Today Vegetable price

Today Vegetable Rate: ಇಂದಿನ ತರಕಾರಿ ದರ ಎಷ್ಟಿದೆ ನೋಡಿ? ಟೊಮೆಟೊ, ಈರುಳ್ಳಿ, ಮೆಣಸಿನಕಾಯಿ ಬೆಲೆ ಎಷ್ಟಾಗಿದೆ

Today Vegetable Rate: ಇಂದು ರಾಜ್ಯದ ಪ್ರಮುಖ ನಗರಗಳಲ್ಲಿ ತರಕಾರಿಗಳ ಹೋಲ್ ಸೇಲ್ ಹಾಗೂ ರಿಟೇಲ್ ದರ ಎಷ್ಟಾಗಿದೆ ನೋಡೋಣ ಬನ್ನಿ, ಮುಂದೆ ಓದಿ., ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp ಇಂದಿನ ತರಕಾರಿ ದರ ತರಕಾರಿ ಹೋಲ್ ಸೇಲ್ ದರ/1 ಕೆ.ಜಿ ರಿಟೇಲ್ ದರ/1 ಕೆ.ಜಿ ಈರುಳ್ಳಿ ₹ 30 ₹ 35 ಟೊಮೆಟೊ ₹ 27 ₹ 31 ಹಸಿರು ಮೆಣಸಿನಕಾಯಿ…

Read More

ವಿದೇಶದಲ್ಲಿ ಅರೆಬರೇ ಬಟ್ಟೆಯಲ್ಲಿ ಕಾಣಿಸಿಕೊಂಡ ಸೋನುಗೌಡ; ಒಳ ಉಡುಪಿನಲ್ಲಿ ರೆಸಾರ್ಟ್ ನಲ್ಲಿ ಸೋನುಗೌಡ ಫೋಟೋಶೂಟ್

ಸೋಶಿಯಲ್ ಮೀಡಿಯಾ ವೈರಲ್ ಸ್ಟಾರ್ ಸೋನು ಗೌಡ. ಒಳ್ಳೇದಕ್ಕಿಂತ ಕೆಟ್ಟದಕ್ಕೆ ಟ್ರೋಲ್ ಆಗೋದು ಜಾಸ್ತಿ. ಒಳ್ಳೆ ರೀತಿಯಲ್ಲಿ ಇರಮ್ಮಾ ಮಾನ ಮರ್ಯಾದೆ ಉಳಿಸಿಕೊಂಡು ಬೆಳಿಯಮ್ಮ ಅಂತ ನೆಟ್ಟಿಗರು ಟ್ರೋಲಿಗರು ಎಷ್ಟೇ ಬಾರಿ ಕಮೆಂಟ್ಸ್ ಟ್ರೋಲ್ ಮಾಡಿದ್ರು ಕೂಡ ಸೋನು ತನ್ನ ಚಾಳಿ ಬಿಡಲ್ಲ. ಹೌದು ಒಳ್ಳೆಯ ರೀತಿಯಾಗಿ ಬೆಳೆದು ಸಾಮಾಜಿಕ ಮಾಧ್ಯಮವನ್ನ ಒಳ್ಳೆ ರೀತಿ ಬಳಸಿಕೊಂಡು ಸಾಮಾಜಿಕ ಜಾಲತಾಣದ ಮೂಲಕವೇ ಬದುಕು ಕಟ್ಟಿಕೊಂಡವರಿದ್ದಾರೆ.. ಅದರೆ ಮತ್ತೆ ಕೆಲವರು ಸಾಮಾಜಿಕ ಜಲಾತಾಣದಲ್ಲಿ ತೋರಬಾರದ ರೀತಿ ತಮ್ಮನ್ನು ತಾವು ತೋರಿಕೊಂಡು…

Read More
Today Vegetable Rate

Today Vegetable Rate: ಇಂದು ರಾಜ್ಯದಲ್ಲಿ ತರಕಾರಿ ದರ ಎಷ್ಟಾಗಿದೆ ನೋಡಿ?

Today Vegetable Rate: ಇಂದು ಕರ್ನಾಟಕದ ಪ್ರಮುಖ ನಗರಗಳಲ್ಲಿ ತರಕಾರಿಗಳ ಹೋಲ್ ಸೇಲ್ ಹಾಗೂ ರಿಟೇಲ್ ಬೆಲೆ ಎಷ್ಟಾಗಿದೆ ಒಮ್ಮೆ ಬೆಲೆ ಪರಿಶೀಲನೆ ಮಾಡಿ. ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp ಇಂದಿನ ತರಕಾರಿ ದರ ತರಕಾರಿ ಹೋಲ್ ಸೇಲ್ ದರ/1 ಕೆ.ಜಿ ರಿಟೇಲ್ ದರ/1 ಕೆ.ಜಿ ಈರುಳ್ಳಿ ₹ 28 ₹ 32 ಟೊಮೆಟೊ ₹ 30 ₹ 35 ಹಸಿರು ಮೆಣಸಿನಕಾಯಿ…

Read More

ಬಂದೇ ಬಿಡ್ತು ಬಿಗ್ ಬಾಸ್ ಮೊದಲ ಪ್ರೋಮೋ; ಬಿಗ್ ಬಾಸ್ ಸೀಸನ್ 10ಕ್ಕೆ ಮುಹೂರ್ತ ಫಿಕ್ಸ್?

