Headlines
Boat ultima select smartwatch

boAt AMOLED ಡಿಸ್ಪ್ಲೇಯೊಂದಿಗೆ IP68 ರೇಟಿಂಗ್ ನ ಅಲ್ಟಿಮಾ ಸೆಲೆಕ್ಟ್ ಸ್ಮಾರ್ಟ್ ವಾಚ್, ಹೆಚ್ಚಿನ ಮಾಹಿತಿಯನ್ನು ತಿಳಿಯಿರಿ

Boat ultima select smartwatch: boAt ಇತ್ತೀಚೆಗೆ ಅಲ್ಟಿಮಾ ಸೆಲೆಕ್ಟ್ ಅನ್ನು ಪರಿಚಯಿಸಿದೆ, ಇದು ಅವರ ಸ್ಮಾರ್ಟ್ wearable ಸಾಲಿನಲ್ಲಿ ಹೊಸ ಸ್ಮಾರ್ಟ್ ವಾಚ್ ಆಗಿದೆ. ಕೈ ಗಡಿಯಾರವು ವಿಶಾಲವಾದ AMOLED ಪ್ರದರ್ಶನವನ್ನು ಹೊಂದಿದೆ. ಇದರ ಗಾತ್ರವು 2.01 ಇಂಚುಗಳನ್ನು ಹೊಂದಿದೆ. ನೋಟವು ಸಾಕಷ್ಟು ಫ್ಯಾಶನ್ ಆಗಿದೆ. ಎಲ್ಲರ ಗಮನವನ್ನು ಸ್ಥಳದಲ್ಲಿ ಮುಖ್ಯವಾಗಿದೆ ಯಾರಾದರೂ ಇದನ್ನು ನೋಡಿದರೆ ಖರೀದಿ ಮಾಡಬೇಕು ಅನ್ನುವಷ್ಟು ಆಕರ್ಷಕ ವಿನ್ಯಾಸವನ್ನು ಹೊಂದಿದೆ. ಗಡಿಯಾರವು ಅಗತ್ಯವಿರುವ ಎಲ್ಲಾ ವೈಶಿಷ್ಟ್ಯಗಳನ್ನು ಮತ್ತು ಹೃದಯ ಬಡಿತದ ಮೇಲ್ವಿಚಾರಣೆ,…

Read More

128GB ಸ್ಟೋರೇಜ್ ನೊಂದಿಗೆ ಈ ಅದ್ಭುತ ಸ್ಮಾರ್ಟ್‌ಫೋನ್ ಅನ್ನು 3000 ರೂ.ಗಳ ರಿಯಾಯಿತಿಯಲ್ಲಿ ಕೇವಲ ₹ 5,999 ಗೆ ಖರೀದಿಸಿ

ಗಣರಾಜ್ಯೋತ್ಸವದಂದು Amazon ಶಾಪಿಂಗ್ ವೆಬ್‌ಸೈಟ್‌ನಲ್ಲಿ ಅದ್ಭುತವಾದ ಮಾರಾಟ ನಡೆಯುತ್ತಿದೆ. ಇದು ಇಂದು ಜನವರಿ 13 ರಂದು ಪ್ರಾರಂಭವಾಗಿದೆ ಮತ್ತು ಸ್ಮಾರ್ಟ್‌ಫೋನ್‌ಗಳಲ್ಲಿ ಕೆಲವು ಅದ್ಭುತ ರಿಯಾಯಿತಿಗಳಿವೆ, ಈ ಕೊಡುಗೆಯು ಜನವರಿ 26 ರವರೆಗೆ ಇರುತ್ತದೆ ಮತ್ತು ಈ ಮಾರಾಟದ ಸಮಯದಲ್ಲಿ ನೀವು ಕೇವಲ ₹5,999 ರ ಅದ್ಭುತ ರಿಯಾಯಿತಿಯಲ್ಲಿ Poco C51 ಅನ್ನು ಖರೀದಿಸಬಹುದು. ಈ ಫೋನ್‌ನಲ್ಲಿ ಪ್ರಸ್ತುತ ರಿಯಾಯಿತಿಯ ಕುರಿತು ಎಲ್ಲಾ ವಿವರಗಳನ್ನು ಪಡೆಯಲು ನೀವು ಸಂಪೂರ್ಣ ಲೇಖನವನ್ನು ಓದಿ. ಅಮೆಜಾನ್ ಗ್ರೇಟ್ ರಿಪಬ್ಲಿಕ್ ಡೇ ಸೇಲ್…

