ಅಮಾವಾಸ್ಯೆಯ ದಿನ ಈ 3 ವಸ್ತುಗಳನ್ನು ಮನೆಗೆ ತರಬಾರದು! ಲಕ್ಷ್ಮೀ ದೇವಿ ನಿಮ್ಮ ಮನೆಯಿಂದ ಶಾಶ್ವತವಾಗಿ ಹೊರಹೋಗಿ ಬಿಡ್ತಾಳೆ!

ನಮ್ಮ ಹಿಂದೂ ಧರ್ಮದ ಸನಾತನ ಸಂಸ್ಕೃತಿಯಲ್ಲಿ ಅನೇಕ ಬಗೆಯ ಆಚರಣೆಗಳಿವೆ. ಪ್ರತಿಯೊಂದು ಆಚರಣೆಗು ಅದರದ್ದೇ ಆದ ಮಹತ್ವವಿದೆ. ಇನ್ನು ಪಂಚಾಂಗದಲ್ಲಿ ನಮೂದಿಸಿದ ತಿಥಿ, ಮೂಹೂರ್ತಗಳಿಗನುಗುಣವಾಗಿ ಕೆಲವೊಂದು ದಿನಗಳು ಕೆಲವು ಕೆಲಸಗಳಿಗೆ ನಿಷಿದ್ಧವಾಗಿರುತ್ತದೆ. ಅಂದ್ರೆ ಆ ಒಂದು ಕೆಲಸಗಳನ್ನು ಅವತ್ತಿನ ದಿನ ಮಾಡಲೆಬಾರದು ಅಂತ ಹಿರಿಯರು ಹಾಗೂ ತಿಳಿದವರು ಹೇಳ್ತಾರೆ. ಹೌದು ನಮ್ಮ ಹಿಂದೂ ಸಂಪ್ರದಾಯದ ಪ್ರಕಾರ ಹುಟ್ಟಿದ ವಾರ ಕ್ಷೌರ ಮಾಡಿಸಿಕೊಳ್ಳುವುದು, ಉಗುರು ಕತ್ತರಿಸುವುದು ಮಾಡಬಾರದು ಎಂಬ ನಿಯಮವಿದೆ. ಹಾಗೆಯೇ ತಿಥಿಯ ಪ್ರಕಾರ ಏಕಾದಶಿಯಂದು ಕೆಲವರು ಉಪವಾಸ…

Read More

ನನ್ನಮ್ಮ ಸೂಪರ್ ಸ್ಟಾರ್ ಸಮನ್ವಿ ತಮ್ಮನಿಗೆ ಮೊದಲ ವರ್ಷದ ಬರ್ತಡೇ; ವಿಶೇಷವಾಗಿ ಫೋಟೋಶೂಟ್ ಮಾಡಿಸಿದ ಅಮೃತ ನಾಯ್ಡು..

ನನ್ನಮ್ಮ ಸೂಪರ್​ ಸ್ಟಾರ್​ ಖ್ಯಾತಿಯ ಬಾಲ ನಟಿ ಸಮನ್ವಿ ರಸ್ತೆ ಅಪಘಾತದಲ್ಲಿ ನಿಧನಳಾಗಿದ್ದು ಒಂದು ರೀತಿ ಎಂಥ ಕಲ್ಲು ಹೃದಯವು ಕೂಡ ಮರುಕ ಪಡುವಂತೆ ಮಾಡಿಬಿಟ್ಟಿತ್ತು. ಹಾರುಳು ಹುರುದಾಗೆ ಮಾತನಾಡುತ್ತಾ ಎಲ್ಲರಿಗೂ ಬಹಳ ಇಷ್ಟವಾದ ಬಾಲ ಸ್ಪರ್ಧೆಯಾಗಿದ್ರು. ಆದ್ರೆ ರಸ್ತೆ ಅಪಘಾತದಲ್ಲಿ ಬಂದ ಯಮಸ್ವರೂಪಿ ಸಮನ್ವಯನ್ನ ಸಾವಿನೂರಿಗೆ ಕರೆದುಕೊಂಡು ಹೋಗಿಬಿಟ್ಟಿತ್ತು. ಆಗ ಅಮೃತ ಸಮಾನ್ವಿ ಇಬ್ರು ಕೂಡ ನನ್ನಮ್ಮ ಸೂಪರ್ ಸ್ಟಾರ್ ಶೋ ನಲ್ಲಿ ಸ್ಪರ್ಧೆಗಳಾಗಿದ್ರು, ಅಲ್ದೇ ಅಮೃತ ನಾಯ್ಡು 5ತಿಂಗಳ ಗರ್ಭಿಣಿ ಕೂಡ. ಅಂತಹ ಸ್ಥಿತಿಯಲ್ಲಿ…

