Gold Price Today

Gold Rate: ದಿಢೀರ್ ಚಿನ್ನದ ಬೆಲೆಯಲ್ಲಿ 3000 ರೂಪಾಯಿ ಇಳಿಕೆ! ಚಿನ್ನ ಖರೀದಿಸುವವರಿಗೆ ಸುವರ್ಣಾವಕಾಶ

Gold Rate: ಚಿನ್ನ ಖರೀದಿಸುವವರಿಗೆ ಇಂದು ಗುಡ್ ನ್ಯೂಸ್ ಅಂತಾನೆ ಹೇಳಬಹುದು. ಹೌದು ಚಿನ್ನದ ಬೆಲೆ ಇಳಿಕೆ ಕಂಡಿದ್ದು. ಇದು ಆಭರಣ ಪ್ರಿಯರಿಗೆ ಸಂತೋಷ ತರಿಸುವ ಸುದ್ದಿಯಾಗಿದೆ ಇನ್ನು ಬೆಳ್ಳಿ ಖರೀದಿ ಮಾಡುವವರಿಗೆ ಸ್ವಲ್ಪ ಬೇಸರ ಸುದ್ದಿ ಇದೆ, ಇಂದು 1,000 ರೂಪಾಯಿ ಏರಿಕೆ ಆಗಿರುವ ಬೆಳ್ಳಿ ಸ್ವಲ್ಪ ದುಬಾರಿಯಾಗಿದೆ. ಚಿನ್ನ ಮತ್ತು ಬೆಳ್ಳಿಯ ದರಗಳು ದಿನನಿತ್ಯ ಬದಲಾವಣೆ ಆಗುವುದು ಸಾಮಾನ್ಯ ಒಂದು ದಿನ ಏರಿಕೆಯಾದರೆ ಮತ್ತೊಂದು ದಿನ ಇಳಿಕೆಯಾಗಿರುತ್ತದೆ ಹಾಗಾಗಿ ಆಭರಣಗಳನ್ನು ಖರೀದಿ ಮಾಡುವ ಮುನ್ನ…

Read More
Makar Sankranti astrology

ಮಕರ ಸಂಕ್ರಾಂತಿಯಿಂದ ಇನ್ನೊಂದು ವರ್ಷ ಪೂರ್ತಿ ಈ ಐದು ರಾಶಿಯವರಿಗೆ ಹಣದ ಹೊಳೆ ಹರಿಯಲಿದೆ.

ಮಕರ ಸಂಕ್ರಾಂತಿ ಹಬ್ಬದ ಈ ಸಮಯದಲ್ಲಿ ವಿಶೇಷ ಯೋಗ ಉಂಟಾಗಲಿದೆ. ಮಕರ ಸಂಕ್ರಾಂತಿ ಎನ್ನುವುದು ಸೂರ್ಯನು ಮಕರ ಸಂಕ್ರಾಂತಿಯ ರಾಶಿಚಕ್ರ ಚಿಹ್ನೆಗೆ ಚಲಿಸುವಾಗ ಉಂಟಾಗುವಂತಹ ವಿಶೇಷ ದಿನವಾಗಿದೆ, ಇದು ಶನಿಯೊಂದಿಗೆ ಸಂಬಂಧ ಹೊಂದಿದೆ. ಈ ನಿರ್ದಿಷ್ಟ ದಿನದಂದು ಸಂಭವಿಸುವ ಉತ್ತಮ ಯೋಗವಿದೆ. ಈ ಯೋಗದ ಕಾರಣದಿಂದಾಗಿ, ಕೆಲವು ರಾಶಿಗಳು ಹಣ ಮತ್ತು ಸ್ಥಿರಾಸ್ತಿಯ ವಿಷಯದಲ್ಲಿ ಧನಾತ್ಮಕ ಫಲಿತಾಂಶಗಳನ್ನು ಅನುಭವಿಸುತ್ತವೆ. ಜನವರಿ ತಿಂಗಳು ಅಂದರೆ ಮಕರ ಸಂಕ್ರಾಂತಿಯ ತಿಂಗಳು ಇದು ನಮಗೆಲ್ಲ ತಿಳಿದೇ ಇದೆ. ಮತ್ತು ಇದು ಕೆಲವು…

Read More

Sagar Biligowda : ಎರಡು ವರ್ಷಗಳ ಹಿಂದೆ ಅಣ್ಣನನ್ನು ಕಳೆದುಕೊಂಡಿದ್ದ ಸತ್ಯ ಸಿರಿಯಲ್ ನಟ ಸಾಗರ್ ಇದೀಗ ಅಣ್ಣನ ಆಸೆಯನ್ನು ಈಡೇರಿಸಿದ್ದಾರೆ.

