Toyota To Hike Prices in India

ದುಬಾರಿ ಯಾಗಲಿರುವ ಈ ಕಂಪನಿಯ ಕಾರುಗಳು, ಇನ್ನು ಮುಂದೆ ಕಾರು ಖರೀದಿಸುವುದು ಕಷ್ಟವಾಗಲಿದೆ!!

ಹೊಸ ಆರ್ಥಿಕ ವರ್ಷವು ಏಪ್ರಿಲ್ 1 ರಂದು ಪ್ರಾರಂಭವಾಗುತ್ತಿದ್ದಂತೆ ಕಾರಿನ ಬೆಲೆಗಳು ಹೆಚ್ಚಾಗುತ್ತಿವೆ. ಇತ್ತೀಚಿನ ಘಟನೆಗಳಿಗೆ ಪ್ರತಿಕ್ರಿಯೆಯಾಗಿ ವಾಹನ ತಯಾರಕರು ಈ ತಿಂಗಳು ಅನೇಕ ಹೊಸ ಕಾರು ಮಾದರಿಗಳನ್ನು ಬಿಡುಗಡೆ ಮಾಡುತ್ತಿದ್ದಾರೆ. ಹೊಸ ಹಣಕಾಸು ವರ್ಷದ ಆರಂಭದಲ್ಲಿ ಕಂಪನಿಗಳು ವಾಹನಗಳ ಬೆಲೆಯನ್ನು ಹೆಚ್ಚಿಸಿವೆ. TKM(Toyota Kirloskar Motor) ದೊಡ್ಡ ವಾಹನ ತಯಾರಕ. TKM ತನ್ನ ಅತ್ಯುತ್ತಮ ಖ್ಯಾತಿ ಮತ್ತು ವ್ಯಾಪಕ ಶ್ರೇಣಿಯ ಆಟೋಮೊಬೈಲ್‌ಗಳಿಗೆ ಹೆಸರುವಾಸಿಯಾದ ಜನಪ್ರಿಯ ಬ್ರಾಂಡ್ ಆಗಿದೆ. TKM ಅದರ ಗುಣಮಟ್ಟ ಮತ್ತು ವಿಶ್ವಾಸಾರ್ಹತೆಯಿಂದಾಗಿ ಕಾರು…

Read More

Nayana: ಮೊದಲ ಮಗುವಿನ ನಿರೀಕ್ಷೆಯಲ್ಲಿ ಕಾಮಿಡಿ ಕಿಲಾಡಿಗಳು ಖ್ಯಾತಿಯ ನಯನ.. ಕೈಯಾರೇ ಅಡುಗೆ ಮಾಡಿ ಬಯಕೆ ಈಡೇರಿಸಿದ ಸಿಹಿ ಕಹಿ ಚಂದ್ರು

Nayana: ಹುಬ್ಬಳ್ಳಿಯಿಂದ ಸಾಮಾನ್ಯ ಹುಡುಗಿಯಾಗಿ ಬಂದ ನಯನ ಯಾವುದೇ ಬ್ಯಾಕ್‌ಗ್ರೌಂಡ್ ಗಾಡ್ ಫಾಧರ್ ಇಲ್ಲದೇ ಕಿರುತೆರೆಯ ಜನಪ್ರಿಯ ಕಾಮಿಡಿ ಕಿಲಾಡಿಗಳು ಶೋಗೆ ಎಂಟ್ರಿ ಕೊಟ್ಟು ತಮ್ಮ ಪ್ರತಿಭೆ ಮೂಲಕ ಸಾಕಷ್ಟು ಸಿನಿಮಾಗಳಲ್ಲಿ ಪೋಷಕ ಪಾತ್ರಗಳ ಕನ್ನಡಿಗರ ಮನೆ ಮಾತಾದ್ರೂ. ಅಲ್ದೇ ಕಾಮಿಡಿ ಮಾತ್ರವಲ್ಲ ಎಂತಹ ಪಾತ್ರಕ್ಕೂ ಸೈ ಎನಿಸಿಕೊಂಡಿದ್ದಾರೆ. ಇನ್ನು ಕಿರುತೆರೆಯ ಕಾಮಿಡಿ ಕಿಲಾಡಿಗಳು ಖ್ಯಾತಿಯ ನಯನಾ ಅವರ ಮನೆಯಲ್ಲಿ ಸಂತಸ ಮನೆ ಮಾಡಿದೆ. ಹೌದು ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ಖುಷಿಯ ವಿಚಾರವನ್ನ ತಮ್ಮ ಅಭಿಮಾನಿಗಳ…

