Vanshika: ಮಾಸ್ಟರ್ ಆನಂದ್ ಮಗಳು ವಂಶಿಕಾ ಹೆಸರಲ್ಲಿ ಮೋಸ! ಫೋಟೋಶೂಟ್, ಟ್ಯಾಲೆಂಟ್ ಶೋ ಹೆಸರಲ್ಲಿ ಲಕ್ಷ ಲಕ್ಷ ಪಿಕಿರೋ ಐನಾತಿ.. ಪೊಲೀಸ್ ಸ್ಟೇಷನ್ ಎದುರೆ ಲೈವ್ ಬಂದ ಯಶಸ್ವಿನಿ ಆನಂದ್

Vanshika: ವಂಶಿಕಾ ಅಂಜನಿ ಕಶ್ಯಪ, ಮಾಸ್ಟರ್ ಆನಂದ್ ಅವ್ರ ಮುದ್ದಿನ ಮಗಳು. ಸದ್ಯ ಕಿರುತೆರೆಯಲ್ಲಿ ಒಂದು ರೀತಿಯ ಅಲೆ ಸೃಷ್ಟಿ ಮಾಡಿರೋ ಪುಟ್ಟ ಪೋರಿ ಅಂತಲೇ ಹೇಳಬಹುದು. ಹೌದು ಸದ್ಯಕ್ಕೆ ಕಾಲ ಲೋಕದಲ್ಲಿ ತನ್ನದೆ ಆದ ಛಾಪು ಮೂಡಿಸಿ ಎಲ್ಲರ ಮನ ಗೆದ್ದ ಮುಗ್ದ ಪ್ರತಿಭೆ ಅಂತ ಹೇಳಬಹುದು. ಅಪ್ಪಂನಂತೆ ಮಗಳು ಕೂಡ ಒಳ್ಳೆಯ ಪ್ರತಿಭೆ. ಹೌದು ನಟ ಮಾಸ್ಟರ್‌ ಆನಂದ್‌ರಂತೆ ಅರಳು ಹುರಿದಂತೆ ಪಟ ಪಟ ಅಂತ ಮಾತನಾಡುವ ವಂಶಿಕಾ ಸೋಶಿಯಲ್‌ ಮೀಡಿಯಾದಲ್ಲೂ ಹೆಚ್ಚು ಸದ್ದು…

Read More

Sanju Basayya: ತಮ್ಮ ಮದುವೆಯ ಆರತಕ್ಷತೆಗೆ ಅಭಿಮಾನಿಗಳನ್ನು ಅಹ್ವಾನಿಸಿದ ಕಾಮಿಡಿ ಕಿಲಾಡಿಗಳು ಸಂಜು ಬಸಯ್ಯ ಹಾಗೂ ಪಲ್ಲವಿ.

Sanju Basayya: ಕನ್ನಡ ಕಿರುತೆರೆಯಲ್ಲಿ ಪ್ರಸಾರವಾಗುತ್ತಿದ್ದ ಕಾಮಿಡಿ ಕಿಲಾಡಿಗಳು ರಿಯಾಲಿಟಿ ಶೋ ಮೂಲಕ ಕನ್ನಡಿಗರ ಮನೆಮಾತಾಗಿದ್ದ ಕುಳ್ಳ ಮಿಂಡ್ರಿ ಖ್ಯಾತಿಯ ಸಂಜು ಬಸಯ್ಯ ದಾಂಪತ್ಯಕ್ಕೆ ಕಾಲಿಟ್ಟಿದ್ದು, ತಮ್ಮ ಬಹುಕಾಲದ ಗೆಳತಿ ಪಲ್ಲವಿ ಬಳ್ಳಾರಿ ಜೊತೆ ಸಂಜು ಬಸಯ್ಯ ವೈವಾಹಿಕ ಜೀವನಕ್ಕೆ ಕಾಲ್ಲಿಟ ಸಂಜು ಮತ್ತು ಪಲ್ಲವಿ ಜೋಡಿಯ ಫೋಟೋಗಳು ವೈರಲ್ ಆಗಿದ್ವು ಇಬ್ಬರೂ ರಿಜಿಸ್ಟರ್ ಮ್ಯಾರೇಜ್ ಆಗಿದ್ದೇವೆ ಅಂತ ತಾವೇ ಈ ಹಿಂದೆ ಹೇಳಿಕೊಂಡಿದ್ರು. ಇದೀಗ ಈ ಜೋಡಿ ಮತ್ತೆ ಗುಡ್ ನ್ಯೂಸ್ ಅನ್ನ ಕೊಟ್ಟಿದ್ದು ,…

Read More

35 ವರ್ಷಗಳ ಬಳಿಕ ಹಳೆ ಪ್ರೇಮಿಗಳ ಭೇಟಿ! ಹರಟೆ, ಮಾತುಕತೆ, ಭಾವುಕತೆ ಜೊತೆಗೆ ಆಗಿದ್ದೇನು ಗೊತ್ತಾ?