ಕಿರುತೆರೆ ಲೋಕದ ನಂಬರ್ ಒನ್ ರಿಯಾಲಿಟಿ ಶೋ ಆಗಿರುವ ಬಿಗ್ ಬಾಸ್ ಪ್ರತಿ ಸೀಸನ್ ನಲ್ಲೂ ಹೊಸದೆನೋ ಪ್ರಯತ್ನ ಮಾಡುತ್ತಾ ಇಷ್ಟು ಸೀಸನ್ ಗಳು ಮೂಡಿಬಂದಿದೆ ಕಿಚ್ಚ ಸುದೀಪ್ ಅವರ ಖಡಕ್ ನಿರೂಪಣೆಯಲ್ಲಿ ಬರುತ್ತಿರುವ ಬಿಗ್ ಬಾಸ್. ಮೊದಲ ಸೀಸನ್ ನಿಂದಲ್ಲೂ ಬಿಗ್ ಬಾಸ್ ನ ಬಾಸ್ ಆಗಿ ಸುದೀಪ್ ಅವರು ನಿರೂಪಕರಾಗಿ ಮುನ್ನಡೆಸುತ್ತಿದ್ದಾರೆ. ಇಂದು ಸೆಪ್ಟೆಂಬರ್ 2ನೇ ತಾರೀಕು ಕಿಚ್ಚ ಸುದೀಪ್ ಅವರ ಹುಟ್ಟುಹಬ್ಬ ಜೋರಾಗಿಯೇ ನಡೆದಿದ್ದು ನಿನ್ನೆ ಮಧ್ಯರಾತ್ರಿಯಿಂದಲೇ ಅಭಿಮಾನಿಗಳನ್ನು ಭೇಟಿ ಮಾಡಿದರು. ಸುದೀಪ್…

Read More

ದರ್ಶನ್ ಬಗ್ಗೆ ಮನ ಬಿಚ್ಚಿ ಸುದೀಪ್ ಮಾತಾನಾಡಿದ್ದೇನು ಗೊತ್ತಾ? ನೀವಿಬ್ಬರು ಒಂದಾಗಿ ಅಂತ ಹೇಳಿದೋರಿಗೆ ಕಿಚ್ಚ ಹೇಳಿದ್ದೇನು ಗೊತ್ತಾ?

ಸುದೀಪ್(Kiccha sudeep) ಮತ್ತು ದರ್ಶನ್ (Darshan) ಯಾವ ಕಾರಣಕ್ಕೆ ದೂರವಾದರು ಎನ್ನುವುದು ಈಗಲೂ ಯಕ್ಷ ಪ್ರಶ್ನೆ. ಆದರೂ, ದರ್ಶನ್ ಬಗ್ಗೆ ಸುದೀಪ್ ಅವರಿಗೆ ಈಗಲೂ ಅದೇ ಸ್ನೇಹವಿದೆ. ಅದಕ್ಕೆ ಸಾಕ್ಷಿ ಎನ್ನುವಂತೆ ಸುದೀಪ್ ಮನೆಯಲ್ಲಿ ಈಗಲೂ ದರ್ಶನ್ ಫೋಟೋವಿದೆ. ಇದರ ಜೊತೆಗೆ ಸುದೀಪ್ ಮತ್ತು ದರ್ಶನ್ ಆದಷ್ಟು ಬೇಗ ಒಂದಾಗಲಿ ಎನ್ನುವುದು ಅವರ ಅಭಿಮಾನಿಗಳ ಆಸೆ ಯಾವಾಗ ಈಡೇರುತ್ತೆ ಅಭಿಮಾನಿಗಳು ಕಾಯುತ್ತಿದ್ದಾರೆ. ಇನ್ನು ಇವ್ರ ಸ್ನೇಹದ ವಿಚಾರವಾಗಿ ಹಲವು ವರ್ಷಗಳಿಂದ ನಾನಾ ರೀತಿಯ ಸುದ್ದಿಗಳು ಹರಿದಾಡುತ್ತಿವೆ. ಇಬ್ಬರೂ…

Read More

ಡಿಕೆಡಿ ಶೋಗೆ ವಾಪಸ್ ಎಂಟ್ರಿ ಕೊಟ್ಟ ರಾಘು! ಶೋಗೆ ಬಂದ ರಾಘು ನ ನೋಡಿ ಶಿವಣ್ಣ ಹೇಳಿದ್ದೇನು?

