ಗೃಹಲಕ್ಷ್ಮೀ 2ನೇ ಕಂತಿನ ಹಣ ಯಾವಾಗ ಬರುತ್ತೆ ಗೊತ್ತಾ? ಈ ದಿನದಿಂದಲೇ ನಿಮ್ಮ ಖಾತೆಗೆ ಜಮೆ ಆಗುತ್ತೆ ಹಣ?

ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರದಿಂದ ಜಾರಿಗೆ ಬಂದಿರುವ ಯೋಜನೆಗಳಲ್ಲಿ ಸಾಕಷ್ಟು ಜನಪ್ರಿಯತೆ, ಜೊತೆಗೆ ಅಷ್ಟೇ ಗೊಂದಲ ಸೃಷ್ಟಿ ಮಾಡಿ ಒಂದಷ್ಟು ಜನರಿಗೆ ಖುಷಿ ಮತ್ತೊಂದಷ್ಟು ಜನರಿಗೆ ಈಗಲೂ ಗೊಂದಲದ ಗುಡಾಗಿರುವ ಯೋಜನೆ ಅಂದ್ರೆ ಅದು ಗೃಹಲಕ್ಷ್ಮಿ ಯೋಜನೆ. ಆದ್ರೆ ಈ ಯೋಜನೆ ಬರ್ತಾ ಬರ್ತಾ ಯಾಕೋ ಕಗ್ಗಂಟಾಗುತ್ತಿದೆ. ಹೌದು ಒಂದಷ್ಟು ಜನ ತಮ್ಮ ಖಾತೆಗೆ 2000ರೂಪಾಯಿ ಜಮಾ ಆಗಿರುವುದಕ್ಕೆ ಖುಷಿ ವ್ಯಕ್ತಪಡಿಸಿದ್ರೆ ಇನ್ನೊಂದಿಷ್ಟು ಜನ ಎಲ್ಲಾ ದಾಖಲೆಗಳು ಸರಿಯಾಗಿ ಇದ್ದರೂ ನಮ್ಮ ಖಾತೆಗೆ ಮಾತ್ರ 2000 ಬಂದಿಲ್ಲ ಅಂತ…

Read More

ಗಣೇಶ ಹಬ್ಬದ ದಿನವೇ 26 ಬೆರಳುಗಳುಳ್ಳ ಹೆಣ್ಣು ಮಗು ಜನನ; ಮಹಾ ಲಕ್ಷ್ಮೀ ಸ್ವರೂಪ ಅಂತ ಪೂಜಿಸಿದ ಜನರು

ಕೆಲವೊಮ್ಮೆ ಜೀವನದಲ್ಲಿ ನಂಬಲಾಗಿಲ್ಲ ಅಂದ್ರು ಅಚ್ಚರಿಯ ವಿಷಯಗಳು ಕಣ್ಣ ಮುಂದೆಯೇ ಇದ್ದು ಸಾಬೀತಾಗಿಬಿಡುತ್ತವೆ. ಪ್ರತ್ಯಕ್ಷವಾಗಿ ನೋಡೊದರು ಅಯ್ಯೋ ಇದು ನಿಜಾನಾ ಅನ್ನೋ ಭಾವನೆ ಉಂಟಾಗಿಬಿಡುತ್ತದೆ. ಇಂತದ್ದೇ ಒಂದು ಘಟನೆ ಇದೀಗ ವೈದ್ಯರನ್ನೇ ಅಚ್ಚರಿ ಪಡಿಸಿದ್ದು ಇದು ನಿಜಾನಾ ಅಂತ ಒಂದು ಕ್ಷಣ ಎಲ್ಲರು ಬಾಯಿಯ ಮೇಲೆ ಬೆರಲಿಟ್ಟರೆ ಮತ್ತು ಕೆಲವರು ದೇವರ ಪವಾಡ ಅಂತಿದ್ದಾರೆ. ಹೌದು ರಾಜಸ್ಥಾನದ(Rajasthan) ಭರತ್‌ಪುರದ ಆಸ್ಪತ್ರೆಯಲ್ಲಿ ಮಹಿಳೆಯೋರ್ವರು 26 ಬೆರಳುಗಳಿರುವ ಹೆಣ್ಣು ಮಗುವಿಗೆ ಜನ್ಮ ನೀಡಿದ ಘಟನೆಯೊಂದು ನಡೆದಿದೆ. ಮಗುವಿಗೆ ಇಷ್ಟೊಂದು ಬೆರಳುಗಳಿರುವುದನ್ನು…