Read More

ನಿತ್ಯ 10ಲಕ್ಷ ಆದಾಯ ರೈತನ ಅದೃಷ್ಟ ಬದಲಿಸಿದ ಟೊಮೊಟೊ; ಟೊಮೊಟೊ ಬೆಳೆಯೊ ಟೆಕ್ನಿಕ್ ಬದಲಿಸಿತು ರೈತನ ಆದಾಯ

ಒಂದು ಕಾಲದಲ್ಲಿ ರೈತರು ನ್ಯಾಯಯುತ ಬೆಲೆ ಸಿಗದೆ ಕ್ವಿಂಟಾಲ್‌ಗಟ್ಟಲೆ ಟೊಮೆಟೊವನ್ನು ರಸ್ತೆಗೆ ಎಸೆಯುವ ಅನಿವಾರ್ಯತೆ ಪರಿಸ್ಥಿತಿ ಇತ್ತು . ಲಕ್ಷಾಂತರ ದುಡ್ಡು ಹಾಕಿ ಕಷ್ಟ ಪಟ್ಟು ದುಡಿದ ಬೆಳೆ ಫಸಲು ಕೊಟ್ಟು ರೈತ ನಿಟ್ಟುಸಿರು ಬಿಡೋ ಅಷ್ಟ್ರಲ್ಲಿ ಬೆಳೆ ಕುಸಿತ ರೈತನಿಗೆ ಅಘಾತ ನಿಡಿತ್ತು. ಆದ್ರೆ ಈ ಬಾರಿ ದುಬಾರಿ ಟೊಮೆಟೊದಿಂದಾಗಿ ಅನೇಕ ರೈತರ ಭವಿಷ್ಯ ಬದಲಾಗಿದೆ. ಟೊಮೊಟೊ ಬೆಲೆ ಹೆಚ್ಚಾಗ್ತಿದ್ದು, ಟೊಮೆಟೊ ಮಾರಾಟ ಮಾಡಿ ರೈತರು ಕೋಟ್ಯಂತರ ರೂಪಾಯಿ ಗಳಿಸುತ್ತಿದ್ದಾರೆ. ಇಂದು ನಾವು ಅಂತಹ ಒಬ್ಬ…

Read More

Gold Rate: ಭಾನುವಾರದಂದು ಚಿನ್ನ ಮತ್ತು ಬೆಳ್ಳಿಯ ಬೆಲೆ ಎಷ್ಟಿದೆ ಗೊತ್ತಾ? ನೀವೇ ನೋಡಿ..

