ದಸರಾಗೆ ಹೋಗುವ ಪ್ರಯಾಣಿಕರಿಗೆ ಬಂಪರ್ ಗುಡ್ ನ್ಯೂಸ್, ರಿಯಾಯಿತಿ ದರದಲ್ಲಿ ಟಿಕೆಟ್ ಅನ್ನು ಕೊಡಲಾಗುತ್ತಿದೆ.

Mysore Dasara: ನವರಾತ್ರಿ ಈಗಾಗಲೇ ಆರಂಭವಾಗಿದ್ದು, ದಸರಾ ಗೆ ಕ್ಷಣಗಣನೆ ಶುರುವಾಗಿದೆ. ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣದಿಂದ ಡೈರೆಕ್ಟ್ ಆಗಿ ಮೈಸೂರಿಗೆ ಹೆಚ್ಚಿನ ಸಾರಿಗೆ ಸೌಲಭ್ಯದ ವ್ಯವಸ್ಥೆಯನ್ನು ಮಾಡಿಕೊಳ್ಳಲಾಗಿದೆ. ದಸರಾ ಗೆ ಹೋಗುವ ಜನರಿಗೆ ಫ್ಲೈಯಿಂಗ್ ಬಸ್ ಮೂಲಕ ವ್ಯವಸ್ಥೆಯನ್ನು ಮಾಡಲಾಗಿದೆ. ರಾಜ್ಯದ ಹಲವಾರು ಜಿಲ್ಲೆಗಳಿಂದ ಪ್ರಯಾಣಿಸುವ ಜನರಿಗೆ ಹೆಚ್ಚಿನ ಸಾರಿಗೆ ಸೌಲಭ್ಯವನ್ನು ವಿತರಿಸುವ ಭರವಸೆಯನ್ನು ನೀಡಿದೆ. ಸುಮಾರು 1500ಕ್ಕೂ ಹೆಚ್ಚು ಬಸ್ಸಿನ ವ್ಯವಸ್ಥೆಯನ್ನು ಮಾಡುವುದಾಗಿ ಕೆಎಸ್ಆರ್ಟಿಸಿ (KSRTC) ಭರವಸೆಯನ್ನು ನೀಡಿದೆ. ಇನ್ನೂ ರಾಜ್ಯದಲ್ಲಿ ಅಷ್ಟೇ ಅಲ್ಲದೆ,…

Read More
Residential Colleges 1st PUC

ಮೂರಾರ್ಜಿ ದೇಸಾಯಿ ಸೇರಿದಂತೆ ಇತರೆ ವಸತಿ ಕಾಲೇಜುಗಳಲ್ಲಿ ಪ್ರಥಮ ಪಿಯುಸಿ ಗೆ ಉಚಿತ ಪ್ರವೇಶ! ಸಂಪೂರ್ಣ ಮಾಹಿತಿಗೆ ಈ ಲೇಖನ ಓದಿ

ಈಗ ತಾನೆ SSLC ಫಲಿತಾಂಶ ಬಿಡುಗಡೆ ಆಗಿ ಸ್ವಲ್ಪ ದಿನ ಅಗಿದೆ. ಈಗ ಎಲ್ಲ ಮಕ್ಕಳೂ ಮತ್ತು ಪಾಲಕರು ಮಕ್ಕಳನ್ನು ಯಾವ ಕಾಲೇಜ್ ಗೆ ಕಲಿಸ್ಬೇಕು ಎಂಬ ಬಗ್ಗೆ ಚರ್ಚೆ ಅರಂಭಿಸಿರುತ್ತಾರೆ. ಅಂತವರಿಗೆ ಈಗ ವಸತಿ ಶಾಲೆಗಳು ಉಚಿತ ಪ್ರವೇಶ ನೀಡುವುದಾಗಿ ಹೇಳಿವೆ. ಆದರೆ ಉಚಿತ ಪ್ರವೇಶಕ್ಕೆ ವಸತಿ ಶಾಲೆಗಳು ಕೆಲವು ನಿರ್ಬಂಧನೆಗಳನ್ನು ಹಾಕಿವೆ. ಯಾರು ಯಾರು ಉಚಿತ ಪ್ರವೇಶ ಪಡೆಯಬಹುದು ಎಂಬ ಬಗ್ಗೆ ಪೂರ್ಣ ಮಾಹಿತಿ ಇಲ್ಲಿದೆ. ಉಚಿತ ಪ್ರವೇಶಕ್ಕೆ ನಿಬಂಧನೆಗಳು ಹೀಗಿವೆ:- 1) ಅಲ್ಪಸಂಖ್ಯಾತ…

