35ರ ಮಹಿಳೆ ಜೊತೆ 75ರ ವೃದ್ಧನ ಮದುವೆ; ಮಡದಿಯನ್ನ ಕಳೆದುಕೊಂಡಿದ್ದ ವೃದ್ಧನ ಕೈ ಹಿಡಿದ ಮಹಿಳೆ

ಪ್ರೀತಿಗೆ ಬರುವಾಗ ಕಾರಣ ಬೇಕಿಲ್ಲ. ಒಮ್ಮೆ ಬಂದು ಹೃದಯದ ಅರಮನೆ ಸೇರಿದ್ರೆ ಮತ್ತೆ ವಾಪಸ್​ ಹೋಗಲ್ಲ ಎನ್ನುವ ಮಾತಿದೆ ಅಲ್ದೇ ಯಾರ ಹಣೆಯಲ್ಲಿ ಯಾರ ಹೆಸರು ಬರೆದಿರುತ್ತೋ ಅವ್ರು ಒಂದಲ್ಲ ಒಂದು ದಿನ ಜೊತೆಯಾಗಲೇಬೇಕು ಅನ್ನೋದಕ್ಕೆ ಈ ಜೋಡಿನೇ ಸಾಕ್ಷಿ. ಹೌದು ನಾವು ಹೇಳ್ತಿರೋ ಸ್ಟೋರಿಯಲ್ಲಾಗಿದ್ದು ಅದೇ ಕತೆ ನೋಡಿ. ನಿಮಗೆಲ್ಲ ಗೊತ್ತಿರುವ ಆಗೇ ಮದುವೆ ಅನ್ನೋದು ಸ್ವರ್ಗದಲ್ಲೇ ನಿಶ್ಚಯ ಆಗಿರುತ್ತಂತೆ. ಮನುಷ್ಯ ಹುಟ್ಟೋವಾಗಲೇ ಆತನ ಸಂಗಾತಿ ಯಾರೆಂದು ಬ್ರಹ್ಮ ಹಣೆಯ ಮೇಲೆ ಗೀಚಿರ್ತಾನಂತೆ. ಅದೇ ರೀತಿ…

Read More

ಮದುವೆ ಬಗ್ಗೆ ಚುಚ್ಚು ಮಾತುಗಳು ಕಣ್ಣೀರಿಟ್ಟ ಸಂಜು ಬಸಯ್ಯ! ನಿಂದನೆಗಳ ಕೋಟೆಯನ್ನ ಮೆಟ್ಟಿ ಮದುವೆ ಆಗಿದ್ದು ಹೇಗೆ?

ಜನ ನಾವು ಚೆನ್ನಾಗಿದ್ದರು ಕಾಲು ಎಳೆಯುತ್ತಾರೆ ನಾವು ಹೆಸಲಾಗೋದ್ರು ಮಾತಾಡ್ತಾರೆ ಅನ್ನೋದು ಕೆಲವೊಂದು ವಿಚಾರಗಳಲ್ಲಿ ಪದೇ ಪದೇ ನಿಜ ಆಗ್ತಾನೆ ಇರುತ್ತೆ. ಬಾರೋ ಸಂದರ್ಭದಲ್ಲಿ ಸನ್ನಿವೇಶಗಳನ್ನ ನಾವು ಅರ್ಥ ಮಾಡಿ ಅರಿತುಕೊಂಡು ಹೊಂದುಕೊಂಡು ಹೋದರು ಕೂಡ ಜನ ಸುಮ್ನೆ ಇರಲ್ಲ. ಬಿದ್ರು ನಗ್ತಾರೆ ಇದ್ರು ನಗ್ತಾರೆ ಆದ್ರೆ ಆದುಕ್ಕೆಲ್ಲ ತಲೆ ಕೆಡಿಸಿಕೊಳ್ಳದೆ ಮುಂದೆ ಬರಬೇಕು ಅನ್ನೋದಕ್ಕೆ ಕಿರುತೆರೆ ಕಲಾವಿದ ಸಂಜು ಬಸಯ್ಯ ಹಾಗೂ ರಂಗಭೂಮಿ ಕಲಾವಿದೆ ಪಲ್ಲವಿ ಅವ್ರೆ ಸಾಕ್ಷಿ. ಹೌದು ಜೋಡಿ ನಂ 1 ವೇದಿಕೆ…