Gold Rate: ಚಿನ್ನ ಅಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ ಅದರಲ್ಲೂ ಹೆಣ್ಣು ಮಕ್ಕಳಿಗೆ ಚಿನ್ನದ ಮೇಲೆ ಸ್ವಲ್ಪ ಜಾಸ್ತಿನೇ ಇಷ್ಟ. ಇನ್ನು ಚಿನ್ನದ ಬೆಲೆಯಲ್ಲಿ ಸತತ ಕೆಲವು ದಿನಗಳಿಂದ ಏರಿಕೆ ಕಂಡಿದ್ದು ಇದೀಗ ಕಳೆದ ಎರಡು ದಿನಗಳಿಂದ ತನ್ನ ಬೆಲೆಯಲ್ಲಿ ಸ್ಥಿರತೆಯನ್ನು ಕಂಡಿದೆ. ಇನ್ನು ಇಂದು ಬೆಳ್ಳಿ ಬೆಲೆ ಕೆಜಿಗೆ 300 ರೂಪಾಯಿ ಏರಿಕೆ ಕಂಡಿದೆ. ಚಿನ್ನ ಮತ್ತು ಬೆಳ್ಳಿಯ ಬೆಲೆಯು ಪ್ರತಿದಿನ ಬದಲಾವಣೆ ಆಗುವುದು ಸಾಮಾನ್ಯ ಹಾಗಾಗಿ ಖರೀದಿಸುವ ಮುನ್ನ ಒಮ್ಮೆ ಬೆಲೆ ಪರಿಶೀಲನೆ…

Read More

Pooja Lokesh: ಕಿರುತೆರೆಗೆ ಕಂಬ್ಯಾಕ್ ಮಾಡಿದ ಸೃಜನ್ ಅಕ್ಕ! ಇಷ್ಟು ವರ್ಷ ನಟನೆಯಿಂದ ದೂರ ಉಳಿಯಲು ಕಾರಣವೇನು?

Pooja Lokesh: ಕನ್ನಡ ಚಿತ್ರರಂಗದಲ್ಲಿ ಸುಬ್ಬಯ್ಯ ನಾಯ್ಡು ಅವ್ರದ್ದು ಮರೆಯಾಲಾಗದ ಹೆಜ್ಜೆ ಗುರುತು. ಕನ್ನಡ ಚಿತ್ರರಂಗದ ಶ್ರೇಯೋಭಿವೃದ್ಧಿಗಾಗಿ ಶ್ರಮಿಸಿದ ದಿಗ್ಗಜರಲ್ಲಿ ಸುಬ್ಬಯ್ಯ ನಾಯ್ಡು ಅವ್ರು ಅಗ್ರಗಣ್ಯರಾಗಿ ನಿಲ್ಲುತ್ತಾರೆ. ಅದ್ರಂತೆ ಮಗ ಲೋಕೇಶ್ ಅವ್ರ ತಂದೆಯ ಹಾದಿಯಲ್ಲಿ ನಡೆದು ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ರೀತಿಯ ಪಾತ್ರಗಳಿಗೆ ಕೈ ಹಾಕಿ ನಟಿಸಿ ಸೈ ಅನಿಸಿಕೊಂಡಿದ್ದ ಅದ್ಭುತ ಕಲಾವಿದ. ಇನ್ನು ಇವ್ರ ಮಕ್ಕಳು ಅಷ್ಟೆ ಅದ್ಭುತ ಕಲಾವಿದರು. ಅದರಲ್ಲೂ ಮಗಳು ಪೂಜಾ ಲೋಕೇಶ್ ಅತ್ಯದ್ಭುತ ನಟಿ ಚಂದನವನದಲ್ಲಿ ಭರವಸೆಯ ನಟಿಯಾಗಿ ಗುರುತಿಸಿಕೊಂಡು…

Read More

Gruha Lakshmi: ಜುಲೈ 19ರಿಂದ ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಕೆ ಆರಂಭ; ಅರ್ಜಿ ಸಲ್ಲಿಸೋದು ಹೇಗೆ? ಏನೆಲ್ಲಾ ದಾಖಲಾತಿಗಳು ಬೇಕು? ಯಾರೆಲ್ಲ ಅರ್ಹರು?

