Chaya Singh: ಛಾಯಾಸಿಂಗ್ ಕನ್ನಡ ಸಿನಿರಂಗದಿಂದ ದೂರ ಉಳಿಯಲು ನಿರ್ದೇಶಕರೊಬ್ಬರು ಹಿಯಾಳಿಸಿದ್ದೆ ಕಾರಣವಂತೆ! ಇವರ ಪತಿ ಕೂಡ ಸ್ಟಾರ್ ನಟ..

Chaya Singh: ಛಾಯಾ ಸಿಂಗ್ ಒಂದು ಕಾಲದಲ್ಲಿ ಕೆಲ ನಾಯಕ ನಟರಿಗೆ ಇವ್ರೇ ಬೆಸ್ಟ್ ನಾಯಕಿ ಅಂತ ಹೇಳ್ತಿದ್ದಂತಹ ಅದ್ಭುತ ನಟಿ. ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದ ಇವ್ರು ಆಗ ಚಿತ್ರರಂಗಕ್ಕೆ ಒಬ್ಬ ಪ್ರಮುಖ ನಟಿಯಾಗಿ ಗುರುತಿಸಿಕೊಂಡವರು. ಕನ್ನಡ ಮಾತ್ರವಲ್ಲದೇ ತಮಿಳು, ಮಲಯಾಳಂ, ಬಂಗಾಳಿ, ಬೋಜಪುರಿ, ತೆಲುಗು ಮತ್ತು ಓರಿಯಾ ಚಿತ್ರಗಳಲ್ಲಿ ಕೂಡ ನಟಿ ಛಾಯಾಸಿಂಗ್ ನಟಿಸಿದ್ದಾರೆ. ಬೆಂಗಳೂರಿನಲ್ಲಿ ಜನಿಸಿದ ಛಾಯಾ ಬೆಂಗಳೂರಿನ ಲೌರ್ಡ್ಸ್ ಶಾಲೆಯಲ್ಲಿ ಓದದಿರು, ಆದರೆ ಇವ್ರ ಪೋಷಕರು ಉತ್ತರ ಪ್ರದೇಶದಿಂದ ಬಂದು ಕರ್ನಾಟಕದಲ್ಲಿ ನೆಲೆಸಿದ…

Read More

Bullet Prakash Daughter Marriage: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬುಲೆಟ್ ಪ್ರಕಾಶ್ ಮಗಳು.. ಯಾರೆಲ್ಲ ಬಂದಿದ್ರು?

Bullet Prakash Daughter Marriage: ಕನ್ನಡದ ಹಾಸ್ಯ ನಟ ದಿವಂಗತ ಬುಲೆಟ್ ಪ್ರಕಾಶ್ ಅವರ ಮಗಳ ಮದುವೆ ಇಂದು ಅದ್ದೂರಿಯಾಗಿ ನಡೆದಿದೆ ಮಗಳ ಮದುವೆಯನ್ನು ಅದ್ದೂರಿಯಾಗಿ ಮಾಡಬೇಕು ಎಂದು ತುಂಬಾ ಆಸೆ ಇಟ್ಟುಕೊಂಡಿದ್ದ ಬುಲೆಟ್ ಪ್ರಕಾಶ್ ಅವರು ಈಗ ಅದರಂತೆ ಮಗಳ ಮೋನಿಕ ವರ್ಷಿಣಿ ಶ್ರವಣ್ ಕುಮಾರ್ ಎಂಬುವವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.. ಇನ್ನು ಕಳೆದ ಮೂರು ದಿನದಿಂದ ಬುಲೆಟ್ ಪ್ರಕಾಶ್ ಅವರ ಮನೆಯಲ್ಲಿ ಮದುವೆಯ ಪೂರ್ವಭಾವಿ ಕಾರ್ಯಕ್ರಮಗಳು ಜೋರಾಗಿ ನಡೆದಿದೆ ಮೆಹಂದಿ, ಅರಿಶಿನ ಶಾಸ್ತ್ರದ…

Read More
Lava 02 Smartphone Discount

7999 ರೂ.ಗಳಲ್ಲಿ ಈ ಅಗ್ಗದ ಫೋನ್ ಅನ್ನು ಖರೀದಿಸಿ, ಹೆಚ್ಚಿನ ಫೀಚರ್ ಗಳನ್ನು ಪಡೆಯಿರಿ!