Read More
Action for filling 256 PDO posts

256 ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹುದ್ದೆಗಳಿಗೆ ನೇಮಕಾತಿಗೆ ಪ್ರಸ್ತಾವನೆ.

ಸರ್ಕಾರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರು ಈ ಸುದ್ದಿಯನ್ನು ಓದಲೇಬೇಕು. ರಾಜ್ಯ ಸರ್ಕಾರವು ಹೊಸದಾಗಿ 256 ಪಿಡಿಒ ಹುದ್ದೆಗಳ ನೇಮಕಾತಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇದರ ಬಗ್ಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರು ತಿಳಿಸಿದ್ದಾರೆ. ಈ ಹುದ್ದೆಗಳ ನೇಮಕಾತಿಯು ರಾಜ್ಯದ ಗ್ರಾಮೀಣಾಭಿವೃದ್ಧಿಗೆ ಉತ್ತೇಜನ ನೀಡಲು ಸಹಾಯ ಮಾಡುತ್ತದೆ ಎಂದು ಪ್ರಿಯಾಂಕ್ ಖರ್ಗೆ ಅವರು ತಿಳಿಸಿದ್ದಾರೆ. ಪಿಡಿಒ ನೌಕರರ ವರ್ಗಾವಣೆ ಪಾರದರ್ಶಕವಾಗಿ ನಡೆಯಲಿದೆ:- ರಾಜ್ಯ ಸಭೆಯ ಸದನದಲ್ಲಿ ಪಿಡಿಒ ನೌಕರರ ವರ್ಗಾವಣೆ ಬಗ್ಗೆ ಪ್ರಶ್ನೆ ಎತ್ತಿದ ಕುಣಿಗಲ್…

Read More

ನಿತ್ಯ 10ಲಕ್ಷ ಆದಾಯ ರೈತನ ಅದೃಷ್ಟ ಬದಲಿಸಿದ ಟೊಮೊಟೊ; ಟೊಮೊಟೊ ಬೆಳೆಯೊ ಟೆಕ್ನಿಕ್ ಬದಲಿಸಿತು ರೈತನ ಆದಾಯ

ಒಂದು ಕಾಲದಲ್ಲಿ ರೈತರು ನ್ಯಾಯಯುತ ಬೆಲೆ ಸಿಗದೆ ಕ್ವಿಂಟಾಲ್‌ಗಟ್ಟಲೆ ಟೊಮೆಟೊವನ್ನು ರಸ್ತೆಗೆ ಎಸೆಯುವ ಅನಿವಾರ್ಯತೆ ಪರಿಸ್ಥಿತಿ ಇತ್ತು . ಲಕ್ಷಾಂತರ ದುಡ್ಡು ಹಾಕಿ ಕಷ್ಟ ಪಟ್ಟು ದುಡಿದ ಬೆಳೆ ಫಸಲು ಕೊಟ್ಟು ರೈತ ನಿಟ್ಟುಸಿರು ಬಿಡೋ ಅಷ್ಟ್ರಲ್ಲಿ ಬೆಳೆ ಕುಸಿತ ರೈತನಿಗೆ ಅಘಾತ ನಿಡಿತ್ತು. ಆದ್ರೆ ಈ ಬಾರಿ ದುಬಾರಿ ಟೊಮೆಟೊದಿಂದಾಗಿ ಅನೇಕ ರೈತರ ಭವಿಷ್ಯ ಬದಲಾಗಿದೆ. ಟೊಮೊಟೊ ಬೆಲೆ ಹೆಚ್ಚಾಗ್ತಿದ್ದು, ಟೊಮೆಟೊ ಮಾರಾಟ ಮಾಡಿ ರೈತರು ಕೋಟ್ಯಂತರ ರೂಪಾಯಿ ಗಳಿಸುತ್ತಿದ್ದಾರೆ. ಇಂದು ನಾವು ಅಂತಹ ಒಬ್ಬ…