ಪ್ರೀತಿ ಮಾಯೆ ಹುಷಾರು ಬಂಡಲ್ ಮಾರೋ ಬಜಾರು ಅಂತ ಹೇಳ್ತಾರೆ ಆದ್ರೆ ಕೆಲವೊಬ್ಬರ ಪ್ರೀತಿ ಬಹಳ ನಿಷ್ಕಲ್ಮಶ ಮತ್ತು ನಿರಂತರವಾಗಿರುತ್ತೆ ಅವ್ರು ಒಟ್ಟಿಗಿರಲಿ, ಇಲ್ಲದಿರಲಿ, ದೂರ ಹೋಗ್ಲಿ ಹೇಗೆ ಇದ್ರೂ ಸಹ ಕೆಲವರ ಪ್ರೀತಿ ಮಾತ್ರ ಕಡಿಮೆಯಾಗಲ್ಲ. ಅದ್ರಲ್ಲೂ ಇಂತಹ ಕಾಲಘಟ್ಟದಲ್ಲಿ ಇಂತಹ ಪ್ರೀತಿ ಸಿಗೋದು ಅದನ್ನ ಉಳಿಸಿಕೊಳ್ಳೋದು ಅಷ್ಟು ಸುಲಭಕ್ಕಲ್ಲಾ ಬಿಡಿ. ಇತ್ತೀಚಿನ ದಿನಗಳಲ್ಲಿ ನಿಜವಾದ ಪ್ರೇಮಿಗಳು ಕಾಣ ಸಿಗೋದೇ ಕಡಿಮೆ, ಕೆಲವರು ಶೋಕಿಗಾಗಿ, ಇನ್ನು ಕೆಲವರು ಕಾಲಹರಣಕ್ಕಾಗಿ ಪ್ರೀತಿ ಮಾಡಿ ಸಮಯ ಬಂದಾಗ ಟಾಟಾ…

Read More

Joker Felix: ಎಲ್ಲರ ಎದುರು ಡಬಲ್ ಮರ್ಡರ್ ಮಾಡಿದ ಟಿಕ್ ಟಾಕ್ ಸ್ಟಾರ್! ಮರ್ಡರ್ ಸುದ್ದಿಯನ್ನ ತನ್ನ ಸ್ಟೋರಿಯಲ್ಲಿ ಹಂಚಿಕೊಂಡ ಭೂಪ

Joker Felix: ನಿಜಕ್ಕೂ ಒಮೊಮ್ಮೆ ಇಂತಹ ಸಮಾಜದಲ್ಲಿ ಹೇಗಪ್ಪಾ ಬದುಕೋದು ಅನಿಸಿಬಿಡುತ್ತೆ. ಒಳ್ಳೆಯವರಾಗಿದ್ರು ಕಷ್ಟ ಕೆಟ್ಟವರಾಗಿದ್ರು ಕಷ್ಟ ನೇರವಾಗಿದ್ರು ಕಷ್ಟ ಇಲದಿದ್ರೂ ಕಷ್ಟ ಮತ್ತೆ ಜೀವನ ನಡೆಸೋದು ಹೇಗಪ್ಪಾ ಅನ್ನೋ ಯಕ್ಷ ಪ್ರಶ್ನೆ ಇತ್ತೀಚಿನ ದಿನಗಳಲ್ಲಿ ಶುರುವಾಗಬಿಟ್ಟಿದೆ. ನಮ್ಮ ಸಮಾಜದಲ್ಲಿ ಒಬ್ಬ ವ್ಯಕ್ತಿಯ ಜೀವ ತೆಗೆಯೋದು ಅಂದ್ರೆ ಈಗ ಎಷ್ಟು ಸುಲಭ ಆಗಬಿಟ್ಟಿದೆ ಅಂದ್ರೆ ಜೀವ ತೆಗೆದ ವ್ಯಕ್ತಿಗೆ ಆ ಪಾಪ ಪ್ರಜ್ಞೆ ಕೂಡ ಇರೋದಿಲ್ಲ ಅಷ್ಟು ಗಟ್ಟಿಯಾಗಿ ಇರ್ತಾರೆ. ಇದೆಲ್ಲವನ್ನ ನೋಡ್ತಿದ್ರೆ ನಮ್ಮ ಸಮಾಜ ಯತ್ತ…

