Chitradurga: ಬ್ರಹ್ಮಚಾರಿ ಸನ್ಯಾಸಿ ಮನೆಯಲ್ಲಿ ಸಿಕ್ತು ಲಕ್ಷ ಲಕ್ಷ, ಸಾವನ್ನಪ್ಪಿದ ಸನ್ಯಾಸಿ ಬಳಿ ಅಷ್ಟು ದುಡ್ಡು ಬಂದಿದ್ದು ಹೇಗೆ?

Chitradurga: ಆತ ಅಪ್ಪಟ ಬ್ರಹ್ಮಚಾರಿ, ಒಂಟಿ ಸನ್ಯಾಸಿ, ಮನೆಯಲ್ಲಿ ಒಬ್ಬಂಟಿಯಾಗಿ ಯಾರನ್ನು ಮನೆಯೊಳಗೇ ಬಿಟ್ಟುಕೊಳ್ಳದೆ ಏಕಾಂಗಿ ಜೀವನ ನಡೆಸುತ್ತಿದ್ದ. ಒಂಟಿಯಾಗಿ ಬದುಕುತ್ತಿದ್ದ ಸನ್ಯಾಸಿಗೆ 70 ವರ್ಷ ವಯಸ್ಸು. ಇತ್ತೀಚಿಗೆ ಇವ್ರು ವಯೋಸಹಜವಾಗಿ ಮೃತಪಟ್ಟಿದ್ರು. ಇದರಲ್ಲಿ ಅಂತ ಅಚ್ಚರಿ ಏನಿಲ್ಲ ಆದ್ರೆ ಮೃತ ಈ ಸನ್ಯಾಸಿಯ ಮನೆಯಲ್ಲಿ ಲಕ್ಷ ಲಕ್ಷ ಕಂತೆ ಕಂತೆ ಹಣ ಸಿಕ್ಕಿದ್ದು, ಈಗ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ಪಟ್ಟಣದಲ್ಲಿ ಈ ಒಂದು ಘಟನೆ ನಡೆದಿದೆ. ಹೌದು ಬ್ರಹ್ಮಚಾರಿಯಾಗಿದ್ದ ಈ ಮೃತ…

Read More

ಅಮ್ಮಮ್ಮ ಖ್ಯಾತಿಯ ಚಿತ್ಕಲ ಬಿರಾದಾರ್ ಮಗನ ಮದುವೆ ಸಂಭ್ರಮ. ಮತ್ತೆ ಒಟ್ಟಿಗೆ ಕಾಣಿಸಿಕೊಂಡ ಕನ್ನಡತಿ ಸೀರಿಯಲ್ ಕಲಾವಿದರು

ಚಿತ್ಕಳಾ ಬಿರಾದಾರ್ ಅವರು ಕನ್ನಡತಿ ಧಾರಾವಾಹಿಯಲ್ಲಿ ನಟಿಸುತ್ತಿರುವಾಗಲೇ ಕೆಲವರು ಅಮ್ಮಮ್ಮನ ರಿಯಲ್ ಮಗನ ಮದುವೆ ಯಾವಾಗ ಎಂದು ಪ್ರಶ್ನಿಸಿದ್ದರು. ಈಗ ಅಮ್ಮಮ್ಮನ ಮಗನ ಮದುವೆ ಯಶಸ್ವಿಯಾಗಿ ನಡೆದಿದೆ. ಹೌದು ‘ಕನ್ನಡತಿ’ ಧಾರಾವಾಹಿ ನಟಿ ಚಿತ್ಕಳಾ ಬಿರಾದಾರ್ ಅವರ ಹಿರಿಯ ಮಗನ ಮದುವೆ ಬಹಳ ಅಚ್ಚುಕಟ್ಟಾಗಿ ನಡೆದಿದೆ. ಇನ್ನು ಸೋಶಿಯಲ್ ಮೀಡಿಯಾದಲ್ಲಿ ಅವರು ಮದುವೆಯ ಕುರಿತು ಫೋಟೋ ಹಾಗೂ ವಿಡಿಯೋಗಳನ್ನು ಹಂಚಿಕೊಂಡು, ನನ್ನ‌ ಮಗನ‌ ಮದುವೆ ಮೊನ್ನೆ ನಡೆಯಿತು.. ಸೌರಭ ದೇವಾಂಶಿ ವಧುವರರಾಗಿ ಹಿರಿಯರ ಆಶೀರ್ವಾದ ಪಡೆದರು. ಅವರ…