Read More
RBI

ಮಾರ್ಚ್ 31 ಭಾನುವಾರ ಆದರೂ ಎಲ್ಲಾ ಬ್ಯಾಂಕ್ ಗಳು ಯಾಕೆ ತೆರೆದಿರಲಿವೆ?

ಭಾನುವಾರ ಎಂದರೆ ಸಾಮಾನ್ಯವಾಗಿ ಎಲ್ಲಾ ಬ್ಯಾಂಕ್ ಹಾಗೂ ಸರ್ಕಾರಿ ಕಚೇರಿಗಳು ಬಂದ್ ಅಗುವುದು ಸಾಮಾನ್ಯ. ಆದರೆ ಇದೇ ಬರುವ ಮಾರ್ಚ್ 31, 2024 ರಂದು ಎಲ್ಲಾ ಬ್ಯಾಂಕ್ ಗಳು ಕಾರ್ಯ ನಿರ್ವಹಿಸಬೇಕು ಎಂದು RBI ತಿಳಿಸಿದೆ. ಮಾರ್ಚ್ 31 ಏನು ವಿಶೇಷ ದಿನ? RBI ಯಾಕೆ ಈ ಆದೇಶ ಹೊರಡಿಸಿದೆ ಎಂಬ ಕುತೂಹಲ ಇದ್ದರೆ ಈ ಲೇಖನವನ್ನು ಪೂರ್ತಿಯಾಗಿ ಓದಿ. ಮಾರ್ಚ್ 31 ರ ಭಾನುವಾರದ ವಿಶೇಷ ಏನು?: ಸಾಮಾನ್ಯವಾಗಿ ಪ್ರತಿ ವರ್ಷ ಕ್ಯಾಲೆಂಡರ್ ಎಂಡ್ ಆಗುವುದು…

Read More

ಇನ್ನೂ ಮುಂದೆ ಈ ಫೋನ್ ಗಳಲ್ಲಿ ವಾಟ್ಸಾಪ್ ಬಂದ್! ಯಾವೆಲ್ಲಾ ಫೋನ್ ಗಳು ಇಲ್ಲಿದೆ ನೋಡಿ?

WhatsApp new update: ವಾಟ್ಸಪ್ ಹೊಸ ಅಪ್ಡೇಟ್ಗಳು ಬಂದಾಗ ಅದು ಹಳೆಯ ಆಪರೇಟಿಂಗ್ ಸಿಸ್ಟಮ್ ಗಳಲ್ಲಿ(Operating System) ತನ್ನತನವನ್ನು ಕಳೆದುಕೊಳ್ಳುತ್ತಿದೆ. ಈ ರೀತಿಯಾಗಿ ಅಕ್ಟೋಬರ್ 24ರ ನಂತರ OS 4.1 ಹಾಗೂ ಅದಕ್ಕಿಂತ ಹಳೆಯದಾದ ಸ್ಮಾರ್ಟ್ ಫೋನ್ ಗಳಲ್ಲಿ ಇನ್ನು ಮುಂದೆ ವಾಟ್ಸಪ್ ಅನ್ನು ಪಡೆಯಲು ಸಾಧ್ಯವಿಲ್ಲ. ಬಳಕೆದಾರರಿಗೆ ಉಪಯುಕ್ತ ವಾಗುವಂತೆ ಹೊಸ ಹೊಸ ಫ್ಯೂಚರ್ಸ್ ಮತ್ತು ಸುರಕ್ಷತೆಯ ಸಲುವಾಗಿ ಈ ವಾಟ್ಸಪ್ಪ್ ಅಪ್ಲಿಕೇಶನ್ ಆಗಾಗ ಅಪ್ಡೇಟ್ ನೀಡುತ್ತಾ ಇರುತ್ತದೆ. ಆಂಡ್ರಾಯ್ಡ್ ಮತ್ತು ಐಒಎಸ್ ಗಳು ಹೊಸ…

