Gold Price Today

Gold Price Today: ಸತತ ಎರಡನೇ ದಿನವೂ ಚಿನ್ನದ ಬೆಲೆಯಲ್ಲಿ ಇಳಿಕೆ! ಹೀಗಿದೆ ನೋಡಿ ಇಂದಿನ ಚಿನ್ನ & ಬೆಳ್ಳಿಯ ದರ

Gold Price Today: ಚಿನ್ನ ಖರೀದಿಸುವವರಿಗೆ ಇದು ಒಳ್ಳೆಯ ಸುದ್ದಿ ಅಂತನೇ ಹೇಳಬಹುದು ಹೌದು ಸತತ ಎರಡನೇ ದಿನವೂ ಇಳಿಕೆ ಕಂಡಿರುವ ಚಿನ್ನದ ದರ. ಬಂಗಾರ ಪ್ರಿಯರಿಗೆ ಖುಷಿ ಸುದ್ದಿ ಅಂತಾನೇ ಹೇಳಬಹುದು ಇನ್ನು ಬೆಳ್ಳಿಯ ಬೆಲೆ ಸ್ಥಿರವಾಗಿದೆ. ಚಿನ್ನ ಮತ್ತು ಬೆಳ್ಳಿಯ ದರಗಳು ಪ್ರತಿದಿನ ಬದಲಾವಣೆ ಆಗುವುದು ಸಾಮಾನ್ಯ ಒಂದು ದಿನ ಏರಿಕೆ ಅದರೆ ಮತ್ತೊಂದು ದಿನ ಇಳಿಕೆ ಆಗಿರುತ್ತದೆ ಹಾಗಾಗಿ ಚಿನ್ನ ಖರೀದಿಸುವ ಮೊದಲು ಒಮ್ಮೆ ಬೆಲೆ ಪರಿಶೀಲನೆ ಮಾಡುವುದು ಉತ್ತಮ. ಇಂದು ಬೆಂಗಳೂರು…

Read More

ಚಿಕ್ಕಪೇಟೆಯಲ್ಲಿ ವಿದೇಶಿ ಯೂಟ್ಯೂಬರ್ ಮೇಲೆ ಹಲ್ಲೆ! ಆರೋಪಿ ಅರೆಸ್ಟ್. ಹಲ್ಲೆ ಮಾಡಿದ ಪೂರ್ತಿ ವಿಡಿಯೋ ಇಲ್ಲಿದೆ ನೋಡಿ?

ನಮ್ಮ ಕನ್ನಡದ ಯೂಟ್ಯೂಬರ್ ಗಗನ್ ನಮ್ಮ ಕರ್ನಾಟಕದ ಕಂಪನ್ನ ಇಡೀ ವಿಶ್ವದಾದ್ಯಂತ ಹರಡಿಸುವ ಜೊತೆಗೆ ಭಾರತೀಯ ಸಂಸ್ಕೃತಿಯ ಶ್ರೇಷ್ಠತೆಯ ಬಗ್ಗೆ ಇಡೀ ವಿಶ್ವವೇ ಭಾರತ ಮತ್ತು ಭಾರತೀಯರತ್ತ ತಿರುಗಿ ನೋಡುವಂತೆ ಮಾಡ್ತಿದ್ದಾರೆ. ಈ ಮಧ್ಯೆ ಕೆಲ ವಿದೇಶಿ ಯೂಟ್ಯೂಬರ್ ಗಳು ಕೂಡ ಭಾರತದ ಕಳೆ ಸಂಸ್ಕೃತಿ ಆಚಾರ ವಿಚಾರ ಜನ ಜೀವನ ಎಲ್ಲವನ್ನ ತಮ್ಮ ದೇಶದ ಜನರಿಗೆ ತೋರಿಸುವ ಪ್ರಯತ್ನದಲ್ಲಿ ಭಾರತಕ್ಕೆ ಬಂದು ತಮ್ಮದೇ ಶೈಲಿಯಲ್ಲಿ, ತಮ್ಮದೇ ಭಾಷೆಯಲ್ಲಿ ವಿಡಿಯೋಗಳನ್ನ ಮಾಡ್ತಿದ್ದಾರೆ. ಆದರೆ ಇದೀಗ ಅಂತ ಒಬ್ಬ…

Read More

DK Shivakumar: ಡಾಕ್ಟರ್ ಆಗಬೇಕು ಅಂದುಕೊಂಡಿದ್ಲು ಆದ್ರೆ ಬಿಡಲಿಲ್ಲ, 2ನೇ ಮಗಳು ಆಭರಣ ಬಗ್ಗೆ ಡಿಕೆಶಿ ಹೇಳಿದ್ದೇನು ಗೊತ್ತಾ?