ಚಂದನವನದ ಚಿನ್ನಾರಿ ಮುತ್ತ, ಸದಾ ಹಸನ್ಮುಖಿ ನಮ್ಮ ನಗು ಮುಖದ ಸರದಾರ ವಿಜಯ್ ರಾಘವೇಂದ್ರ ಅವರ ಧರ್ಮಪತ್ನಿ ಸ್ಪಂದನ ವಿಜಯ್ ರಾಘವೇಂದ್ರ ಅವರು ತಮ್ಮ ಸ್ನೇಹಿತರೊಂದಿಗೆ ಪ್ರವಾಸಕ್ಕೆಂದು ಥೈಲ್ಯಾಂಡ್ ಹೋಗಿದ್ದಾಗ ಬ್ಯಾಂಕಾಕ್ನಲ್ಲಿ ಶಾಪಿಂಗ್ ಮುಗಿಸಿ ಬಂದು ಸುಸ್ತಾಗಿ ಮಲಗಿದವರು ಮತ್ತೆ ಮೇಲೇಳಲೆ ಇಲ್ಲ. ಮಲಗಿದ್ದಂತಹ ಸಂದರ್ಭದಲ್ಲಿ ಸ್ಪಂದನವರಿಗೆ ಲಘು ಹೃದಯಾಘಾತ ಸಂಭವಿಸಿ ಇಹಲೋಕ ತ್ಯಜಿಸಿದರು. ಸದ್ಯ ಸ್ಪಂದನಾ ಸಾವಿನ ನೋವಿನಿಂದ ಇನ್ನು ಕೂಡ ಚಿನ್ನಾರಿ ಮುತ್ತಾ ಹೊರ ಬಂದಿಲ್ಲ. ಯಾಕಂದ್ರೆ ವಿಜಯ್ ರಾಘವೇಂದ್ರ ನೋವು ಯಾರಿಗೆ ಬಾರದೆ…

Read More

Gold Price Today: ವೀಕೆಂಡ್ ನಲ್ಲಿ ಚಿನ್ನದ ಬೆಲೆಯಲ್ಲಿ ಇಳಿಕೆ! ಖರೀದಿಸುವ ಮುನ್ನ ಒಮ್ಮೆ ಚಿನ್ನ ಬೆಳ್ಳಿಯ ದರ ಪರಿಶೀಲಿಸಿ

Gold Price Today: ಇಂದು ಚಿನ್ನದ ಬೆಲೆಯಲ್ಲಿ ಸ್ವಲ್ಪ ಇಳಿಕೆಯಾಗಿದ್ದು ಸತತ ಮೂರು ದಿನಗಳಿಂದ ಏರಿಕೆಯಾಗಿದ್ದ ಚಿನ್ನದ ದರ ಇಂದು 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯಲ್ಲಿ 100 ರೂಪಾಯಿ ಇಳಿಕೆಯಾಗಿದೆ. 24 ಕ್ಯಾರೆಟ್ 10 ಗ್ರಾಂ ದರದಲ್ಲಿ 110 ರೂಪಾಯಿ ಇಳಿಕೆ ಕಂಡಿದೆ. ಬೆಳ್ಳಿಯ ಬೆಲೆಯಲ್ಲಿ ಯಾವುದೇ ಏರಿಳಿತ ಕಾಣದೆ ಸ್ಥಿರವಾಗಿದೆ. ಆಭರಣಗಳ ದರಗಳು ಅಂತಾರಾಷ್ಟ್ರೀಯ ಮಾರುಕಟ್ಟೆ ಹಾಗು ವಿವಿಧ ಕಾರಣಗಳಿಂದ ಪ್ರತಿದಿನ ಬದಲಾವಣೆ ಆಗುತ್ತಿರುತ್ತದೆ ಹಾಗಾಗಿ ಖರೀದಿಸುವ ಮುನ್ನ ಒಮ್ಮೆ ಬೆಲೆ ಪರಿಶೀಲನೆ…

Read More

ಗೃಹಲಕ್ಷ್ಮೀ ಯೋಜನೆಯ ಹಣ ಇನ್ನು ಬಂದಿಲ್ವ; ಮರೆಯದೆ ಮೊದಲು ಈ ಕೆಲಸ ಮಾಡಿ..