Read More
Today Vegetable Rate

Today Vegetable Rate: ಇಂದು ತರಕಾರಿಗಳ ದರ ಎಷ್ಟಾಗಿದೆ ಗೊತ್ತಾ? ಈರುಳ್ಳಿ, ಟೊಮೆಟೊ, ಮೆಣಸಿನಕಾಯಿ ಬೆಲೆ ಎಷ್ಟಾಗಿದೆ?

Today Vegetable Rate: ಇಂದು ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ ತರಕಾರಿಗಳ ಹೋಲ್ ಸೇಲ್ ಹಾಗೂ ರಿಟೇಲ್ ದರ ಎಷ್ಟಾಗಿದೆ ನೋಡೋಣ ಬನ್ನಿ, ಮುಂದೆ ಓದಿ.., ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp ಇಂದಿನ ತರಕಾರಿ ದರ ತರಕಾರಿ ಹೋಲ್ ಸೇಲ್ ದರ ರಿಟೇಲ್ ದರ ಈರುಳ್ಳಿ ₹ 28 ₹ 32 ಟೊಮೆಟೊ ₹ 19 ₹ 22 ಹಸಿರು ಮೆಣಸಿನಕಾಯಿ…

Read More

ಕರ್ನಾಟಕದಲ್ಲಿ ನೀನು ತಮಿಳಿನವನು ಗೆಟ್ ಔಟ್ ಅಂದ್ರು; ನನ್ನ ಸಿನಿಮಾ ಬಗ್ಗೆ ನಂಗೆ ಮಾತನಾಡಲು ಬಿಡಲಿಲ್ಲ ಅಂತ ಕಣ್ಣೀರಿಟ್ಟ ನಟ

ತಮಿಳು ನಟ ಸಿದ್ದಾರ್ಥ್‌ ಅಭಿನಯದ ‘ಚಿತ್ತಾ’ ಸಿನಿಮಾ ಸೆಪ್ಟೆಂಬರ್‌ 28 ರಂದು ತೆರೆ ಕಂಡಿದೆ. ಈ ಸಿನಿಮಾ ಕನ್ನಡಕ್ಕೆ ಚಿಕ್ಕು ಹೆಸರಿನಲ್ಲಿ ಡಬ್‌ ಆಗಿದೆ. ಈ ಸಿನಿಮಾ ಪ್ರಮೋಷನ್‌ಗೆಂದು ಸಿದ್ದಾರ್ಥ್‌ ಚೆನ್ನೈನಿಂದ ಬೆಂಗಳೂರಿಗೆ ಆಗಮಿಸಿದ್ದರು. ಮಲ್ಲೇಶ್ವರಂನ ಎಸ್‌ಆರ್‌ವಿ ಥಿಯೇಟರ್‌ನಲ್ಲಿ ಸಿದ್ದಾರ್ಥ್‌ ಸುದ್ದಿಗೋಷ್ಠಿಯಲ್ಲಿ ಕನ್ನಡದಲ್ಲೇ ಮಾತನಾಡುತ್ತಿದ್ದರು. ಅದೇ ಸಮಯಕ್ಕೆ ಅಲ್ಲಿಗೆ ಬಂದ ಕನ್ನಡಪರ ಸಂಘಟನೆ ಸದಸ್ಯರು, ನಾವಿಲ್ಲಿ ತಮಿಳುನಾಡಿಗೆ ನೀರು ಹೋಗುತ್ತಿದೆ ಎಂಬ ಬೇಸರದಲ್ಲಿದ್ದರೆ ಇಲ್ಲಿ ತಮಿಳು ಸಿನಿಮಾ ಸುದ್ದಿಗೋಷ್ಠಿ ಮಾಡಬೇಕಾ ಎಂದು ಪ್ರಶ್ನಿಸಿ, ಸಿದ್ದಾರ್ಥ್‌ ಅವರನ್ನು ಬಲವಂತವಾಗಿ…

