Day Care Incident: ಡೇ ಕೇರ್ ಸೆಂಟರ್ ಗಳಲ್ಲಿ ಮಕ್ಕಳನ್ನ ಬಿಡುವ ಮೊದಲು ಎಚ್ಚರ, ಸಂಪಾದನೆಗೆ ಜೋತುಬಿದ್ದು ಮಗುವನ್ನ ಕಳೆದುಕೊಳ್ಳಬೇಡಿ..

Day Care Incident: ಇತ್ತೀಚ್ಚಿನ ದಿನಗಳಲ್ಲಿ ಎಲ್ಲಿಯೂ ಕುಡು ಕುಟುಂಬಗಳು ಕಾಣ ಸಿಗದು. ಸಿಕ್ಕರೂ ಕೂಡ ಅಲ್ಲೊಂದು ಇಲ್ಲೊಂದು ಎಂಬಂತಿವೆ. ಹೌದು ಈ ಆಧುನಿಕತೆಗೆ ಅಂಟಿಕೊಂಡಿರೋ ನಾವುಗಳು ಜೀವನದ ಮೌಲ್ಯಗಳನ್ನ ಗಾಳಿಗೆ ತೂರಿ ಸಂಪಾದನೆಯ ಭೂತವನ್ನ ಮೈಗಂಟ್ಟಿಸಿಕೊಂಡು, ತೋರಿಕೆಯ ಜೀವನವನ್ನ ಸಾಗಿಸುತ್ತಿದ್ದೀವಿ. ಇಂತಹ ಪರಿಸ್ಥಿಯಲ್ಲಿ ಪುಟ್ಟ ಪುಟ್ಟ ಮಕ್ಕಳಿಗೆ ಕೂಡು ಕುಟುಂಬದಲ್ಲಿ ಸಿಗುತ್ತಿದ್ದ ಪ್ರೀತಿ, ವಾತ್ಸಲ್ಯ ಮೇಲಾಗಿ ಸೆಕ್ಯೂರಿಟಿ ಅಂದ್ರೆ ಸುರಕ್ಷತೆಯ ಆ ಭದ್ರತೆ ಈಗೀನ ಆಧುನಿಕ ಭರಾತೆಯ ಶಾಲೆ, ಡೇ ಕೇರ್ ಸೆಂಟರ್ ಗಳಲ್ಲಿ ಸಿಗೋದು…

Read More

Titanic Submarine: ಟೈಟಾನಿಕ್ ದುರಂತದ ಬಗ್ಗೆ ತಿಳಿಯಲು ಹೋಗಿ ಅಂತ್ಯವಾದ್ರು, ಸಾವಿರಾರು ಕೋಟಿ ಒಡೆಯರು..

Titanic Submarine: ಬ್ರಿಟನ್‌ನ ಐಷಾರಾಮಿ ಪ್ರಯಾಣಿಕ ಹಡಗು ಟೈಟಾನಿಕ್‌ ತನ್ನ ಮೊದಲ ಪ್ರಯಾಣದಲ್ಲಿ ಐಸ್‌ಬರ್ಗ್‌ ಗೆ ಬಡಿದು ಸಮುದ್ರದಲ್ಲಿ ಮುಳುಗಿತ್ತು. ಏಪ್ರಿಲ್‌ 10ರಂದು ಇಂಗ್ಲೆಂಡ್‌ನಿಂದ ಅಮೆರಿಕಕ್ಕೆ ಮೊದಲ ಪ್ರಯಾಣ ಬೆಳೆಸಿದ ಸಂದರ್ಭದಲ್ಲಿ ಈ ಘಟನೆ ನಡೆದಿತ್ತು, ಆ ಸಂದರ್ಭದಲ್ಲಿ ಹಡಗಿನಲ್ಲಿ ಸುಮಾರು 2207 ಮಂದಿ ಪ್ರಯಾಣಿಕರು ಇದ್ರು, ಅದರಲ್ಲಿ ಸುಮಾರು 1500 ಮಂದಿ ಮೃತಪಟ್ಟಿದ್ದರು. ಹೌದು 1912ರಲ್ಲಿ ಇಂಗ್ಲೆಂಡಿನ ಸೌತ್‌ಹ್ಯಾಂಪ್ಟನ್‌ನಿಂದ ಅಮೆರಿಕಾದ ನ್ಯೂಯಾರ್ಕ್‌ಗೆ ಹೊರಟು, ತನ್ನ ಮೊದಲ ಯಾನದಲ್ಲೇ ಅಪಘಾತಕ್ಕೀಡಾಗಿ ಮುಳುಗಿಹೋದ ಬೃಹತ್ ಹಡಗು. ಘೋರ ಅಂದ್ರೆ…