Read More

ಪಿಜಿಗಳಿಗೆ ಶುರುವಾಯ್ತು ಹೊಸ ಗೈಡ್ ಲೈನ್ಸ್ ಕಂಟಕ; ಪಿಜಿಗಳಿಗೆ ಬಿಗ್ ಶಾಕ್ ಕೊಡಲು ಮುಂದಾದ ಬಿಬಿಎಂಪಿ

ಬೆಂಗಳೂರು ಐಟಿ ಸಿಟಿ, ಎಲ್ಲೆಲ್ಲಿಂದಲೂ ಬಂದು ಇಲ್ಲಿ ಉದ್ಯೋಗ ಮಾಡಿಕೊಂಡು ಬದುಕು ಕಟ್ಟಿ ಕೊಳ್ಳುತ್ತಿರೋರ ಸಂಖ್ಯೆ ದೊಡ್ಡ ಮಟ್ಟದಲ್ಲೇ ಇದೆ. ಹೀಗೆ ಉದ್ಯೋಗ ಮಾಡುತ್ತಿರುವ ಬಹುತೇಕರು ಪಿಜಿಗಳಲ್ಲಿ ಆಶ್ರಯ ಪಡೆಯುತ್ತಾರೆ. ಪಿಜಿಗಳಿಗೂ ಪಾಲಿಕೆ ಪರ್ಮಿಷನ್ ಪಡೆಯಬೇಕು. ಮಾನದಂಡಗಳನ್ನ ಪಾಲಿಸಿಬೇಕು. ಆದ್ರೆ ನಗರದಲ್ಲಿನ ಕೆಲ ಪಿಜಿಗಳು ಕಾನೂನು‌ ಬಾಹಿರವಾಗಿ ಹಾಗೂ ಸುರಕ್ಷಿತ ಮಾನದಂಡ ಉಲ್ಲಂಘಿಸುತ್ತಿವೆ ಅನ್ನೋ ಆರೋಪವಿದೆ. ಇಂಥ ಕಾನೂನು ಬಾಹಿರ ಪಿಜಿಗಳ ವಿರುದ್ಧ ಈಗ ಪಾಲಿಕೆ ಕ್ರಮಕ್ಕೆ ಮುಂದಾಗಿದೆ. ಹೊಸ ವರ್ಷಕ್ಕೂ ಮುಂಚಿತವಾಗಿ ವಲಯವಾರು ಇರುವ ಪಿಜಿಗಳ…

Read More

Karnataka Rain News: ಗುಡುಗು ಸಹಿತ ಭಾರಿ ಮಳೆ ಸಾಧ್ಯತೆ. ಈ ಜಿಲ್ಲೆಗಳಿಗೆ ಮಳೆಯ ಹೈ ಅಲರ್ಟ್.!!

Karnataka Rain News: ಈ ಬಿಸಿಲಿನ ಕಾಟಕ್ಕೆ ಬೆಂದು ಹೋಗಿರುವ ಜನರು ಈ ಮಳೆ ಯಾವಾಗ ಬರುತ್ತದೆ ಎನ್ನುತ್ತಿದ್ದಾರೆ. ಹೌದು ಈ ವರ್ಷ ಅತಿ ಹೆಚ್ಚು ಬಿಸಿಲು ಜನರಿಗೆ ಕಾಟ ಕೊಡುತ್ತಿದೆ. ಜನರು ಹೊರೆಗೆ ಹೋಗಲು ಭಯಪಡುವಂತಾಗಿದೆ ಹೊರಗೆ ಕೆಲಸ ಮಾಡುವರ ಪಾಡು ಕೇಳುವಂತಿಲ್ಲ. ಮನೆ ಒಳಗೂ ಇರಲು ಬಿಡದ ಈ ಬಿಸಿಲು ಫ್ಯಾನ್ ಇರದಂತೆ ಒಂದು ನಿಮಿಷ ಇರಲು ಆಗುತ್ತಿಲ್ಲ ಅದಕ್ಕೆ ಜನರು ಈ ಬಿಸಿಲು ಯಾವಾಗ ಹೋಗಿ ಮಳೆ ಬರುತ್ತದೆ ಎಂದು ಕಾಯುತ್ತಿದ್ದಾರೆ. ಹವಾಮಾನ…

Read More
Redmi Turbo 3 Price

AI ವೈಶಿಷ್ಟ್ಯ, 16 GB RAM ಮತ್ತು 1 TB ಸಂಗ್ರಹಣೆಯನ್ನು ಹೊಂದಿರುವ Redmi Turbo 3 ಬೆಲೆ ಎಷ್ಟು ಗೊತ್ತಾ?

