ಜೂನ್ 28 ರಿಂದ ಹುಬ್ಬಳ್ಳಿ – ಬೆಂಗಳೂರು ಮಾರ್ಗವಾಗಿ ವಂದೇ ಭಾರತ್ ರೈಲು ಸಂಚಾರ ಪ್ರಾರಂಭ; ರೈಲಿನ ವೇಳಾಪಟ್ಟಿ, ಎಲ್ಲೆಲ್ಲಿ ಟ್ರೈನ್ ನಿಲ್ಲಲಿದೆ?

ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿನ ಬಗ್ಗೆ ಈಗಾಗ್ಲೇ ನಿಮಗೆ ತಿಳಿದಿದೆ. ಇದೀಗ ಈ ರೈಲು ಸಂಚಾರದ ಕುರಿತು ಗುಡ್ ನ್ಯೂಸ್ ಒಂದು ಬಂದಿದ್ದು, ಇದೆ ತಿಂಗಳು ಅಂದ್ರೆ ಜೂನ್ ತಿಂಗಳ ಕೊನೆಗೆ ವಂದೇ ಭಾರತ್ ರೈಲು ಸಂಚಾರ ಪ್ರಾರಂಭಿಸುವ ಸಾಧ್ಯತೆ ಹೆಚ್ಚಾಗಿದೆ. ಇನ್ನು ಈ ವೇಗದ ರೈಲು ಬೆಂಗಳೂರು ಹಾಗೂ ಹುಬ್ಬಳ್ಳಿಯ ನಡುವೆ ಸಂಪರ್ಕವನ್ನು ಕಲ್ಪಿಸಿಕೊಡಲು ಜೂನ್ 26ರಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಚಾಲನೆ ನೀಡಿಲಿದ್ದಾರೆ. ನಂತರ ಚಾಲನೆ ನೀಡಿದ ಎರಡು ದಿನಗಳ ಬಳಿಕ ತನ್ನ ಸಂಚಾರವನ್ನ…

Read More

Adipurush Public Review: ಆದಿಪುರುಷ್ ಸಿನಿಮಾ ರಿಲೀಸ್, ಪ್ರೇಕ್ಷಕರು ಏನ್ ಹೇಳುದ್ರು? ರಾಮನಾಗಿ ಪ್ರಭಾಸ್ ಅವ್ರನ್ನ ಅಭಿಮಾನಿಗಳು ಮೆಚ್ಚಿಕೊಂಡ್ರ?

Adipurush Public Review: ಆದಿಪುರುಷ್ ಟ್ರೇಲರ್ ಹಾಗೂ ಹಾಡುಗಳನ್ನು ಮೂಲಕ ಭಾರಿ ನಿರೀಕ್ಷೆಯನ್ನು ಮೂಡಿಸಿದ್ದ ಸಿನಿಮಾ. ಈ ಮೊದಲು ಟೀಸರ್ ಮೂಲಕ ಟ್ರೋಲ್ ಆಗಿದ್ದರು ಕೂಡ ನಂತರ ಟ್ರೈಲರ್ ಮತ್ತು ಹಾಡುಗಳನ್ನ ಎಲ್ಲರು ಮೆಚ್ಚಿಕೊಂಡಿದ್ರು. ಅಲ್ಲದೇ ಸಿನಿಮಾ ಯಾವಾಗ ರಿಲೀಸ್ ಆಗುತ್ತೆ ಅನ್ನೋ ಮೂಲಕ ಅಭಿಮಾನಿಗಳ ನಿರೀಕ್ಷೆ ಹೆಚ್ಚಿಸಿತ್ತು. ಆ ನಿರೀಕ್ಷೆ ಇಂದು ನಿಜವಾಗಿದ್ದು, ಸದ್ಯ ಸಿನಿಮಾ ಇಂದು ಅದ್ದೂರಿಯಾಗಿ ಚಿತ್ರಮಂದಿರಕ್ಕೆ ಎಂಟ್ರಿ ಕೊಟ್ಟಿದೆ. ಹೌದು ರಾಮನಾಗಿ ಪ್ರಭಾಸ್ ಕಾಣಿಸಿಕೊಂಡರೆ, ಸೀತೆಯ ಪಾತ್ರದಲ್ಲಿ ಕೃತಿ ಸನೊನ್ ಮಿಂಚಿದ್ದಾರೆ….

