ತಾಳಿ ಕಟ್ಟುವಾಗ ಮದುವೆ ಇಷ್ಟ ಇಲ್ಲ ಎಂದ ಯುವತಿ! ಅಷ್ಟಕ್ಕೂ ಆಗಿದ್ದೇನು? ಮದುವೆ ನಿಲ್ಲಲ್ಲು ಕಾರಣ ಏನ್ ಗೊತ್ತಾ?

ಯಾವ ಕ್ಷಣದಲ್ಲಿ ಏನಾಗುತ್ತೆ ಯಾವಕ್ಷಣಕ್ಕೆ ಯಾರು ಹೇಗೆ ಬದಲಾಗಿ ಹೋಗ್ತಾರೆ ಅದರಿಂದ ಮತ್ತೇನ್ನೆಲ್ಲ ಆಗಬಹುದು ಅನ್ನೋದನ್ನ ಊಹೆ ಮಾಡಿಕೊಳ್ಳುದು ಕಷ್ಟ ಸ್ನೇಹಿತರೆ. ಹೌದು ಸಾಲಾ ಸೋಲಾ ಮಾಡಿ ಮದುವೆಯ ಸಿದ್ಧತೆ ಮಾಡಿ ನೆಂಟರಿಷ್ಟರು, ಬಂಧು ಬಳಗ ಎಲ್ಲಾ ಸೇರಿ ರಾತ್ರಿಯಿಂದ ಆರತಕ್ಷತೆ, ಮದುವೆಯ ವಿವಿಧ ಶಾಸ್ತ್ರಗಳು ಸರಗಾವಾಗಿ ನಡೆದಿದ್ದು ಭಾನುವಾರ ಬೆಳಗ್ಗೆ ಮದುವೆಯ ಮಂಟಪದಲ್ಲಿ ವರ ವಧುವಿಗೆ ಮಾಂಗಲ್ಯ ಧಾರಣೆ ಮಾಡುವ ವೇಳೆ ನನಗೆ ಈ ಮದುವೆಯೇ ಬೇಡ ಎಂದು ವಧು ಮದುವೆ ಮಂಟಪದಿಂದ ಹೊರ ನಡೆದಿದ್ದಾರೆ….

Read More

Darshan: ದರ್ಶನ್ ಸರ್ ನ ಭೇಟಿ ಮಾಡಿಸಿ ಎಂದು ವಿಡಿಯೋ ಮಾಡಿದ ಅಭಿಮಾನಿ; ಆಸೆ ಈಡೇರಿಸಿದ ದರ್ಶನ್

Darshan: ಅಭಿಮಾನ ಎಂದರೆ ಹಾಗೆ ಯಾರೋ ಗೊತ್ತಿಲ್ಲದ ವ್ಯಕ್ತಿಯನ್ನು ಅವರ ನಟನೆ ಮತ್ತು ಅವರ ವೈಯಕ್ತಿಕ ವಿಷಯಗಳನ್ನು ನೋಡುತ್ತಾ ಪ್ರೇರಣೆಯಾಗುವ ತುಂಬಾ ಜನರನ್ನು ನೋಡಿದ್ದೇವೆ. ಇದೀಗ ಸ್ಯಾಂಡಲ್ ವುಡ್ ನ ಡಿಬಾಸ್ ಅಂದರೆ ಪೂಜಿಸುವ ಅಭಿಮಾನಿಗಳು ಸಹ ಇದ್ದಾರೆ. ನಟನೆ ಹಾಗೂ ಹಿರಿಯರಿಗೆ ಆಗಲಿ ಕಿರಿಯರಿಗೆ ಆಗಲಿ ಸದಾ ಗೌರವ ಕೊಟ್ಟು ಮಾತನಾಡುವ ದರ್ಶನ್ ಅವರ ಗುಣ ತುಂಬಾ ಜನಕ್ಕೆ ಇಷ್ಟ ಈ ಗುಣಗಳನ ನೋಡೆ ದರ್ಶನ್ ಅವರನ್ನು ಎಷ್ಟೋ ಜನ ಇಷ್ಟ ಪಡುತ್ತಾರೆ. ಸರಿಗಮಪ ಸ್ಪರ್ಧಿಯಾಗಿದ…