Gruha Lakshmi: ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಬಹಳಷ್ಟು ಸರ್ಕಸ್ ನಂತರ ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಪಡೆದು ಇದೀಗ ಆಡಳಿತದಲ್ಲಿ ಚುಕ್ಕಾಣಿ ಹಿಡಿದಿದೆ. ಸದ್ಯ ಆಡಳಿತ ರೂಢ ಕಾಂಗ್ರೆಸ್ ಸರ್ಕಾರ ಚುನಾವಣಾ ಪೂರ್ವದಲ್ಲಿ ನೀಡಿದ್ದಾರ ಒಂದೊಂದೇ ಗ್ಯಾರಂಟಿಗಳನ್ನ ಈಡೇರಿಸಲು ಯೋಜನೆ ರೂಪಿಸುತ್ತಿದೆ. ಅದರಂತೆ ಕರ್ನಾಟಕ ಸರ್ಕಾರ ಪ್ರತಿ ಮನೆಯ ಯಜಮಾನಿಗೆ ಮಾಸಿಕ 2,000 ರೂ. ನೀಡುವ ಗೃಹಲಕ್ಷ್ಮೀ ಯೋಜನೆಯನ್ನು ಜಾರಿಗೆ ತಂದಿದೆ. ಸದ್ಯ ಈ ಯೋಜನೆಗೆ ಅರ್ಜಿ ಸಲ್ಲಿಕೆಯೂ ಇದೆ ತಿಂಗಳು ಆರಂಭವಾಗಲಿದ್ದು, ಆಗಸ್ಟ್…

Read More

Singer Ashwin Sharma: ಸರಿಗಮಪ ಖ್ಯಾತಿಯ ಅಶ್ವಿನ್ ಶರ್ಮ ಎಂಗೇಜ್ಮೆಂಟ್ ಸಂಭ್ರಮ.. ನಿಶ್ಚಿತಾರ್ಥದ ಫೋಟೋಗಳನ್ನು ಹಂಚಿಕೊಂಡ ಅಶ್ವಿನ್

Singer Ashwin Sharma: ಕನ್ನಡ ಕಿರುತೆರೆ ಹೆಸರಾಂತ ರಿಯಾಲಿಟಿ ಶೋ ಅದರಲ್ಲೂ ಕನ್ನಡಕ್ಕೆ ಸಾಕಷ್ಟು ಸ್ಟಾರ್ ಸಿಂಗರ್ ಗಳನ್ನ ನೀಡಿರುವ ಖ್ಯಾತ ರಿಯಾಲಿಟಿ ಶೋ ಅಂದ್ರೆ ಅದು ಕನ್ನಡದ ಸರಿಗಮಪ ಹೌದು ಕನ್ನಡ ಕಿರುತೆರೆಯಲ್ಲಿ ಸ್ವರ ಮಾಧುರ್ಯದಿಂದಲೇ ಮೋಡಿ ಮಾಡುವ ಈ ಶೋ ಮೂಲಕ ಸಾಕಷ್ಟು ಹೊಸ ಪ್ರತಿಭೆಗಳು ಇಂದು ಚಿತ್ರರಂಗದಲ್ಲಿ ಸ್ಥಾನ ಪಡೆದಿದ್ದಾರೆ. ಅದರಲ್ಲಿ ಸೀಸನ್ 17ರ ರನ್ನರ್ ಅಪ್ ಅಶ್ವಿನ್ ಶರ್ಮ ಕೂಡ ಅಂತದ್ದೇ ಅದ್ಭುತ ಪ್ರತಿಭೆ. ಸೀಸನ್ 17ರಲ್ಲಿ ಎಲ್ಲರ ಹಾಟ್ ಫೇವರೇಟ್…

Read More

ಪಬ್ ಜಿಯಿಂದ ಶುರುವಾಯ್ತು ಲವ್ ಸ್ಟೋರಿ! 4ಮಕ್ಕಳ ಪಾಕಿಸ್ತಾನಿ ತಾಯಿ ಭಾರತೀಯ ಯುವಕನ ಮೇಲೆ ಪ್ರೀತಿ..