Read More

Gold Price Today: ಸತತ ಮೂರು ದಿನಗಳಿಂದ ಇಳಿಕೆ ಕಾಣುತ್ತಿರುವ ಚಿನ್ನದ ಬೆಲೆ! ಇಂದು 2,800 ರೂಪಾಯಿ ಇಳಿಕೆ

Gold Price Today: ಚಿನ್ನ ಖರೀದಿಸುವವರಿಗೆ ಇಂದು ಖುಷಿ ಸುದ್ದಿ ಅಂತಾನೆ ಹೇಳಬಹುದು ಸತತ ಮೂರು ದಿನಗಳಿಂದ ಇಳಿಕೆ ಕಂಡಿರುವ ಚಿನ್ನದ ಬೆಲೆ ಇಂದು 22 ಕ್ಯಾರೆಟ್ 10 ಗ್ರಾಂ ಗೆ 250 ರೂಪಾಯಿ ಇಳಿಕೆ ಆಗಿದೆ. 24 ಕ್ಯಾರೆಟ್ 10 ಗ್ರಾಂ ಬೆಲೆಯಲ್ಲಿ 280 ರೂಪಾಯಿ ಇಳಿಕೆ ಕಂಡಿದೆ ಇನ್ನು ಬೆಳ್ಳಿ ದರ ಕೂಡ ಕೆಜಿಗೆ ರೂ.750 ಇಳಿಕೆ ಆಗಿದೆ. ಆಭರಣಗಳ ದರಗಳು ಅಂತಾರಾಷ್ಟ್ರೀಯ ಮಾರುಕಟ್ಟೆ ಹಾಗು ವಿವಿಧ ಕಾರಣಗಳಿಂದ ಪ್ರತಿದಿನ ಬದಲಾವಣೆ ಆಗುವುದು ಸಾಮಾನ್ಯ…

Read More
Ipl 2024 Comeback Players

ಐಪಿಎಲ್ 2024: ಈ 8 ಆಟಗಾರರ ಮರು ಪ್ರವೇಶದಿಂದ ಈ ಬಾರಿ ಟೂರ್ನಿಯಲ್ಲಿ ಭಾರೀ ಸದ್ದು ಉಂಟಾಗಲಿದೆ, ಯಾರಿರಬಹುದು ಅವರೆಲ್ಲ?

ಜನರು IPL 2024 ತುದಿ ಗಾಲಿನಲ್ಲಿ ಕಾಯುತ್ತಿದ್ದಾರೆ. ಇನ್ನು 17 ನೇ ಸೀಸನ್ ಕೆಲವೇ ದಿನಗಳಲ್ಲಿ ಪ್ರಾರಂಭವಾಗಲಿದೆ. ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಒಳಗೊಂಡ ಮೊದಲ ಪಂದ್ಯವನ್ನು ಮಾರ್ಚ್ 22 ರಂದು ಚೆಪಾಕ್‌ನಲ್ಲಿ ಪ್ರಾರಂಭ ಮಾಡಲಾಗುತ್ತಿದೆ. 17ನೇ ಸೀಸನ್ ನಲ್ಲಿ ಒಟ್ಟು ಎಂಟು ಆಟಗಾರರು ಪುನರಾಗಮಿಸಲಿದ್ದಾರೆ. ಅವರು ಯಾರಂದರೆ, ರಿಷಬ್ ಪಂತ್, ಜಸ್ಪ್ರೀತ್ ಬುಮ್ರಾ, ಶ್ರೇಯಸ್ ಅಯ್ಯರ್ ಮತ್ತು ಮಿಚೆಲ್ ಸ್ಟಾರ್ಕ್. IPL 2024 ರ ಸೀಸನ್ ಮಾರ್ಚ್ 22 ರಂದು ಪ್ರಾರಂಭವಾಗುವ…

Read More

Hero Vida V1 Pro: ದೀಪಾವಳಿಯ ಆಫರ್ ನೊಂದಿಗೆ ಹೀರೋ ವಿಡಾ V1 PRO ಅನ್ನು ಭಾರಿ ರಿಯಾಯಿತಿಯೊಂದಿಗೆ ಖರೀದಿಸಿ, ಹಬ್ಬವನ್ನು ಖುಷಿಯಿಂದ ಆಚರಿಸಿ.