Sagar Biligowda : ಸತ್ಯ ಸಿರಿಯಲ್ ನಲ್ಲಿ ಕಾರ್ತಿಕ್ ಪಾತ್ರ ಮಾಡುತ್ತಿರುವ ಸಾಗರ್ ಯಾರಿಗೂ ಗೊತ್ತಿಲ್ಲ ಹೇಳಿ ಸಾಗರ್ ಅವರು ವಿದೇಶದಲ್ಲಿ ಎಂ.ಬಿ.ಎ ಓದಿ ನಂತರ ಬೆಂಗಳೂರಿಗೆ ಬಂದು ಅವರ ಇಷ್ಟದ ಹಾಗೆ ನಟನ ಕ್ಷೇತ್ರದಲ್ಲಿ ತೊಡಗಿಕೊಂಡಿದ್ದಾರೆ ಮೊದಲು ಉದಯ ಟಿವಿಯ ಸೀರಿಯಲ್ ನಲ್ಲಿ ಹೀರೋ ಆಗಿ ನಟಿಸಿದ ಸಾಗರ್ ಅವರು ಬಳಿಕ ಸತ್ಯ ಸೀರಿಯಲ್ ಆಫರ್ ಬಂದ ಬಳಿಕ ಸತ್ಯಗೆ ಹೀರೋ ಆಗಿ ಕಾಣಿಸಿಕೊಂಡರು ಇದೇ ವರ್ಷ ಜನವರಿಯಲ್ಲಿ ಸಾಗರ್ ಅವರು ಸಿರಿ ಎಂಬುವವರ ಜೊತೆ ವಿವಾಹವಾದರೂ…

Read More

ಡ್ರೋನ್ ಪ್ರತಾಪ್ ಬಗ್ಗೆ ನಟ ಜಗ್ಗೇಶ್ ಮಾಡಿದ ಕಾಮೆಂಟ್ ಏನು?

ಡ್ರೋನ್ ಪ್ರತಾಪ್(Drone Prathap) ಈ ಹಿಂದೆ ಡ್ರೋನ್ ವಿಚಾರವಾಗಿ ಕರ್ನಾಟಕ ಮಾತ್ರವಲ್ಲದೇ ಭಾರತಾದ್ಯಂತ ಜನಪ್ರಿಯರಾಗಿದ್ದರು. ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸುದ್ದಿಯಾಗಿದ್ದ ವ್ಯಕ್ತಿ. ಇನ್ನು ಕನ್ನಡ ಕಿರುತೆರೆಯಲ್ಲೇ ಅತಿ ದೊಡ್ಡ ರಿಯಾಲಿಟಿ ಶೋ ಅಂದರೆ ಅದು ಬಿಗ್​ಬಾಸ್(BIg boss)​. ಸದ್ಯ ಬಿಗ್​ಬಾಸ್​ ಸೀಸನ್ 10ರ ಮೇಲೆ ಈಗ ಇಡೀ ಕರುನಾಡೇ ಕಣ್ಣಿಟ್ಟಿದೆ. ಎಲ್ಲರ ಕಾಯುವಿಕೆಯಂತೆ ಈ ಬಾರಿ ಡ್ರೋನ್ ಪ್ರತಾಪ್ ಬಿಗ್​ಬಾಸ್​ ಸೀಸನ್ 10ಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಡ್ರೋನ್ ಪ್ರತಾಪ್ ಅನ್ನುವುದಕ್ಕೂ ಮುಂಚೆ ಇವರ ಹೆಸರು ಪ್ರತಾಪ್…

Read More
Ration Card E kyc Update Karnataka

ಡಿಸೆಂಬರ್ 31ರ ಒಳಗಾಗಿ ರೇಷನ್ ಕಾರ್ಡ್ ಇದ್ದವರು ಈ ಕೆಲಸ ಕಡ್ಡಾಯವಾಗಿ ಮಾಡಿ.