Read More

ವಿನಾಯಕ ಚತುರ್ಥಿ ಸಮಯದಲ್ಲಿ ಈ ತಪ್ಪನ್ನ ಮಾಡಬೇಡಿ; ಅಪ್ಪಿ ತಪ್ಪಿಯು ಈ ತಪ್ಪನ್ನ ಮಾಡಿದ್ದೆ ಆದಲ್ಲಿ ಅಪಾಯ!

ಗೌರಿ-ಗಣೇಶ ಹಬ್ಬಕ್ಕೆ ನಮ್ಮ ಸಂಪ್ರದಾಯದಲ್ಲಿ ಬಹಳ ಪ್ರಾಮುಖ್ಯತೆ ಇದೆ. ಈ ದಿನ ಗಣೇಶನ ಪೂಜೆ ಮಾಡಿದರೆ ನಮ್ಮ ಇಷ್ಟಾರ್ಥಗಳು ನೆರವೇರುತ್ತದೆ ಅನ್ನೊ ನಂಬಿಕೆಯಿಂದ ಗಣೇಶನಿಗೆ ವಿಶೇಷ ಪೂಜೆ ಪುನಸ್ಕಾರಗಳು ನೆರವೇರುತ್ತೆ. ಹೌದು ಈಗಾಗೆಲೆ ಗಣೇಶ ಹಬ್ಬದ ಆಚರಣೆಗೆ ಭಕ್ತರು ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ, ಈಗಾಗಲೇ ಮಾರುಕಟ್ಟೆಯಲ್ಲಿ ಗಣೇಶ ಗೌರಿ ಮೂರ್ತಿ ಖರೀದಿ ಭರದಿಂದ ಸಾಗಿದೆ. ವಿವಿಧ ರೀತಿಯ ಗಣೇಶ ಮೂರ್ತಿಗಳು ಮಾರುಕಟ್ಟೆಯಲ್ಲಿ ಜಗಮಗಿಸುತ್ತಿದೆ. ಜನರು ಸಹ ಇತರ ವಸ್ತುಗಳ ಖರೀದಿಯನ್ನ ಆರಂಭಿಸಿದ್ದಾರೆ. ಸದ್ಯ ಇಡೀ ದೇಶವೇ ಹಬ್ಬದ…

Read More
Today Vegetable Rate

Today Vegetable Rate: ಗಣೇಶ ಹಬ್ಬದಂದು ತರಕಾರಿಗಳ ಬೆಲೆ ಎಷ್ಟಾಗಿದೆ ನೋಡಿ? ಈರುಳ್ಳಿ, ಟೊಮೆಟೊ, ಮೆಣಸಿನಕಾಯಿ ಬೆಲೆ ಎಷ್ಟಾಗಿದೆ?

Today Vegetable Rate: ಗೌರಿ ಗಣೇಶ ಹಬ್ಬದಂದು ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ ತರಕಾರಿಗಳ ಹೋಲ್ ಸೇಲ್ ಹಾಗೂ ರಿಟೇಲ್ ಬೆಲೆ ಎಷ್ಟಾಗಿದೆ ನೋಡೋಣ ಬನ್ನಿ, ಮುಂದೆ ಓದಿ.., ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp ಇಂದಿನ ತರಕಾರಿ ದರ ತರಕಾರಿ ಹೋಲ್ ಸೇಲ್ ದರ/1 ಕೆ.ಜಿ ರಿಟೇಲ್ ದರ/1 ಕೆ.ಜಿ ಈರುಳ್ಳಿ ₹ 33 ₹ 42 ಟೊಮೆಟೊ ₹ 16…

Read More

ಗೃಹಲಕ್ಷ್ಮೀ ಹಣ ಬಂದಿಲ್ಲ ಅಂದ್ರೆ, ಹಣ ಯಾವಾಗ ಬರುತ್ತೆ? ಹಣ ಜಮಾವಣೆ ಬಗ್ಗೆ ಲಕ್ಷ್ಮೀ ಹೆಬಾಳ್ಕರ್ ಅವ್ರು ಹೇಳಿದ್ದೇನು?