Hero Vida V1 Pro: ಹೀರೋ ಮೊಟೊಕಾರ್ಪ್ ಇಂಡಿಯಾ electric ವಿಭಾಗದಲ್ಲಿ ಹೀರೋ ವಿಡ್ ವಿ 1 ಪ್ರೊ ಮೇಲೆ ಭರ್ಜರಿ ರಿಯಾಯಿತಿಯನ್ನು ನೀಡುತ್ತಿದೆ. ಈ bang discount ನೊಂದಿಗೆ ಹೀರೋ ವಿಡಾ ವಿ 1 ಪ್ರೊನಲ್ಲಿ ನಿಮಗೆ 31,500 ರೂ. ಗಳವರೆಗೆ ರಿಯಾಯಿತಿಯನ್ನು ಪಡೆಯಬಹುದು. Amazon ಮೂಲಕ ಖರೀದಿಸುವಾಗ ಈ ರಿಯಾಯಿತಿಯನ್ನು ಪಡೆಯಬಹುದಾಗಿದೆ. ಹೀರೋ ವಿಡಾ ವಿ 1 ಪ್ರೊ(Hero Vida V1 Pro) ಒಂದು ಅದ್ಭುತ ದೀಪಾವಳಿ ಆಫರ್(Diwali Offer) ಹೀರೋ ಆಗಿದೆ. ಈ…

Read More
Nandini Curd

ಹೊಸ ನಂದಿನಿ ಲೈಟ್ ಮೊಸರು ಮಾರುಕಟ್ಟೆಯಲ್ಲಿ ಲಭ್ಯ.; ಜಸ್ಟ್ 10ರೂಪಾಯಿಗೆ ಸಿಗಲಿದೆ ಮೊಸರು

ಕರ್ನಾಟಕದ ನಂದಿನಿ ಹಾಲು ಸಂಘದವರು ವೆರ್-ವೆರೈಟಿ ಹಾಲಿನ ಪ್ಯಾಕೆಟ್​ಗಳನ್ನ ಮಾಡಿ ಜನರಿಗೆಲ್ಲಾ ಸಿಗೋ ಹಾಗೆ ಮಾಡಿದ್ದಾರೆ. ಹಸಿರು, ಹಳದಿ, ಕೆಂಪು, ನೀಲಿ ಅಂತ ಬೇರೆ ಬೇರೆ ಬಣ್ಣದ ಪ್ಯಾಕೆಟುಗಳು ಕರ್ನಾಟಕದ ಮೂಲೆ ಮೂಲೆಯಲ್ಲೂ ಸಿಗುತ್ತವೆ. ಯಾವ ಉಪಯೋಗಕ್ಕೆ ಯಾವ ಬಣ್ಣದ ಪ್ಯಾಕೆಟ್ ಖರೀದಿಸಬೇಕು ಅನ್ನೋ ಪ್ರಶ್ನೇನ ಇದ್ರು ನಂದಿನಿ ಯಾವದಾದ್ರು ನಂದಿನಿ ಹಾಲೇ ಅಲ್ವಾ ಅಂತ ಜನ ಕಣ್ಮುಚ್ಚಿ ನಂಬುತ್ತಾರೆ ಯಾಕಂದ್ರೆ ಜನರಿಗೆ ನಂದಿನಿ ಮೇಲಿನ ವಿಶ್ವಾಸ ಅಂತದ್ದು. ಯಾವುದಾದ್ರೂ ಸರಿ ನಂದಿನಿ ಆಗಿದ್ರೆ ಸಾಕು ಅಂತ…

Read More