ರಾಜ್ಯದ ಪ್ರತಿಯೊಬ್ಬರೂ ಪಡಿತರ ಚೀಟಿಯನ್ನು ಹೊಂದಿದ್ದಾರೆ. ಪಡಿತರ ಚೀಟಿಗಳನ್ನು ಎರಡು ಭಾಗಗಳಾಗಿ ವಿಂಗಡಿಸಲಾಗಿದೆ. ಮೊದಲನೆಯದಾಗಿ, ಜನರು ಮೂರು ರೀತಿಯ ಪಡಿತರ ಚೀಟಿಗಳನ್ನು ಹೊಂದಿದ್ದಾರೆ, ಬಿಪಿಎಲ್ ಪಡಿತರ ಚೀಟಿ, ಎಪಿಎಲ್ ಪಡಿತರ ಚೀಟಿ, ಮತ್ತು ಅಂತ್ಯೋದಯ ಪಡಿತರ ಚೀಟಿ. ನೀವು ಡಿಸೆಂಬರ್ 31 ರ ಮೊದಲು ಈ ಕೆಲಸವನ್ನು ಮಾಡದಿದ್ದರೆ, ನಿಮ್ಮ ಪಡಿತರ ಚೀಟಿಗಳು ಸಹ ರದ್ದುಗೊಳ್ಳುತ್ತವೆ. ಇದು ಸರ್ಕಾರದ ಆದೇಶವಾಗಿದೆ. ನಿಮ್ಮ ಬಳಿ ಯಾವುದೇ ಪಡಿತರ ಚೀಟಿ ಇದ್ದರೂ ಈ ಕೆಲಸ ಮಾಡಲೇಬೇಕು ಎಂದು ಹೇಳುತ್ತಿದ್ದಾರೆ.  ಸರ್ಕಾರದ…

Read More
SBI Sarvottam Scheme Interest Rate

ನಿವೃತ್ತಿ ಹೂಡಿಕೆದಾರರಿಗೆ ಸಿಹಿ ಸುದ್ದಿ, SBI ಸರ್ವೋತ್ತಮ ಯೋಜನೆಯಲ್ಲಿ ಹೂಡಿಕೆ ಮಾಡಿ ಹೆಚ್ಚಿನ ಲಾಭವನ್ನು ಗಳಿಸಿ!

ತಮ್ಮ ನಿವೃತ್ತಿಯ ಹಣವನ್ನು ಸ್ವೀಕರಿಸಿದ ವಯಸ್ಕರರಿಗೆ, ಹೆಚ್ಚಿನ ಹಣವನ್ನು ಗಳಿಸಲು ಉತ್ತಮ ಸ್ಥಳದಲ್ಲಿ ಹೂಡಿಕೆ ಮಾಡುವುದು ಒಳ್ಳೆಯದು. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) 1 ಅಥವಾ 2 ವರ್ಷಗಳಂತಹ ಅಲ್ಪಾವಧಿಗೆ ತಮ್ಮ ಹಣವನ್ನು ಹೂಡಿಕೆ ಮಾಡಲು ಬಯಸುವ ಜನರಿಗೆ ವಿಶೇಷ ಹೂಡಿಕೆ ಯೋಜನೆಗಳನ್ನು ನೀಡುತ್ತಿದೆ. ಈ ಯೋಜನೆಗಳಲ್ಲಿ ಒಂದನ್ನು ಎಸ್‌ಬಿಐ ಸರ್ವೋತ್ತಮ್ ಯೋಜನೆ ಎಂದು ಕರೆಯಲಾಗುತ್ತದೆ, ಇದು ಹಿರಿಯ ನಾಗರಿಕರಿಗೆ ಹೆಚ್ಚಿನ ಬಡ್ಡಿದರಗಳನ್ನು ನೀಡುತ್ತದೆ. ನಿವೃತ್ತಿ ಹೂಡಿಕೆದಾರರಿಗೆ SBI ಸರ್ವೋತ್ತಮ್ ಯೋಜನೆ: ಜನರು ತಮ್ಮ ಹಣವನ್ನು…