Read More

Swetha Changappa: ಅಣ್ಣನನ್ನ ಕಳೆದುಕೊಂಡ ಭಾವುಕ ಪತ್ರ ಬರೆದ ಶ್ವೇತಾ ಚಂಗಪ್ಪ.! ಒಂದೇ ಒಂದು ಸಲ ವಾಪಾಸ್ ಬಂದುಬಿಡು ಅಂತ ಭಾವುಕರಾದ ಶ್ವೇತಾ ಚಂಗಪ್ಪ

Swetha Changappa: ಶ್ವೇತಾ ಚಂಗಪ್ಪ ನಟಿಯಾಗಿ, ನಿರೂಪಕಿಯಾಗಿ, ರಿಯಾಲಿಟಿ ಶೋ ಸ್ಪರ್ಧಿಯಾಗಿ ವೀಕ್ಷಕರ ಮನ ಗೆದ್ದಿದ್ದಾರೆ. ಇವರಿಗೆ ಅಪಾರ ಅಭಿಮಾನಿಗಳು ಇದ್ದಾರೆ. ಸುಮತಿ, ಕಾದಂಬರಿ, ಸುಕನ್ಯಾ,ಅರುಂಧತಿ, ಸಂಗೀತಾ, ಹೀಗೆ ಮುಂತಾದ ಧಾರಾವಾಹಿಗಳಲ್ಲಿ ನಟಿಸುವ ಮೂಲಕ ಶ್ವೇತಾ ಚಂಗಪ್ಪ ಅವರು ವೀಕ್ಷಕರನ್ನು ರಂಜಿಸಿದ್ದಾರೆ. ಧಾರಾವಾಹಿ ಮಾತ್ರವಲ್ಲದೇ ಅನೇಕ ರಿಯಾಲಿಟಿ ಶೋಗಳಲ್ಲೂ ಅವರು ಭಾಗವಹಿಸಿದ್ದಾರೆ. ಬಿಗ್​ ಬಾಸ್​ ಕನ್ನಡ ಸೀಸನ್​ 2, ಹಾಕು ಹೆಜ್ಜೆ ಹಾಕು, ಕುಣಿಯೋಣು ಬಾರ, ಡಾನ್ಸಿಂಗ್ ಸ್ಟಾರ್​, ಮಜಾ ಟಾಕೀಸ್​ಕಾರ್ಯಕ್ರಮಗಳಿಂದ ಅವರು ಮನೆಮಾತಾಗಿದ್ದಾರೆ. ನಿರೂಪಕಿ ಆಗಿಯೂ…

Read More

Rachitha Mahalakshmi: ಗಂಡನ ವಿರುದ್ಧವೇ ಪೋಲಿಸ್ ಕಂಪ್ಲೆಂಟ್ ಕೊಟ್ಟ ಕನ್ನಡ ಖ್ಯಾತ ಕಿರುತೆರೆ ನಟಿ ರಚಿತಾ! ಖ್ಯಾತ ಕಿರುತೆರೆ ಕಲಾವಿದೆ ಬಾಳಲ್ಲಿ ಬೀಸಿದೆ ಬಿರುಗಾಳಿ

