PM Kisan Samman Scheme: ಲೋಕಸಭಾ ಚುನಾವಣೆ ಮುನ್ನ ಪಿ.ಎಂ ಕಿಸಾನ್ ಸಮ್ಮಾನ್ ಯೋಜನೆಯ 2000 ಹಣ ಹೆಚ್ಚಾಗುವ ಸಾಧ್ಯತೆ

ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ಕೇಂದ್ರ ಸರ್ಕಾರ ಹಲವು ಯೋಜನೆಯನ್ನು ಜಾರಿಗೆ ತರುತ್ತಿದೆ. ಸ್ವಲ್ಪ ದಿನಗಳ ಹಿಂದೆ ಎಲ್ಪಿಜಿ ಸಿಲಿಂಡರ್ ನ (LPG Gas Cylinder) ನ ಬೆಲೆಯಲ್ಲಿ ರೂಪಾಯಿ 200ರಷ್ಟು ಇಳಿಕೆಯನ್ನು ಮಾಡಿತ್ತು. ಇನ್ನೂ ರೈತರಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತರುವ ನಿರೀಕ್ಷೆ ಇದೆ. ಹಾಗೆಯೇ 2024ರ ಲೋಕಸಭಾ ಚುನಾವಣೆಗೂ ಮುನ್ನ ರೈತರಿಗೆ ನೀಡುತ್ತಿರುವ ಸಹಾಯದ ಮೊತ್ತದಲ್ಲಿ 2000 ಅಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ಎಂದು ಕೆಲವೊಂದು ಮೂಲಗಳ ಪ್ರಕಾರ ತಿಳಿದುಬಂದಿದೆ. ಮತದಾರರನ್ನು ಬಲಪಡಿಸುವ ನಿಟ್ಟಿನಲ್ಲಿ ರೈತರಿಗೆ…

Read More
Application Surya Ghar Yojana

ಸೂರ್ಯ ಘರ್ ಯೋಜನೆಗೆ ಪೋಸ್ಟ್ ಆಫೀಸ್ ನಲ್ಲೂ ಸಹ ಅರ್ಜಿ ಸಲ್ಲಿಸಬಹುದು..

ಪಿಎಂ ಸೂರ್ಯ ಘರ್ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ರಾಮ ಮಂದಿರದ ಪ್ರತಿಷ್ಟಾಪನೆಯ ದಿವಸ ಸೂರ್ಯ ನ ಪ್ರಕಾಶಮಾನ ಬೆಳಕು ಎಲ್ಲೆಡೆ ಹರಡಬೇಕು ಎಂಬ ಕನಸಿನಿಂದ ಪ್ರತಿ ಮನೆಗೂ ಸೌರ ಫಲಕ ಅಳವಡಿಸುವ ಬಗ್ಗೆ ಘೋಷಣೆ ಮಾಡಿದ್ದರು. ಇದಕ್ಕೆ ಫೆಬ್ರುವರಿಯಲ್ಲಿ ನಡೆದ ಮಧ್ಯಂತರ ಬಜೆಟ್ ನಲ್ಲಿ ಅನುಮೋದನೆ ದೊರಕಿತ್ತು. ಯೋಜನೆಗೆ ಪೋಸ್ಟ್ ಆಫೀಸ್ ನಲ್ಲಿ ಸೋಲಾರ್ ಮೇಲ್ಛಾವಣಿಗೆ ಅರ್ಜಿ ಸಲ್ಲಿಸಬಹುದು. ಒಂದು ಕೋಟಿ ಮನೆಗಳಿಗೆ 300 ಯೂನಿಟ್ ವರೆಗೆ ಉಚಿತ ವಿದ್ಯುತ್:- ಸೌರ ಶಕ್ತಿಯ ಉಪಯೋಗ…

Read More
TVS Raider 125 Flex Fuel

ಹೊಸ ವೈಶಿಷ್ಟ್ಯಗಳನ್ನು ಹೊತ್ತು ಭಾರತೀಯ ಮಾರುಕಟ್ಟೆಗೆ ಎಂಟ್ರಿ ಆಗಲಿದೆ ಟಿವಿಎಸ್ ರೈಡರ್ 125 ಇದರ ಹೊಸ ವೇರಿಯಂಟ್ ಬಗ್ಗೆ ತಿಳಿಯಿರಿ

TVS ರೈಡರ್ 125 ರ ಚಿತ್ರವು ಬಿಡುಗಡೆಯಾಗಿದೆ, ಮುಂಬರುವ ಭಾರತ್ ಮೊಬಿಲಿಟಿ ಎಕ್ಸ್‌ಪೋ 2024 ನಲ್ಲಿ ಏನನ್ನು ನಿರೀಕ್ಷಿಸಬಹುದು ಎಂಬುದರ ಕುರಿತು ನಮಗೆ ಒಂದು ನೋಟವನ್ನು ನೀಡುತ್ತದೆ. ಕೆಲವು ಅತ್ಯಾಕರ್ಷಕ ಹೊಸ ರೂಪಾಂತರಗಳೊಂದಿಗೆ ರೈಡರ್ 125 ಅನ್ನು ಪ್ರದರ್ಶಿಸಲಾಗುವುದು ಎಂದು ಅದರ ಚಿತ್ರವು ತಿಳಿಸುತ್ತದೆ. ಟಿವಿಎಸ್ ರೈಡರ್ 125 ಭಾರತೀಯ ಮಾರುಕಟ್ಟೆಯಲ್ಲಿ ಬಲವಾದ ಪ್ರಭಾವ ಬೀರಿದ ಹೆಚ್ಚು ಸಾಮರ್ಥ್ಯದ ಮೋಟಾರ್‌ಸೈಕಲ್ ಆಗಿದೆ. ಟಿವಿಎಸ್ ರೈಡರ್ 125 124 ಸಿಸಿ ವಿಭಾಗದಲ್ಲಿ ತನ್ನ ಛಾಪು ಮೂಡಿಸಲು ಸಿದ್ಧವಾಗಿದೆ, ಫ್ಲೆಕ್ಸ್…