Read More
Today Vegetable Rate

Today Vegetable Rate: ವಾರದ ಮೊದಲ ದಿನ ತರಕಾರಿಗಳ ಬೆಲೆ ಎಷ್ಟಾಗಿದೆ ನೋಡಿ? ಪಾತಳಕ್ಕೆ ಇಳಿದ ಟಮೊಟೊ ದರ

Today Vegetable Rate: ಇಂದು ಕರ್ನಾಟಕದಲ್ಲಿ ತರಕಾರಿಗಳ ದರ ಎಷ್ಟಾಗಿದೆ ನೋಡೋಣ ಬನ್ನಿ, ಇಳಿಕೆ ಕಂಡ ಟಮೊಟೊ ದರ ಉಳಿದ ತರಕಾರಿ ಬೆಲೆ ಎಷ್ಟಾಗಿದೆ, ಮುಂದೆ ಓದಿ.. ಇಂದಿನ ತರಕಾರಿ ದರ ತರಕಾರಿ ಹೋಲ್ ಸೇಲ್ ದರ/1 ಕೆ.ಜಿ ರಿಟೇಲ್ ದರ/1 ಕೆ.ಜಿ ಈರುಳ್ಳಿ ₹ 30 ₹ 35 ಟೊಮೆಟೊ ₹ 24 ₹ 28 ಹಸಿರು ಮೆಣಸಿನಕಾಯಿ ₹ 83 ₹ 95 ಬೀಟ್ರೂಟ್ ₹ 35 ₹ 40 ಆಲೂಗಡ್ಡೆ ₹ 30…

Read More

ಮಡದಿಯನ್ನ ನೆನೆದು ಅಕ್ಷರಶಃ ಮಗುವಾದ ರಾಘು; ಕೆಲ್ಸಕ್ಕೆ ಹಾಜರಾದ ರಾಘು ಯಾವತ್ತೂ ಕಣ್ಣೀರಾಕಲ್ಲ ಎಂದಿದ್ದೆಕೆ?

ಸ್ಯಾಂಡಲ್ವುಡ್ ನಾ ಚಿನ್ನಾರಿ ಮುತ್ತ ಮಡದಿ ಇಲ್ಲದೆ ಅಕ್ಷರಸ ನರಕಯಾತನೆ ಅನುಭವಿಸುತ್ತಿದ್ದಾರೆ. ಹೌದು ಪತ್ನಿಯ ನಿಧನದಿಂದ ಮೌನಕ್ಕೆ ಶರಣಾಗಿದ್ದ ವಿಜಯ್ ಮೊನ್ನೆಯಷ್ಟೇ ಸ್ಪಂದನಾ ಬಗ್ಗೆ ಭಾವುಕರಾಗಿ ವೀಡಿಯೋ ಮೂಲಕ ಮನದಾಳದ ಭಾವನೆಗಳನ್ನ ಅಕ್ಷರ ರೂಪಕ್ಕೆ ಇಳಿಸಿದ್ದರು. ಸ್ಪಂದನಾ ನೆನಪನ್ನ ತಮ್ಮೊಳಗಿನ ಪ್ರೀತಿಯನ್ನ ಅವರು ಬಿಚ್ಚಿಟ್ಟಿದ್ದರು. ಆ ಸಾಲುಗಳು ಅನೇಕರನ್ನು ಭಾವುಕರನ್ನಾಗಿಸಿದ್ದು ನಿಜ. ಸದ್ಯ ಇದೀಗ ಪತ್ನಿ ಸ್ಪಂದನಾ ಅಗಲಿಕೆಯ ಬಳಿಕ ಮೊದಲ ಬಾರಿ ವೇದಿಕೆಯಲ್ಲಿ ಕಾಣಿಸಿಕೊಂಡ ನಟ ವಿಜಯ್ ರಾಘವೇಂದ್ರ ಸ್ವಲ್ಪ ಸ್ವಲ್ಪವೇ ಎಲ್ಲದರಿಂದ ಆಚೆ ಬಂದು…

Read More

ಮುನಿಸು ಮರೆತು ಒಂದಾದ್ರ ದಚ್ಚು-ಕಿಚ್ಚ; ಇವರಿಬ್ಬರನ್ನ ಒಂದು ಮಾಡಲು ರಾಕ್ ಲೈನ್ ವೆಂಕಟೇಶ್ ಮಾಡಿದ್ದೇನು?