Rachitha Mahalakshmi: ಇತ್ತೀಚಿನ ದಿನಗಳಲ್ಲಿ ವೈವಾಹಿಕ ಜೀವನದಲ್ಲಿ ಕಲಹಗಲು ಸತಿ ಪತಿ ನಡುವೆ ಹೊಂದಾಣಿಕೆಯಿಲ್ಲದೇ ದೂರದ ಘಟನೆಗಳು, ಅಥವಾ ಒಂದಷ್ಟು ಸಾವು ನೋವಿನಲ್ಲಿ ಅಂತ್ಯವಾದ ವೈವಾಹಿಕ ಜೀವನದ ನೈಜ ಘಟನೆಗಳು ನಮ್ಮ ಕಣ್ಣ ಮುಂದೆ ಸಾಕಷ್ಟಿವೆ. ಹೌದು ಅದರಲ್ಲೂ ಪ್ರೀತಿಸಿ ಮದುವೆಯಾದವರ ಬಾಳಲ್ಲೇ ಇಂತಹ ಘಟನೆಗಳು ನಡೆಯುತ್ತಿರೋದು ಬಹಳ ಭಯ ಪಡುವಂತಹದ್ದು ಅಂದ್ರೆ ತಪ್ಪಾಗಲ್ಲ. ಯಾಕಂದ್ರೆ ಕೆಲವರ ಜೀವನದಲ್ಲಿ ಪ್ರೀತಿಸುವಾಗ ಇರುವ ಹೊಂದಾಣಿಕೆ ಮದುವೆ ನಂತರ ಇರುವುದಿಲ್ಲ. ಅದಕ್ಕೆ ನಮ್ಮ ಸೆಲೆಬ್ರಿಟಿಗಳ ಜೀವನ ಕೂಡಾ ಹೊರತಾಗಿಲ್ಲ. ಪ್ರೀತಿಸಿ…

Read More

Gold Price Today: ಇಂದು ಚಿನ್ನ, ಬೆಳ್ಳಿ ಖರೀದಿಸುವವರಿಗೆ ಸುವರ್ಣವಕಾಶ; ಚಿನ್ನದ ಬೆಲೆಯಲ್ಲಿ ಭಾರಿ ಬದಲಾವಣೆ..

Gold Price Today: ಆಭರಣ ಪ್ರಿಯರಿಗೆ ಗುಡ್ ನ್ಯೂಸ್ ಅಂತಾನೆ ಹೇಳಬಹುದು ಹೌದು ಚಿನ್ನದ ಬೆಲೆ ಸತತ ನಾಲ್ಕು ದಿನಗಳಿಂದ ಇಳಿಕೆ ಕಾಣುತ್ತಾ ಬಂದಿತ್ತು. ಇಂದು ಬೆಲೆಯಲ್ಲಿ ಸ್ಥಿರತೆ ಕಂಡಿದ್ದು ಬೆಳ್ಳಿ ದರ ಕೂಡ 1,250 ರೂಪಾಯಿ ಇಳಿಕೆ ಕಂಡಿದ್ದು ಇದು ಚಿನ್ನ ಮತ್ತು ಬೆಳ್ಳಿ ಖರೀದಿಸುವವರಿಗೆ ಸ್ವಲ್ಪ ಖುಷಿಯ ಸುದ್ದಿ ಅಂತಾನೆ ಹೇಳಬಹುದು. ಇದು ಮದುವೆ ಸೀಸನ್ ಆಗಿದ್ದರೂ ಕೂಡ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡಿದೆ. ಚಿನ್ನ ಮತ್ತು ಬೆಳ್ಳಿಯ ದರಗಳು ಪ್ರತಿದಿನ ಬದಲಾವಣೆ ಆಗುವುದು…