Read More
Gold Price Today

Gold Rate: ದಿಢೀರ್ ಚಿನ್ನದ ಬೆಲೆಯಲ್ಲಿ 3000 ರೂಪಾಯಿ ಇಳಿಕೆ! ಚಿನ್ನ ಖರೀದಿಸುವವರಿಗೆ ಸುವರ್ಣಾವಕಾಶ

Gold Rate: ಚಿನ್ನ ಖರೀದಿಸುವವರಿಗೆ ಇಂದು ಗುಡ್ ನ್ಯೂಸ್ ಅಂತಾನೆ ಹೇಳಬಹುದು. ಹೌದು ಚಿನ್ನದ ಬೆಲೆ ಇಳಿಕೆ ಕಂಡಿದ್ದು. ಇದು ಆಭರಣ ಪ್ರಿಯರಿಗೆ ಸಂತೋಷ ತರಿಸುವ ಸುದ್ದಿಯಾಗಿದೆ ಇನ್ನು ಬೆಳ್ಳಿ ಖರೀದಿ ಮಾಡುವವರಿಗೆ ಸ್ವಲ್ಪ ಬೇಸರ ಸುದ್ದಿ ಇದೆ, ಇಂದು 1,000 ರೂಪಾಯಿ ಏರಿಕೆ ಆಗಿರುವ ಬೆಳ್ಳಿ ಸ್ವಲ್ಪ ದುಬಾರಿಯಾಗಿದೆ. ಚಿನ್ನ ಮತ್ತು ಬೆಳ್ಳಿಯ ದರಗಳು ದಿನನಿತ್ಯ ಬದಲಾವಣೆ ಆಗುವುದು ಸಾಮಾನ್ಯ ಒಂದು ದಿನ ಏರಿಕೆಯಾದರೆ ಮತ್ತೊಂದು ದಿನ ಇಳಿಕೆಯಾಗಿರುತ್ತದೆ ಹಾಗಾಗಿ ಆಭರಣಗಳನ್ನು ಖರೀದಿ ಮಾಡುವ ಮುನ್ನ…

Read More

ಇಬ್ಬರು ಹೆಣ್ಣುಮಕ್ಕಳ ಮದುವೆಗೆ ಓಡಾಡಿ ತಯಾರಿ ಮಾಡಿದ್ದ ಅಪ್ಪ ಆದರೆ ಮದುವೆ ಒಂದು ದಿನ ಮುಂಚೆ ಅಪಘಾತದಲ್ಲಿ ಸಾವು!

ಯಾರ್ ಯಾರ್ ಜೀವನದಲ್ಲಿ ಭಗವಂತ ಏನೇನ್ ಬರೆದಿರುತ್ತಾನೋ ಮೊದಲೇ ಯಾರಿಗೂ ಗೊತ್ತಿರಲ್ಲ. ವಿಧಿ ಯಾವಾಗ ಹೇಗೆ ತನ್ನ ಘೋರ ಆಟವನ್ನ ಆಡಿಬಿಡುತ್ತೋ ಅದು ಕೂಡ ಹೇಳೋಕಾಗಲ್ಲ. ಹೌದು ಒಂದು ಚಂದದ ಸಂಸಾರ ಅಮ್ಮನನ್ನ ಕಳೆದುಕೊಂಡಿದ್ದ ಇಬ್ಬರು ಹೆಣ್ಣು ಮಕ್ಕಳಿಗೆ ತಾನೇ ಅಪ್ಪ ಅಮ್ಮ ಆಗಿ ಮಕ್ಕಳನ್ನ ಅಜ್ಜಿ ತಾತರ ಮನೆಯಲ್ಲಿಟ್ರು ಬಹಳ ಚಂದವಾಗಿ ನೋಡಿಕೊಳ್ಳುತ್ತಿದ್ದ ಅಪ್ಪ, ಮಕ್ಕಳಿಬ್ಬರಿಗೂ ಒಟ್ಟಿಗೆ ಮದುವೆ ಮಾಡಲು ನಿರ್ಧರಿಸಿ ಎಲ್ಲ ಸಿದ್ಧತೆಯನ್ನ ಮಾಡಿಕೊಂಡು ಮನೆಯಲ್ಲಿ ಮದುವೆ ಚಪ್ಪರ, ಸಡಗರ ಸಂಭ್ರಮ, ಇನ್ನೇನು ಮದುವೆ…

Read More

Jahnavi Karthik: ಸಿಂಗಲ್ ಪೇರೆಂಟ್ ಆಗಿ ನಾನು ಸ್ಟ್ರಾಂಗ್ ಇರಬೇಕು! ವಿಚ್ಚೇದನ, ಸಂಸಾರ ಕುರಿತು ನಟಿ, ನಿರೂಪಕಿ ಜಾನ್ಹವಿ ಮಾತು!

