Kiccha Sudeep: ಸಲಾರ್ ಟೀಸರ್ ನೋಡಿ ಟ್ವೀಟ್ ಮಾಡಿದ ಕಿಚ್ಚ ಸುದೀಪ್; ಟೀಸರ್ ಬಗ್ಗೆ ಕಿಚ್ಚ ಹೇಳಿದ್ದೇನು ಗೊತ್ತಾ?

Kiccha Sudeep: ಸಲಾರ್ ಸಿನಿಮಾ ಹಾಗೂ ಅದರ ಅಪಡೇಟ್ಸ್ ಜೊತೆಗೆ ಸಿನಿಮಾದ ಟೀಸರ್​ಗಾಗಿ ಪ್ರೇಕ್ಷಕರು ಹಲವು ವರ್ಷಗಳಿಂದ ಕಾದಿದ್ದರು. ಯಾಕಂದ್ರೆ ಪ್ರಭಾಸ್ ಸಾಲು ಸಾಲು ಸೋಲು ಕಾಣುತ್ತಿದ್ದರು ಹೀಗಾಗಿ, ಸಲಾರ್ ಚಿತ್ರದ ಬಗ್ಗೆ ದೊಡ್ಡ ನಿರೀಕ್ಷೆ ಇತ್ತು. ಇದೀಗ ಸಲಾರ್ ಟೀಸರ್ ಬಿಡುಗಡೆಯಾಗಿದ್ದು, ಎಲ್ಲೆಲ್ಲೂ ಸಲಾರ್ ಹವಾ ಶುರುವಾಗಿದೆ. ಅದರಲ್ಲೂ ಇದೇ ಮೊದಲ ಬಾರಿ ಬೆಳ್ಳಂಬೆಳಗ್ಗೆ ಸಿನಿಮಾ ಒಂದರ ಟೀಸರ್ ರಿಲೀಸ್ ಆಗಿದ್ದು, ಪ್ರಶಾಂತ್ ನೀಲ್ & ಪ್ರಭಾಸ್ ಕಾಂಬಿನೇಷನ್ ಕಮಾಲ್ ಮಾಡಲು ಸಿದ್ಧವಾಗಿದೆ. ಹೌದು ಈಗಾಗಲೇ…

Read More

Gold Rate: ಚಿನ್ನದ ಬೆಲೆಯಲ್ಲಿ ಮತ್ತೆ ಏರಿಕೆ; ಹೀಗಿದೆ ನೋಡಿ ಇಂದಿನ ಚಿನ್ನ ಮತ್ತು ಬೆಳ್ಳಿ ದರ..

Gold Rate: ಚಿನ್ನದ ಬೆಲೆಯಲ್ಲಿ ಸತತ ಎರಡು ದಿನಗಳಿಂದ ಏರಿಕೆ ಕಾಣುತ್ತಿದ್ದು. ಇಂದು ಕೂಡ 100 ರೂಪಾಯಿ ಏರಿಕೆಯಾಗಿದೆ ಇನ್ನು ಬೆಳ್ಳಿಯ ಬೆಲೆಯಲ್ಲಿ 500 ರೂಪಾಯಿ ಇಳಿಕೆ ಕಂಡಿದೆ. ಚಿನ್ನ ಮತ್ತು ಬೆಳ್ಳಿಯ ದರಗಳು ಪ್ರತಿನಿತ್ಯ ಬದಲಾವಣೆ ಆಗುವುದು ಸಾಮಾನ್ಯ ಹಾಗಾಗಿ ನೀವು ಆಭರಣಗಳನ್ನು ಖರೀದಿಸುವ ಮುನ್ನ ಒಮ್ಮೆ ಬೆಲೆ ಪರಿಶೀಲನೆ ಮಾಡುವುದು ಉತ್ತಮ. ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಚಿನ್ನ ಮತ್ತು ಬೆಳ್ಳಿಯ ದರಗಳು ಎಷ್ಟಿದೆ ನೋಡೋಣ ಬನ್ನಿ, ಮುಂದೆ ಓದಿ. ಇಂದಿನ ಚಿನ್ನದ…

Read More

Nayana: ಮೊದಲ ಮಗುವಿನ ನಿರೀಕ್ಷೆಯಲ್ಲಿ ಕಾಮಿಡಿ ಕಿಲಾಡಿಗಳು ಖ್ಯಾತಿಯ ನಯನ.. ಕೈಯಾರೇ ಅಡುಗೆ ಮಾಡಿ ಬಯಕೆ ಈಡೇರಿಸಿದ ಸಿಹಿ ಕಹಿ ಚಂದ್ರು