Read More

TATA AVINYA : ವಿಶಿಷ್ಟ ವಿನ್ಯಾಸದಿಂದ ಗ್ರಾಹಕರಿಗೆ ಮೈ ಬಿಸಿ ಏರಿಸುವ ಟಾಟಾ ಅವಿನ್ಯಾ ಸದ್ಯದಲ್ಲೇ ಲಾಂಚ್ ಆಗಲಿದೆ.

TATA AVINYA: ಈ ನಡುವೆ ಎಲ್ಲಾದಕ್ಕಿಂತ ಮುಂದಾಗಿ ಟಾಟಾ ಮೋಟರ್ಸ್(TATA Motors) ಹೊಸ ರೀತಿಯ ಹೊಸ ವಿನ್ಯಾಸಗಳೊಂದಿಗೆ ಎಲೆಕ್ಟ್ರಿಕ್ ವೆಹಿಕಲ್ ಗಳನ್ನು(EV) ಲಾಂಚ್ ಮಾಡುತ್ತಿದೆ. ಮುಂಬರುವ ಇನ್ನು ಕೆಲವೇ ವರ್ಷಗಳಲ್ಲಿ ಇನ್ನು ಅನೇಕ ವೈಶಿಷ್ಟ ರೀತಿಯ ವಾಹನಗಳನ್ನು ಭಾರತೀಯ ಮಾರುಕಟ್ಟೆಗೆ ತರಲಿದೆ 2025ರ ವೇಳೆಗೆ ಟಾಟಾ ಅವಿನ್ಯ ಎಲೆಕ್ಟ್ರಿಕ್ ಕಾರನ್ನು(TATA AVINYA Electric Car) ಭಾರತೀಯ ಮಾರುಕಟ್ಟೆಯಲ್ಲಿ ಪ್ರಾರಂಭಿಸಲಾಗುತ್ತದೆ. ಮುಂಬರುವ ವರ್ಷಗಳಲ್ಲಿ ಅತ್ಯಾಧುನಿಕ ವೈಶಿಷ್ಟ್ಯದೊಂದಿಗೆ ಟಾಟಾ ಅವಿನ್ಯಾ(TATA AVINYA) ಭಾರತೀಯ ಮಾರುಕಟ್ಟೆಗೆ ದಾಪುಗಾಲು ಹಾಕಲಿದೆ. ಈ ವಾಹನವು…

Read More
Gruha Jyothi Scheme

ಗೃಹ ಜ್ಯೋತಿ ಯೋಜನೆಯ ಈ ಹೊಸ ಬದಲಾವಣೆಯನ್ನು ತಿಳಿಯಲೇಬೇಕು..