DK Shivakumar: ವೀಕೆಂಡ್ ವಿಥ್ ರಮೇಶ್ ಸೀಸನ್ 5 ಶೋಗೆ 100ನೇ ಅತಿಥಿಯಾಗಿ ಆಗಮಿಸಿದ ಡಿಕೆಶಿ ಅವರ 2ದಿನದ ಎಪಿಸೋಡ್ ಮುಕ್ತಾಯವಾಗಿದೆ. ಈ 2ದಿಂದ ಸಂಚಿಕೆಯಲ್ಲಿ ಡಿಕೆಶಿ ಅವ್ರ ಬಾಲ್ಯ, ಕುಟುಂಬ, ರಾಜಕೀಯ ಜೀವನ, ಹೋರಾಟಗಳ ಬಗ್ಗೆ ಚರ್ಚೆ ಆಗಿದ್ದು ಒಂದೊಂದೇ ವಿಷಯಗಳು ತೆರೆದುಕೊಂಡಿದೆ. ಹೌದು ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ ಈ ಮೊದಲು ಪ್ರೊಮೊಗಳ ಮೂಲಕವೇ ಸಾಕಷ್ಟು ಸದ್ದು ಮಾಡಿತ್ತು. ಹೌದು ಸೋಶಿಯಲ್ ಮೀಡಿಯಾದಲ್ಲಿ ಡಿಕೆಶಿ ಅವರ ಪ್ರೋಮೋ ಹಂಚಿಕೊಂಡ…

Read More

Darshan: ರೆಬಲ್ ಮನೆತನ ಉಳಿಸೋ ಜವಾಬ್ದಾರಿ ನಿಂದಮ್ಮ, ಅವಿವಾ ಮುಂದೆ ಮಂಡಿಯೂರಿ ಕೈಮುಗಿದ ದರ್ಶನ್.!!

Darshan: ರೆಬಲ್ ಸ್ಟಾರ್ ಪುತ್ರ ಅಭಿಷೇಕ್ ಅಂಬರೀಶ್ ಹಾಗೂ ಭಾರತದ ಖ್ಯಾತ ಫ್ಯಾಷನ್ ಡಿಸೈನರ್ ಶ್ರೀಪ್ರಸಾದ್ ಬಿದ್ದಪ ಅವರ ಪುತ್ರಿ ಅವಿವ ಅವರು ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದರು, ಇದೀಗ ಕಳೆದ ವಾರವಷ್ಟೇ ಗುರುಹಿರಿಯರ ಒಪ್ಪಿಗೆ ಮೇರೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕಳೆದ ವಾರದಿಂದ ಅಂಬಿ ಮನೆಯಲ್ಲಿ ಸಡಗರ ಮನೆಮಾಡಿತ್ತು. ಹೌದು ಅಭಿಷೇಕ್ ಅಂಬರೀಶ್ ಹಾಗೂ ಮಾಡೆಲಿಂಗ್ ಕ್ಷೇತ್ರದಲ್ಲಿ ಹೆಸರು ಮಾಡಿರುವ ಅವಿವಾ ಬಿದ್ದಪ್ಪ ಹೊಸ ಜೀವನಕ್ಕೆ ಕಾಲಿಟ್ಟರು. ಗೌಡರ ಸಂಪ್ರದಾಯದಂತೆ ನಡೆದ ಕಾರ್ಯಕ್ರಮದಲ್ಲಿ ಅವಿವಾಗೆ ಮಾಂಗಲ್ಯ ಧಾರಣೆ…

