New TVS Jupitor 125

ಕಡಿಮೆ ಬೆಲೆ ಮತ್ತು ಹೆಚ್ಚು ಮೈಲೇಜ್ ನೊಂದಿಗೆ ಹೊಸ TVS Jupiter 125, ದಿನನಿತ್ಯದ ಬಳಕೆಗೆ ಇದಕ್ಕೆ ಸರಿಸಾಟಿಯಾದ ಸ್ಕೂಟರ್ ಇನ್ನೊಂದಿಲ್ಲ!

ನಿಮ್ಮ ದೈನಂದಿನ ಪ್ರಯಾಣಕ್ಕಾಗಿ ಹೊಸ ಸ್ಕೂಟರ್ ಅನ್ನು ಆಯ್ಕೆಮಾಡುವಾಗ ಯೋಚಿಸಲು ಹಲವು ಆಯ್ಕೆಗಳಿವೆ. ಈ ಮೂರು ಸ್ಕೂಟರ್‌ಗಳು TVS ಜುಪಿಟರ್ 125, ಸುಜುಕಿ ಆಕ್ಸೆಸ್ 125 ಮತ್ತು ಹೀರೋ ಪ್ಲೆಷರ್ ಪ್ಲಸ್ ವಿವಿಧ ವೈಶಿಷ್ಟ್ಯಗಳು ಮತ್ತು ಅನುಕೂಲಗಳೊಂದಿಗೆ ಉತ್ತಮ ಆಯ್ಕೆಗಳಾಗಿವೆ. ಈ ಉತ್ಪನ್ನಗಳು ಇಂಧನವನ್ನು ಉಳಿಸುವಲ್ಲಿ ನಿಜವಾಗಿಯೂ ಉತ್ತಮವಾಗಿವೆ ಮತ್ತು ಅವುಗಳು ಹೆಚ್ಚು ಖರ್ಚನ್ನು ತರುವುದಿಲ್ಲ. ಈಗ ಈ ಸ್ಕೂಟರ್‌ಗಳ ವೈಶಿಷ್ಟ್ಯಗಳನ್ನು ನೋಡೋಣ. TVS ಜುಪಿಟರ್ 125 ನ ಬೆಲೆಗಳು: ಟಿವಿಎಸ್ ಜುಪಿಟರ್ 125 ಎಕ್ಸ್ ಶೋರೂಂ…

Read More

Rinku singh: ಸೀಟಿನ ಮನೆಯಲ್ಲಿ ವಾಸಿಸುತ್ತಿದ್ದ ರಿಂಕು ಸಿಂಗ್ ಇಂದು ಸ್ಟಾರ್ ಕ್ರಿಕೆಟರ್! ಇಂದಿಗೂ ಅದೇ ಮನೆಯಲ್ಲಿ ತಂದೆ ತಾಯಿ ವಾಸ

Rinku singh: ರಿಂಕು ಸಿಂಗ್ ಈ ಹೆಸರು 2023 ನೇ ಐಪಿಎಲ್ ನಲ್ಲಿ ಹೆಚ್ಚು ಸದ್ದು ಮಾಡುತ್ತಿದೆ. ಅದರಲ್ಲೂ GT ವಿರುದ್ಧದ ಪಂದ್ಯದ ನಂತರ ಅವರ ಆಟಕ್ಕೆ ಮನಸೋಲದವರೆ ಇಲ್ಲ. ಆ ಪಂದ್ಯದಲ್ಲಿ ಗುಜರಾತ್ ತಂಡದವರು ಅವರು ಕೊಲ್ಕತ್ತಾ ತಂಡದವರಿಗೆ 205 ಗುರಿಯನ್ನು ನೀಡಿದ್ದರು.ಆ ಗುರಿಯನ್ನು ಬೆನ್ನಟ್ಟಿದ ಕೊಲ್ಕತ್ತಾ ತಂಡ ದವರು 19 ಓವರ್ ಗೆ ಒಟ್ಟು 176 ರನ್ ಗಳನ್ನು ಮಾತ್ರ ಗಳಿಸಲು ಸಾಧ್ಯವಾಯಿತ್ತು . ಆದರೆ ಕೊಲ್ಕತ್ತಾ ತಂಡ ಗೆಲ್ಲಲು ಇನ್ನು 1 ಓವರ್…