ಕರ್ನಾಟಕ ರಾಜ್ಯದಂತ ಲಕ್ಷಾಂತರ ಮಹಿಳೆಯರು ಗೃಹಲಕ್ಷ್ಮಿ ಯೋಜನೆಗೆ ಅರ್ಜಿಯನ್ನು ಸಲ್ಲಿಸಿದ್ದಾರೆ. ಅದರಲ್ಲಿ ಕೆಲವರಿಗೆ ಮಾತ್ರ ಹಣ ಬಂದಿದೆ ಆದರೆ ಇನ್ನು ಕೆಲವರಿಗೆ ಹಣ ಬಂದಿಲ್ಲ ಯಾಕೆ ಬಂದಿಲ್ಲ? ಏನು ತೊಂದರೆ? ಅಂತ ಇದೀಗ ಸಾಕಷ್ಟು ಗೊಂದಲಗಳು ಸೃಷ್ಟಿಯಾಗಿದೆ. ಅಕ್ಕ ಪಕ್ಕದ ಮನೆಯಲ್ಲಿಯೇ ಒಬ್ಬರಿಗೆ ಹಣ ಬಂದಿದ್ರೆ ಮತ್ತೊಬ್ಬರಿಗೆ ಬಂದಿರೋದಿಲ್ಲ ಇದೆಲ್ಲಾ ನೋಡಿ ಹಣ ಬಾರದೆ ಇರೋರಿಗೆ ಒಂದು ರೀತಿಯ ಪಿಕಲಾಟ ಅಂತ ಹೇಳಬಹುದು. ಇನ್ನು ಹಣ ಬರದೇ ಇರೋದಕ್ಕೆ ಹಲವಾರು ಕಾರಣಗಳು ಇರತ್ತೆ. ನಿಮ್ಮ ಅರ್ಜಿ ಸಂಪೂರ್ಣವಾಗಿ…

Read More

ಗಣೇಶ ಹಬ್ಬವನ್ನ ಯಾವ ಸಮಯದಲ್ಲಿ ಆಚರಿಸಬೇಕು; ಪಾಲಿಸಬೇಕಾದ ನಿಯಮಗಳೇನು? ಯಾವ ತಪ್ಪುಗಳನ್ನ ಮಾಡಬಾರದು?

ಯುವಕರಲ್ಲಿ, ಪುಟ್ಟ ಪುಟ್ಟ ಮಕ್ಕಳಲ್ಲೂ ಉತ್ಸಾಹದ ಚಿಲುಮೆ ಹುಟ್ಟಿಕೊಳ್ಳುವ ಹಬ್ಬ ಅಂದ್ರೆ ಗಣೇಶ ಹಬ್ಬ. ಗಣಪತಿ ಬಪ್ಪಾ ಮೊರಿಯಾ ಅಂತ ಜೈಕಾರಗಳನ್ನ ಕೂಗುತ್ತ ವಿವಿಧ ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ಗಣೇಶನಿಗೆ ಭರ್ಜರಿ ಎಂಟ್ರಿ ಕೊಟ್ಟು, ಇಷ್ಟಾನುಸಾರ ಒಂದಷ್ಟು ದಿನಗಳ ಕಾಲ ಗಣೇಶ ಮೂರ್ತಿಯನ್ನ ಪ್ರತಿಷ್ಠಾಪಿಸಿ ಗಣೇಶನಿಗೆ ಪೂಜೆ ಸಲ್ಲಿಸಿ, ಪ್ರಸಾದ ವಿನಿಯೋಗ ಮಾಡಿ ಊರಿನವರೆಲ್ಲ ಒಗ್ಗಟ್ಟಾಗಿ ಕೂಡಿ ಹಬ್ಬವನ್ನ ಮಾಡ್ತಾರೆ. ಇನ್ನು ಗಣೇಶ ಚತುರ್ಥಿಯು ಮಹಾರಾಷ್ಟ್ರದಲ್ಲಿ 12 ನೇ ಶತಮಾನದಲ್ಲಿ ಹುಟ್ಟಿಕೊಂಡಿದೆ ಎನ್ನುವ ನಂಬಿಕೆಯಿದೆ. ಈ ಹಬ್ಬವನ್ನು…