Jahnavi Karthik: ಜಾನ್ಹವಿ ಕಾರ್ತಿಕ್ ಅಂದ್ರೆ ಥಟ್ ಅಂತ ಇವಾಗ ನೆನಪಿಗೆ ಬರೋದು ಗಿಚ್ಚಿ ಗಿಲಿ ಗಿಲಿ ಮತ್ತು ನನ್ನಮ್ಮ ಸೂಪರ್ ಸ್ಟಾರ್ ರಿಯಾಲಿಟಿ ಶೋಗಳು. ಆದರೆ ಇವ್ರು ವಾಸ್ತವದಲ್ಲಿ ಸುದ್ದಿ ಮಧ್ಯಮವೊಂದರ ನಿರೂಪಕಿ. ಆದರೆ ವೈವಾಹಿಕ ಜೀವನದಲ್ಲಿ ಸಂಭವಿಸಿದ ಕೆಲವೊಂದು ಘಟನೆಗಳು ಇವ್ರನ್ನ ಬಹಳಷ್ಟು ಗಟ್ಟಿ ಮಾಡಿ ಇಂದು ಚಂದನವನ ಹಾಗೂ ಕಿರುತೆರೆ ಕ್ಷೇತ್ರದಲ್ಲಿ ತಮ್ಮದೇ ಆದ ಒಂದಷ್ಟು ಅಭಿಮಾನಿ ಬಳಗ ಹಾಗೂ ಒಂದಷ್ಟು ಜನರ ಪ್ರೀತಿಯನ್ನ ಸಂಪಾದನೆ ಮಾಡಿದ್ದಾರೆ. ಕಲೆ ಯಾರಪ್ಪನ ಮನೆಯ ಸ್ವತ್ತು ಅಲ್ಲ…

Read More

Gold Rate: ಚಿನ್ನದ ಬೆಲೆಯಲ್ಲಿ ಇಂದು ಮತ್ತೆ ಏರಿಕೆ! ಹೀಗಿದೆ ನೋಡಿ ಇಂದಿನ ಚಿನ್ನ ಮತ್ತು ಬೆಳ್ಳಿಯ ದರ..

Gold Rate: ಆಭರಣ ಪ್ರಿಯರಿಗೆ ಇದು ಸ್ವಲ್ಪ ಬೇಸರದ ಸುದ್ದಿ ಅಂತಾನೇ ಹೇಳಬಹುದು ಚಿನ್ನದ ಬೆಲೆಯೂ ಇಂದು ಕೂಡ ಏರಿಕೆ ಕಂಡಿದ್ದು ಸತತ ಎರಡು ದಿನಗಳಿಂದ ಚಿನ್ನದ ದರದಲ್ಲಿ ಏರಿಕೆಯಾಗಿದೆ. ಇನ್ನು ಬೆಳ್ಳಿಯ ದರದಲ್ಲಿ ಸತತ ಎರಡು ದಿನಗಳಿಂದ ಸ್ಥಿರವಾಗಿದೆ. ಆಭರಣಗಳ ದರಗಳು ಪ್ರತಿದಿನ ಬದಲಾವಣೆ ಆಗುವುದು ಸಾಮಾನ್ಯ ಒಂದು ದಿನ ಏರಿಕೆ ಅದರೆ ಮತ್ತೊಂದು ದಿನ ಇಳಿಕೆ ಆಗಿರುತ್ತದೆ ಹಾಗಾಗಿ ಆಭರಣಗಳನ್ನು ಕೊಳ್ಳುವ ಮುನ್ನ ಒಮ್ಮೆ ಬೆಲೆ ಪರಿಶೀಲನೆ ಮಾಡುವುದು ಉತ್ತಮ. ಇಂದು ಬೆಂಗಳೂರು ಸೇರಿದಂತೆ…

Read More

Rishab Shetty: ಹುಟ್ಟಿ ಬೆಳೆದ ಮನೆಯಲ್ಲೇ ಮಗಳಿಗೆ ಕಿವಿ ಚುಚ್ಚುವ ಶಾಸ್ತ್ರ, ರಾಧ್ಯಾಳ ಕಿವಿ ಚುಚ್ಚುವ ಸಂಭ್ರಮದಲ್ಲಿ ರಿಷಬ್ ಶೆಟ್ಟಿ ಫ್ಯಾಮಿಲಿ..