Read More
Gold Price Today

Gold Price Today: ಚಿನ್ನ ಖರೀದಿ ಮಾಡಲು ಇಂದು ಶುಭದಿನ; ಚಿನ್ನದ ಬೆಲೆ ಇಂದು 3,500 ರೂಪಾಯಿ ಇಳಿಕೆ..ಹೀಗಿದೆ ನೋಡಿ ಇಂದಿನ ಚಿನ್ನ & ಬೆಳ್ಳಿಯ ದರ

Gold Price Today: ಸತತ ಮೂರು ದಿನಗಳಿಂದ ಚಿನ್ನದ ಬೆಲೆಯಲ್ಲಿ ಇಳಿಕೆಯತ್ತ ಸಾಗುತ್ತಿರುವುದು ನೋಡಿದರೆ. ಇದು ಚಿನ್ನ ಖರೀದಿಸುವವರಿಗೆ ಬಂಪರ್ ಆಫರ್ ಅಂತಾನೆ ಹೇಳಬಹುದು ಹಾಗೆ ಬೆಳ್ಳಿ ದರ ಕೂಡ ಇಂದು 1,250 ರೂಪಾಯಿ ಇಳಿಕೆ ಕಂಡಿದೆ. ಚಿನ್ನ ಮತ್ತು ಬೆಳ್ಳಿಯ ದರಗಳು ಏರಿಳಿತ ಕಾಣುವುದು ಸಾಮಾನ್ಯ ಆದರೆ ನೀವು ಖರೀದಿಸುವ ಮುನ್ನ ಒಮ್ಮೆ ಬೆಲೆ ಪರಿಶೀಲನೆ ಮಾಡುವುದು ಉತ್ತಮ. ಇಂದು ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ರಾಜ್ಯಗಳಲ್ಲಿ ಚಿನ್ನ ಮತ್ತು ಬೆಳ್ಳಿಯ ದರ ಎಷ್ಟಿದೆ ನೋಡೋಣ…

Read More

ಭಾರತದಲ್ಲಿ ಫೇಸ್ ಬುಕ್ ಬಂದ್ ಮಾಡ್ಬೇಕಾ? ಫೇಸ್ಬುಕ್ ಸಂಸ್ಥೆಗೆ ಹೈ ಕೋರ್ಟ್ ನಿಂದ ಒಂದು ವಾರದ ಗಡುವು..

ಅನಾಮಧೇಯ ವ್ಯಕ್ತಿಗಳು ಮಾಡಿದ ಕೆಲ್ಸಕ್ಕೆ ಸರಿಯಾದ ತನಿಖೆ ನಡೆಸದೆ ನಿರಾಪರಾಧಿ ವ್ಯಕ್ತಿ ಕಳೆದ 3ವರ್ಷಗಳಿಂದ ಸೌದಿ ಅರೇಬಿಯಾದಲ್ಲಿ ಜೈಲು ಶಿಕ್ಷೆ ಅನುಭಸುತ್ತಿರುವ ವಿಚಾರ ಇದೀಗ ಹೈ ಕೋರ್ಟ್ ಅಂಗಳ ತಲುಪಿದ್ದು, ಫೇಸ್ಬುಕ್ ಪರ ವಕೀಲನಿಗೆ ಫೇಸ್ಬುಕ್ ಬಂದ್ ಮಾಡುವ ಖಡಕ್ ಎಚ್ಚರಿಕೆ ಕೊಟ್ಟಿದೆ. ಹೌದು ನಕಲಿ ಫೇಸ್‌ಬುಕ್‌ ಖಾತೆ ತೆರೆದು ಅನಾಮಿಕರು ಅವಹೇಳನಕಾರಿ ಪೋಸ್ಟ್‌ ಹಾಕಿದ್ದರಿಂದ ಅರೇಬಿಯ ನ್ಯಾಯಾಲಯದಿಂದ 15 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿ ಕಳೆದ ಮೂರು ವರ್ಷಗಳಿಂದ ಜೈಲು ವಾಸ ಅನುಭವಿಸಿರುವ ಮಂಗಳೂರಿನ, ಬಿಕರ್ನಕಟ್ಟೆ…

Read More

Dhruva Sarja: ಗೆಳೆಯನ ಬರ್ತಡೇಗೆ ದುಬಾರಿ ಬೆಲೆಯ ಕಾರ್ ಗಿಫ್ಟ್ ನೀಡಿದ ಧ್ರುವ ಸರ್ಜಾ..