Read More

Today Vegetable Rate: ವೀಕೆಂಡ್ ನಲ್ಲಿ ತರಕಾರಿಗಳ ಬೆಲೆ ಎಷ್ಟಾಗಿದೆ ನೋಡಿ? ಈರುಳ್ಳಿ, ಟೊಮೆಟೊ, ಮೆಣಸಿನಕಾಯಿ ಬೆಲೆ ಇಳಿಕೆ

Today Vegetable Rate: ಇಂದು ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ಪಟ್ಟಣಗಳಲ್ಲಿ ತರಕಾರಿಗಳ ಹೋಲ್ ಸೇಲ್ ಹಾಗೂ ರಿಟೇಲ್ ದರ ಎಷ್ಟಾಗಿದೆ ನೋಡೋಣ ಬನ್ನಿ, ಮುಂದೆ ಓದಿ., ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp ಇಂದಿನ ತರಕಾರಿ ದರ ತರಕಾರಿ ಹೋಲ್ ಸೇಲ್ ದರ/1 ಕೆ.ಜಿ ರಿಟೇಲ್ ದರ/1 ಕೆ.ಜಿ ಈರುಳ್ಳಿ ₹ 33 ₹ 38 ಟೊಮೆಟೊ ₹ 16 ₹ 20…

Read More

ದಪ್ಪ ಆಗಿದ್ದ ಹುಚ್ಚ ಖ್ಯಾತಿಯ ನಟಿ ರೇಖಾ ಸಣ್ಣ ಆಗಿದ್ದೇಗೆ? ದಪ್ಪ ಆಗಿದ್ದೀಕೆ? ಈಗ ಸಣ್ಣ ಆಗಿರೋದ್ರ ಹಿಂದಿನ ಕಾರಣ?

ಚಿತ್ರರಂಗವೆ ಆಗೇ ಬಾಹ್ಯ ಸೌಂದರ್ಯಕ್ಕೆ ಹೆಚ್ಚಿನ ಬೆಲೆ ನೀಡುತ್ತೆ. ಸಿನಿರಂಗದಲ್ಲಿ ಅಸ್ಥಿತ್ವ ಉಳಿಸಿಕೊಳ್ಳಬೇಕು ಅಂದ್ರೆ ಮಾನಸಿಕವಾಗಿ ಜೊತೆಗೆ ದೈಹಿಕವಾಗಿಯೂ ಬಹಳ ಫಿಟ್ ಆಗಿರಬೇಕು. ಹೌದು ಸಿನಿಮಾ ಮಂದಿ ಫಿಟ್‌ ಇದ್ದಷ್ಟು ಮತ್ತು ದೇಹ ಸೌಂದರ್ಯ ಕಾಪಾಡಿಕೊಂಡಷ್ಟು ಚಿತ್ರರಂಗದಲ್ಲಿ ಬಾಳಿಕೆ ಹೆಚ್ಚು, ಅಂದ್ರೆ ಜಾಸ್ತಿ ಸಮಯ ಉಳಿದುಕೊಳ್ಳಬಹುದು ಅಂತ ಹೇಳಬಹುದು. ಹಾಗಾಗಿ ಡಯಟ್‌, ಫಿಟ್‌ನೆಸ್‌, ಅದೂ ಇದೂ ಎಂದೆಲ್ಲ ಸಾಕಷ್ಟು ಪ್ರಯೋಗಗಳಿಗೆ ತಮ್ಮನ್ನು ತಾವು ಒಡ್ಡಿಕೊಂಡಿರುತ್ತಾರೆ. ದೇಹ ತೂಕ ಹೆಚ್ಚಳ, ಕಡಿಮೆ ಮಾಡಿಕೊಂಡ ಸಾಕಷ್ಟು ಸೆಲೆಬ್ರಿಟಿಗಳು ಉದಾಹರಣೆ ರೀತಿ…

Read More

ಹೆಂಡತಿ ಕಾಟಕ್ಕೆ ಬೇಸತ್ತ ಪತಿ ಆತ್ಮಹತ್ಯೆ; ಸಾವಿಗೂ ಮುನ್ನ ಪೊಲೀಸರಿಗೆ ಹೇಳಬೇಡಿ ಅಂದುದ್ಯಾಕೆ ಗೊತ್ತಾ?