Nayana: ಹುಬ್ಬಳ್ಳಿಯಿಂದ ಸಾಮಾನ್ಯ ಹುಡುಗಿಯಾಗಿ ಬಂದ ನಯನ ಯಾವುದೇ ಬ್ಯಾಕ್‌ಗ್ರೌಂಡ್ ಗಾಡ್ ಫಾಧರ್ ಇಲ್ಲದೇ ಕಿರುತೆರೆಯ ಜನಪ್ರಿಯ ಕಾಮಿಡಿ ಕಿಲಾಡಿಗಳು ಶೋಗೆ ಎಂಟ್ರಿ ಕೊಟ್ಟು ತಮ್ಮ ಪ್ರತಿಭೆ ಮೂಲಕ ಸಾಕಷ್ಟು ಸಿನಿಮಾಗಳಲ್ಲಿ ಪೋಷಕ ಪಾತ್ರಗಳ ಕನ್ನಡಿಗರ ಮನೆ ಮಾತಾದ್ರೂ. ಅಲ್ದೇ ಕಾಮಿಡಿ ಮಾತ್ರವಲ್ಲ ಎಂತಹ ಪಾತ್ರಕ್ಕೂ ಸೈ ಎನಿಸಿಕೊಂಡಿದ್ದಾರೆ. ಇನ್ನು ಕಿರುತೆರೆಯ ಕಾಮಿಡಿ ಕಿಲಾಡಿಗಳು ಖ್ಯಾತಿಯ ನಯನಾ ಅವರ ಮನೆಯಲ್ಲಿ ಸಂತಸ ಮನೆ ಮಾಡಿದೆ. ಹೌದು ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ಖುಷಿಯ ವಿಚಾರವನ್ನ ತಮ್ಮ ಅಭಿಮಾನಿಗಳ…

Read More

Bharjari Bachelors: ಭರ್ಜರಿ ಬ್ಯಾಚುಲರ್ಸ್ ಶೋ ನಿಂದ ಸುಕೃತ ನಾಗ್ ಔಟ್! ನವಾಜ್ ಗೆ ಜೋಡಿಯಾಗಿದ್ದ ಸುಕೃತ ಹೊರನಡೆದದ್ದು ಯಾಕೆ?

Bharjari Bachelors: ಕನ್ನಡ ಕಿರುತೆರೆಯ 10 ಎಲಿಜಿಬಲ್ ಬ್ಯಾಚುಲರ್​ಗಳ ಕನಸನ್ನ ನನಸು ಮಾಡುತ್ತಾ, ಅವರ ಆಸೆಗಳ ಅಖಾಡದಲ್ಲಿ ಅವರ ಸಾಮರ್ಥ್ಯವನ್ನು ಕರುನಾಡಿನ ಜನತೆಗೆ ತೋರಿಸೀ, ಬ್ಯಾಚುಲರ್ ಆಗಿದ್ದವನು ಮದುವೆಗೆ ಎಲಿಜಿಬಲ್ ಆಗಲು ಏನೆಲ್ಲ ಮಾಡಬೇಕು ಎಂಬುದನ್ನು ಕರುನಾಡಿಗೆ ಸಾರಿ ಹೇಳುವ ಭರ್ಜರಿ ಬ್ಯಾಚುಲರ್ಸ್ ಕಾರ್ಯಕ್ರಮ ಭರ್ಜರಿಯಾಗಿಯೇ ಶುರುವಾಗಿದೆ. ಇನ್ನು ಕನ್ನಡ ಕಿರುತೆರೆ ವಾಹಿನಿಗಳ ನಡುವೆ ಸಖತ್​ ಪೈಪೋಟಿ ಇದೆ. ಅಲ್ದೇ ಧಾರಾವಾಹಿ ಮಾತ್ರವಲ್ಲದೇ ರಿಯಾಲಿಟಿ ಶೋಗಳಲ್ಲೂ ವಾಹಿನಿಗಳ ನಡುವೆ ಸ್ಪರ್ಧೆ ಏರ್ಪಟ್ಟಿದೆ. ಹಾಗಾಗಿ ಭಿನ್ನವಾದ ಕಾನ್ಸೆಪ್ಟ್​ಗಳಲ್ಲಿ ರಿಯಾಲಿಟಿ…

