Spandana: ಸ್ಪಂದನಾ ಮೃತದೇಹ ಕಂಡು ಬಿಕ್ಕಿ ಬಿಕ್ಕಿ ಕಣ್ಣೀರಿಟ್ಟ ಅಶ್ವಿನಿ ಪುನೀತ್ ರಾಜ್ ಕುಮಾರ್.!!

Spandana: ಬ್ಯಾಂಕಕ್ ನಲ್ಲಿ ಅಕಾಲಿಕ ಮರಣಕ್ಕೀಡಾದ ನಟ ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾ ಅವರ ಮೃತದೇಹವನ್ನ ಮಧ್ಯರಾತ್ರಿ ಬೆಂಗಳೂರಿಗೆ ತಂದಿದ್ದು. ಪಾರ್ಥಿವ ಶರೀರ ಅಂತಿಮ ದರ್ಶನವಕ್ಕೆ ಇಟ್ಟಿದ್ದು ಕುಟುಂಬ ಸದಸ್ಯರು, ಸ್ನೇಹಿತರು, ಬಂದು ಸ್ಪಂದನಾ ಅವರ ಅಂತಿಮ ದರ್ಶನ ಪಡೆದು ವಿಜಯ್ ರಾಘವೇಂದ್ರ ಅವರಿಗೆ ಸಾಂತ್ವನ ಹೇಳುತ್ತಿದ್ದಾರೆ. ಸ್ಪಂದನಾ ಅಂತಿಮ ದರ್ಶನ ಪಡೆಯಲು ಬಂದ ಅಶ್ವಿನಿ ಪುನೀತ್ ರಾಜ್ ಕುಮಾರ್ ಸ್ಪಂದನಾ ಮೃತದೇಹ ನೋಡಿದ ಕೂಡಲೇ ಬಿಕ್ಕಿ ಬಿಕ್ಕಿ ಕಣ್ಣೀರಿಟ್ಟಿದ್ದಾರೆ ವಿಜಯ್ ರಾಘವೇಂದ್ರ ಅವರನ್ನು ಕೂಡ ಸಮಾಧಾನ…

Read More

Gold Price Today: ಆಭರಣ ಪ್ರಿಯರಿಗೆ ಗುಡ್ ನ್ಯೂಸ್ ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆ! ಇಂದಿನ ಚಿನ್ನ, ಬೆಳ್ಳಿಯ ದರ ವಿವರ

Gold Price Today: ಚಿನ್ನ ಖರೀದಿಸುವವರಿಗೆ ಇಂದು ಖುಷಿಯ ಸುದ್ದಿ ಅಂತಾನೆ ಹೇಳಬಹುದು ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡಿದ್ದು 22 ಕ್ಯಾರೆಟ್ 10 ಗ್ರಾಂ ಚಿನ್ನದ ದರದಲ್ಲಿ 100 ರೂಪಾಯಿ ಇಳಿಕೆ ಆಗಿದೆ. ಇನ್ನು ಬೆಳ್ಳಿ ಬೆಲೆ ಕೂಡ ಇಳಿಕೆ ಕಂಡಿದೆ 1 ಕೆ.ಜಿ ಬೆಳ್ಳಿ ಬೆಲೆಯಲ್ಲಿ 1000 ರೂಪಾಯಿ ಇಳಿಕೆ ಆಗಿದೆ ಆಭರಣಗಳ ದರಗಳು ಅಂತಾರಾಷ್ಟ್ರೀಯ ಮಾರುಕಟ್ಟೆ ಹಾಗು ವಿವಿಧ ಕಾರಣಗಳಿಂದ ಪ್ರತಿದಿನ ಬದಲಾವಣೆ ಆಗುತ್ತಿರುತ್ತದೆ ಹಾಗಾಗಿ ಖರೀದಿಸುವ ಮುನ್ನ ಒಮ್ಮೆ ಬೆಲೆ ಪರಿಶೀಲನೆ ಮಾಡುವುದು…

Read More

ಅಮ್ಮ ಸಾವನ್ನಪ್ಪಿರುವ ವಿಷಯ ಶೌರ್ಯಗೆ ಇನ್ನೂ ಗೊತ್ತಿಲ್ಲ! ಸ್ಪಂದನಾ ಅಮ್ಮ ಇನ್ನು ಹಾಸಿಗೆಯಿಂದ ಎದ್ದಿಲ್ಲ!