ಗೃಹ ಜ್ಯೋತಿ ಯೋಜನೆಯಲ್ಲಿ ಈಗಾಗಲೇ ರಾಜ್ಯದ ಹಲವಾರು ಮನೆಗಳಿಗೆ ಉಚಿತವಾಗಿ ವಿದ್ಯುತ್ ನೀಡುತ್ತಿದೆ. ಕಳೆದ ಜೂನ್ ಇಂದ ಆರಂಭವಾದ ಈ ಯೋಜನೆಯಲ್ಲಿ ಲಕ್ಷಾಂತರ ಜನ ಈ ಯೋಜನೆಯ ಫಲಾನುಭವಿಗಳು ಆಗಿದ್ದಾರೆ. ಸಿಎಂ ಸಿದ್ಧರಾಮಯ್ಯ ಅವರು ಈ ಯೋಜನೆಯಲ್ಲಿ ಕೆಲವು ಬದಲಾವಣೆ ಮಾಡಬೇಕು ಎಂದು ಸಚಿವರ ಸಚಿವರ ಸಭೆಯಲ್ಲಿ ನಿರ್ಧರಿಸಿದ್ದಾರೆ. ಈ ಹೊಸ ಬದಲಾವಣೆ ಏನು ಎಂಬುದನ್ನು ಈಗಲೇ ತಿಳಿಯಿರಿ. ಏನಿದು ಹೊಸ ಬದಲಾವಣೆ?: ಗೃಹ ಜ್ಯೋತಿ ಯೋಜನೆಯನ್ನು ಈಗಾಗಲೇ ರಾಜ್ಯದಲ್ಲಿ ಬಿಡುಗಡೆ ಆಗಿ 6 ತಿಂಗಳು ಕಳೆದಿದೆ….

Read More
Phone Overheating tips

ನಿಮ್ಮ ಸ್ಮಾರ್ಟ್‌ಫೋನ್ ಅತಿಯಾಗಿ ಬಿಸಿಯಾಗುತ್ತಿದೆಯೇ? ಕಾರಣಗಳು ಮತ್ತು ಪರಿಹಾರಗಳು ಇಲ್ಲಿವೆ!

ಅನೇಕ ವ್ಯಕ್ತಿಗಳು ನಿಯಮಿತವಾಗಿ ಸ್ಮಾರ್ಟ್ಫೋನ್ಗಳನ್ನು ಬಳಸುತ್ತಾರೆ, ಆಗಾಗ್ಗೆ ದಿನವಿಡೀ ಅವುಗಳ ಮೇಲೆ ಗಮನಾರ್ಹ ಸಮಯವನ್ನು ಕಳೆಯುತ್ತಾರೆ. ತಂತ್ರಜ್ಞಾನ ಮುಂದುವರೆದಂತೆ ಬಳಕೆದಾರರಿಗೆ ಉತ್ತಮ ಅನುಭವವನ್ನು ಒದಗಿಸಲು ಸೆಲ್ಫೋನ್ ಕಂಪನಿಗಳು ನಿರಂತರವಾಗಿ ತಮ್ಮ ಸಾಧನಗಳನ್ನು ಹೆಚ್ಚಿಸುತ್ತಿವೆ. ಈ ಕಂಪನಿಗಳು ಸ್ಮಾರ್ಟ್‌ಫೋನ್ ಬಳಕೆದಾರರ ವಿಕಾಸದ ಅಗತ್ಯಗಳನ್ನು ಪೂರೈಸಲು ತಮ್ಮ ಉತ್ಪನ್ನಗಳನ್ನು ನಿರಂತರವಾಗಿ ನವೀಕರಿಸುತ್ತಿವೆ. ತಯಾರಕರು ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಹೆಚ್ಚು ಹೂಡಿಕೆ ಮಾಡುತ್ತಾರೆ ಮತ್ತು ಸುಧಾರಿತ ಕಾರ್ಯಕ್ಷಮತೆ, ಕ್ರಿಯಾತ್ಮಕತೆ ಮತ್ತು ಗ್ರಾಹಕರ ತೃಪ್ತಿಯನ್ನು ನೀಡುವ ಸಾಧನಗಳನ್ನು ಉತ್ಪಾದಿಸುತ್ತಿದ್ದಾರೆ. ಇಂದಿನ ಡಿಜಿಟಲ್ ಯುಗದಲ್ಲಿ…

Read More

Shivaraj Kumar: ಸುದೀಪ್ ಕಾಂಟ್ರವರ್ಸಿ ಬಗ್ಗೆ ಶಿವಣ್ಣ ಖಡಕ್ ಮಾತು; ನನ್ನ ತಮ್ಮ ಸುದೀಪ್ ಅವನು ತಪ್ಪು ಮಾಡಿಲ್ಲ!?