Read More

Kiccha Sudeep: ನಿರ್ಮಾಪಕರಿಂದ ದುಡ್ಡು ತೆಗೆದುಕೊಂಡು ಮೋಸ ಮಾಡಿದ್ರ ಕಿಚ್ಚ? ಸುದೀಪ್ ವಿರುದ್ಧ ನಿರ್ಮಾಪಕ ಎಂ.ಎನ್ ಕುಮಾರ್ ಗಂಭೀರ ಆರೋಪ

Kiccha Sudeep: ನಟ ಕಿಚ್ಚ ಸುದೀಪ್ ಕನ್ನಡ ಚಿತ್ರರಂಗದ ಅತ್ಯದ್ಭುತ ಕಲಾವಿದ. ಸಾಕಷ್ಟು ಹಿಟ್ ಚಿತ್ರಗಳನ್ನ ಕೊಟ್ಟಿರುವ ಇವ್ರು ಇಂದಿಗೂ ಕೂಡ ಬಹಳ ಬೇಡಿಕೆಯ ನಾಯಕ ನಟ. ವಿಕ್ರಾಂತ್ ರೋಣ ಸಿನಿಮಾದ ನಂತರ ಯಾವುದೇ ಸಿನಿಮಾಗಳನ್ನ ಅನೌನ್ಸ್ ಮಾಡದ ಕಿಚ್ಚ ಸುದೀಪ್ ಮುಂದಿನ ಚಿತ್ರ ಯಾವುದಿರಬಹುದು ಅನ್ನೋ ಕುತೂಹಲ ಅಭಿಮಾನಿಗಳಲ್ಲಿ ಹೆಚ್ಚಾಗಿತ್ತು. ಈ ಮಧ್ಯೆ ಇನ್ನು ಹೆಸರಿಡದ ಕಿಚ್ಚ ಅವ್ರ 46ನೇ ಸಿನಿಮಾ ಕಿಚ್ಚ 46 ಹೆಸರಲ್ಲಿ ಆ ಚಿತ್ರದ ಟೀಸರ್ ಬಿಡುಗಡೆಯಗಿತ್ತು, ಅದ್ರಲ್ಲಿನ ಕಿಚ್ಚ ಅವ್ರ…

Read More

ಅಪ್ಪಂದಿರಂತೆ ಮಕ್ಕಳು ಕೂಡ ಬೆಸ್ಟ್ ಪ್ರೆಂಡ್ಸ್! ಅಪ್ಪು-ಕಿಚ್ಚ ಆಗ ಬೆಸ್ಟ್ ಪ್ರೆಂಡ್ಸ್ ಈಗ ಸಾನ್ವಿ-ಧೃತಿ ಕ್ಲೋಸ್ ಪ್ರೆಂಡ್ಸ್..

ಪುನೀತ್ ರಾಜ್ ಕುಮಾರ್ ಕನ್ನಡ ಚಿತ್ರರಂಗದ ದಂತಕತೆ ಅಂತ ಹೇಳುದ್ರೆ ತಪ್ಪಾಗೋದಿಲ್ಲ. ಕೇವಲ ನಟನ ಕ್ಷೇತ್ರ ಮಾತ್ರವಲ್ಲ ಸಾಮಾಜಿಕ ಕ್ಷೇತ್ರದಲ್ಲೂ ತಮ್ಮದೇ ಆದ ದಾನ ಧರ್ಮಗಳನ್ನ ಮಾಡಿ ಈಗಲೂ ಎಷ್ಟೋ ಜನರಿಗೆ ಸ್ಫೂರ್ತಿಯಾಗಿರೋ ಧೀಮಂತ ನಟ ಅಂದ್ರೆ ಅತಿಶಯೋಕ್ತಿ ಆಗದು. ಅಪ್ಪು ಇದ್ದಾಗ ಅವ್ರು ಮಾಡಿದ ಒಂದು ಸಹಾಯವು ಕೂಡ ಆಚೆ ಗೊತ್ತಾಗುತ್ತಿರಲಿಲ್ಲ, ಆದ್ರೆ ಅಪ್ಪು ಇನ್ನಿಲ್ಲವಾದ ದಿನದಿಂದ ಇಲ್ಲಿಯವರೆಗೂ ಒಂದಿಲ್ಲೊಂದು ವಿಷಯಗಳು ಹೊರಬರುತ್ತಿದ್ದೂ, ನಿಜಕ್ಕೂ ಇದು ಮರೆಯಲಾಗದ ಮಾಣಿಕ್ಯ ಅಂತ ಜನ ಈಗಲೂ ಮಾತನಾಡಿಕೊಳ್ಳುತ್ತಾರೆ. ವೃತ್ತಿ,…