Read More
Today Vegetable Rate

Today Vegetable Rate: ಇಂದು ರಾಜ್ಯದಲ್ಲಿ ತರಕಾರಿಗಳ ಬೆಲೆ ಎಷ್ಟಾಗಿದೆ ನೋಡಿ? ಟೊಮೆಟೊ, ಈರುಳ್ಳಿ, ಮೆಣಸಿನಕಾಯಿ ದರ ಎಷ್ಟಿದೆ?

Today Vegetable Rate: ಇಂದು ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ ತರಕಾರಿಗಳ ಹೋಲ್ ಸೇಲ್ ಹಾಗೂ ರಿಟೇಲ್ ಬೆಲೆ ಎಷ್ಟಾಗಿದೆ ನೋಡೋಣ ಬನ್ನಿ, ಮುಂದೆ ಓದಿ., ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp ಇಂದಿನ ತರಕಾರಿ ದರ ತರಕಾರಿ ಹೋಲ್ ಸೇಲ್ ದರ/1 ಕೆ.ಜಿ ರಿಟೇಲ್ ದರ/1 ಕೆ.ಜಿ ಈರುಳ್ಳಿ ₹ 29 ₹ 33 ಟೊಮೆಟೊ ₹ 22 ₹ 25…

Read More

ಕಷ್ಟದಲ್ಲಿರುವವರಿಗೆ ಸದಾ ಮಿಡಿಯುತ್ತೆ ದಾಸನ ಹೃದಯ; ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಅಭಿಮಾನಿ ಕೈ ಹಿಡಿದ ದರ್ಶನ್‌

ಬಲಗೈಲಿ ಕೊಟ್ಟಿದ್ದು ಎಡಗೈಗೆ ತಿಳಿಯಬಾರದು ಅಂತ ಹೇಳ್ತಾರೆ ಆ ಮಾತು ನಮ್ಮ ಚಂದನವನದ ಸಾಕಷ್ಟು ನಟರಿಗೆ ಸೂಕ್ತ ಅಂತ ಹೇಳಿದ್ರೆ ತಪ್ಪಾಗಲ್ಲ. ಹೌದು ನಮ್ಮ ಸ್ಯಾಂಡಲ್ವುಡ್ ನಾ ಡಿ ಬಾಸ್, ಅಭಿಮಾನಿಗಳ ನೆಚ್ಚಿನ ದಾಸ ದರ್ಶನ್‌ ಅವ್ರಿಗೆ ಸೂಕ್ತ ಅಂತ ಹೇಳಬಹುದು. ಹೌದು ಡಿ. ಬಾಸ್ ತಮ್ಮ ಸಹಾಯಕ್ಕೆ ಎಂದಿಗೂ ಪ್ರಚಾರ ಬಯಸಿದವರಲ್ಲ. ಇದಕ್ಕೂ ಮುನ್ನ ಅನೇಕರಿಗೆ ಅವರು ಸಹಾಯ ಮಾಡಿದ್ದಾರೆ. ಇದಕ್ಕೆ ಕಾರಣ ಅವ್ರು ಕೂಡ ಕಷ್ಟದ ಬದುಕುನ್ನ ನೋಡಿಯೇ ಮೇಲೆ ಬಂದವರು. ಕಷ್ಟ ಏನೆಂದು…