Rishab Shetty: ರಿಷಬ್ ಶೆಟ್ಟಿ ಅಂದ ತಕ್ಷಣ ನಮಗೆ ಥಟ್ ಅಂತ ನೆನಪಿಗೆ ಬರೋದು ಹಿಟ್ ಮೂವಿ, ಬಾಕ್ಸ್ ಅಫೀಸ್ ಕಲೆಕ್ಷನ್ ನಲ್ಲಿ ಕಾಮಾಲ್ ಮಾಡಿದ್ದ ಕಾಂತರಾ ಚಿತ್ರ. ಕನ್ನಡ ಚಿತ್ರರಂಗದಲ್ಲಿ ತನ್ನ ಹೆಜ್ಜೆ ಗುರುತುಗಳನ್ನ ಉಳಿಸುವಲ್ಲಿ ಯಶಶ್ವಿಯಾದ ಕಾಂತರ ಸಿನಿಮಾ ರಿಷಿಬ್ ಶೆಟ್ಟಿ ಅವ್ರ ಸಿನಿ ಕೇರಿಯರ್ ಅನ್ನೆ ಬದಲಾಯಿಸಿಬಿಡ್ತು. ಹೌದು ಬಾಕ್ಸ್ ಆಫೀಸ್​ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿದ್ದ ಕಾಂತಾರ ಸಿನಿಮಾ ಎಲ್ಲರನ್ನು ಮೋಡಿ ಮಾಡಿತ್ತು. ಇನ್ನು ಈ ಮೂಲಕ ಜನರ ಅಭಿಮಾನಿ ಪ್ರೀತಿ ಒಂದು…

Read More

ಪತ್ನಿಯನ್ನ ಓದಿಸಿ ಸರ್ಕಾರಿ ನೌಕರಿ ಕೊಡಿಸಿದ ಪತಿ, ನೌಕರಿ ಸಿಕ್ಕ ಮೇಲೆ ಪತ್ನಿ ಶುರು ಮಾಡುದ್ಲು ನವರಂಗಿ ಆಟ..

ಒಂದಷ್ಟು ಜನರ ಜೀವನ ಹೇಗಪ್ಪಾ ಅಂದ್ರೆ ಸಾವಿರಾರು ಆಸೆ ಕನಸುಗಳನ್ನ ಇಟ್ಟುಕೊಂಡು ಜೀವನದಲ್ಲಿ ಆಗಿರಬೇಕು ಈಗಿರಬೇಕು ಅಂತೆಲ್ಲಾ ಆಸೆಪಟ್ಟು ಅದಕ್ಕಾಗಿ ತಾವು ಮಾಡೋ ತ್ಯಾಗ, ಪಡೋ ಕಷ್ಟ ಅಷ್ಟಿಸ್ಟಲ್ಲ ಕಾರಣ ಮುಂದೊಂದು ದಿನ ತಾವು ಚೆನ್ನಾಗಿರಬಹುದಲ್ಲ ಅನ್ನೋ ಕುರುಡು ನಂಬಿಕೆ ಮೇಲೆ ಇರೋ ಜೀವನನ ಬಹಳ ಚಾಲೆಂಜಿಂಗ್ ಆಗಿ ತೆಗೆದುಕೊಂಡು ಸಿಗೋ ಸಮಯದಲ್ಲಿ ಆಸೆ, ಕನಸುಗಳನ್ನ ಬದಿಗೊತ್ತಿ ಮುಂದಿನ ಜೀವನಕ್ಕಾಗಿ ಬದುಕು ನಡೆಸ್ತಾರೆ. ಆದರೆ ಹಣೆಬರಹಕ್ಕೆ ಹೊಣೆ ಯಾರು ಎಂಬಂತೆ ಅಂದುಕೊಂಡಿದ್ದಲ್ಲ ಉಲ್ಟಾ ಆದ್ರೆ, ಅಷ್ಟು ದಿನದ…