Read More

ಅಪ್ಪ ಮೊಬೈಲ್ ಕೊಡಲಿಲ್ಲ ಅಂತ ಪ್ರಾಣ ಕಳೆದುಕೊಳ್ಳಲು ಹೋದ ಯುವತಿ! ಕಟ್ಟಡದಿಂದ ಜಿಗಿಯಲು ಮುಂದಾದ ಯುವತಿ

ಆಧುನಿಕರಣಕ್ಕೆ ಮನುಷ್ಯ ಒಗ್ಗಿಕೊಂಡಂತೆ ಮನುಷ್ಯನ ಚರ ವಿಚಾರ ಜೀವನಶೈಲಿ ಎಲ್ಲವು ಕೂಡ ಬದಲಾಗ್ತಿದೆ. ಅದ್ರಲ್ಲೂ ಸ್ಮಾರ್ಟ್ ಫೋನ್ ಬಂದ ಮೇಲೆ ಜನರ ಜೀವನಶೈಲಿ ಸಾಕಷ್ಟು ಬದಲಾಗಿದೆ. ಹೌದು ಜನರ ವರ್ತನೆಯಲ್ಲಿ ಭಾರೀ ಬದಲಾವನೆಯಗ್ತಿದೆ. ಅದ್ರಲ್ಲಂತು ಜನನಿಬಿಡ ಸಾರ್ವಜನಕ ಸ್ಥಳದಲ್ಲಿ ಜನರು ಕೈಯಲ್ಲಿ ಮೊಬೈಲ್ ಹಿಡಿದು ಸ್ಮಾರ್ಟ್​ಫೋನ್ ಪ್ರಪಂಚದಲ್ಲಿ ಮುಳುಗಿಹೋಗುವ ದೃಶ್ಯ ಕಾಣಸಿಗುವುದು ತೀರಾ ಸಾಮಾನ್ಯ ಸಂಗತಿಯಾಗಿ ಹೋಗಿದೆ. ಇನ್ನು ಟಿವಿ ಧಾರವಾಹಿಗೆ ಅಂಟಿಕೊಂಡಂತೆ ಜನರು ಸ್ಮಾರ್ಟ್​ಫೋನ್​ಗೆ ಅಡಿಕ್ಟ್ ಆಗುತ್ತಿರುವುದು ಬಹಳ ಸಾಮಾನ್ಯವಾಗಿದೆ. ಇನ್ನು ಮಕ್ಕಳ ವಿಚಾರದಲ್ಲಂತೂ ಇದು…

Read More

Srujan Lokesh: ಮಜಾ ಟಾಕೀಸ್ ನಿಲ್ಲಿಸಿದ್ದಕ್ಕೆ ನಿಜವಾದ ಕಾರಣ ಬಿಚ್ಚಿಟ್ಟ ಸೃಜನ್! ಆ ಒಂದು ಕಾರಣಕ್ಕೆ ಮಜಾ ಟಾಕೀಸ್ ಮರೆತರ ಸೃಜಾ?

Srujan Lokesh: ಕಲರ್ಸ್ ಕನ್ನಡ ವಾಹಿನಿಯಲ್ಲಿ ಲೋಕೇಶ್ ಪ್ರೋಡಕ್ಷನ್​ನಲ್ಲಿ ಮೂಡಿಬರುತ್ತಿದ್ದ ಮಜಾ ಟಾಕೀಸ್ ಕಾರ್ಯಕ್ರಮ ಆಗ ಎಲ್ಲರ ಮನೆಮಾತಾಗಿಬಿಟ್ಟಿತ್ತು. ಹೌದು ಸೃಜನ್ ಲೋಕೇಶ್ ನಡೆಸಿಕೊಡುತ್ತಿದ್ದ ಈ ಒಂದು ಜನಪ್ರಿಯ ಕನ್ನಡ ಶೋನಲ್ಲಿ ಹಾಸ್ಯ ನಟ ಕುರಿ ಪ್ರತಾಪ್ ಮತ್ತು ಕಾದಂಬರಿ ಧಾರಾವಾಹಿಯ ಚೆಲುವೆ ಶ್ವೇತ ಚೆಂಗಪ್ಪ ಅವರದು ಮುಖ್ಯ ಪಾತ್ರದಲ್ಲಿ ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ 8 ಗಂಟೆ ಎಲ್ಲರನ್ನು ನಗೆ ಗಡಲಿನಲ್ಲಿ ತೇಲಿಸಲು ಬರುತ್ತಿದ್ರು. ಮನೆ ಮಂದಿ ಒಟ್ಟಿಗೆ ಕೂತು ಮಜಾ ಟಾಕೀಸ್ ನೋಡಲು…