ಲಾವಾ ಫೋನ್‌ಗಳಲ್ಲಿನ ಬೆಲೆಗಳು ಎಲ್ಲಾ ಗ್ರಾಹಕರಿಗೆ ಕೈಗೆಟುಕುವಂತೆ ಇವೆ. ಈ ಅವಕಾಶಗಳಿಂದ ನೀವು ದೊಡ್ಡ ಮೊತ್ತಗಳನ್ನು ಉಳಿಸಬಹುದು. Lava ಫೋನ್ ಮಾದರಿಗಳಲ್ಲಿ ವಿವಿಧ ವೈಶಿಷ್ಟ್ಯತೆಗಳು ಲಭ್ಯವಿದೆ. ಈ ಫೋನ್‌ಗಳು ಹೆಚ್ಚು ಜನಪ್ರಿಯವಾಗುತ್ತಿವೆ ಏಕೆಂದರೆ ಅವುಗಳು ಕೈಗೆಟುಕುವ ಬೆಲೆಯಲ್ಲಿ ಪ್ರಭಾವಶಾಲಿ ವೈಶಿಷ್ಟ್ಯಗಳನ್ನು ನೀಡುತ್ತವೆ. ಮಾರಾಟದ ಸಮಯದಲ್ಲಿ ಈ ಫೋನ್‌ಗಳನ್ನು ಇನ್ನೂ ಕಡಿಮೆ ಬೆಲೆಗೆ ಖರೀದಿಸುವ ಅವಕಾಶವನ್ನು ಪಡೆದುಕೊಳ್ಳಬಹುದು. ವೈವಿಧ್ಯಮಯ ಶ್ರೇಣಿಯ ಫೋನ್‌ಗಳಲ್ಲಿ ವಿವಿಧ ಅದ್ಭುತ ರಿಯಾಯಿತಿಗಳನ್ನು ನೋಡೋಣ. ಗ್ರಾಹಕರು Lava O2 ಮೇಲೆ ಉತ್ತಮ ರಿಯಾಯಿತಿಯನ್ನು ಪಡೆಯಬಹುದು. ಈ…

Read More
Today Gold Price

ದುಬಾರಿಯಾದ ಬಂಗಾರ, ಇಂದು ಚಿನ್ನದ ಬೆಲೆ ಮತ್ತೆ ಏರಿಕೆ! ಮದುವೆ ಸೀಜನ್ ನಲ್ಲಿ ಏರಿಕೆಯಾದ ಆಭರಣ ಬೆಲೆ

Today Gold Price: ಇಂದು ಚಿನ್ನದ ಬೆಲೆಯಲ್ಲಿ ಮತ್ತೆ ಏರಿಕೆ ಕಂಡಿದ್ದು ಆಭರಣ ಪ್ರಿಯರಿಗೆ ದೊಡ್ಡ ಶಾಕ್ ಆಗಿದೆ. 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 67,960 ರೂಪಾಯಿ ಆಗಿದೆ. 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 74,140 ರೂಪಾಯಿ ಆಗಿದೆ. ಬೆಳ್ಳಿಯ ಬೆಲೆ 1 ಕೆಜಿಗೆ 85,600 ರೂಪಾಯಿ ಆಗಿದೆ. ಆಭರಣಗಳ ದರಗಳು ಅಂತಾರಾಷ್ಟ್ರೀಯ ಮಾರುಕಟ್ಟೆ ಹಾಗೂ ವಿವಿಧ ಕಾರಣಗಳಿಂದ ಪ್ರತಿದಿನ ಬದಲಾವಣೆ ಆಗುವುದು ಸಾಮಾನ್ಯ ಹಾಗಾಗಿ ಖರೀದಿಸುವ ಮುನ್ನ ಒಮ್ಮೆ ಬೆಲೆ…