Read More
Realme Narzo 70 Pro 5G

50 MP ಕ್ಯಾಮೆರಾದೊಂದಿಗೆ Realme Narzo 70 ಪ್ರೊ 5G ಯ ವಿಶೇಷ ಸ್ಟೋರೇಜ್ ವ್ಯವಸ್ಥೆಯನ್ನು ತಿಳಿಯಿರಿ

ಸದ್ಯದಲ್ಲಿಯೇ ಭಾರತದಲ್ಲಿ ತನ್ನ ನಿಷ್ಠಾವಂತ ಗ್ರಾಹಕರಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾದ ಹೊಚ್ಚ ಹೊಸ ಸ್ಮಾರ್ಟ್‌ಫೋನ್ ಅನ್ನು ಪರಿಚಯಿಸಲು Realme ತಯಾರಾಗಿ ನಿಂತಿದೆ. ಮುಂಬರುವ ಸ್ಮಾರ್ಟ್‌ಫೋನ್‌ಗೆ ರಿಯಲ್ಮಿ Narzo 70 Pro 5G ಎಂದು ಹೆಸರಿಡಲಾಗಿದೆ. ಕಂಪನಿಯು ಇತ್ತೀಚೆಗೆ ತನ್ನ ಮುಂಬರುವ ನಾರ್ಜೊ ಸ್ಮಾರ್ಟ್‌ಫೋನ್ ಮಾದರಿಯ ಸ್ನೀಕ್ ಪೀಕ್ ಅನ್ನು ಪರಿಚಯ ಮಾಡಿದೆ. ರಿಯಲ್ಮಿ Narzo 70 Pro 5G ಸ್ಮಾರ್ಟ್‌ಫೋನ್‌ನ ಲ್ಯಾಂಡಿಂಗ್ ಪುಟವು ಕೆಲವು ದಿನಗಳಿಂದ ಜನಪ್ರಿಯ ಆನ್‌ಲೈನ್ ಶಾಪಿಂಗ್ ಪ್ಲಾಟ್‌ಫಾರ್ಮ್ ಅಮೆಜಾನ್‌ನಲ್ಲಿ ಲೈವ್ ಆಗಿದೆ. ಕಂಪನಿಯು ಇತ್ತೀಚೆಗೆ…

Read More

Darshan: ರೆಬಲ್ ಮನೆತನ ಉಳಿಸೋ ಜವಾಬ್ದಾರಿ ನಿಂದಮ್ಮ, ಅವಿವಾ ಮುಂದೆ ಮಂಡಿಯೂರಿ ಕೈಮುಗಿದ ದರ್ಶನ್.!!

Darshan: ರೆಬಲ್ ಸ್ಟಾರ್ ಪುತ್ರ ಅಭಿಷೇಕ್ ಅಂಬರೀಶ್ ಹಾಗೂ ಭಾರತದ ಖ್ಯಾತ ಫ್ಯಾಷನ್ ಡಿಸೈನರ್ ಶ್ರೀಪ್ರಸಾದ್ ಬಿದ್ದಪ ಅವರ ಪುತ್ರಿ ಅವಿವ ಅವರು ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದರು, ಇದೀಗ ಕಳೆದ ವಾರವಷ್ಟೇ ಗುರುಹಿರಿಯರ ಒಪ್ಪಿಗೆ ಮೇರೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕಳೆದ ವಾರದಿಂದ ಅಂಬಿ ಮನೆಯಲ್ಲಿ ಸಡಗರ ಮನೆಮಾಡಿತ್ತು. ಹೌದು ಅಭಿಷೇಕ್ ಅಂಬರೀಶ್ ಹಾಗೂ ಮಾಡೆಲಿಂಗ್ ಕ್ಷೇತ್ರದಲ್ಲಿ ಹೆಸರು ಮಾಡಿರುವ ಅವಿವಾ ಬಿದ್ದಪ್ಪ ಹೊಸ ಜೀವನಕ್ಕೆ ಕಾಲಿಟ್ಟರು. ಗೌಡರ ಸಂಪ್ರದಾಯದಂತೆ ನಡೆದ ಕಾರ್ಯಕ್ರಮದಲ್ಲಿ ಅವಿವಾಗೆ ಮಾಂಗಲ್ಯ ಧಾರಣೆ…