ನಮ್ಮ ಚಂದನವನದಲ್ಲಿ ಕುಚಿಕು ಅಂದ್ರೆ ಅದು ರೆಬಲ್ ಸ್ಟಾರ್ ಅಂಬರೀಶ್ ಮತ್ತೆ ಸಾಹಸಿಂಹ ವಿಷ್ಣುವರ್ಧನ್ ಅಂತ ಹೇಳ್ತಿದ್ರು. ಅವ್ರ ನಂತರ ಸ್ಯಾಂಡಲ್‌ವುಡ್ ಬೆಸ್ಟ್ ಫ್ರೆಂಡ್ಸ್ ಯಾರು ಅಂತ ಹೇಳಿದ್ರೆ, ಒಂದು ಕ್ಷಣನು ಯೋಚ್ನೆ ಮಾಡ್ದೆ ಕಿಚ್ಚ ಸುದೀಪ್ ಹಾಗೂ ದರ್ಶನ್ ಹೆಸರು ಹೇಳುತ್ತಿದ್ದರು ಕನ್ನಡಿಗರು. ಆದರೆ, ಇದ್ದಕ್ಕಿದ್ದ ಹಾಗೇ ದರ್ಶನ್ “ಇನ್ಮುಂದೆ ನಾನು ಮತ್ತು ಸುದೀಪ್ ಸ್ನೇಹಿತರಲ್ಲ” ಎಂದು ಟ್ವೀಟ್ ಮಾಡಿದ್ದರು. ಅಲ್ಲಿಂದ ಇಬ್ಬರ ನಡುವಿನ ಅಂತರ ಬೆಳೆಯುತ್ತಲೇ ಹೋಯ್ತು. ದರ್ಶನ್ ಹಾಗೂ ಸುದೀಪ್ ಒಬ್ಬರಿಗೊಬ್ಬರು ಆಗದಷ್ಟು…

Read More
Gold Price Today

Gold Price Today: ಭಾನುವಾರದಂದು ಚಿನ್ನದ ಬೆಲೆ ಎಷ್ಟಾಗಿದೆ ನೋಡಿ? ಹೀಗಿದೆ ಇಂದಿನ ಚಿನ್ನ, ಬೆಳ್ಳಿಯ ದರ

Gold Price Today: ಚಿನ್ನದ ಬೆಲೆಯಲ್ಲಿ ಐದು ದಿನಗಳಿಂದ ಸತತ ಏರಿಕೆ ಕಾಣುತ್ತಿದ್ದು ಇಂದು ಚಿನ್ನದ ಬೆಲೆ ಸ್ಥಿರವಾಗಿದೆ ಬೆಳ್ಳಿಯ ದರದಲ್ಲಿ ಕೆಜಿಗೆ 500 ರೂಪಾಯಿ ಏರಿಕೆಯಾಗಿದೆ ಆಭರಣಗಳ ದರಗಳು ಅಂತಾರಾಷ್ಟ್ರೀಯ ಮಾರುಕಟ್ಟೆ ಹಾಗೂ ವಿವಿಧ ಕಾರಣಗಳಿಂದ ಪ್ರತಿದಿನ ಬದಲಾವಣೆ ಆಗುವುದು ಸಾಮಾನ್ಯ. ಹಾಗಾಗಿ ಖರೀದಿಸುವ ಮುನ್ನ ಒಮ್ಮೆ ಬೆಲೆ ಪರಿಶೀಲನೆ ಮಾಡುವುದು ಉತ್ತಮ. ಇಂದು ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಚಿನ್ನ, ಬೆಳ್ಳಿಯ ದರಗಳು ಎಷ್ಟಾಗಿದೆ ನೋಡೋಣ ಬನ್ನಿ, ಮುಂದೆ ಓದಿ., ಇಂದಿನ ಚಿನ್ನದ…

Read More

ಅಮೇರಿಕಾದಲ್ಲಿ ಮೃತಪಟ್ಟವರ ಮೃತ ದೇಹ ಕರ್ನಾಟಕಕ್ಕೆ ಬರ್ಲೆ ಇಲ್ಲ; ಕುಟುಂಬದವರಿಗೆ ಅಂತಿಮ ದರ್ಶನವು ಸಿಗಲಿಲ್ಲ