Read More
Electric Scooter FAME 2 Subsidy

ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸುವವರಿಗೆ ಇದುವೇ ಬೆಸ್ಟ್ ಟೈಂ; ಮುಂದಿನ ತಿಂಗಳಿಂದ ಬೆಲೆ ಏರಿಕೆ

ಕೇಂದ್ರ ಮತ್ತು ರಾಜ್ಯ ಮಟ್ಟದಲ್ಲಿ ಭಾರತ ಸರ್ಕಾರವು ಜನರನ್ನು ಎಲೆಕ್ಟ್ರಿಕ್ ವಾಹನಗಳನ್ನು ಬಳಸುವ ಸಲುವಾಗಿ ಪ್ರೋತ್ಸಾಹಿಸಲು ಬಲವಾದ ಪ್ರಯತ್ನವನ್ನು ಮಾಡುತ್ತಿದೆ. ಈ ಕ್ರಮಗಳ ಗುರಿಯು ದೇಶಾದ್ಯಂತ ಹೆಚ್ಚಿನ ಜನರನ್ನು ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸಲು ಉತ್ತೇಜಿಸುತ್ತದೆ. FAME -2 ಸಬ್ಸಿಡಿಯಿಂದಾಗಿ ಎಲೆಕ್ಟ್ರಿಕ್ ಕಾರುಗಳನ್ನು ಜನರು ಖರೀದಿಸಲು ಸುಲಭವಾಗಿದೆ ಹಾಗೂ ಇದು ಖರೀದಿಸಲು ಅಗ್ಗವಾಗಿದೆ. ಆದರೆ ಒಂದು ಎಚ್ಚರಿಕೆ ಏನೆಂದರೆ ಸಬ್ಸಿಡಿ ಶೀಘ್ರದಲ್ಲೇ ಕೊನೆಗೊಳ್ಳಲಿದೆ ಏಪ್ರಿಲ್ 1 ರಂದು FAME -2 ಸಬ್ಸಿಡಿ ಯೋಜನೆಯು ಕೊನೆಗೊಳ್ಳುತ್ತದೆ. ಹೂಡಿಕೆ ಮಾಹಿತಿ ಮತ್ತು…

Read More

Upendra New House: ಉಪೇಂದ್ರ ಅವರ ಹೊಸ ಮನೆಯ ಗೃಹಪ್ರವೇಶ ಸಂಭ್ರಮ..

Upendra New House: ಕನ್ನಡ ಚಿತ್ರರಂಗದ ಅಪ್ರತಿಮ ಬುದ್ದಿವಂತ ನಟ ಮತ್ತು ನಿರ್ದೇಶಕ ಉಪೇಂದ್ರ ಸಿನಿಮಾ ರಂಗದ ಜೊತೆ ಜೊತೆಗೆ ರಾಜಕೀಯದಲ್ಲೂ ಸಕ್ರಿಯಾಗಿದ್ದಾರೆ. ತಮ್ಮದೇ ಅದ ರಾಜಕೀಯ ಪಕ್ಷ ಕಟ್ಟಿರುವ ಉಪ್ಪಿ ಆಗಾಗ ಕೆಲವೊಂದಷ್ಟು ವಿಷಯಗಳಿಂದ, ವಿವಾದಗಳಿಂದ ಸದಾ ಸುದ್ದಿಯಲ್ಲಿರುತ್ತಾರೆ. ರಾಜಕೀಯ ಉದ್ದೇಶದಿಂದಲೇ ಮೊದಲು ಒಂದು ಮನೆ ಖರೀದಿ ಮಾಡಿ ಅಲ್ಲಿಯೇ ಉಳಿಯುವ ನಿರ್ಧಾರದಿಂದ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದ ಉಪ್ಪಿ ಇದೀಗ ಹೊಸ ಮನೆಯನ್ನ ಖರೀದಿಸಿ ಗೃಹ ಪ್ರವೇಶ ಕೂಡ ಮಾಡಿ ಮುಗಿಸಿದ್ದಾರೆ.. ಗ್ರಹ ಪ್ರವೇಶ ಹೇಗಾಯಿತು? ಯಾರೆಲ್ಲ…