Read More

Actor Suraj: ಭೀಕರ ಅಪಘಾತ! ಕಾಲು ಕಳೆದುಕೊಂಡ ದೊಡ್ಮನೆ ಕುಡಿ, ರಸ್ತೆ ಅಪಘಾತದಲ್ಲಿ ಯುವ ನಟ ಸೂರಜ್ ಗೆ ಆಘಾತ

Actor Suraj: ಚಂದನವನದಲ್ಲಿ ಈಗಷ್ಟೇ ನೆಲೆಯೂರಲು ಹೊರಟ್ಟಿದ್ದ ಯುವ ನಟ ರಸ್ತೆ ಅಪಘಾತದಲ್ಲಿ ಕಾಲು ಕಳೆದುಕೊಂಡು ಚಿತ್ರರಂಗದಿಂದಲೇ ದೂರ ಉಳಿಯುವ ಸ್ಥಿತಿ ಎದುರಾಗಿದೆ. ಹೌದು ಇದು ಡಾ. ರಾಜ್​ಕುಮಾರ್​ ಅವರ ಕುಟುಂಬಕ್ಕೆ ಆಘಾತ ತರುವಂತಹ ಘಟನೆ ಅಂತಲೇ ಹೇಳಬಹುದು. ಹೌದು ಪಾರ್ವತಮ್ಮ ರಾಜ್​ಕುಮಾರ್​ ಅವರ ತಮ್ಮನ ಪುತ್ರ ಸೂರಜ್​ ಅವರು ಗಂಭೀರ ರಸ್ತೆ ಅಪಘಾತಕ್ಕೆ ಒಳಗಾಗಿದ್ದಾರೆ. ಈವೊಂದು ಅಪಘಾತದಲ್ಲಿ ಸೂರಜ್ ಕಾಲನ್ನು ಕಳೆದುಕೊಂಡಿದ್ದಾರೆ ಅಂತ ಹೇಳಲಾಗ್ತಿದ್ದು, ಆದರೆ ಪ್ರಾಣಪಯದಿಂದ ಪಾರಾಗಿದ್ದಾರೆ ಅನ್ನುವಂತಹ ಮಾಹಿತಿ ಲಭ್ಯವಾಗ್ತಿದೆ. ಈಗಷ್ಟೇ ಚಿತ್ರರಂಗದಲ್ಲಿ…

Read More
Gold Price Today

Gold Rate: ಚಿನ್ನದ ಬೆಲೆಯಲ್ಲಿ ದಿಢೀರ್ ಏರಿಕೆ! ಎಷ್ಟಿದೆ ನೋಡಿ ಇಂದಿನ ಚಿನ್ನ, ಬೆಳ್ಳಿಯ ದರ.

Gold Rate: ಚಿನ್ನದ ಬೆಲೆ ಕಳೆದ ಐದು ದಿನಗಳಿಂದ ಇಳಿಕೆ ಕಂಡಿತ್ತು ಆದರೆ ಇಂದು ಪ್ರತಿ 10 ಗ್ರಾಂಗೆ 150 ರೂಪಾಯಿ ಏರಿಕೆ ಕಾಣುವ ಮೂಲಕ ಚಿನ್ನ ಖರೀದಿಸುವವರಿಗೆ ಬೆಲೆ ಹೆಚ್ಚಾಗಿದೆ. ಇನ್ನು ಬೆಳ್ಳಿ ಖರೀದಿಸುವವರಿಗೆ ಗುಡ್ ನ್ಯೂಸ್ ಅಂತಾನೆ ಹೇಳಬಹುದು ಬೆಳ್ಳಿಯ ಬೆಲೆಯಲ್ಲಿ 500 ರೂಪಾಯಿ ಇಳಿಕೆ ಕಂಡಿದೆ. ಚಿನ್ನ ಮತ್ತು ಬೆಳ್ಳಿಯ ದರಗಳು ಪ್ರತಿದಿನ ಬದಲಾವಣೆ ಆಗುವುದು ಸಾಮಾನ್ಯ ಒಂದು ದಿನ ಏರಿಕೆ ಆದರೆ ಮತ್ತೊಂದು ದಿನ ಇಳಿಕೆ ಆಗಿರುತ್ತದೆ. ಆದ್ದರಿಂದ ಆಭರಣಗಳನ್ನು ಖರೀದಿಸುವ…

Read More