ಮದುವೆ ಅನ್ನೋದು ಸ್ವರ್ಗದಲ್ಲಿ ನಿಶ್ಚಿಯ ಆಗುತ್ತೆ ಅಂತ ಹಿರಿಯರು ಹೇಳ್ತಾರೆ, ಅಲ್ದೇ ಸತಿ ಪತಿಯರಿಬ್ಬರೂ ಅರಿತು ನಡುದ್ರೆ ಮನೆಯೇ ಸ್ವರ್ಗವಾಗುತ್ತೆ ಅನ್ನೋದು ರೂಢಿ. ಅದ್ರಲ್ಲೂ ಪತಿಯ ಶ್ರೇಯಸ್ಸಿಗೆ, ಪತಿಯ ವಂಶಭಿವೃದ್ಧಿಗೆ ಮಾಡದಿಯಾದವಳು ತನ್ನ ಸರ್ವಸ್ವವನ್ನು ತ್ಯಾಗ ಮಾಡಿ ತನ್ನ ಕುಟುಂಬದ ಹಿತಕ್ಕಾಗಿ ಪ್ರತಿದಿನ ತನ್ನ ಜೀವ ಸಾವೆಸುತ್ತಾಳೆ. ಪತಿ ಮತ್ತು ಮಕ್ಕಳಿಗಾಗಿ ಬರುವ ಎಲ್ಲ ದುಃಖ ನೋವನ್ನ ನುಂಗಿ ಮೆಟ್ಟಿನಿಂತು ತನ್ನ ಜೀವನವನ್ನೇ ತನ್ನವರಿಗಾಗಿ ಮೂಡಿಪಾಗಿಡುತ್ತಾಳೆ, ಅವಳನ್ನ ನಮ್ಮ ಭಾರತೀಯ ನಾರಿ ಅಂತಾರೆ. ಆದ್ರೆ ಇಲ್ಲೇಬ್ಬಾ ಕಿರಾತಕಿ…

Read More
Gold Price Today

Gold Price Today: ಆಭರಣ ಪ್ರಿಯರಿಗೆ ಸಿಹಿಸುದ್ದಿ; ಇಳಿಕೆ ಕಂಡ ಚಿನ್ನ ಹಾಗೂ ಬೆಳ್ಳಿಯ ಬೆಲೆ

Gold Price Today: ಚಿನ್ನ ಖರೀದಿಸುವವರಿಗೆ ಇಲ್ಲಿದೆ ಗುಡ್ ನ್ಯೂಸ್. ಹೌದು ಕಳೆದ ಒಂದು ವಾರದಿಂದ ಇಳಿಕೆ ಕಾಣುತ್ತಿರುವ ಚಿನ್ನದ ಬೆಲೆಯಲ್ಲಿ ಇಂದು ಕೂಡ ಯಾವುದೇ ಏರಿಳಿತ ಆಗದೆ ದರ ಸ್ಥಿರವಾಗಿದ್ದು, ಬೆಳ್ಳಿಯ ದರದಲ್ಲಿ ಒಂದು ಕೆಜಿಗೆ 1000 ರೂಪಾಯಿ ಇಳಿಕೆಯಾಗಿದೆ. ಆಭರಣಗಳ ದರಗಳು ಅಂತಾರಾಷ್ಟ್ರೀಯ ಮಾರುಕಟ್ಟೆ ಹಾಗೂ ವಿವಿಧ ಕಾರಣಗಳಿಂದ ಪ್ರತಿದಿನ ಬದಲಾವಣೆ ಆಗುವುದು ಸಾಮಾನ್ಯ. ಹಾಗಾಗಿ ಖರೀದಿಸುವ ಮುನ್ನ ಒಮ್ಮೆ ಬೆಲೆ ಪರಿಶೀಲನೆ ಮಾಡುವುದು ಉತ್ತಮ. ಇಂದು ಬೆಂಗಳೂರಿಗೆ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ…

Read More