Read More
UPI in Nepal

ನೇಪಾಳದಲ್ಲಿಯೂ ಭಾರತದ ಯುಪಿಐ ಬಳಸಿ ಹಣ ವರ್ಗಾವಣೆ ಮಾಡಬಹುದು

ಭಾರತದಲ್ಲಿ ಪ್ರತಿ ಅಂಗಡಿಯಲ್ಲಿ ಯುಪಿಐ ಸ್ಕ್ಯಾನರ್ ಇದೆ. ಅಷ್ಟೇ ಅಲ್ಲದೆ ನಿಮ್ಮ ಸ್ನೇಹಿತರಿಗೆ, ಇನ್ಸೂರೆನ್ಸ್ ಕಟ್ಟಲು, ಮನೆ ಬಾಡಿಗೆ, ಕರೆಂಟ್ ಬಿಲ್, ನೀರಿನ ಬಿಲ್, ಪ್ರತಿ ತಿಂಗಳ ರೇಷನ್ ಬಿಲ್ ಎಲ್ಲವೂ ಈಗ ಆನ್ಲೈನ್ transaction ನಲ್ಲಿಯೇ ಆಗಲಿದೆ. ಯುಪಿಐ ಅಪ್ಲಿಕೇಶನ್ ಭಾರತದ ಬಹುಸಂಖ್ಯಾತರು ಬಳಸುವ ಅಪ್ಲಿಕೇಶನ್ ಆಗಿದೆ. ಭಾರತದ ಜೊತೆಗೆ ಸೌಹಾರ್ದ ಸಂಬಂಧ ಹೊಂದಿರುವ ಕೆಲವು ದೇಶಗಳು ಭಾರತದೊಂದಿಗೆ ಒಪ್ಪಂದ ಮಾಡಿಕೊಂಡು ಭಾರತದ ಯುಪಿಐ ಅಪ್ಲಿಕೇಶನ್ ತನ್ನ ದೇಶದಲ್ಲೂ ಬಳಸಬಹುದು ಎಂದು ತಿಳಿಸಿದ್ದಾರೆ. ಈಗಾಗಲೇ ನರೇಂದ್ರ…

Read More
RBI Announces Cash Deposit Facility Through UPI

ಇನ್ನು ಮುಂದೆ ನಿಮ್ಮ ಠೇವಣಿಯ ಸಲುವಾಗಿ ATM ಕಾರ್ಡ್ ಬೇಕಾಗಿಲ್ಲ, UPI ಮೂಲಕ ಮಾಡಬಹುದು.

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಗವರ್ನರ್ ಶಕ್ತಿಕಾಂತ ದಾಸ್ ಅವರು ಇತ್ತೀಚೆಗೆ ಯೂನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ (ಯುಪಿಐ) ಅನ್ನು ಬಳಸುವ ನಗದು ಠೇವಣಿ ಸೌಲಭ್ಯದ ಪ್ರಸ್ತಾಪದ ಬಗ್ಗೆ ಘೋಷಣೆ ಮಾಡಿದರು. ಜನರು ಸುಲಭವಾಗಿ ಹಣ ಹಾಕಲು ಈ ಹೊಸ Method ಅನ್ನು ಮಾಡಲಾಗಿದೆ. 2024-25ರ ಹಣಕಾಸು ವರ್ಷದ ಮೊದಲ ಹಣಕಾಸು ನೀತಿ ಹೇಳಿಕೆಯ ಅನಾವರಣ ಸಂದರ್ಭದಲ್ಲಿ ಪ್ರಮುಖ ಘೋಷಣೆ ಮಾಡಲಾಗಿದೆ. ಸ್ನೇಹಿತರಿಗೆ ಹಣವನ್ನು ಕಳುಹಿಸುವುದು, ಬಿಲ್‌ಗಳನ್ನು ಪಾವತಿಸುವುದು, ಅಂಗಡಿಗಳಿಂದ ವಸ್ತುಗಳನ್ನು ಖರೀದಿಸುವುದು ಮತ್ತು ಇತರ ಆನ್‌ಲೈನ್ ಪಾವತಿಗಳನ್ನು…

Read More
Toyota Taisor

ಪ್ರಭಾವಶಾಲಿ ವಿಶೇಷಣಗಳನ್ನು ಹೊಂದಿರುವ ಟೊಯೋಟಾ ಟೈಸರ್, ಮಾರುಕಟ್ಟೆಯನ್ನು ಆಳಲಿದೆಯಾ?