Read More

Tiger Prabhakar: ಒಟ್ಟಿಗೆ ಕಾಣಿಸಿಕೊಂಡ ಟೈಗರ್ ಪ್ರಭಾಕರ್ ಮಕ್ಕಳು, ಸ್ಯಾಂಡಲ್ವುಡ್ ನಲ್ಲಿ ಹರಿದಾಡುತ್ತಿದ್ದ ಟಾಕ್ ಗೆ ಬಿತ್ತು ತೆರೆ

Tiger Prabhakar: ಕನ್ನಡ ಚಿತ್ರರಂಗದಲ್ಲಿ ಅಳಿಸಲಾಗದ ಹೆಜ್ಜೆ, ಮರೆಯಲಾಗದ ಛಾಪು ಮೂಡಿಸಿರುವ ನಟರ ಸಾಲಿನಲ್ಲಿ ಮೊದಲಿಗೆ ನಿಲ್ಲುವುದೇ ಟೈಗರ್ ಪ್ರಭಾಕರ್. ತಮ್ಮ ಸ್ಟೈಲ್, ತಮ್ಮ ಬಾಡಿ ಫಿಟ್ಟಿಂಗ್, ಫೈಟಿಂಗ್ ಮೂಲಕವೇ ಆಗಿನ ಕಾಲದ ಸಿನಿ ರಸಿಕರ ನೆಚ್ಚಿನ ನಟನಾಗಿ ಗುರುತಿಸಿಕೊಂಡವರು. ನಾಯಕ ನಟನಾಗಿ ನಟಿಸಿರೋದು ಕೆಲವೇ ಸಿನಿಮಾಗಳಾದ್ರು, ಸಿಕ್ಕಾಪಟ್ಟೆ ಪಾತ್ರಗಳಿಗೆ ಅಂದ್ರೆ ವಿಲನ್ ಆಗಿ, ಪೋಷಕ ನಟನಾಗಿ ನಟಿಸಿ ಯಾವುದೇ ಪಾತ್ರಕ್ಕಾದ್ರೂ ಸೈ ಅನ್ನಿಸಿಕೊಂಡು ತಮ್ಮದೇ ಆದ ಚಾಪು ಮೂಡಿಸಿದ್ದಾರೆ.ಇನ್ನು ಟೈಗರ್ ಪ್ರಭಾಕರ್​ ನಟನ ಶೈಲಿಗೆ ಫೈಟ್​…

Read More

Gold Price Today: ಭಾನುವಾರ ಇಳಿಕೆ ಕಂಡ ಚಿನ್ನದ ಬೆಲೆ! ಬಂಗಾರ ಖರೀದಿ ಮಾಡುವವರಿಗೆ ಗುಡ್ ನ್ಯೂಸ್.

Gold Price Today: ಚಿನ್ನ ಖರೀದಿ ಮಾಡುವವರಿಗೆ ಇಂದು ಖುಷಿ ಸುದ್ದಿ ಎಂಬುಂತೆ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡಿದೆ, ಆದರೆ ಬೆಳ್ಳಿ ಬೆಲೆ ರೂ.1750 ಹೆಚ್ಚಾಗಿದ್ದು ಬೆಳ್ಳಿ ಖರೀದಿ ಮಾಡುವವರಿಗೆ ನಿರಾಸೆ ಉಂಟಾಗಿದೆ. ಇನ್ನು ಪ್ರತಿದಿನ ಚಿನ್ನ ಮತ್ತು ಬೆಳ್ಳಿಯ ದರಗಳು ಏರಿಳಿತವಾಗುವುದು ಸಾಮಾನ್ಯ ಅದರಂತೆ ಇಂದು ಭಾನುವಾರ ದೇಶಾದ್ಯಂತ ಚಿನ್ನ ಮತ್ತು ಬೆಳ್ಳಿಯ ಬೆಲೆ ಎಷ್ಟಿದೆ ನೋಡೋಣ ಬನ್ನಿ ಮುಂದೆ ಓದಿ.. ಇಂದಿನ ಚಿನ್ನದ ಬೆಲೆ (Today Gold Price) ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನದ…