ವಿಜಯ ರಾಘವೇಂದ್ರ ಪತ್ನಿ ಸ್ಪಂದನಾ ಭಾನುವಾರದಂದು ಹೃದಯಾಘಾತದಿಂದ ಸಾವನಪ್ಪಿದು ನಿಜಕ್ಕೂ ಯಾರು ಊಹಿಸಲಾಗದ ಘಟನೆಯಾಗಿದೆ ಕೇವಲ 40 ವರ್ಷಕ್ಕೆ ಗಂಡ ಮತ್ತು ಮಗನನ್ನು ಬಿಟ್ಟು ಇಹಲೋಕ ತ್ಯಜಿಸಿದ್ದಾರೆ. ಸ್ನೇಹಿತರು ಹಾಗೂ ಕುಟುಂಬದ ಜೊತೆ ಬ್ಯಾಂಕಾಕ್ ಪ್ರವಾಸಕ್ಕೆ ಎಂದು ತೆರಳಿದ ಸ್ಪಂದನಾ ಅವರು ಕೆಲವು ದಿನಗಳು ಚೆನ್ನಾಗಿ ಬ್ಯಾಂಕಕ್ ಪ್ರವಾಸ ಮಾಡಿದ್ದಾರೆ ಆದರೆ ಇನ್ನೇನು ಭಾರತಕ್ಕೆ ಬರುವ ಹಿಂದಿನ ಎದೆ ನೋವು ಉಂಟಾಗಿದೆ ನಂತರ ಲೋ ಬಿಪಿ ಕಾಣಿಸಿಕೊಂಡಿದ್ದು ಆಸ್ಪತ್ರೆಗೆ ಹೋಗುವ ಮುನ್ನವೇ ಸ್ಪಂದನಾ ನಿಧನರಾಗಿದ್ದಾರೆ. ಸ್ಪಂದನಾ ಸಾವಿನ…

Read More

ಮಡದಿಯ ತ್ಯಾಗವನ್ನ ನೆನೆದು ಅತ್ತಿದ್ದ ಚಿನ್ನಾರಿ ಮುತ್ತ! ಸೋಲಿನಲ್ಲಿ ಜೊತೆಯಾಗಿದ್ದ ಪತ್ನಿಯ ತ್ಯಾಗ ನೆನೆದು ಮಗುವಿನಂತೆ ಅತ್ತಿದ್ರು..

ರಾಷ್ಟ್ರ ಪ್ರಶಸ್ತಿ ವಿಜೇಯತ ನಟ ರಾಘವೇಂದ್ರ ರಾಜ್ ಕುಮಾರ ಬಾಳಲ್ಲಿ ವಿಧಿ ಘನ ಘೋರ ಆಟವಾಡಿದೆ. ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದ ಮಡದಿಯ ಪ್ರಾಣ ಪಕ್ಷಿಯೇ ಇದೀಗ ಹಾರಿ ಹೋಗಿದ್ದು ವಿದೇಶಿ ಪ್ರವಾಸಕ್ಕೆ ಹೋಗಿದ್ದ ಚಿನ್ನಾರಿ ಮುತ್ತನಿಗೆ ಆಘಾತ ಎದುರಾಗಿದೆ. ಪತ್ನಿಯ ಪ್ರಾಣ ಪರ ಲೋಕವನ್ನ ತಲುಪಿದ್ದು ಆಕಾಶವೇ ಕಳಚಿ ತಲೆಯ ಮೇಲೆ ಬಿದಿದ್ದೆ. ಹೆಂಡತಿ ಅಂದ್ರೆ ಪ್ರಾಣ ಪತ್ನಿಯೇ ಎಲ್ಲಾ ಅಂತ ಜೀವನ ಸಾಗಿಸುತ್ತಿದ್ದ ಚಿನ್ನಾರಿ ಮುತ್ತನಿಗೆ ಇದು ನುಂಗಲರದ ತುತ್ತು. ಹೌದು ವಿಜಯ್‌ ಪತ್ನಿ ಸ್ಪಂದನಾ…