Read More

ವಿಜಯ್ ಸೂರ್ಯ ಮನೆಯಲ್ಲಿ ಲಕ್ಷ್ಮೀ ಪೂಜೆ; ಪೂಜೆಯಲ್ಲಿ ಭಾಗಿಯಾಯ್ತು ನಮ್ಮ ಲಚ್ಚಿ ಸೀರಿಯಲ್ ತಂಡ

ನಟ ವಿಜಯ್ ಸೂರ್ಯ(Vijay suriya) ಕನ್ನಡ ಕಿರುತೆರೆಯಲ್ಲಿ ಭರವಸೆಯ ನಟರಾಗಿ ಗುರುತಿಸಿಕೊಂಡಿದ್ದಾರೆ. ಅಲ್ದೇ ಧಾರವಾಹಿ ಲೋಕದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಇನ್ನು ವಿಜಯ್ ಸೂರ್ಯ ಮೊನ್ನೆಯಷ್ಟೇ ಜನ್ಮದಿನದ ಸಂಭ್ರಮದಲ್ಲಿದ್ದರು ಅಲ್ದೇ ಈ ವೇಳೆ ಅವರ ಮನೆಯಲ್ಲಿ ಲಕ್ಷ್ಮೀ ಪೂಜೆ ಇಟ್ಟುಕೊಂಡಿದ್ರು. ಈ ಕಾರ್ಯಕ್ರಮಕ್ಕೆ ತಮ್ಮ ಸಹ ಕಲಾವಿದರನ್ನ ಕರೆಸಿ ಬಹಳ ಸಂಭ್ರಮಿಸಿದ್ದಾರೆ. ಹೌದು ಸದ್ಯ ವಿಜಯ್ ಸೂರ್ಯ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ನಮ್ಮ ಲಚ್ಚಿ ಸೀರಿಯಲ್ ನಲ್ಲಿ ಲೀಡ್ ರೋಲ್ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಹಾಡುಗಾರ ಸಂಗಮ್…

Read More

Gold Price Today: ವೀಕೆಂಡ್ ನಲ್ಲಿ ಏರಿಕೆ ಕಂಡ ಚಿನ್ನದ ಬೆಲೆ! ಹೀಗಿದೆ ಇಂದಿನ ಚಿನ್ನ, ಬೆಳ್ಳಿಯ ದರ

Gold Price Today: ಸತತ ಮೂರು ದಿನಗಳಿಂದ ಇಳಿಕೆಯಾಗಿದ ಚಿನ್ನದ(Gold) ಬೆಲೆಯಲ್ಲಿ ಇಂದು ದಿಢೀರ್ ಏರಿಕೆಯಾಗಿದ್ದು 22 ಕ್ಯಾರೆಟ್ 10 ಗ್ರಾಂ ಚಿನ್ನದ ದರದಲ್ಲಿ 100 ರೂಪಾಯಿ ಏರಿಕೆ ಕಂಡಿದೆ. 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯಲ್ಲಿ 110 ರೂಪಾಯಿ ಏರಿಕೆಯಾಗಿದೆ. ಇನ್ನು ಬೆಳ್ಳಿಯ(Silver) ದರದಲ್ಲಿ ಯಾವುದೇ ಏರಿಳಿತ ಕಾಣದೆ ಸ್ಥಿರವಾಗಿದ್ದು. ಆಭರಣಗಳ ದರಗಳು ಅಂತರಾಷ್ಟ್ರೀಯ ಮಾರುಕಟ್ಟೆ ಹಾಗು ವಿವಿಧ ಕಾರಣಗಳಿಂದ ಪ್ರತಿದಿನ ಬದಲಾವಣೆ ಆಗುತ್ತಿರುತ್ತದೆ. ಹಾಗಾಗಿ ಖರೀದಿಸುವ ಮುನ್ನ ಒಮ್ಮೆ ಬೆಲೆ ಪರಿಶೀಲನೆ ಮಾಡುವುದು…

Read More

ಚಿರು ಸಮಾಧಿ ಪಕ್ಕದಲ್ಲಿ ಮಲಗಿದ್ದ ಧ್ರುವ, ಪ್ರತಿ ವಾರವು ಅಣ್ಣನ ಪಕ್ಕದಲ್ಲೇ ಮಲಗ್ತಾರೆ; ಆದ್ರೆ ಧ್ರುವ ಸರ್ಜಾ ಹೀಗ್ ಮಾಡೋಕೆ ಕಾರಣ ಏನ್ ಗೊತ್ತಾ?