Read More

Puttakkana Makkalu: ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್! ಸ್ನೇಹ-ಕಂಠಿ ಮದುವೆ ಮಾಡಿಸಿದ ಬಂಗಾರಮ್ಮ

Puttakkana Makkalu: ಜೀ ಕನ್ನಡ ವಾಹಿನಿಯಲ್ಲಿ ಪ್ರತಿದಿನ 7:30ಕ್ಕೆ ಪ್ರಸಾರವಾಗುತ್ತಿರುವ ಪುಟ್ಟಕ್ಕನ ಮಕ್ಕಳು ಧಾರವಾಹಿಯಲ್ಲಿ ಈಗ ಕಂಠಿ ಸ್ನೇಹ ಮದುವೆಯ ಸಂಚಿಕೆಗಳು ಬರುತ್ತಿದ್ದು ಇಬ್ಬರು ಬೇರೆಯವರ ಜೊತೆಗೆ ಮದುವೆಗೆ ಒಪ್ಪಿಕೊಂಡಿದ್ದರು. ಇದೀಗ ಅದೆಲ್ಲ ಉಲ್ಟಾ ಹೊಡೆದಿದ್ದು. ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಹೊಸ ತಿರುವು ಸಿಕ್ಕಿದೆ. ಇನ್ನು ಟ್ವಿಸ್ಟ್ ನೋಡಿ ಕಂಠಿ-ಸ್ನೇಹ ಒಂದಾಗಬೇಕು ಎನ್ನುತ್ತಿರುವ ಪ್ರೇಕ್ಷಕರು ಕೂಡ ಖುಷಿಯಾಗಿದ್ದಾರೆ. ಕಂಠಿ-ರಾಧ ಮತ್ತು ಭುವನ್-ಸ್ನೇಹ ಮದುವೆ ನಿಂತು ಹೋಯಿತು ಕಂಠಿ-ರಾಧ ಮತ್ತು ಭುವನ್-ಸ್ನೇಹ ಜೋಡಿ ದೇವಸ್ಥಾನಕ್ಕೆ ಹೋಗಿ ಪೂಜೆ ಮುಗಿಸಿಕೊಂಡು…

Read More

ಮಹಿಳೆಯರಿಗೆ ಉಚಿತ ಬಸ್ ಬೆನ್ನಲ್ಲೇ ಹಿರಿಯ ನಾಗರಿಕರಿಗೆ ಸಾರಿಗೆ ಸಚಿವ ರಿಂದ ಗುಡ್ ನ್ಯೂಸ್, ಹಿರಿಯ ನಾಗರಿಕರಿಗೆ ದೇವಸ್ಥಾನಗಳಲ್ಲಿ ಡೈರೆಕ್ಟ್ ಎಂಟ್ರಿ ..