Read More
Today Vegetable price

Today Vegetable Rate: ಇಂದಿನ ತರಕಾರಿಗಳ ರೇಟ್ ಎಷ್ಟಾಗಿದೆ ನೋಡಿ? ಈರುಳ್ಳಿ, ಟೊಮೆಟೊ ದರ ಎಷ್ಟಿದೆ ಗೊತ್ತಾ?

Today Vegetable Rate: ಕರ್ನಾಟಕದಲ್ಲಿ ಇಂದು ತರಕಾರಿಗಳ ಬೆಲೆ ಎಷ್ಟಿದೆ ನೋಡೋಣ ಬನ್ನಿ., ಮುಂದೆ ಓದಿ., ಇಂದಿನ ತರಕಾರಿ ದರ ತರಕಾರಿ ಹೋಲ್ ಸೇಲ್ ದರ/1 ಕೆ.ಜಿ ರಿಟೇಲ್ ದರ/1 ಕೆ.ಜಿ ಈರುಳ್ಳಿ ₹ 25 ₹ 29 ಟೊಮೆಟೊ ₹ 141 ₹ 162 ಹಸಿರು ಮೆಣಸಿನಕಾಯಿ ₹ 59 ₹ 102 ಬೀಟ್ರೂಟ್ ₹ 39 ₹ 45 ಆಲೂಗಡ್ಡೆ ₹ 29 ₹ 33  ಸೋರೆಕಾಯಿ ₹ 22 ₹ 25 ಕ್ಯಾಪ್ಸಿಕಂ…

Read More

Gold Price Today: ಇಂದು ಚಿನ್ನದ ಬೆಲೆಯಲ್ಲಿ ಸ್ಥಿರ! 500 ರೂಪಾಯಿ ಇಳಿಕೆ ಕಂಡ ಬೆಳ್ಳಿಯ ದರ

Gold Price Today: ಚಿನ್ನ ಖರೀದಿ ಮಾಡುವವರಿಗೆ ಗುಡ್ ನ್ಯೂಸ್ ಅಂತಾನೇ ಹೇಳಬಹುದು ಚಿನ್ನದ ಬೆಲೆಯಲ್ಲಿ ಸತತ ಎರಡು ದಿನಗಳಿಂದ ಸ್ಥಿರವಾಗಿದ್ದು ಬೆಳ್ಳಿಯ ದರ ಕೂಡ 500 ರೂಪಾಯಿ ಇಳಿಕೆ ಕಂಡಿದೆ. ಇನ್ನು ಆಭರಣಗಳ ದರಗಳು ಅಂತಾರಾಷ್ಟ್ರೀಯ ಮಾರುಕಟ್ಟೆ ಮೇಲೆ ಹಾಗೂ ವಿವಿಧ ಕಾರಣಗಳಿಂದ ಪ್ರತಿದಿನ ದರಗಳು ಬದಲಾವಣೆ ಆಗುತ್ತಿರುತ್ತದೆ. ಹಾಗಾಗಿ ಖರೀದಿಸುವ ಮೊದಲು ಒಮ್ಮೆ ಬೆಲೆ ಪರಿಶೀಲನೆ ಮಾಡುವುದು ಉತ್ತಮ. ಇಂದು ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಚಿನ್ನ ಮತ್ತು ಬೆಳ್ಳಿದರೆ ದರಗಳು ಎಷ್ಟಿದೆ…