Read More
Today Gold Price

Gold Rate: ಚಿನ್ನ ಖರೀದಿ ಮಾಡುವವರಿಗೆ ಶುಭದಿನ; ಹೀಗಿದೆ ನೋಡಿ ಸೋಮವಾರದ ಚಿನ್ನ ಮತ್ತು ಬೆಳ್ಳಿಯ ಬೆಲೆ

Gold Rate: ಚಿನ್ನ ಮತ್ತು ಬೆಳ್ಳಿ ಖರೀದಿ ಮಾಡುವವರಿಗೆ ಇದು ಒಳ್ಳೆಯ ಸುದ್ದಿಯಾಗಿದ್ದು ಇಂದಿನ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಯಾವುದೇ ಏರಿಳಿತ ಕಾಣದೆ ಬೆಲೆಯಲ್ಲಿ ಸ್ಥಿರವಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯ ಏಳಿತಗಳು ಚಿನ್ನ ಮತ್ತು ಬೆಳ್ಳಿಯ ದರಗಳಲ್ಲಿ ಬದಲಾವಣೆ ಕಾಣುವಂತೆ ಮಾಡುತ್ತದೆ. ಇನ್ನು ಆಭರಣಗಳ ದರಗಳು ಪ್ರತಿದಿನ ಬದಲಾವಣೆ ಕಾಣುವುದು ಸಾಮಾನ್ಯ ಒಂದು ದಿನ ಬೆಲೆ ಏರಿಕೆಯಾದರೆ ಮತ್ತೊಂದು ದಿನ ಇಳಿಕೆ ಆಗಿರುತ್ತದೆ ಹಾಗಾಗಿ ಚಿನ್ನ ಮತ್ತು ಬೆಳ್ಳಿ ಖರೀದಿಸುವ ಮುನ್ನ ಒಮ್ಮೆ ಬೆಲೆ ಪರಿಶೀಲನೆ ಮಾಡುವುದು…

Read More

Krithi Shetty: ಕೋಟಿ ಕೊಡೋಕೆ ರೆಡಿ! ಸ್ಟಾರ್ ನಟನ ಮಗನಿಂದ ಶುರುವಾಯ್ತು ಟಾರ್ಚರ್!? ಕರವಾಳಿ ಬೆಡಗಿ ಕೃತಿ ಶೆಟ್ಟಿಗೆ ಶುರುವಾಗಿದೆ ಚಿತ್ರಹಿಂಸೆ?!

Krithi Shetty: ಚಿತ್ರರಂಗದಲ್ಲಿ ಗುರುತಿಸಿಕೊಂಡ್ರೆ ಒಂದು ರೀತಿಯ ಹಿಂಸೆ, ಸೋತ್ರೆ ಮತ್ತೊಂದು ತೆರೆನಾದ ನೋವು ಇವುಗಳ ಮಧ್ಯೆ ಸಿಲುಕುವ ಕಲಾವಿದರ ಸಂಕಟ ಹೇಳತೀರದು. ಸಮುದ್ರದ ಮಧ್ಯಭಾಗದಲ್ಲಿ ಸಿಲುಕಿದಂತೆ ಹೊರಬರಲಾಗದಂತೆ, ಮುಂದೆ ಹೋಗಲಾಗದಂತೆ ಒದ್ದಾಡಬೇಕು. ಇದೀಗ ಇಂತದ್ದೇ ಒಂದು ಸ್ಥಿತಿಯಲ್ಲಿ ಕರ್ನಾಟಕ ಮೂಲದ ತೆಲುಗು ನಟಿ ಕೃತಿ ಶೆಟ್ಟಿ ಇದ್ದಾರೆ. ಸದ್ಯ ಈಗಷ್ಟೇ ಸಿನಿಮಾ ರಂಗದಲ್ಲಿ ಗುರುತಿಸಿಕೊಂಡು ಒಂದಷ್ಟು ಫ್ಯಾನ್ ಫಾಲ್ಲೋಯಿಂಗ್ ಹೊಂದಿರುವ ಇವ್ರಿಗೆ ಸ್ಟಾರ್ ನಟನ ಮಗನಿಂದಲೇ ಮಾನಸಿಕ ಕಿರುಕುಳ ಶುರುವಾಗಿದ್ಯಂತೆ. ಎಷ್ಟು ಕೋಟಿ ಬೇಕಿದ್ರೂ ಕೊಡ್ತೀನಿ…

Read More

Suraj accident: ಕನ್ನಡ ನಟ ಸೂರಜ್ ಸ್ಥಿತಿ ಈಗ ಹೇಗಿದೆ? ವೈದ್ಯರು ಹೇಳಿದ್ದೇನು? ತಮ್ಮ ಕಾಲು ಕತ್ತರಿಸಿದ ವಿಚಾರ ಗೊತ್ತಾಗಿದ್ದೇ ನಾಲ್ಕನೇ ದಿನಕ್ಕೆ..