Read More

Actor Upendra: ಹೊಸ ಉದ್ಯಮ ಶುರು ಮಾಡಿದ ನಟ ಉಪೇಂದ್ರ; ಫಾರ್ಮ್ ಹೌಸ್ ನ್ನ ಬಾಡಿಗೆಗೆ ನೀಡಲು ಮುಂದಾದ ನಟ..

Actor Upendra: ರಿಯಲ್ ಸ್ಟಾರ್ ಉಪೇಂದ್ರ ಅಂದ ತಕ್ಷಣ ನಮಿಗೆ ನೆನಪಿಗೆ ಬರೋದು ಅವ್ರ ವಿಭಿನ್ನ ಶೈಲಿಯ ನಿರ್ದೇಶನ, ಅವ್ರ ವಿಶೇಷ ನಟನೆ, ರಾಜಕೀಯದಲ್ಲಿ ಅವ್ರಿಗಿರುವ ವಿಭಿನ್ನ ಹಾಗೂ ವಿಚಿತ್ರ ಅನ್ನಿಸಿದರು ಒಪ್ಪಿಕೊಳ್ಳುವಂತಹ ಅವ್ರ ವಿಶೇಷ ಆಲೋಚನೆಗಳು. ಹೌದು ಉಪ್ಪಿ ಅಂದ್ರೆ ವಿಭಿನ್ನ ಉಪ್ಪಿ ಅಂದ್ರೆ ವಿಶೇಷ ಅಂತ ಅವ್ರ ಅಭಿಮಾನಿಗಳು ಹೇಳ್ತಾಳೆ ಇರ್ತಾರೆ. ಇದೀಗ ಅಂತದ್ದೇ ವಿಭಿನ್ನ ಪ್ರಯತ್ನಕ್ಕೆ ರಿಯಲ್ ಸ್ಟಾರ್ ಕೈ ಹಾಕಿದ್ದು ಅಭಿಮಾನಿಗಳು ವಾವ್ ಅಂತಿದ್ದಾರೆ. ಹೌದು ಸಾಮಾನ್ಯವಾಗಿ ಸೆಲೆಬ್ರಿಟಿಗಳು ಹೋಟೆಲ್ ಉದ್ಯಮ,…

Read More
Today Gold Price

Gold Rate: ಚಿನ್ನದ ದರದಲ್ಲಿ ಅಲ್ಪ ಇಳಿಕೆ! ಇಂದಿನ ಚಿನ್ನ ಮತ್ತು ಬೆಳ್ಳಿಯ ಬೆಲೆ ಹೀಗಿದೆ ನೋಡಿ..

Gold Rate: ಇಂದು ಚಿನ್ನ ಖರೀದಿ ಮಾಡುವವರಿಗೆ ಖುಷಿ ಸುದ್ದಿ ಅಂತಾನೇ ಹೇಳಬಹುದು ಹೌದು ಸತತ ಎರಡು ದಿನಗಳಿಂದ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡಿದ್ದು. ಇಂದು ಕೂಡ ಚಿನ್ನದ ಬೆಲೆಯಲ್ಲಿ ಸುಮಾರು 100 ರೂಪಾಯಿ ರಷ್ಟು ಕಡಿಮೆ ಆಗಿದೆ. ಬೆಳ್ಳಿಯ ದರ ಕೂಡ ತನ್ನ ಬೆಲೆಯಲ್ಲಿ ತಟಸ್ಥವಾಗಿದೆ. ಆಭರಣಗಳ ಬೆಲೆಗಳು ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಆಗುವ ಬದಲಾವಣೆಗಳ ಮೇಲೆ ಚಿನ್ನದ ಬೆಲೆಗಳು ಪ್ರತಿನಿತ್ಯ ಬದಲಾವಣೆ ಆಗುತ್ತಿರುತ್ತದೆ ಹಾಗಾಗಿ ನೀವು ಆಭರಣಗಳನ್ನು ಖರೀದಿಸುವ ಮುನ್ನ ಒಮ್ಮೆ ಬೆಲೆ ಪರಿಶೀಲನೆ ಮಾಡುವುದು…

Read More

ಸಾಕಷ್ಟು ಯೋಜನೆಗಳನ್ನ ರದ್ದು ಮಾಡಿದ ಸಿದ್ದು ಸರ್ಕಾರ! ಬಜೆಟ್ ನಲ್ಲಿ ಅನುದಾನ ನೀಡದೆ ಯೋಜನೆಗಳಿಗೆ ಬಿತ್ತು ಬ್ರೇಕ್..