Read More

ಹೇಗಿತ್ತು ಗೊತ್ತಾ ವಿಜಯ್ ರಾಘವೇಂದ್ರ ಹಾಗೂ ಸ್ಪಂದನ ಲವ್ ಸ್ಟೋರಿ; ವಿಜಯ್ ರಾಘವೇಂದ್ರ ಬಾಳಿನಲ್ಲಿ ಸ್ಪಂದನ ಎಂಟ್ರಿ ಹೇಗಾಯಿತು ಗೊತ್ತಾ?

ಇತ್ತೀಚಿನ ದಿನಗಳಲ್ಲಿ ಬಹಳ ಜನರಿಗೆ ಈ ಹೃದಯಾಘಾತ ಒಂದು ರೀತಿಯ ಪಿಡುಗು ಅಂತಲೇ ಹೇಳಬಹುದು. ಬಹಳ ಚಿಕ್ಕ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿ ಹೋಗ್ತಿದ್ದಾರೆ. ಈಗಂತೂ ಸಾವು ಯಾರಿಗೆ ಯಾವಾಗ ಹೇಗೆ ಬರುತ್ತೆ ಅಂತಲೇ ಹೇಳೋಕಾಗೋದಿಲ್ಲ. ಇದೀಗ ಇಂತದ್ದೇ ಒಂದು ವಿಚಿತ್ರ ಘೋರ ಘಟನೆ ಇದೀಗ ನಟ ವಿಜಯ್ ರಾಘವೇಂದ್ರ ಮನೆಯಲ್ಲಿ ನಡೆದೇ ಹೋಗಿದೆ. ಮಡದಿ ಅಂದ್ರೆ ಪ್ರಾಣ ಬಿಡ್ತಿದ್ದ ಚಿನ್ನಾರಿ ಮುತ್ತಾ ಅವರ ಪತ್ನಿಯ ಪ್ರಾಣವನ್ನೇ ವಿಧಿ ಕಸಿದುಕೊಂಡು ಬಿಟ್ಟಿದೆ. ಹೌದು ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾ…

Read More

Srirasthu Shubhamasthu Serial: ತುಳಸಿ- ಮಾಧವ್ ಮದುವೆಯನ್ನು ಮುಂದೆ ನಿಂತು ಮಾಡಿದ ದತ್ತ! ಮುಂದೆ ಇದೇ ದೊಡ್ಡ ಟ್ವಿಸ್ಟ್

Srirasthu Shubhamasthu Serial: ಜೀ ಕನ್ನಡ ವಾಹಿನಿಯಲ್ಲಿ ರಾತ್ರಿ 8:30 ಕ್ಕೆ ಪ್ರಸಾರವಾಗುತ್ತಿರುವ ಶ್ರೀರಸ್ತು ಶುಭಮಸ್ತು ಸೀರಿಯಲ್ ನಲ್ಲಿ ಈಗ ದೊಡ್ಡ ಟ್ವಿಸ್ಟ್ ಸಿಕ್ಕಿದ್ದು ತುಳಸಿ ಮತ್ತು ಮಾಧವ್ ಮದುವೆ ನಡೆದಿದ್ದು ಅದು ಕೂಡ ತುಳಸಿ ಮಾವ ದತ್ತ ಅವರೇ ಮುಂದೆ ನಿಂತು ಮದುವೆ ಮಾಡಿಸಿದ್ದಾರೆ. ಹೌದು ತುಳಸಿ ಮಾಧವ್ ಇಬ್ಬರು ಜೊತೆಗಿನ ಫೋಟೋ ವೈರಲ್ ಆಗುತ್ತಿದ್ದಂತೆ ಜನಗಳು ನಾನತರ ಮಾತನಾಡಿದರು ಜನ ಹೋಗಲ್ಲಿ ಅವರ ಮನೆಯವರೇ ಮಕ್ಕಳು ತಂದೆ ತಾಯಿಯ ಬಗ್ಗೆ ಮಾತನಾಡುವಾಗಯಿತ್ತು. ಇದನ್ನೆಲ್ಲ ನೋಡಿ…