Xiaomi ತನ್ನ ಹೊಸ ಸ್ಮಾರ್ಟ್‌ಫೋನ್ Redmi Turbo 3 ಅನ್ನು ಚೀನಾದಲ್ಲಿ ಬಿಡುಗಡೆ ಮಾಡಿದೆ. Xiaomi Civi 4 Pro ಬಿಡುಗಡೆಯ ನಂತರ Redmi Turbo 3 ಈಗ Xiaomi ಯಿಂದ Snapdragon 8s Gen 3 ಚಿಪ್‌ಸೆಟ್‌ನೊಂದಿಗೆ ಬರುವ ಎರಡನೇ ಸ್ಮಾರ್ಟ್‌ಫೋನ್ ಆಗಿದೆ. Redmi Note ಸರಣಿಯ ಇತ್ತೀಚಿನ ಸದಸ್ಯರಾದ ಹೊಸ Redmi Note 12 Turbo ದ ಬಗ್ಗೆ ಇನ್ನಷ್ಟು ಮಾಹಿತಿಯನ್ನು ತಿಳಿದುಕೊಳ್ಳೋಣ. ಎಲ್ಲಾ ವೈಶಿಷ್ಟ್ಯಗಳನ್ನು ಹೆಚ್ಚಿಸುವ ಮೂಲಕ ಈ ಹೊಸ ಆವೃತ್ತಿಯು ಹಿಂದಿನ…

Read More
Gruhalakshmi Scheme 4th Installment

ಮನೆಯ ಯಜಮಾನಿಯರಿಗೆ ಸಿಹಿ ಸುದ್ದಿ, ಈ ತಾರೀಖಿನಂದು ಗೃಹಲಕ್ಷ್ಮಿ ನಾಲ್ಕನೇ ಕಂತಿನ ಹಣ ನಿಮ್ಮ ಖಾತೆಗೆ

ಕರ್ನಾಟಕದಲ್ಲಿ ಗೃಹಲಕ್ಷ್ಮಿ ಯೋಜನೆಯಿಂದ ಪ್ರಯೋಜನ ಪಡೆಯುತ್ತಿರುವ ಜನರಿಗೆ ಸರ್ಕಾರವು ಒಂದು ಒಳ್ಳೆಯ ಸುದ್ದಿಯನ್ನು ನೀಡಿದೆ. ಗೃಹಲಕ್ಷ್ಮಿ ಯೋಜನೆಯಿಂದ ಬಹಳಷ್ಟು ಜನರು ತಮ್ಮ ಗೃಹಲಕ್ಷ್ಮಿ ಮೊತ್ತವನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಸರ್ಕಾರ ಎಲ್ಲರಿಗೂ ಕೂಡ ಹಣವನ್ನು ತಲುಪಿಸುವ ವ್ಯವಸ್ಥೆಯನ್ನು ಮಾಡುತ್ತಿದೆ. ಹೌದು, ಸರ್ಕಾರವು ಈಗಾಗಲೇ ಗೃಹಲಕ್ಷ್ಮಿ ಯೋಜನೆಯ ನಾಲ್ಕನೇ ಕಂತು ಮತ್ತು ಅನ್ನಭಾಗ್ಯ ಯೋಜನೆಯ ಐದನೇ ಕಂತುಗಳನ್ನು ಡಿಸೆಂಬರ್ 15 ರಿಂದ ನೀಡಲು ಪ್ರಾರಂಭಿಸಿದೆ. ಹಾಗಾದರೆ, ಗೃಹಲಕ್ಷ್ಮಿ ಯೋಜನೆಯ ನಾಲ್ಕನೇ ಕಂತು ಮತ್ತು ಅನ್ನಭಾಗ್ಯ ಯೋಜನೆಯ ಐದನೇ ಕಂತುಗಳಿಂದ ಹಣವನ್ನು…

Read More
Lkg Ukg Government Schools

ಚಿಕ್ಕ ಮಕ್ಕಳ ಕಲಿಕೆಯ ಹೊಸ ಅಧ್ಯಾಯಕ್ಕೆ ಚಾಲನೆ; ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ, ಯುಕೆಜಿ ತರಗತಿಗಳು ಆರಂಭ!

ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಅಕ್ಷರ ಆಕ್ರಮಣ ಎಂಬ ಪ್ರಯತ್ನವನ್ನು ಸರ್ಕಾರ ಮಾಡುತ್ತಿದೆ. ಈ ವರ್ಷ, ಅವರು ECCE, LKG, UKG ಮತ್ತು ದ್ವಿಭಾಷಾ ತರಗತಿಗಳನ್ನು ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಪರಿಚಯಿಸಲು ಯೋಜಿಸಿದ್ದಾರೆ. ಶಿಕ್ಷಣವನ್ನು ಹೆಚ್ಚಿಸುವ ಈ ಪ್ರಯತ್ನದಿಂದ ಪಾಲಕರು ಸಂತಸಗೊಂಡಿದ್ದಾರೆ. ಈ ಶೈಕ್ಷಣಿಕ ವರ್ಷದಲ್ಲಿ ಕುಷ್ಟಗಿ ತಾಲ್ಲೂಕಿನ 36 ಸರ್ಕಾರಿ ಶಾಲೆಗಳು ಯುವ ಕಲಿಯುವವರಿಗೆ ಶಿಕ್ಷಣವನ್ನು ಹೆಚ್ಚಿಸಲು ಇಸಿಸಿಇ, ಎಲ್‌ಕೆಜಿ ಮತ್ತು ಯುಕೆಜಿ ಕಾರ್ಯಕ್ರಮಗಳನ್ನು ಪರಿಚಯಿಸಿವೆ. ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಅಕ್ಷರ…

Read More
Mahindra Thar Waiting Period

ಆಫ್-ರೋಡ್ ಚಾಂಪಿಯನ್ ಆದ ಮಹೀಂದ್ರ ಥಾರ್ ಫ್ರೈರಿ, ಇದರ ಬುಕಿಂಗ್ ಪಿರಿಯಡ್ ಎಷ್ಟು ಗೊತ್ತಾ?

ಮಹೀಂದ್ರ ಥಾರ್ ಆಫ್-ರೋಡ್ ಉತ್ಸಾಹಿಗಳಿಗೆ ಸೂಕ್ತವಾಗಿದೆ. ಇದನ್ನು ನೆನಪಿನಲ್ಲಿಟ್ಟುಕೊಳ್ಳುವುದು ಬಹಳ ಮುಖ್ಯ, ವಿಶೇಷವಾಗಿ ಕಡಿಮೆ-ಸಮಯ ವಿನ್ಯಾಸವನ್ನು ಹೊಂದಿರುವ ಮತ್ತು 4×4 ಆಯ್ಕೆಯನ್ನು ನೀಡುವ ವಾಹನದೊಂದಿಗೆ ವ್ಯವಹರಿಸುವಾಗ ಥಾರ್ ಹೆಚ್ಚು ಜನಪ್ರಿಯವಾಗಿದೆ ಮತ್ತು ಮಹೀಂದ್ರಾದ ಅತ್ಯಂತ ಅಪೇಕ್ಷಿತ ಕಾರುಗಳಲ್ಲಿ ಒಂದಾಗಿದೆ. ಮಹೀಂದ್ರ ಥಾರ್‌ಗಾಗಿ ವೇಟಿಂಗ್ ಪಿರಿಯಡ್ ಜಾಸ್ತಿ ಇದೆ. ಈ ನಿರ್ದಿಷ್ಟ ಥಾರ್ ಮಾದರಿಯ 4×4 ರೂಪಾಂತರವು ಇತರ ಆವೃತ್ತಿಗಳಿಗಿಂತ ಕಡಿಮೆ ಕಾಯುವ ಅವಧಿಯನ್ನು ಹೊಂದಿದೆ. ನೀವು ಥಾರ್ ಅನ್ನು ಬುಕ್ ಮಾಡಿದಾಗ, ನೀವು ಅದನ್ನು ಕೇವಲ ಎರಡು…

Read More

Chota Champion: ಛೋಟಾ ಚಾಂಪಿಯನ್ ಶೋ ಗೆ ಟೈಟಲ್ ಹಾಡನ್ನು ಹೇಳಿದ ದಿಯಾ ಹೆಗ್ಡೆ, ಶೋ ಯಾವಾಗಿನಿಂದ ಶುರುವಾಗುತ್ತೆ?