Suraj accident: ಡಾ. ರಾಜ್​ಕುಮಾರ್​ ಅವರ ಕುಟುಂಬಕ್ಕೆ ಆಘಾತ ತರುವಂತಹ ಘಟನೆ ಮೊನ್ನೆ ನಡೆದಿತ್ತು, ಹೌದು ಪಾರ್ವತಮ್ಮ ರಾಜ್​ಕುಮಾರ್​ ಅವರ ತಮ್ಮನ ಪುತ್ರ ಸೂರಜ್​ ಅವ್ರಿಗೆ ಗಂಭೀರ ಅಪಘಾತವಾಗಿ ಕಾಲು ತೆಗೆದಿರುವಂತ ಸುದ್ದಿ ಬಂದಿತ್ತು. ಊಟಿಗೆ ತೆರಳುತ್ತಿದ್ದ ಸೂರಜ್ ಗೆ ನಂಜನಗೂಡಿನ ಬಳಿ ಲಾರಿ ಡಿಕ್ಕಿ ಆಗಿತ್ತು. ಕಳೆದ ಶನಿವಾರ ಸಂಜೆ ನಾಲ್ಕು ಗಂಟೆ ಸುಮಾರಿಗೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಸೂರಜ್ ಗಂಭೀರವಾಗಿ ಗಾಯಗೊಂಡಿದ್ದರು, ಅಲ್ಲದೇ ಅವರ ಕಾಲಿಗೆ ತೀವ್ರವಾಗಿ ಪೆಟ್ಟಾಗಿತ್ತು, ಪರಿಣಾಮವಾಗಿ ಕಾಲು ಕತ್ತರಿಸಲಾಗಿದ್ದು, ಐಸಿಯುನಲ್ಲಿ…

Read More

Gold Rate: ಜುಲೈ ತಿಂಗಳ ಮೊದಲ ದಿನವೇ ಚಿನ್ನದ ಬೆಲೆ ಏರಿಕೆ, ಹೀಗಿದೆ ಇಂದಿನ ಚಿನ್ನ ಮತ್ತು ಬೆಳ್ಳಿಯ ರೇಟ್.

Gold Rate: ಇಂದು ಜುಲೈ ತಿಂಗಳ ಮೊದಲ ದಿನ ಚಿನ್ನದ ಬೆಲೆಯಲ್ಲಿ ಏರಿಕೆ ಕಂಡಿದ್ದು, ಬೆಳ್ಳಿಯ ದರ ಸ್ಥಿರವಾಗಿದೆ. ಆಭರಣಗಳ ಬೆಲೆ ಅಂತರಾಷ್ಟ್ರೀಯ ಬೆಳವಣಿಗೆಗಳೊಂದಿಗೆ ಮಾರುಕಟ್ಟೆಯ ಬದಲಾವಣೆಗಳು ನಡೆಯುತ್ತಿರುತ್ತವೆ ಇದರ ಪರಿಣಾಮವಾಗಿ ಬೆಳ್ಳಿ ಮತ್ತು ಚಿನ್ನದ ದರಗಳು ಏರಿಳಿತ ಕಾಣುತ್ತದೆ. ಇನ್ನು ಚಿನ್ನದ ಬೆಲೆಯು ಪ್ರತಿದಿನ ಬದಲಾವಣೆ ಆಗುವುದು ಸಾಮಾನ್ಯ ಒಂದು ದಿನ ಏರಿಕೆಯಾದರೆ ಮತ್ತೊಂದು ದಿನ ಇಳಿಕೆ ಆಗಿರುತ್ತದೆ ಆಭರಣಗಳನ್ನು ಖರೀದಿಸುವ ಮುನ್ನ ಒಮ್ಮೆ ಬೆಲೆ ಪರಿಶೀಲನೆ ಮಾಡುವುದು ಉತ್ತಮ ಇಂದು ಬೆಂಗಳೂರು ಸೇರಿದಂತೆ ದೇಶದ…

Read More