ರಾಜ್ಯ ಕಾಂಗ್ರೆಸ್‌ ಸರ್ಕಾರದ ಬಹುನಿರೀಕ್ಷಿತ ಬಜೆಟ್‌ ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಕಳೆದ ಶುಕ್ರವಾರವೇ ಮಂಡಿಸಿದ್ದಾರೆ ಹೌದು ತಮ್ಮ ದಾಖಲೆಯ 14ನೇ ಬಜೆಟ್‌ನಲ್ಲಿ ಸುಮಾರು 3 ಲಕ್ಷ 27 ಸಾವಿರ ಕೋಟಿ ರೂಪಾಯಿ ಗಾತ್ರದ ದೊಡ್ಡ ಆಯವ್ಯಯವನ್ನ ಸಿಎಂ ಮಂಡಿಸಿದ್ದಾರೆ. ಹೌದು ಸಿಎಂ ಸಿದ್ದರಾಮಯ್ಯ ಕಳೆದ ಶುಕ್ರವಾರ 2023-24ನೇ ಸಾಲಿನ ಕರ್ನಾಟಕ ಬಜೆಟ್ ಮಂಡನೆ ಮಾಡಿದ್ದಾರೆ. ಆದ್ರೆ ಕಾಂಗ್ರೆಸ್ ಸರ್ಕಾರವು ಈ ಬಾರಿಯ ಬಜೆಟ್​​ನಲ್ಲಿ ಅನೇಕ ಬದಲಾವಣೆಗಳನ್ನು ತಂದಿದೆ. ಈ ಹಿಂದೆ ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ಅನೇಕ…

Read More

Vijay Suriya: ಎರಡನೇ ಮಗುವಿನ ತಂದೆಯಾದ ನಟ ವಿಜಯ್ ಸೂರ್ಯ.. ಮಗು ಹುಟ್ಟಿದ್ದು ಅಯ್ತು.. ನಾಮಕಾರಣವೂ ಮುಗಿತು!ಹೆಸರೇನು ಗೊತ್ತಾ?

Vijay Suriya: ಕಿರುತೆರೆಯ ಚಾಕ್‌ಲೇಟ್ ಹೀರೋ ವಿಜಯ್ ಸೂರ್ಯ ಅವರ ಮನೆಯಲ್ಲಿ ಇದೀಗ ಸಂಭ್ರಮ ಮನೆ ಮಾಡಿದೆ. ಈಗಾಗಲೇ ಕ್ರೇಜಿ ಲೋಕ, ಇಷ್ಟಕಾಮ್ಯ, ಸಾ, ಕದ್ದುಮುಚ್ಚಿ, ಗಾಳಿಪಟ 2 ಸಿನಿಮಾಗಳಲ್ಲಿ ಹೀರೋ ಆಗಿ ವಿಜಯ್ ನಟಿಸಿದ್ದಾರೆ. ಜೊತೆಗೆ ಕನ್ನಡ ಹಾಗೂ ತೆಲುಗು ಧಾರಾವಾಹಿಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ವಿಜಯ್ ಸೂರ್ಯ ಇದೀಗ ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿದ್ದಾರೆ. ಹೌದು ಅಗ್ನಿಸಾಕ್ಷಿ ಹಾಗೂ ನಮ್ಮ ಲಚ್ಚಿ ಸೀರಿಯಲ್ ಹೀರೋ ವಿಜಯ್ ಸೂರ್ಯ ಅವರು ಮತ್ತೆ ತಂದೆಯಾದ ಸಂಭ್ರಮದಲ್ಲಿದ್ದಾರೆ. ಇನ್ನು…

Read More

ಮುರಿದುಬಿತ್ತು ಜಗ್ಗಪ್ಪ ಸುಶ್ಮಿತಾ ಸಂಬಂಧ!? “ರಚಿತಾ ರಾಮ್ ಅವ್ರು ನಮ್ಮನ್ನ ಒಂದು ಮಾಡಲು ಪ್ರಯತ್ನಿಸಿದ್ರೂ”