ಜೀವನ ಹೇಗೆ ಅಂದ್ರೆ ಹೇಗೇಗೋ ಬದುಕಬೇಕು ಅಂದುಕೊಳ್ಳೋರು ಹೇಗೆ ದುರಂತ ಅಂತ್ಯ ಕಾಣ್ತಾರೆ ಅಂದ್ರೆ ಊಹಿಸೋಕು ಅಸಾಧ್ಯ… ಜೀವನದಲ್ಲಿ ಆಗಿರಬೇಕು ಹೀಗಿರಬೇಕು ಅಂತ ರಾಶಿ ಕನಸ್ಸು ಕಂಡು ಕಷ್ಟ ಪಟ್ಟು ಬಹಳ ಶ್ರಮ ಪಟ್ಟು ಜೀವನವನ್ನ ಕಟ್ಟಿಕೊಂಡು ನೆಮ್ಮದಿಯಾಗಿ ಬದುಕೋಣ ಅಂದುಕೊಳ್ಳೋವಷ್ಟ್ರಲ್ಲಿ ವಿಧಿ ಆಟಕ್ಕೆ ಬಲಿಯಾಗೋದು ಅದ್ರಲ್ಲಿ ತನ್ನ ಕುಟುಂಬವನ್ನ ತಾನೇ ಬಲಿಪಡೆದು ತಾನು ಆತ್ಮಹತ್ಯೆ ಮಾಡಿಕೊಳ್ಳೋದು ಯಪ್ಪಾ ಆ ಘೋರ ಶಿಕ್ಷೆ ಎಂತವರಿಗೂ ಬೇಡ…. ಪುಟ್ಟ ಮಗುವನ್ನ ಕೊಲ್ಲುವಾಗ ಅಪ್ಪನಿಗೆ ದೇವರು ಕೊಟ್ಟ ಮತ್ತೆಂತದ್ದು ಇರಬೇಕು…

Read More

ಧೋನಿಗೆ ಧನಸಹಾಯ ನೀಡಿದ್ದ ಕಲಿಯುಗದ ಕರ್ಣ ಅಂಬರೀಶ್! ಹಳೆ ಫೋಟೋ ಹಂಚಿಕೊಂಡು ಸುಮಲತಾ ಹೇಳಿದ್ದೇನು?

ನಟ ದಿವಗಂತ ಅಂಬರೀಶ್ ಅವರು ಇಂದು ನಮ್ಮ ಕಣ್ಣ ಮುಂದೆ ಇಲ್ಲದಿರಬಹುದು ಆದ್ರೆ ಅವ್ರು ಕೆಲವೊಂದು ವಿಚಾರಗಳೊಂದಿಗೆ ಸದಾ ನಮ್ಮೊಂದಿಗೆ ಇರುತ್ತಾರೆ ಅನ್ನೋದು ಪದೇ ಪದೇ ಸಾಬೀತಾಗುತಿದೆ. ನಟನಾಗಿ ರಾಜಕಾರಣಿಯಾಗಿ ಸಾಕಷ್ಟು ಜನಪ್ರಿಯ ಆಗಿಯೇ ಹೆಸರು ಮಾಡಿದ್ದವರು. ಹೌದು ಮಂಡ್ಯದವರ ಗತ್ತೇನು ಅನ್ನೊದು ಇಡೀ ಇಂಡಿಯಾದವರಿಗೇ ಗೊತ್ತು ಅಂತಾರೆ ಅದು ನಿಜಕ್ಕೂ ಅಂಬಿ ವಿಚಾರದಲ್ಲಿ ನಿಜ ಯಾಕಂದ್ರೆ ಕಷ್ಟ ಎಂದು ಕೇಳಿಕೊಂಡವರಿಗೆ ಸದಾ ಸಹಾಯ ಮಾಡ್ತಿದ್ರು.. ಕಷ್ಟ ಇದೇ ಅಂತ ಗೊತ್ತಾಗುತ್ತಿದ್ದಂತೆ ಅಂಬಿಯ ಹೃದಯ ಕರಗಿ ಹೋಗುತ್ತಿತ್ತು….

Read More

ನಮ್ಮ ಸ್ಯಾಂಡಲ್ ವುಡ್ ನಟ ನಟಿಯರ ಮನೆಯಲ್ಲಿ ವರಮಹಾಲಕ್ಷ್ಮೀ ಹಬ್ಬದ ಸಂಭ್ರಮ ಹೇಗಿತ್ತು ನೋಡಿ?