Chota Champion: ಜೀ ಕನ್ನಡ ವಾಹಿನಿ ಕಿರುತೆರೆ ಪ್ರೇಕ್ಷಕರಿಗೆ ವಿಭಿನ್ನವಾದ ಧಾರಾವಾಹಿಗಳು ಮತ್ತು ರಿಯಾಲಿಟಿ ಶೋ ಗಳನ್ನು ಇಷ್ಟು ವರ್ಷಗಳ ಕಾಲ ಕೊಡುತ್ತಾ ಬರುತ್ತಿದೆ ಅದಕ್ಕೆ ಈಗ ಜೀ ಕನ್ನಡ ಕರ್ನಾಟಕದ ನಂಬರ್ ಒನ್ ಚಾನೆಲ್ ಆಗಿ 2018 ರಿಂದ ಇಲ್ಲಿಯವರೆಗೂ ಕೂಡ ನಂಬರ್ ಒನ್ ಸ್ಥಾನ ಯಾರಿಗೂ ಬಿಟ್ಟು ಕೊಟ್ಟಿಲ್ಲ. ಒಂದು ಕಡೆ ವಾರದ ದಿನದಲ್ಲಿ ಪ್ರಸಾರವಾಗುವ ದಾರವಾಹಿಗಳು ಪ್ರೇಕ್ಷಕರನ್ನು ಹಿಡಿದಿಟ್ಟು ಕೊಂಡಿದ್ದಾವೆ. ವಾರಂತ್ಯದಲ್ಲಿ ಬರುವ ರಿಯಾಲಿಟಿ ಶೋಗಳು ಕೂಡ ಜನರ ಮನಸ್ಸನ್ನು ಗೆದ್ದಿವೆ. ಈಗ…

Read More

Top 10 Kannada Youtubers Earnings: ತಿಂಗಳಿಗೆ ಲಕ್ಷ ಲಕ್ಷ ದುಡಿಯುವ ಕನ್ನಡ ಟಾಪ್ 10 ಯೂಟ್ಯೂಬರ್ಸ್.!!

Top 10 Kannada Youtubers Earnings: ಇಂದು ಆನ್ಲೈನ್ ನಲ್ಲಿ ಹಣ ಗಳಿಸಲು ತುಂಬಾ ಪ್ಲಾಟ್ಫಾರ್ಮ್ ಗಳಿವೆ, ಅದರಲ್ಲಿ ತುಂಬಾ ಜನ ಮೊದಲು ನೋಡುವುದು ಯೂಟ್ಯೂಬ್ ನಿಂದ ವಿಡಿಯೋ ನೋಡುವುದಲ್ಲದೆ ಯೂಟ್ಯೂಬ್ ಗೆ ವಿಡಿಯೋ ಹಾಕಿ ಅದರಿಂದ ಇದೀಗ ಲಕ್ಷ ಲಕ್ಷ ದುಡಿಯುತ್ತಿರುವ ಎಷ್ಟೋ ಪ್ರತಿಭೆಗಳನ್ನು ನೀವು ನೋಡಿರಬಹುದು ಹಾಗೆ ಯೂಟ್ಯೂಬ್ ನಿಂದ ಅವರ ಜೀವನ ಶೈಲಿಯೇ ಬದಲಾಗಿ ಹೋಗಿದೆ. ಇದೀಗ ಯೂಟ್ಯೂಬ್ ನೆಚ್ಚಿಕೊಂಡು ಎಷ್ಟು ಯೂಟ್ಯೂಬರ್ಸ್ ಜೀವನ ನಡೆಸುತ್ತಿದ್ದಾರೆ. ಇನ್ನು ನಮ್ಮ ಕನ್ನಡದಲ್ಲಿ ಇತ್ತೀಚಿಗೆ ತುಂಬಾ…

Read More