ಕರ್ನಾಟಕದಲ್ಲಿ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಆಸ್ತಿತ್ವಕ್ಕೆ ಬಂದ ಮೇಲೆ, ಆಯಾ ಖಾತೆಗಳ ಸಚಿವರು ತಮ್ಮ ತಮ್ಮ ಇಲಾಖೆಗಳಲ್ಲಿ ಒಂದಷ್ಟು ಬದಲಾವಣೆಗಳನ್ನ ಮಾಡಲು ಹೊರಟ್ಟಿದ್ದು, ಸಾರಿಗೆ ಹಾಗೂ ಮುಜರಾಯಿ ಇಲಾಖೆ ಸಚಿವ ರಾಮಲಿಂಗ ರೆಡ್ಡಿ(Ramilinga reddy) ಕೂಡ ಇದೀಗ ಕರ್ನಾಟಕದಲ್ಲೂ ಒಂದಷ್ಟು ಬದಲಾವಣೆಗೆ ಮುಂದಾಗಿದ್ದಾರೆ. ಹೌದು ಆಂಧ್ರಪ್ರದೇಶದಂತೆ ರಾಜ್ಯದಲ್ಲೂ ಹಿರಿಯ ನಾಗರೀಕರಿಗಾಗಿ ವಿಶೇಷ ಸವಲತ್ತು ನೀಡಲು ಯೋಚಿಸಿರುವ ಸಚಿವರು, ರಾಜ್ಯದ ದೇವಸ್ಥಾನಗಳಲ್ಲಿ ಇನ್ಮುಂದೆ ಹಿರಿಯ ನಾಗರೀಕರು ಸಾಮಾನ್ಯ ಕ್ಯೂನಲ್ಲಿ ನಿಲ್ಲುವಂತಿಲ್ಲ. ದೇವಸ್ಥಾನಗಳಲ್ಲಿ ಇನ್ನುಮುಂದೆ ಹಿರಿಯ ನಾಗರಿಕರಿಗೆ ಡೈರೆಕ್ಟ್…

Read More

Nikhil Nisha: CCTV ಯಲ್ಲಿ ಬಯಲಾಯ್ತು ಅಸಲಿ ಸತ್ಯ! ಕುಡಿದು ರೀಲ್ಸ್ ಸ್ಟಾರ್ ನಿಖಿಲ್ ಮಾಡಿದ ಅವಾಂತರ ನೋಡಿ?

Nikhil Nisha: ಸ್ನೇಹಿತರೆ ನಿಖಿಲ್ ನಿಶಾ ರೀಲ್ಸ್ ನಲ್ಲಿ ಸಾಕಷ್ಟು ಅಂದಾಭಿಮಾನಿಗಳನ್ನ ಹೊಂದಿರೋ ಈ ನಿಖಿಲ್ ಮೊನ್ನೆ ಮಾಡಿಕೊಂಡಿದ್ದ ಅವಾಂತಾರ ಆತ ಬಳಸಿದ್ದ ಸುಸಂಸ್ಕೃತ ಪದಗಳ ವಿಡಿಯೋ ಸಖತ್ ವೈರಲ್ ಆಗಿತ್ತು, ಎಣ್ಣೆ ಮತ್ತಲ್ಲಿ ಮಾಡಿದ್ದು ಆದ್ರೂ ತಾನು ತಪ್ಪು ಮಾಡಿಲ್ಲ ಅಂತ ಫುಲ್ ಬಿಲ್ಡಪ್ ತಗೊಂಡು ಕ್ಲಾರಿಟಿ ವಿಡಿಯೋ ಮಾಡಿದ್ದಾನೆ. ಹೌದು ಮೊದಲಿಗೆ ನಿಖಿಲ್,ಫ್ರೆಂಡ್ಸ್ ಜೊತೆ ಯಾವುದು ಒಂದು ರೆಸ್ಟೋರೆಂಟ್ ಗೆ ಹೋಗಿರುತ್ತಾನೆ. ಆ ಸಂದರ್ಭದಲ್ಲಿ ನಿಖಿಲ್ ಜಗಳ ಮಾಡಿಕೊಂಡು ಅವರ ಮೇಲೆ ಕೈ ಮಾಡುತ್ತಾನೆ…

Read More