ಟೊಯೊಟಾದಿಂದ ಹೊಸದಾಗಿ ಬಿಡುಗಡೆಯಾದ ಟೈಸರ್ ಸಬ್-ಕಾಂಪ್ಯಾಕ್ಟ್ ಎಸ್‌ಯುವಿ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿದೆ, ಇದು ಅತ್ಯಾಕರ್ಷಕ ಹೊಸ ವೈಶಿಷ್ಟ್ಯಗಳ ಶ್ರೇಣಿಯನ್ನು ನೀಡುತ್ತದೆ. ಸ್ಥಳೀಯ ಮಾರುಕಟ್ಟೆಯಲ್ಲಿ ಗ್ರಾಹಕರ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ಟೊಯೋಟಾ ಭಾರತದಲ್ಲಿ ಟೈಸರ್ ಸಬ್-ಕಾಂಪ್ಯಾಕ್ಟ್ ಎಸ್‌ಯುವಿಯನ್ನು ಬಿಡುಗಡೆ ಮಾಡಿದೆ. ಟೊಯೊಟಾದ ಈ ಹೊಸ ಕಾರನ್ನು ಭಾರತದಲ್ಲಿ ಸಬ್-ಕಾಂಪ್ಯಾಕ್ಟ್ SUV ಗಳಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ವಿನ್ಯಾಸಗೊಳಿಸಲಾಗಿದೆ. ಈ ಕಾರಿನ ಸೊಗಸಾದ ವೈಶಿಷ್ಟತೆಗಳು: ಟೈಸರ್ ಅನ್ನು ಸೊಗಸಾದ ಮತ್ತು ಸುಧಾರಿತ ವೈಶಿಷ್ಟ್ಯಗಳೊಂದಿಗೆ ಪ್ಯಾಕ್ ಮಾಡಲು ವಿನ್ಯಾಸಗೊಳಿಸಲಾಗಿದೆ, ಇದು ಬಹುಮುಖ…

Read More
Amazfit Bip 5 Unity

ಫಿಟ್ನೆಸ್ ಉತ್ಸಾಹಿಗಳಿಗೆ ಹೇಳಿ ಮಾಡಿಸಿರುವ Amazfit ಸ್ಮಾರ್ಟ್ ವಾಚ್ ನ ವಿಶೇಷತೆ ಮತ್ತು ಬೆಲೆ ಏನು?

Amazfit ಇದೀಗ ತಮ್ಮ ಹೊಸ ಸ್ಮಾರ್ಟ್ ವಾಚ್ ಮಾದರಿಯನ್ನು ಬಿಡುಗಡೆ ಮಾಡಿದೆ, ಇದು ಅವರ ಮೀಸಲಾದ ಗ್ರಾಹಕರ ಬೇಡಿಕೆಗಳನ್ನು ಪೂರೈಸಲು ವಿನ್ಯಾಸಗೊಳಿಸಲಾಗಿದೆ. Amazfit Bip 5 Unity ಕಂಪನಿಯು ಇತ್ತೀಚೆಗೆ ಜಾಗತಿಕ ಮಾರುಕಟ್ಟೆಯನ್ನು ಪ್ರವೇಶಿಸಿದೆ ಮತ್ತು ಹೆಚ್ಚಿನ ಗಮನವನ್ನು ಸೆಳೆಯುತ್ತಿದೆ. ಈ ಹೊಸ ಅಮಾಜ್‌ಫಿಟ್ ಮಾದರಿಯು ವಿವಿಧ ಪ್ರಭಾವಶಾಲಿ ವೈಶಿಷ್ಟ್ಯಗಳು ಮತ್ತು ಕಾರ್ಯಗಳನ್ನು ಹೊಂದಿದೆ ಅದು ಟೆಕ್ ಮತ್ತು ಫಿಟ್‌ನೆಸ್ ಉತ್ಸಾಹಿಗಳಿಗೆ ಇಷ್ಟವಾಗುತ್ತದೆ. ಈ ಸಾಧನವು ಬಲವಾದ 120 mAh ಬ್ಯಾಟರಿಯೊಂದಿಗೆ ಬರುತ್ತದೆ. ಅಮಾಜ್ಫಿಟ್ Bip 5…

Read More

Gold Price Today: ಆಭರಣ ಪ್ರಿಯರಿಗೆ ಕಹಿ ಸುದ್ದಿ! ಏರಿಕೆ ಕಂಡ ಚಿನ್ನದ ಬೆಲೆ

Gold Price Today: ಚಿನ್ನ ಖರೀದಿಸುವವರಿಗೆ ಸ್ವಲ್ಪ ಬೇಸರದ ಸುದ್ದಿಯೇ ಆಗಿದ್ದು. ಹೌದು ಕಳೆದ ಒಂದು ವಾರದಿಂದ ಏರಿಕೆ ಕಾಣುತ್ತಿರುವ ಚಿನ್ನದ ಬೆಲೆ ಇಂದು 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯಲ್ಲಿ 100 ರೂಪಾಯಿ ಏರಿಕೆಯಾಗಿದೆ ಇನ್ನೂ ಬೆಳ್ಳಿ ಖರೀದಿಸುವವರಿಗೆ ಗುಡ್ ನ್ಯೂಸ್ ಇದೇ ಇಂದು ಕೆಜಿಗೆ 800 ರೂಪಾಯಿ ಇಳಿಕೆ ಆಗಿದೆ. ಆಭರಣಗಳ ದರಗಳು ಅಂತಾರಾಷ್ಟ್ರೀಯ ಮಾರುಕಟ್ಟೆ ಹಾಗೂ ವಿವಿಧ ಕಾರಣಗಳಿಂದ ಪ್ರತಿದಿನ ಬದಲಾವಣೆ ಆಗುತ್ತಿರುತ್ತದೆ. ಹಾಗಾಗಿ ಖರೀದಿಸುವ ಮುನ್ನ ಒಮ್ಮೆ ಬೆಲೆ ಪರಿಶೀಲನೆ…