Dhruva Sarja: ಸ್ಯಾಂಡಲ್ವುಡ್ ನ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಕೇವಲ ನಟನೆಯಿಂದ ಮಾತ್ರವಲ್ಲ ತಮ್ಮ ವ್ಯಕ್ತಿತ್ವದಿಂದಲೂ ಆಗಾಗ ಸುದ್ದಿ ಆಗ್ತಿರ್ತಾರೆ. ಹೌದು ತನ್ನ ಅಣ್ಣ ಚಿರಂಜೀವಿ ಸರ್ಜಾ ಅವ್ರನ್ನ ಅಪ್ಪ ಅಮ್ಮನಿಗಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದ ಧ್ರುವ ಬಹಳ ಬೇಗ ತನ್ನ ಅಣ್ಣನ ಕಳೆದುಕೊಳ್ಳುತ್ತಾರೆ. ಅಣ್ಣ ಇಲ್ಲದ ಪ್ರಪಂಚ ಶೂನ್ಯ ಅನ್ನುವಷ್ಟು ದುಃಖಕ್ಕೆ ಜಾರುತ್ತಾರೆ. ಆದರೆ ಅಣ್ಣನ ಪ್ರೀತಿಯ ಮಡದಿ ತನ್ನ ಅತ್ತಿಗೆ ಹಾಗೂ ಅವ್ರ ಹೊಟ್ಟೆಯಲ್ಲಿದ್ದ ಅಣ್ಣ ನ ಕುಡಿಗಾಗಿ ಗಟ್ಟಿ ಮನಸ್ಸು ಮಾಡ್ತಾರೆ. ಅತ್ತಿಗೆ…

Read More

Geetha Bharathi Bhat: ಮತ್ತೆ ತೂಕ ಇಳಿಸಿಕೊಂಡ ಗುಂಡಮ್ಮ! ಗುರುತೆ ಸಿಗದಷ್ಟು ತೆಳ್ಳಗಾಗಿದ್ದಾರೆ ಗೀತಾ ಭಾರತಿ ಭಟ್..

Geetha Bharathi Bhat: ಗೀತಾ ಭಾರತಿ ಭಟ್‌, ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ಬ್ರಹ್ಮಗಂಟು’ ಧಾರಾವಾಹಿ ಮೂಲಕ ಕಿರುತೆರೆ ವೀಕ್ಷಕರಿಗೆ ಪರಿಚಿತರಾದ ನಟಿ. ಗುಂಡಮ್ಮ ಎಂಬ ಪಾತ್ರದ ಹೆಸರಿಗೆ ತಕ್ಕಂತೆ ಗೀತಾ ಚಬ್ಬಿಯಾಗಿದ್ದರು. ಒಂದು ರೀತಿ ಅವ್ರು ಓವರ್ ವೇಟ್ ಇದದ್ದು ಅವ್ರಿಗೆ ಕಿರುತೆರೆಯಲ್ಲಿ ಅವಕಾಶ ಸಿಗುವಂತೆ ಮಾಡಿತ್ತು. ಹೀಗಾಗಿ ಗುಂಡಮ್ಮನ ಪಾತ್ರಕ್ಕೆ ಜೀವ ತುಂಬಿ ನಟಿಸಿ ಎಲ್ಲರಿಂದಲೂ ಶಹಬಾಷ್ ಅನ್ನಿಸಿಕೊಂಡಿದ್ರು. ಆದ್ರೂ ಎಲ್ಲೋ ಒಂದು ಕಡೆ ತಾವು ಅತಿಯಾದ ತೂಕ ಇರೋದೇ ತಮ್ಮ ಬೆಳವಣಿಗೆಗೆ ಮಾರಕವಾಗಬಹುದಾ…

Read More

Home Loan: ಹೋಂ ಲೋನ್ ತೆಗೆದುಕೊಳ್ಳುವ ಮುನ್ನ ಸ್ವಲ್ಪ ಎಚ್ಚರ! ಸ್ವಲ್ಪ ಯಾಮಾರಿದ್ರು ತೆಗೆದುಕೊಂಡ ಹಣಕ್ಕೆ ದುಪ್ಪಟ್ಟು ಪೀಕುತ್ತಾರೆ

Home Loan: ಪ್ರತಿಯೊಬ್ಬರಿಗೂ ಸ್ವಂತ ಮನೆ ತಮ್ಮ ಇಷ್ಟದ ಮನೆ ಕನಸಿನ ಮನೆ ಹೀಗೆ ಇರಬೇಕು ಆಗೇ ಇರಬೇಕು ಅನ್ನುವ ಆಸೆ ಇದ್ದೆ ಇರುತ್ತೆ. ಅದ್ರಲ್ಲೂ ಈ ಆಧುನಿಕ ಯುಗದಲ್ಲಿ ಪ್ರತಿಯೊಬ್ಬರೂ ಕೂಡ ಸ್ವಂತ ಮನೆಯ ಕನಸ್ಸನ್ನ ಕಂಡಿರುತ್ತಾರೆ. ಅದಕ್ಕಾಗಿ ಕೆಲವೊಂದಷ್ಟು ಉಳಿತಾಯ ಕೂಡ ಮಾಡುತ್ತಿರುತ್ತಾರೆ. ಆದ್ರೆ ಆ ಉಳಿತಾಯದ ಹಣದಲ್ಲೇ ಈಗೀನ ಜಮಾನದಲ್ಲಿ ಮನೆ ಕಟ್ಟುವುದು ಬಹಳಷ್ಟು ಕಷ್ಟ. ಹೀಗಾಗಿ ಸಾಕಷ್ಟು ಜನ ಹೋಮ್ ಲೋನ್ ನತ್ತ ಗಮನಕೊಡುತ್ತಾರೆ. ಅಲ್ಲದೇ ಸಮಯಕ್ಕೆ ಸರಿಯಾಗಿ ಹಣ ಕೈ…