Shivaraj Kumar: ನಟ ಕಿಚ್ಚ ಸುದೀಪ್ ಹಾಗೂ ಕುಮಾರ್ ಅವ್ರ ಜಗಳ ಈಗ ನ್ಯಾಯಾಲಯದವರೆಗೂ ಹೋಗಿರೋದು ನಿಮ್ಮೆಲ್ಲರಿಗೂ ಗೊತ್ತಿರೋ ವಿಚಾರ. ಹೌದು ನಟ ಸುದೀಪ್ ಅವರ ವಿರುದ್ಧ ನಿರ್ಮಾಪಕ ಎಂಎನ್ ಕುಮಾರ್ ಅವರು ಸಾಕಷ್ಟು ಆರೋಪಗಳನ್ನು ಮಾಡಿ ಮಾಧ್ಯಮದ ಮುಂದೆ ಒಂದಷ್ಟು ವಿಚಾರಗಳನ್ನ ಹಂಚಿಕೊಂಡು ತಮಗಾಗಿರುವ ಅನ್ಯಾಯ ಸರಿಪಡಿಸಬೇಕು ಅಂತ ಕೇಳಿಕೊಂಡಿದ್ರು ಆದ್ರೆ ಇದನ್ನು ಗಂಭೀರವಾಗಿ ತೆಗೆದುಕೊಂಡಿರುವ ‘ಕಿಚ್ಚ ಸುದೀಪ್ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಅಲ್ದೇ ನಿರ್ಮಾಪಕ ಎಂಎನ್ ಕುಮಾರ್ ಅವರ ವಿರುದ್ಧ ಮಾನನಷ್ಟ ಮೊಕದ್ದಮೆಯನ್ನು ಹೂಡಿದ್ದಾರೆ….

Read More
Gruhalakshmi Scheme

ಗೃಹಲಕ್ಷ್ಮೀ ಯೋಜನೆಯ ಹಣ ಇನ್ನು ಕೈ ಸೇರಿಲ್ಲ; ಡಿಸೆಂಬರ್ ಕಳೆಯುತ್ತ ಬಂದ್ರು ಹಣ ಮಾತ್ರ ಬಂದಿಲ್ಲ

ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಯೋಜನೆ ಗೃಹಲಕ್ಷ್ಮಿ ಯೋಜನೆ ಸಾಕಷ್ಟು ತಲೆನೋವಿನೊಂದಿಗೆ ಶುರುವಾಗಿ, ಈಗಲೂ ಪರಿಪೂರ್ಣವಾಗಿ ಎಲ್ಲ ಫಲನುಭವಿಗಳಿಗೂ ತಲುಪುತ್ತಿಲ್ಲ. ಹೌದು ಕುಟುಂಬದ ಯಜಮಾನಿಗೆ ಮಾಸಿಕ 2 ಸಾವಿರ ರೂ. ನೀಡುವ ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ಯೋಜನೆ ಗೃಹಲಕ್ಷ್ಮಿಯಡಿ ಈವರೆಗೆ 9,44,155 ಇನ್ನು ಅರ್ಜಿದಾರರಿಗೆ ಹಣ ಹೋಗಿಲ್ಲ. ಇದರಲ್ಲಿ 3082 ಅರ್ಜಿದಾರರು ಮರಣ ಹೊಂದಿದ್ದರಿಂದ ಅವರನ್ನು ಅನರ್ಹಗೊಳಿಸಲಾಗಿದೆ. ಜತೆಗೆ 1,59,356 ಅರ್ಜಿದಾರರ ಆಧಾರ್‌ ಹಾಗೂ ಬ್ಯಾಂಕ್‌ ಖಾತೆ ಹೆಸರಿನಲ್ಲಿ ವ್ಯತ್ಯಾಸ ಸೇರಿದಂತೆ 5,96,268 ಫಲಾನುಭವಿಗಳ ಖಾತೆಯೊಂದಿಗೆ ಆಧಾರ್‌ ಜೋಡಣೆಯಾಗಿಲ್ಲ….

Read More