Read More
PM Janman Scheme

ಪಿಎಂ ಜನ್ ಮನ್ ಯೋಜನೆಯ ಮೊದಲ ಕಂತಿನ ಹಣ ಬಿಡುಗಡೆ; 1 ಲಕ್ಷ ಫಲಾನುಭವಿಗಳಿಗೆ ಹಣ ಜಮಾ

ಪ್ರಧಾನಮಂತ್ರಿಗಳ ಹತ್ತು ಹಲವು ಯೋಜನೆಗಳಲ್ಲಿ ಇದು ಸಹ ಒಂದು . ದೇಶದ ಆದಿವಾಸಿ ಬುಡಗಟ್ಟು ಜನಾಂಗದವರಿಗೆ ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಅವರನ್ನು ಮುಂದೆ ತರಬೇಕು ಎಂಬ ನಿಟ್ಟಿನಲ್ಲಿ ಶುರುವಾದ ಯೋಜನೆ ಇದು. ಮೂಲ ಸೌಕರ್ಯ ಇಲ್ಲದೆ ಇರುವ ಜನರ ಬದುಕಿನ ಬದಲಾವಣೆಗೆ ಈ ಸ್ಕೀಮ್ ಕೇಂದ್ರ ಸರಕಾರವು 24,000 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದೆ. ಇದರಿಂದ ಈ ಜನಾಂಗವು ಎಲ್ಲರಂತೆ ಬಾಳ್ವೆ ಮಾಡಲು ಸಾಧ್ಯವಾಗುತ್ತದೆ. ಸಮಾಜದಲ್ಲಿ ಸಮಾನತೆ ತರುವ ಉದ್ದೇಶದಿಂದ ಈ ಯೋಜನೆ ಜಾರಿಗೆ ಬರುತ್ತಿದೆ. ಪ್ರಧಾನಮಂತ್ರಿ…

Read More
EPFO Bonus

ಕೆಲವು ಷರತ್ತುಗಳನ್ನು ಪೂರೈಸಿದರೆ ನೀವು 50,000 EPFO ಬೋನಸ್ ಹಣವನ್ನು ಕಡೆಯಬಹುದು.

ನಿವೃತ್ತಿಯ ನಂತರ ನಮ್ಮ ಜೀವನಕ್ಕೆ ಆರ್ಥಿಕ ಭದ್ರತೆ ಒದಗಿಸುವ ದೃಷ್ಟಿಯಿಂದ ನಮ್ಮ ಸಂಬಳದಲ್ಲಿ ಪ್ರತಿ ತಿಂಗಳು ಸ್ವಲ್ಪ ಮೊತ್ತ ಕಡಿತ ಆಗುತ್ತದೆ. ನೌಕರಿಯಲ್ಲಿ ಕಡಿತವಾಗುವ ಮೊತ್ತವನ್ನು ನಾವು ನಿವೃತ್ತಿಯ ನಂತರ ಪಡೆಯಬಹುದು. ಆದರೆ ನೀವು ಇಲಾಖೆಯು ಸೂಚಿಸಿರುವ ಕೆಲವು ಷರತ್ತುಗಳನ್ನು ಪೂರೈಸಿದ್ದರೆ ನೀವು ಬರೋಬ್ಬರಿ 50,000 ರೂಪಾಯಿ ಬೋನಸ್ ಹಣವನ್ನು ಪಡೆಯುತ್ತೀರಿ. ಹಾಗಾದರೆ ಷರತ್ತುಗಳ ಬಗ್ಗೆ ತಿಳಿಯೋಣ. ಬೋನಸ್ ಪಡೆಯಲು ಇರುವ ಷರತ್ತು ಏನು?: 50,000 ರೂಪಾಯಿ ಬೋನಸ್ ಹಣವನ್ನು ಪಡೆಯಬೇಕು ಎಂದರೆ ಮೊದಲು ನಾವು ಪಿಎಫ್…

Read More