ಗಿಚ್ಚಿ ಗಿಲಿ ಗಿಲಿ ರಿಯಾಲಿಟಿ ಶೋ ಫಿನಾಲೆ ವೇದಿಕೆಯಲ್ಲೇ ಜಗ್ಗಪ್ಪ ಹಾಗೂ ಸುಶ್ಮಿತಾ ಎಂಗೇಜ್ ಆಗಿದ್ರು. ಹೌದು ನಟಿ ಶೃತಿ ಹಾಗೂ ನಟ ಸಾಧುಕೋಕಿಲ ಅವ್ರನ್ನ ಸಾಕ್ಷಿಯಾಗಿಟ್ಟುಕೊಂಡು ಹಸೆಮಣೆ ಏರಲು ಉಂಗುರದ ಮುದ್ರೆಯನ್ನ ಕಾಮಿಡಿ ಜೋಡಿಗಳು ಒತ್ತಿದ್ದರು. ಇದು ಎಲ್ಲರಿಗೂ ಆಶ್ಚರ್ಯವಾದ್ರೂ ಕೂಡ ಬಹಳಷ್ಟು ಜನ ನಿಮ್ಮಿಬ್ಬರ ಜೋಡಿ ಚೆನ್ನಾಗಿದೆ, ನೀವಿಬ್ರು ಮದುವೆಯಾದ್ರೆ ತುಂಬಾ ಚೆನ್ನಾಗಿರುತ್ತೆ ಅಂತ ಹೇಳಿದ್ರು ಅಲ್ಲದೇ ಕೆಲವೊಂದು ಟ್ರೋಲ್ ಫೇಜ್ ಗಳು ಕೂಡ ಒಳ್ಳೊಳ್ಳೆ ವಿಡಿಯೋಗಳನ್ನ ಮಾಡಿ ನಿಜ ಜೀವನದಲ್ಲೂ ಈ ಜೋಡಿ…

Read More

Puneeth Rajkumar: ಅಪ್ಪು ಹೆಸರಲ್ಲಿ ಸ್ವಯಂ ಚಾಲಿತ ಅರೋಗ್ಯ ಯಂತ್ರ; ಅಪ್ಪು ಹೆಸರಲ್ಲಿ ಹೊಸ ಯೋಜನೆ ಘೋಷಿಸಿದ ಸಿದ್ದರಾಮಯ್ಯ..

Puneeth Rajkumar: ದಿವಗಂತ ನಟ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಹೆಸರಲ್ಲಿ ಹೊಸ ಕಾರ್ಯಕ್ರಮಕ್ಕೆ ರಾಜ್ಯ ಸರ್ಕಾರ ವಿಶೇಷ ಅನುದಾನ ಘೋಷಿಸಿದ್ದು, ಇತ್ತೀಚೆಗೆ ಯುವಕರಲ್ಲಿ ಹೆಚ್ಚುತ್ತಿರುವ ಹೃದಯಾಘಾತವನ್ನು ತಡೆಗಟ್ಟಲು ಕರ್ನಾಟಕ ರತ್ನ ಪುನೀತ್‌ ರಾಜಕುಮಾರ್‌ ಅವರ ಸ್ಮರಣಾರ್ಥವಾಗಿ ಹೊಸ ಯೋಜನೆಯನ್ನು ಸಿಎಂ ಸಿದ್ದರಾಮಯ್ಯ ತಮ್ಮ ಬಜೆಟ್‌ನಲ್ಲಿ ಘೋಷಿಸಿದ್ದಾರೆ. ಹೌದು ಕರ್ನಾಟಕ ರತ್ನ ಡಾ|| ಪುನೀತ್‌ ರಾಜ್‌ಕುಮಾರ್‌ರವರ ಸ್ಮರಣಾರ್ಥವಾಗಿ ಹಠಾತ್ ಹೃದಯ ಸಂಬಂಧಿ ಸಾವುಗಳನ್ನು ತಡೆಗಟ್ಟಲು ಜಿಲ್ಲಾ ಆಸ್ಪತ್ರೆ ಮತ್ತು ತಾಲ್ಲೂಕು ಆಸ್ಪತ್ರೆಗಳಲ್ಲಿ Automated External Defibrillators ಗಳನ್ನ…

Read More