Read More

ಗಿಚ್ಚಿ ಗಿಲಿಗಿಲಿ ವೇದಿಕೆಯಲ್ಲಿ ಮತ್ತೊಮ್ಮೆ ಮದುವೆಯಾದ ಚಂದ್ರಪ್ರಭಾ ಹಾಗೂ ಭಾರತಿ ಪ್ರಿಯಾ – ಕಣ್ಣೀರೀಟ್ಟ ಜೋಡಿ

Chandraprabha Wedding: ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಹಾಸ್ಯ ಕಾರ್ಯಕ್ರಮ ‘ಮಜಾಭಾರತ’ ಮೂಲಕ ಕನ್ನಡಿಗರ ಮನೆ ಮಾತಾದ ಕಾಮಿಡಿ ಕಲಾವಿದ ಚಂದ್ರಪ್ರಭು. ತಮ್ಮದೇ ವಿಶಿಷ್ಠ ಶೈಲಿಯ ಡ್ಯಾನ್ಸ್ ಮೂಲಕ ಚಿರಪರಿಚಿತರಾದ್ರು. ನಂತರ ಗಿಚ್ಚಿ ಗಿಲಿಗಿಲಿ ಹಾಗೂ ಗಿಚ್ಚಿ ಗಿಲಿಗಿಲಿ ಸೀಸನ್ 2 ಕಾರ್ಯಕ್ರಮಗಳಲ್ಲಿ ಹಾಸ್ಯದ ಹೊನಲನ್ನು ಹರಿಸುತ್ತಿರುವ ಚಂದ್ರಪ್ರಭ ದಾಂಪತ್ಯ ಜೀವನಕ್ಕೆ ಕಾಲಿತ್ತಿದ್ದಾರೆ ಹೌದು ಬಹಳ ಗೌಪ್ಯವಾಗಿಯೇ ಚಂದ್ರಪ್ರಭಾ ಮದುವೆಯಾಗಿದ್ರು. ನಂತರ ಅಭಿಮಾನಿಗಳು ಹಾಗೂ ಆಪ್ತರಿಗೂ ಇದು ನಿಜಾನಾ ಅಂತ ಒಮ್ಮೆಲೇ ಅಚ್ಚರಿಯು ಕೂಡ ಆಯ್ತು ಹೌದು…

Read More

ಒಳ್ಳೆ ಕೆಲಸಕ್ಕೆ ಹೋಗ್ತಿದ್ರೆ ಮರೆಯದೆ ಈ ಕೆಲಸ ಮಾಡಿ; ಇದನ್ನ ತಿಂದು ಮನೆಯಿಂದ ಹೊರಬಂದ್ರೆ ಅದೃಷ್ಟ..

ಜೀವನದಲ್ಲಿ ನಾವು ಏನಾದರೂ ಮುಖ್ಯವಾದ ಕೆಲಸವನ್ನು ಮಾಡಲು ಮನೆಯಿಂದ ಹೊರಟಾಗ, ಹೋದ ಕೆಲಸ ಆದರೆ ಸಾಕಪ್ಪಾ ಅಂದುಕೊಂಡು ಹೊರಡುತ್ತೇವೆ. ಆದ್ರೆ ಆ ದಿನ ಅಂದುಕೊಂಡ ಕೆಲಸ ಆಗಲಿಲ್ಲವೆಂದರೆ ಅದು ದೈನಂದಿನ ಬದುಕಿನ ಮೇಲೆ ಸಾಕಷ್ಟು ಪರಿಣಾಮ ಬೀರುತ್ತದೆ. ಕಿರಿಕಿರಿ ಉಂಟಾಗುತ್ತದೆ, ಇವತ್ತಿನ ದಿನ ಹಾಳಾಯ್ತಲ್ಲ ಅಂತ ಬೇಸರದಲ್ಲೇ ಇರ್ತೀವಿ, ಇದರಿಂದ ನಷ್ಟ ಹೆಚ್ಚಾಗುತ್ತದೆ. ಜೊತೆಗೆ ನಮ್ಮ ಸಮಯ ಕೂಡ ಪೋಲಾಗುತ್ತದೆ. ಹೌದು ಪ್ರತಿ ದಿನ ನಾವಂದುಕೊಂಡ ಕೆಲಸಗಳೆಲ್ಲವೂ ಯಶಸ್ವಿಯಾಗಿ ಆಗಬೇಕೆಂದರೆ ಅದಕ್ಕೆ ಕಠಿಣ ಪರಿಶ್ರಮವಷ್ಟೇ ಅಲ್ಲ, ಅದೃಷ್ಟವೂ…