Read More

Gold Price Today: ಇಸ್ರೇಲ್ ನಲ್ಲಿ ಯುದ್ಧ ಏರಿಕೆ ಕಂಡ ಚಿನ್ನದ ಬೆಲೆ! ಹೀಗಿದೆ ನೋಡಿ ಇಂದಿನ ಚಿನ್ನ, ಬೆಳ್ಳಿಯ ದರ ಎಷ್ಟಾಗಿದೆ ನೋಡಿ?

Gold Price Today: ಇಸ್ರೇಲ್ ಹಾಗೂ ಪ್ಯಾಲೆಸ್ತೇನ್ ಯುದ್ಧದ ಕಾರಣ ಚಿನ್ನದ ಬೆಲೆಯಲ್ಲಿ ಏರಿಕೆಯಾಗಿದ್ದು. ಇಂದು 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯಲ್ಲಿ 53,500 ರೂಪಾಯಿ ಆಗಿದೆ. 24 ಕ್ಯಾರೆಟ್ 10 ಗ್ರಾಂ ಚಿನ್ನದ ದರದಲ್ಲಿ 57,980 ರೂಪಾಯಿ ಆಗಿದೆ. ಬೆಳ್ಳಿಯ ಬೆಲೆಯಲ್ಲಿ ಯಾವುದೇ ಏರಿಳಿತ ಕಂಡಿಲ್ಲ ಆಭರಣಗಳ ದರಗಳು ಅಂತಾರಾಷ್ಟ್ರೀಯ ಮಾರುಕಟ್ಟೆ ಹಾಗೂ ವಿವಿಧ ಕಾರಣಗಳಿಂದ ಪ್ರತಿದಿನ ಬದಲಾವಣೆ ಆಗುವುದು ಸಾಮಾನ್ಯ ಹಾಗಾಗಿ ಖರೀದಿಸುವ ಮುನ್ನ ಒಮ್ಮೆ ಬೆಲೆ ಪರಿಶೀಲನೆ ಮಾಡುವುದು ಉತ್ತಮ. ಇಂದು…

Read More

ಕೈಕೊಟ್ಟ ಮುಂಗಾರಿನಿಂದಾಗಿ ರೈತರು ಕಂಗಾಲಾಗಿದ್ದಾರೆ, ಹಾಗಾದ್ರೆ ಹಿಂಗಾರು ಮಳೆ ರೈತರ ಕೈ ಹಿಡಿಯುತ್ತಾ?

ಈ ವರ್ಷ ರೈತರಿಗೆ ರಾಜ್ಯದಲ್ಲಿ ಮುಂಗಾರು ಮಳೆ(Rain) ಕೈಕೊಟ್ಟಿದ್ದು, ಹಿಂಗಾರು ಮಳೆಯ ನಿರೀಕ್ಷಣೆಯಲ್ಲಿರುವ ರೈತರಿಗೆ, ಹವಾಮಾನ ಮುನ್ಸೂಚಕರು ಭಾರಿ ಮಳೆಯಾಗುವ ಭರವಸೆಯನ್ನ ಕೊಟ್ಟಿದ್ದಾರೆ. ಹೌದು, ಇನ್ನು ಒಂದು ದಿನದ ಒಳಗಾಗಿ ರಾಜ್ಯದಲ್ಲಿ ಭಾರಿ ಮಳೆಯಾಗುವ ಸಂಭವವಿದೆ ಎಂದು ಹವಾಮಾನ ಮುನ್ಸೂಚಕರು ಮುನ್ಸೂಚನೆಯನ್ನು ನೀಡಿದ್ದಾರೆ. ನೈರುತ್ಯ ಮುಂಗಾರು ಕೈ ಕೊಟ್ಟ ಕಾರಣದಿಂದಾಗಿ, ಹಿಂಗಾರು ಮಳೆಯಾದರೂ ಕೈಹಿಡಿಯುವ ನೀರಿಕ್ಷೆಯಲ್ಲಿ ರೈತರು ಕೈಕಟ್ಟಿ ಕಾದು ಕೂತಿದ್ದಾರೆ. ದಕ್ಷಿಣ ಒಳನಾಡಿನಲ್ಲಿ ಸ್ವಲ್ಪ ಹೆಚ್ಚು ಆಗುವ ನಿರೀಕ್ಷೆ ಇದೆ, ಇನ್ನುಳಿದಂತೆ ಬೆಂಗಳೂರು ಗ್ರಾಮಾಂತರ ಪ್ರದೇಶ…

Read More