Read More

Vijay Raghavendra: ಕೇವಲ 40 ವರ್ಷಕ್ಕೆ ಹೃದಯಾಘಾತದಿಂದ ಸಾವನ್ನಪ್ಪಿದ ವಿಜಯ ರಾಘವೇಂದ್ರ ಪತ್ನಿ ಸ್ಪಂದನ! ಅಯ್ಯೋ ಪಾಪ

Vijay Raghavendra: ವಿಜಯ ರಾಘವೇಂದ್ರ ಪತ್ನಿ ಸ್ಪಂದನ ಬ್ಯಾಂಕಕ್ ನಲ್ಲಿ ತೀವ್ರ ಹೃದಯಾಘಾತದಿಂದ ಸಾವು. ಸ್ಯಾಂಡಲ್ ವುಡ್ ನ ಮುದ್ದಾದ ಜೋಡಿ ವಿಜಯ ರಾಘವೇಂದ್ರ ಮತ್ತು ಸ್ಪಂದನ ಜೋಡಿ ಈಗ ಬರ ಸಿಡಿಲಿನಂತೆ ಬಂದಿರುವ ಈ ಸುದ್ದಿ ನಿಜಕ್ಕೂ ಎಲ್ಲಾರಿಗೂ ಕಣ್ಣೀರು ತರಿಸುತ್ತೆ ಕೇವಲ 40 ವರ್ಷಕ್ಕೆ ಹೃದಯಾಘಾತದಿಂದ ಸಾವನ್ನಪ್ಪಿದರೆ. 2021 ರಲ್ಲಿ ಪುನೀತ್ ರಾಜ್ ಕುಮಾರ್ ರವರು ಹೃದಯಾಘಾತದಿಂದ ನಿಧನ ಹೊಂದಿದ್ದರು ಈಗ ರಾಜ್ ಕುಟುಂಬದಲ್ಲಿ ಮತ್ತೊಂದು ಹೃದಯಾಘಾತದಿಂದ ಸಾವನ್ನಪ್ಪಿರುವುದು ತುಂಬಾ ಬೇಜಾರಿನ ಸಂಗತಿ. ಸ್ನೇಹಿತರು…

Read More
Today Vegetable Rate

Today Vegetable Rate: ಇಂದು ಸೋಮವಾರ ತರಕಾರಿಗಳ ರೇಟ್ ಎಷ್ಟಾಗಿದೆ ಗೊತ್ತಾ?

Today Vegetable Rate: ಅಗತ್ಯ ವಸ್ತುಗಳ ಬೆಲೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಹಾಲು, ಗ್ಯಾಸ್, ತರಕಾರಿಗಳ ಬೆಲೆ ಗಗನಕ್ಕೆ ತಲುಪಿದೆ. ಇಂದು ಕರ್ನಾಟಕದಲ್ಲಿ ತರಕಾರಿಗಳ ಬೆಲೆ ಎಷ್ಟಾಗಿದೆ ನೋಡೋಣ ಬನ್ನಿ, ಮುಂದೆ ಓದಿ.. ಇಂದಿನ ತರಕಾರಿ ದರ ತರಕಾರಿ ಹೋಲ್ ಸೇಲ್ ದರ/1 ಕೆ.ಜಿ ರಿಟೇಲ್ ದರ/1 ಕೆ.ಜಿ ಈರುಳ್ಳಿ ₹ 25 ₹ 29 ಟೊಮೆಟೊ ₹ 141 ₹ 162 ಹಸಿರು ಮೆಣಸಿನಕಾಯಿ ₹ 89 ₹ 102 ಬೀಟ್ರೂಟ್ ₹ 39 ₹…

Read More