ನಮ್ಮ ದೇಶಕ್ಕೆ ಕೊರೋನ ಮಹಾಮಾರಿ ಒಕ್ಕರಿಸಿದ್ದೆ ಒಕ್ಕರಿಸಿದ್ದು ಜನರು ಮೊಬೈಲ್ ಗೀಳಿಗೆ ಅಂಟಿಕೊಂಡ್ರು, ಕುಂತ್ರು ಮೊಬೈಲ್ ನಿಂತ್ರು ಮೊಬೈಲ್ ಎಂಬಂತೆ ಮೊಬೈಲ್ ಗೆ ಅಡಿಕ್ಟ್ ಆಗಿ ಹೋದ್ರು. ಆ ಸಂದರ್ಭದಲ್ಲಿ ಕೆಲವೊಂದಷ್ಟು ಆನ್ಲೈನ್ ಗೇಮ್ ಗಳು ಸಾಕಷ್ಟು ಸದ್ದು ಮಾಡಿದ್ವು ಅದ್ರಲ್ಲಿ ಪಬ್ ಜೀ ಕೂಡ ಒಂದು. ಇದೀಗ ಈ ಪಬ್‌ಜಿ ಮೂಲಕ ಮೂಡಿದ ಪ್ರೀತಿಗಾಗಿ ಪಾಕಿಸ್ತಾನದಿಂದ ನಾಲ್ಕು ಮಕ್ಕಳ ಮಹಿಳೆಯೊಬ್ಬಳು ಗಂಡನನ್ನ ಬಿಟ್ಟು ಭಾರತಕ್ಕೆ ಅಕ್ರಮವಾಗಿ ಬಂದು ಸದ್ಯ ಮಕ್ಕಳ ಸಮೇತ ಅಕ್ರಮವಾಗಿ ಭಾರತಕ್ಕೆ ಪ್ರವೇಶಿಸಿದ್ದ…

Read More
Gold Price Today

Gold Rate: ದೀಢಿರ್ ಚಿನ್ನದ ಬೆಲೆಯಲ್ಲಿ 3,500 ರೂಪಾಯಿ ಏರಿಕೆ! ಇಂದಿನ ಚಿನ್ನ ಮತ್ತು ಬೆಳ್ಳಿಯ ದರ.

Gold Rate: ಇಂದು ಚಿನ್ನದ ಬೆಲೆಯಲ್ಲಿ ಏರಿಕೆ ಕಂಡಿದ್ದು ಚಿನ್ನ ಖರೀದಿ ಮಾಡುವವರಿಗೆ ಇದು ಸ್ವಲ್ಪ ಬೇಸರದ ಸುದ್ದಿಯಾಗಿದೆ. ಚಿನ್ನದ ಬೆಲೆಯಲ್ಲಿ 100 ಗ್ರಾಂ 3,500 ರೂಪಾಯಿ ಏರಿಕೆ ಕಂಡಿದೆ, ಬೆಳ್ಳಿಯ ಬೆಲೆಯಲ್ಲಿ ಕೆಜಿಗೆ 1,500 ರೂಪಾಯಿ ಏರಿಕೆಯಾಗಿದೆ. ಇನ್ನು ಚಿನ್ನ ಮತ್ತು ಬೆಳ್ಳಿಯ ದರಗಳು ಪ್ರತಿದಿನ ಬದಲಾವಣೆ ಆಗುವುದು ಸಾಮಾನ್ಯ ಹಾಗಾಗಿ ಖರೀದಿ ಮಾಡುವ ಮುನ್ನ ಒಮ್ಮೆ ಬೆಲೆ ಪರಿಶೀಲನೆ ಮಾಡುವುದು ಉತ್ತಮ. ಇಂದು ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಚಿನ್ನ ಮತ್ತು ಬೆಳ್ಳಿ…

Read More