ಸ್ಯಾಂಡಲ್ವುಡ್ ನ ರಾಮ ಲಕ್ಷ್ಮಣ ಯಾರು ಅಂದ್ರೆ ಎಲ್ರು ಚಿರು ಮತ್ತೆ ಧ್ರುವ ಅಂತಿದ್ರು. ಒಬ್ಬರನೊಬ್ಬರು ಪ್ರಾಣಕ್ಕಿಂತ ಹಚ್ಚಿಕೊಂಡಿದ್ರು, ಒಬ್ಬರನ್ನ ಬಿಟ್ಟು ಮತ್ತೊಬ್ಬರು ಇರುತ್ತಿರಲಿಲ್ಲ, ಆದ್ರೆ ಯಾರ ಕಣ್ಣು ಬಿತ್ತೋ ಗೊತ್ತಿಲ್ಲ, ಚಿರು ಇನ್ನಿಲ್ಲವಾಗಿ ಹೋದ್ರು. ಹೌದು ಚಿರು ಮತ್ತು ಧ್ರುವ ಸರ್ಜಾ(Dhruva Sarja ) ರಾಮ ಲಕ್ಷ್ಮಣರಂತೆ ತುಂಬಾ ಅನ್ಯೋನ್ಯವಾಗಿದ್ದರು. ಈ ಕುರಿತು ಹೆಚ್ಚಾಗಿ ಹೇಳುವ ಅವಶ್ಯಕತೆ ಇಲ್ಲ ಅನಿಸುತ್ತದೆ. ಏಕೆಂದರೆ ಅಣ್ಣ- ತಮ್ಮನ ತುಂಟಾಟ, ಕಾಳಜಿಯ ಅದೇಷ್ಟೋ ವಿಡಿಯೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿ,…

Read More

2ನೇ ಮಗುವಿನ ನಿರೀಕ್ಷೆಯಲ್ಲಿ ಧ್ರುವ ದಂಪತಿ; ಸೀಮಂತ ಶಾಸ್ತ್ರದ ಫೋಟೋ ಹಂಚಿಕೊಂಡು ಸಂಭ್ರಮಿಸಿದ ಪ್ರೇರಣಾ

ಸ್ಯಾಂಡಲ್‌ವುಡ್‌ನ ಬಹದ್ದೂರ್ ಗಂಡು ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಕುಟುಂಬದಲ್ಲಿ ಮತ್ತೊಂದು ಸಡಗರ ಶುರುವಾಗಿದೆ. ಕೆಲವೇ ಕೆಲವು ದಿನಗಳಲ್ಲಿ ದ್ರುವ ಮನೆಗೆ ಮತ್ತೊಂದು ಹೊಸ ಅತಿಥಿಯ ಆಗಮನವಾಗಿಲಿದೆ. ಸ್ವತಃ ಈ ವಿಷಯವನ್ನ ದ್ರುವ ಸರ್ಜಾ ವಿಭಿನ್ನ ಜಂಗಲ್ ಥೀಮ್ ನಾ ವಿಡಿಯೋ ಹಂಚಿಕೊಂಡಿದ್ರೆ, ಇತ್ತ ಕಡೆ ಪ್ರೇರಣಾ ಕೂಡ ತಮ್ಮ ಸೀಮಂತ ಶಾಸ್ತ್ರದ ಫೋಟೋವನ್ನ ಹಂಚಿಕೊಂಡು ವಿಷ್ಯವನ್ನ ಬಹಿರಂಗ ಪಡಿಸಿದ್ದಾರೆ. ಹೌದು ಧ್ರುವ ಪತ್ನಿ ಪ್ರೇರಣಾ ಮತ್ತೆ ಗರ್ಭಿಣಿ ಆಗಿದ್ದು, ಧ್ರುವ ದಂಪತಿ ಈಗ ಎರಡನೇ ಮಗುವಿನ…