Read More

Sanju Basayya Marriage: ಸೈಲೆಂಟ್ ಆಗಿ ನಟಿಯನ್ನು ರಿಜಿಸ್ಟರ್ ಮದುವೆಯಾದ ಕಾಮಿಡಿ ಕಿಲಾಡಿಗಳು ಖ್ಯಾತಿಯ ಸಂಜು ಬಸಯ್ಯ

Sanju Basayya Marriage: ಸಂಜು ಬಸಯ್ಯ ಈ ಹೆಸರು ಕೇಳಿದ ತಕ್ಷಣ ಕುಳ್ಳ ವ್ಯಕ್ತಿಯೊಬ್ಬ ಥಟ್ ಅಂತ ನೆನಪಿಗೆ ಬರ್ತಾರೆ. ಹೌದು ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗ್ತಿದ್ದ ಕಾಮಿಡಿ ಕಿಲಾಡಿಗಳು ರಿಯಾಲಿಟಿ ಶೋ ಮೂಲಕ ಕನ್ನಡ ನಾಡಿನ ಮನೆಮಾತಾದ ಕಾಮಿಡಿ ನಟ ಸಂಜು ಬಸಯ್ಯ, ತಮ್ಮ ಹಾಸ್ಯದಿಂದಲೇ ಎಲ್ಲರ ಮನಸೆಳೆದವರು. ಕಾಮಿಡಿ ಕಿಲಾಡಿಗಳು ಮುಗಿದ ಬಳಿಕ ಹಲವು ಅವಕಾಶ ಗಿಟ್ಟಿಸಿಕೊಂಡು ಸಿನಿಮಾ, ನಾಟಕ ಹೀಗೆ ಅವರ ಸಿನಿ ಜರ್ನಿ ಮುಂದುವರಿಯುತ್ತಿದೆ. ಈ ಮಧ್ಯೆ ಇದೀಗ ಸದ್ದಿಲ್ಲದೆ, ತಮ್ಮ…

Read More

ಗೃಹಲಕ್ಷ್ಮೀ ಯೋಜನೆಗೆ ಮೂರು ಕಡೆ ಅರ್ಜಿ ಸಲ್ಲಿಸಬಹುದು; ಪತಿ ಸಾವಾಗಿದ್ರೆ ಅಂತಹ ಮಹಿಳೆಯರು ಏನ್ ಮಾಡ್ಬೇಕು?

ಕರ್ನಾಟಕ ಸರ್ಕಾರ ಪ್ರತಿ ಮನೆಯ ಯಜಮಾನಿಗೆ ಮಾಸಿಕ 2,000 ರೂ. ನೀಡುವ ಗೃಹಲಕ್ಷ್ಮೀ ಯೋಜನೆಯನ್ನು ಜಾರಿಗೆ ತಂದಿದೆ. ಜೂನ್‌ 15ರಿಂದ ಯೋಜನೆಗೆ ಅರ್ಜಿ ಸಲ್ಲಿಕೆಯೂ ಆರಂಭವಾಗಲಿದ್ದು, ಆಗಸ್ಟ್‌ 15ರ ಬಳಿಕ ಯೋಜನೆಗೆ ಚಾಲನೆ ಸಿಗಲಿದೆ. ಹೌದು ಚುನಾವಣೆ ವೇಳೆ ಘೋಷಿಸಿದಂತೆ ಕಾಂಗ್ರೆಸ್‌ ಪಕ್ಷ ಗೃಹಲಕ್ಷ್ಮೀ ಯೋಜನೆಯನ್ನು ಜಾರಿಗೊಳಿಸಲು ಮುಂದಾಗಿದೆ. ಹೀಗಾಗಿ ಕುಟುಂಬದ ಯಜಮಾನಿಗೆ ಪ್ರತಿ ತಿಂಗಳು 2,000 ರೂಪಾಯಿ ನೀಡುವ ನೀಡುವ ಯೋಜನೆ ಇದಾಗಿದ್ದು, ಆಗಸ್ಟ್‌ 15ರ ಬಳಿಕ ಜಾರಿಯಾಗಲಿದೆ. ಈಗಾಗಲೇ ಸಿಎಂ ಸಿದ್ದರಾಮಯ್ಯ ನೇತೃತ್ವದ ಸಚಿವ…

Read More

ಗೃಹಲಕ್ಷ್ಮೀ ಯೋಜನೆಯ ಅರ್ಜಿ ನಮೂನೆ ಬಿಡುಗಡೆ; ಅರ್ಜಿ ಸಲ್ಲಿಸೋದು ಹೇಗೆ ಮತ್ತು ಎಲ್ಲಿ ಹಾಗೂ ಯಾವಾಗ?

ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗೂ ಮುನ್ನ ಘೋಷಿಸಿದ್ದ ಕಾಂಗ್ರೆಸ್ ಪಕ್ಷದ ಎರಡನೇ ಗ್ಯಾರಂಟಿ ಗೃಹಲಕ್ಷ್ಮೀ ಯೋಜನೆಯನ್ನು ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿದೆ. ಈ ಯೋಜನೆಯಡಿ ಮನೆಯ ಯಜಮಾನಿಗೆ 2000ರೂಪಾಯಿ ಸಹಾಯಧನ ನೀಡಲಾಗುತ್ತಿದ್ದು, ಲಾಭ ಪಡೆದುಕೊಳ್ಳಲು ಸರ್ಕಾರವು ಹಲವು ಷರತ್ತುಗಳನ್ನು ವಿಧಿಸಿದೆ. ಈಗಾಗಲೇ ಇದಕ್ಕೆ ಸಂಬಂಧ ಪಟ್ಟಂತೆ ಕೆಲ ಮಾರ್ಗಸೂಚಿಗಳನ್ನು ರಾಜ್ಯ ಸರ್ಕಾರ ಹೊರಡಿಸಿತ್ತು. ಇದೀಗ ಅರ್ಜಿ ನಮೂನೆಯನ್ನು ಬಿಡುಗಡೆ ಮಾಡಿದೆ. ಹೌದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಗೃಹಲಕ್ಷ್ಮಿ ಯೋಜನೆ ಅರ್ಜಿ ನಮೂನೆ ಬಿಡುಗಡೆ…

Read More

Kannada Serial TRP: ಮತ್ತೆ ಟಿ ಆರ್ ಪಿ ರೇಸ್ ನಲ್ಲಿ ನಂ1 ಪಟ್ಟಕ್ಕೆ ಏರಿದ ‘ಪುಟ್ಟನ ಮಕ್ಕಳು’; ಮೊದಲ ವಾರ ‘ಅಮೃತಧಾರೆ’ ಪಡೆದ ಟಿ ಆರ್ ಪಿ ಎಷ್ಟು?

Kannada Serial TRP: ಕಿರುತೆರೆ ಲೋಕದಲ್ಲಿ ಟಿ ಆರ್ ಪಿ ಬಹಳ ಮುಖ್ಯವಾದದ್ದು ಒಂದು ಧಾರಾವಾಹಿ ಹಾಗೂ ಶೋನ ಭವಿಷ್ಯ ಪ್ರತಿವಾರ ಬರುವ ಟಿಆರ್‌ಪಿಯಲ್ಲಿ ನಿರ್ಧಾರವಾಗುತ್ತದೆ. ಟಿಆರ್ ಪಿ ರೇಸ್ ನಲ್ಲಿ ಏರಿಳಿತ ಸಾಮಾನ್ಯ. ಒಂದು ವಾರ ಏರಿದರೆ ಇನ್ನೊಂದು ವಾರ ಕೆಳಕ್ಕೆ ಕುಸಿಯಬಹುದು. ಇನ್ನು ಈಗ ಕಳೆದ ವಾರ ಧಾರವಾಹಿಗಳ ಟಿ ಆರ್ ಪಿ ಲಿಸ್ಟ್ ಬಂದಿದೆ. ಕಳೆದ ವಾರ ಟಿ ಆರ್ ಪಿ ಯಲ್ಲಿ ನಂಬರ್ ಒನ್ ಸ್ಥಾನವನ್ನು ‘ಪುಟ್ಟಕ್ಕನ ಮಕ್ಕಳು’ ಪಡೆದಿದೆ. ಹಾಗಾದರೆ…

Read More