Read More
hsrp number plate

HSRP ನಂಬರ್ ಪ್ಲೇಟ್ ಅಳವಡಿಕೆಗೆ ಗಡುವು ವಿಸ್ತರಣೆ ಮಾಡಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ ಸಾರಿಗೆ ಇಲಾಖೆ

ಎಲ್ಲ ವಾಹನ ಸವಾರರಿಗೆ HSRP ನಂಬರ್ ಪ್ಲೇಟ್ ಅಳವಡಿಕೆ ಕಡ್ಡಾಯ ಎಂಬುದು ಗೊತ್ತೇ ಇದೆ. ಈಗಾಗಲೇ ನಂಬರ್ ಪ್ಲೇಟ್ ಅಳವಡಿಕೆಗೆ ಎರಡು ಬಾರಿ ಗಡುವು ನೀಡಲಾಗಿತ್ತು ಆದರೆ ತುಂಬಾ ವಾಹನಗಳಿಗೆ ನಂಬರ್ ಪ್ಲೇಟ್ ಅಳವಡಿಕೆ ಮಾಡದ ಕಾರಣ ಅವಧಿಯನ್ನು ವಿಸ್ತರಣೆ ಮಾಡಲಾಗಿತ್ತು. ಈಗ ಮೇ 31 ಕೊನೆಯ ದಿನ ಎಂದು ಸಾರಿಗೆ ಇಲಾಖೆ ತಿಳಿಯದೆ. ಆದರೆ ಕೆಲವರು ಈ ಸಮಯವೂ ಮತ್ತೆ ವಿಸ್ತರಣೆ ಆಗುತ್ತದೆ ಎಂಬ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ . ಆದರೆ ಈ ಸುದ್ದಿಯೂ ಸುಳ್ಳು…

Read More
Today Vegetable Rate

Today Vegetable Rate: ರಾಜ್ಯದಲ್ಲಿ ಇಂದು ತರಕಾರಿಗಳ ಬೆಲೆ ಎಷ್ಟಿದೆ? ಈರುಳ್ಳಿ, ಮೆಣಸಿನಕಾಯಿ, ಟೊಮೆಟೊ ಬೆಲೆ ಎಷ್ಟಾಗಿದೆ ನೋಡಿ?

Today Vegetable Rate: ಮಾರುಕಟ್ಟೆಯಲ್ಲಿ ಪ್ರತಿದಿನ ತರಕಾರಿಗಳ ಬೆಲೆ ಏರಿಳಿತ ಕಾಣುತ್ತಿರುತ್ತದೆ ಹವಾಮಾನ ವೈಪರೀತ್ಯ ಮತ್ತು ಹಲವು ಕಾರಣಗಳಿಂದ ತರಕಾರಿಗಳ ಲಭ್ಯತೆಗೆ ಅನುಗುಣವಾಗಿ ಬೆಲೆಯಲ್ಲಿ ವ್ಯತ್ಯಾಸ ಕಂಡುಬರುತ್ತದೆ. ಇಂದು ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ಪಟ್ಟಣಗಳಲ್ಲಿ ತರಕಾರಿಗಳ ಹೋಲ್ ಸೇಲ್ ಹಾಗೂ ರಿಟೇಲ್ ಬೆಲೆ ಎಷ್ಟಾಗಿದೆ ನೋಡೋಣ ಬನ್ನಿ, ಮುಂದೆ ಓದಿ., ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ ಇಂದಿನ ತರಕಾರಿ ದರ ತರಕಾರಿ ಹೋಲ್ ಸೇಲ್ ದರ/1 ಕೆ.ಜಿ ರಿಟೇಲ್…

Read More