ಶ್ರಾವಣ ಮಾಸ ಆರಂಭವಾಗುತ್ತಿದ್ದಂತೆ ಸಾಲು ಸಾಲು ಹಬ್ಬಗಳು ಶುರುವಾಗಲಿದೆ. ನಿನ್ನೆ ನಾಡಿನಾದ್ಯಂತ ವರಮಹಾಲಕ್ಷ್ಮೀ ಹಬ್ಬದ ಸಂಭ್ರಮ ಸಡಗರದಿಂದ ನಡೆಯಿತು ಅಂತಾನೇ ಹೇಳಬಹುದು. ನಾಡಿನಾದ್ಯಂತ ವರಮಹಾಲಕ್ಷ್ಮೀ ಹಬ್ಬವನ್ನು ಶ್ರದ್ದೆ, ಭಕ್ತಿಯಿಂದ ಜನತೆ ಮಾಡಿದ್ದಾರು. ಅದರಂತೆ ನಮ್ಮ ಸ್ಯಾಂಡಲ್ ವುಡ್ ನಟ ನಟಿಯರ ಮನೆಯಲ್ಲೂ ಕೂಡ ವರಮಹಾಲಕ್ಷ್ಮೀ ಹಬ್ಬವನ್ನು ಮಾಡಿದ್ದಾರು. ನೋಡೋಣ ಬನ್ನಿ, ಮುಂದೆ ಓದಿ.. ಅಮ್ಮ, ಮಗಳು ಹಾಗೂ ಮಗನ ಜೊತೆ ವರಮಹಾಲಕ್ಷ್ಮೀ ಹಬ್ಬವನ್ನು ಆಚರಿಸಿದ ನಟಿ ಮಾಲಾಶ್ರೀ. ನಟ ಶರಣ್ ಮನೆಯಲ್ಲಿ ವರಮಹಾಲಕ್ಷ್ಮೀ ಹಬ್ಬದ ಸಂಭ್ರಮ. ನಟ…

Read More

ನಟ ನಿಖಿಲ್ ಕುಮಾರಸ್ವಾಮಿ ಮನೆಯಲ್ಲಿ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ ಹೇಗಿತ್ತು ನೋಡಿ? ಕುಟುಂಬದ ಜೊತೆಗೆ ಹಬ್ಬ ಆಚರಿಸಿದ ನಿಖಿಲ್

ಇಂದು ದೇಶಾದ್ಯಂತ ವರಮಹಾಲಕ್ಷ್ಮಿ ಹಬ್ಬ ಸಂಭ್ರಮ ಸಡಗರದಿಂದ ನಡೆಯುತ್ತಿದ್ದು ತಾಯಿ ಮಹಾಲಕ್ಷ್ಮೀಯನ್ನು ಮನೆಯಲ್ಲಿ ಕೂರಿಸಿ ಅಲಂಕಾರ ಮಾಡುತ್ತಾರೆ. ಇನ್ನೂ ಸ್ಯಾಂಡಲ್ ವುಡ್ ನ ಯುವ ರಾಜ ನಿಖಿಲ್ ಕುಮಾರ್ ಸ್ವಾಮಿ ಅವರ ಮನೆಯಲ್ಲೂ ಇಂದು ವರಮಹಾಲಕ್ಷ್ಮೀ ಹಬ್ಬವನ್ನು ಆಚರಣೆ ಮಾಡಿದ್ದಾರೆ. ಅದರ ಕೆಲವು ಫೋಟೋಗಳನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದಾರೆ. ಫೋಟೋ ದಲ್ಲಿ ವೈಟ್ ಕಲರ್ ಬಟ್ಟೆಯಲ್ಲಿ ನಿಖಿಲ್ ಮಿಂಚುತ್ತಿದ್ದಾರೆ ಪತ್ನಿ ರೇವತಿ ಅವರು ಸಾಂಪ್ರಾದಾಯಿಕವಾಗಿ ಸೀರೆಯಲ್ಲಿ ಮಿಂಚಿದ್ದಾರೆ ನಿಖಿಲ್ ದಂಪತಿ ಮಗ ಕೂಡ ಫೋಟೋದಲ್ಲಿ…

Read More