Read More

ಹೊಸ ಯೂಟ್ಯೂಬರ್ ಗಳಿಗೆ ಸಿಹಿ ಸುದ್ದಿ: ಇನ್ನು ಮುಂದೆ 500 ಸಬ್ಸ್ಕ್ರೈಬರ್ಸ್, 3000 ಗಂಟೆ ವಾಚ್ ಟೈಮ್ ಪೂರ್ಣಗೊಳಿಸಿದರೆ ಕೈತುಂಬಾ ಹಣ..

ಯೂಟ್ಯೂಬ್ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ಚಿಕ್ಕ ಚಿಕ್ಕ ವಿಷಯಗಳನ್ನು ತಿಳಿದುಕೊಳ್ಳಲು ಯೂಟ್ಯೂಬ್ ನಲ್ಲಿ ಸರ್ಚ್ ಮಾಡಿ ವಿಡಿಯೋ ನೋಡುವ ಸಾಕಷ್ಟು ಮಂದಿ ಇದ್ದಾರೆ. ಕೇವಲ ಯೂಟ್ಯೂಬ್ ನಿಂದ ವಿಡಿಯೋ ನೋಡಿ ಮನರಂಜನೆ ಪಡೆಯುವವರು ಇದ್ದಾರೆ ಆದರೆ ವಿಡಿಯೋಗಳನ್ನು ನೋಡಿ ಇತರ ವಿಡಿಯೋ ನಾವು ಮಾಡಬಹುದಲ್ವಾ ಎಂದು ಎಷ್ಟೋ ಜನ ಯೂಟ್ಯೂಬ್ ನಲ್ಲಿ ವಿಡಿಯೋಗಳನ್ನು ಮಾಡುತ್ತಾ ಅದರಲ್ಲಿ ಜೀವನ ಕಟ್ಟಿ ಕೊಂಡುವವರ ಸಾಕಷ್ಟು ಉದಾಹರಣೆ ಇದೆ. 2020 ಲಾಕ್ ಡೌನ್ ಆದ ನಂತರ ಯೂಟ್ಯೂಬ್ ಟ್ರೆಂಡ್ ತುಂಬಾ…

Read More

Gattimela: ಗಟ್ಟಿಮೇಳ ವಿಕ್ಕಿ ಪಾತ್ರ ಅಂತ್ಯ! ಕೊನೆಯ ದಿನದ ಶೂಟಿಂಗ್ ಸೆಟ್ ನಲ್ಲಿ ಕಣ್ಣೀರಿಟ್ಟ ವಿಕ್ರಾಂತ್ ಪಾತ್ರಧಾರಿ

Gattimela: ಕನ್ನಡ ಕಿರುತೆರೆಯಲ್ಲಿ ಸಾಕಷ್ಟು ಧಾರವಾಹಿಗಳು ಶುರುವಾಗುತ್ತೆ ಕೆಲವೊಂದು ಧಾರವಾಹಿಗಳು ಕೊನೆಯಗುತ್ತೆ. ಆದ್ರೆ ಧಾರವಾಹಿಯಲ್ಲಿರೋ ಪಾತ್ರಧಾರಿಗಳು ಅದ್ರಲ್ಲೂ ಸಾವಿರಕ್ಕೂ ಹೆಚ್ಚು ಎಪಿಸೋಡ್ ನಲ್ಲಿ ಕಾಣಿಸಿಕೊಂಡ ಪಾತ್ರಧಾರಿಯನ್ನ ಪಾತ್ರದ ಮೂಲಕ ಅಂತ್ಯ ಮಾಡೋದು ತುಂಬಾ ಕಡಿಮೆ ಆದ್ರೆ ಅಂತದ್ದೇ ಒಂದು ನಿರ್ಧಾರವನ್ನ ಗಟ್ಟಿಮೇಳ ನಿರ್ದೇಶಕರು ಮಾಡಿದ್ದು, ವಿಕ್ರಾಂತ್ ಪಾತ್ರಕ್ಕೆ ತಿಲಾಂಜಲಿ ಆಡಿದ್ದಾರೆ. ಹೌದು ಗಟ್ಟಿಮೇಳ, ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ. ಪ್ರತಿ ಸೋಮವಾರದಿಂದ ಶುಕ್ರವಾರದವರಗೆ ರಾತ್ರಿ 8 ಗಂಟೆಗೆ ಪ್ರಸಾರವಾಗುವ ಈ ಧಾರವಾಹಿ ಸಾಕಷ್ಟು ವಿಷಯಗಳಿಂದ…

Read More