ರಾಜ್ಯ ಸರ್ಕಾರದ 5ಗ್ಯಾರಂಟಿಗಳಲ್ಲಿ ಬಹಳ ಸದ್ದು ಮಾಡಿದ ಯೋಜನೆ ಅಂದ್ರೆ ಅದು ಗೃಹಲಕ್ಷ್ಮೀ ಯೋಜನೆ. ಮನೆಯ ಯಜಮಾನಿ ಮಹಿಳೆ ಖಾತೆಗೆ ಪ್ರತಿ ತಿಂಗಳು 2ಸಾವಿರ ರೂಪಾಯಿ ಜಮಾ ಮಾಡುವ ಯೋಜನೆ ಬಹಳ ಸದ್ದು ಮಾಡಿತ್ತು. ಕೊನೆಗೂ ಗೃಹಲಕ್ಷ್ಮೀ ಯೋಜನೆಗೆ ಚಾಲನೆ ಸಿಕ್ಕಿದ್ದು ಮಹಿಳೆಯರಂತು ಫುಲ್ ಖುಷ್ ಆಗಿದ್ದಾರೆ. ಹೌದು ಮಹಿಳೆಯರಿಗೆ 2000 ರೂಪಾಯಿ ನೀಡುವ ಗೃಹಲಕ್ಷ್ಮಿ ಯೋಜನೆಗೆ ಮೈಸೂರಿನಲ್ಲಿ ಅಧಿಕೃತ ಚಾಲನೆ ಸಿಕ್ಕಿದೆ. ಇನ್ನು ಈಗಾಗಲೇ ಕೆಲವೊಂದಷ್ಟು ಮಹಿಳೆಯರ ಖಾತೆಗೆ 2000 ರೂಪಾಯಿ ಹಣ ಜಮಾ ಆಗಿದೆ….

Read More

ಮಗನಿಗೆ ನನ್ನ ನೋವು ಗೊತ್ತಾಗಬಾರದು; ಅವ್ನು ಮನೆಗೆ ಬಂದು ಅಮ್ಮ ಅಂದಾಗ ಸಹಿಸಿಕೊಳ್ಳೋಕಾಗಿಲ್ಲ!

ವಿಧಿ ಯಾರ ಬಾಳಲ್ಲಿ ಹೇಗೆ ಕಣ್ಣ ಮುಚ್ಚಾಲೆ ಆಟ ಆಡುತ್ತೆ ಅಂತ ಊಹಿಸೋದು ಕಷ್ಟ. ಇವಗಿದ್ದೋರು ಇನ್ನೊಂದು ಕ್ಷಣಕ್ಕೆ ಇರ್ತಾರ ಅನ್ನೋದನ್ನ ನಂಬೋಕು ಕೂಡ ಕಷ್ಟವಾಗುವಂತೆ ವಿಧಿ ಸಾವಿನ ಆಟ ಆಡಿ ಎಲ್ಲವನ್ನ ಮುಗಿಸಿಬಿಡುತ್ತದೆ. ಹೌದು ಸ್ನೇಹಿತೆಯರ ಜೊತೆ ಬ್ಯಾಂಕಾಕ್​ಗೆ ಪ್ರವಾಸಕ್ಕೆ ತೆರಳಿದ್ದ ನಟ ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾ ಆಗಸ್ಟ್ 6ರಂದು ನಿಧನ ಹೊಂದಿದ್ದರು. ನಂತರ ಬ್ಯಾಂಕಾಕ್​ನಲ್ಲಿ ಮರಣೋತ್ತರ ಪರೀಕ್ಷೆಗಳು ಸೇರಿದಂತೆ ಇತರೆ ಎಲ್ಲ ಕಾನೂನು ನಿಯಮಗಳನ್ನು ಮುಗಿಸಿ ಮೃತದೇಹವನ್ನು ಕಾರ್ಗೊ ಮೂಲಕ ಬೆಂಗಳೂರಿಗೆ ತಂದು…

Read More
Today Vegetable Rate

Today Vegetable Rate: ಇವತ್ತಿನ ತರಕಾರಿಗಳ ಬೆಲೆ ಎಷ್ಟಾಗಿದೆ ನೋಡಿ? ಈರುಳ್ಳಿ, ಟೊಮೆಟೊ ಬೆಲೆ ಹೀಗಿದೆ

Today Vegetable Rate: ಇಂದು ಕರ್ನಾಟಕದಲ್ಲಿ ತರಕಾರಿಯ ಹೋಲ್ ಸೇಲ್ ಹಾಗೂ ರಿಟೇಲ್ ದರಗಳು ಎಷ್ಟಾಗಿದೆ ನೋಡೋಣ ಬನ್ನಿ, ಮುಂದೆ ಓದಿ.., ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp ಇಂದಿನ ತರಕಾರಿ ದರ ತರಕಾರಿ ಹೋಲ್ ಸೇಲ್ ದರ/1 ಕೆ.ಜಿ ರಿಟೇಲ್ ದರ/1 ಕೆ.ಜಿ ಈರುಳ್ಳಿ ₹ 28 ₹ 32 ಟೊಮೆಟೊ ₹ 30 ₹ 35 ಹಸಿರು ಮೆಣಸಿನಕಾಯಿ ₹ 84…

Read More