Read More
Today Vegetable Rate

Today Vegetable Rate: ಇಂದು ತರಕಾರಿಗಳ ದರ ಎಷ್ಟಾಗಿದೆ ಗೊತ್ತಾ? ಈರುಳ್ಳಿ, ಟೊಮೆಟೊ, ಮೆಣಸಿನಕಾಯಿ ಬೆಲೆ ಎಷ್ಟಾಗಿದೆ?

Today Vegetable Rate: ಇಂದು ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ ತರಕಾರಿಗಳ ಹೋಲ್ ಸೇಲ್ ಹಾಗೂ ರಿಟೇಲ್ ದರ ಎಷ್ಟಾಗಿದೆ ನೋಡೋಣ ಬನ್ನಿ, ಮುಂದೆ ಓದಿ.., ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp ಇಂದಿನ ತರಕಾರಿ ದರ ತರಕಾರಿ ಹೋಲ್ ಸೇಲ್ ದರ ರಿಟೇಲ್ ದರ ಈರುಳ್ಳಿ ₹ 28 ₹ 32 ಟೊಮೆಟೊ ₹ 19 ₹ 22 ಹಸಿರು ಮೆಣಸಿನಕಾಯಿ…

Read More

ವಿದೇಶಕ್ಕೆ ಹೋಗಿ ದುಡಿಯಬೇಕು ಅನ್ನೋ ಮೊದಲು ಯೋಚಿಸಿ; ವಿದೇಶದಿಂದ ವಾಪಸ್ ಬಂದ ಯುವಕರು ಹೇಳಿದ್ದೇನು ಗೊತ್ತಾ?

ವಿದೇಶಕ್ಕೆ ಹೋಗಬೇಕು ದುಡಿಯಬೇಕು, ಜೀವನ ಬದಲಾವಣೆ ಆಗಬೇಕು, ಕೆಲವೊಂದಷ್ಟು ಆಸೆ ಕನಸ್ಸುಗಳನ್ನ ಕಟ್ಟಿಕೊಂಡು ವಿದೇಶಕ್ಕೆ ಹೋಗುವ ಯುವಕರು ಅಲ್ಲಿಗೆ ಹೋಗುವ ಮುನ್ನ ತಾವು ತೆಗೆದುಕೊಂಡ ನಿರ್ಧಾರ ಎಷ್ಟು ಸರಿ, ಅದರಲ್ಲೂ ಏಜೇಂಟ್ ಮೂಲಕ ವಿದೇಶಕ್ಕೆ ಹೋಗಿ ದುಡಿಯುತ್ತೇನೆ ಅಂದುಕೊಳ್ಳೋರು ಮಾತ್ರ ಸಾವಿರ ಸಾಲ ಯೋಚಿಸಿದ್ರೂ ಕೂಡ ಅದು ಕಡಿಮೇನೆ. ಹೌದು ಹೀಗೆ ಹೋಗಿ ಮೋಸ ಹೋಗಿ ಹಣದ ಜೊತೆಗೆ ಕೆಲವೊಮ್ಮೆ ಸಾಯೋವರೆಗೂ ವನವಾಸ ಅನುಭವಿಸುವ ಸ್ಥಿತಿಗೆ ತಲುಪುವ ಸನ್ನಿವೇಶ ಬಂದ್ರು ಆಶ್ಚರ್ಯ ಪಡುವಂತಿಲ್ಲ. ಈಗ ಇಂತದ್ದೇ ಒಂದು…

Read More