Read More
Highest FD Rates

ದೇಶದಲ್ಲೇ FD ಯೋಜನೆಗೆ ಅತಿ ಹೆಚ್ಚು ಬಡ್ಡಿ ನೀಡುವ ಬ್ಯಾಂಕ್ ಯಾವುದು ಎಂಬುದನ್ನು ತಿಳಿಯೋಣ.

ಈಗ ಹೆಚ್ಚಿನ ಜನರು FD ಯೋಜನೆಯಲ್ಲಿ ಹೂಡಿಕೆ ಮಾಡುತ್ತಾರೆ. ಹಣವನ್ನು ಹೂಡಿಕೆ ಮಾಡುವಾಗ ಎಲ್ಲಿ ಹೆಚ್ಚು ಬಡ್ಡಿ ಸಿಗುತ್ತದೆ ಎಂಬುದು ನೋಡುವುದು ಸಾಮಾನ್ಯವಾಗಿದೆ. ಸಾಮಾನ್ಯವಾಗಿ FD ಯೋಜನೆಯಲ್ಲಿ ನಿಮಗೆ 6 ರಿಂದ 8 ಪ್ರತಿಶತ ಬಡ್ಡಿದರ ಸಿಗುತ್ತದೆ. ಆದರೆ ದೇಶದಲ್ಲಿ ಎಲ್ಲಾ ಬ್ಯಾಂಕ್ ಗಳಿಗೆ ಹೋಲಿಸಿದರೆ ನಿಮಗೆ ಒಂದು ಬ್ಯಾಂಕ್ ನಲ್ಲಿ ಹೆಚ್ಚಿನ ಬಡ್ಡಿ ಸಿಗುತ್ತದೆ. ಹಾಗಾದರೆ ಯಾವ ಬ್ಯಾಂಕ್ ನಲ್ಲಿ ಹೆಚ್ಚು ಬಡ್ಡಿ ಸಿಗುತ್ತದೆ ಎಂಬುದನ್ನು ತಿಳಿಯೋಣ. ಅತಿ ಹೆಚ್ಚು ಬಡ್ಡಿ ನೀಡುವ ಬ್ಯಾಂಕ್ ಯಾವುದು?:…

Read More

Deepak Gowda: ‘ಶ್ರೀರಸ್ತು ಶುಭಮಸ್ತು’ ಧಾರಾವಾಹಿಯಿಂದ ಹೊರಬಂದ ದೀಪಕ್ ಗೌಡ! ಸಮರ್ಥ್ ಪಾತ್ರಕ್ಕೆ ಹೊಸ ನಟ ಎಂಟ್ರಿ

Deepak Gowda: ಕನ್ನಡ ಕಿರುತೆರೆಯಲ್ಲಿ ಜೀ ಕನ್ನಡ ವಾಹಿನಿಯು ಯಾವಾಗಲೂ ಹೊಸ ರೀತಿಯ ಪ್ರಯತ್ನಗಳಿಗೆ ಕೈ ಹಾಕುತ್ತಿರುತ್ತದೆ ಅದರಲ್ಲೂ ಸಮಾಜಕ್ಕೆ ಒಂದೊಳ್ಳೆ ಸಂದೇಶ ನೀಡುವ ಪ್ರಯತ್ನದಲ್ಲಿ ಜೀ ಕನ್ನಡ ವಾಹಿನಿ ಯಾವಾಗಲೂ ಸದಾ ಮುಂದೆ ಇರುತ್ತೆ. ಹೌದು ಹೊಸ ಹೊಸ ಧಾರಾವಾಹಿಗಳ ಮೂಲಕ ವಿಭಿನ್ನ ಕಥೆಗಳಿಂದ ಪ್ರೇಕ್ಷಕರನ್ನು ಹಲವು ವರ್ಷಗಳಿಂದ ಮನರಂಜಿಸುತ್ತಾ ಬಂದಿದೆ. ಕೌಟುಂಬಿಕ, ಸಾಮಾಜಿಕ ಹಾಗೆ ಪೌರಾಣಿಕ ಕಥೆಗಳ ಮೂಲಕ ಸಮಾಜಕ್ಕೆ ಉತ್ತಮ ಸಂದೇಶವನ್ನು ಸಾರುವ ಕಥೆಗಳನ್ನು ನೀಡುವಲ್ಲಿ ಜೀ ಕನ್ನಡ ವಾಹಿನಿಯು ಯಶಸ್ವಿಯಾಗಿದೆ. ಇದೀಗ…

Read More
Indira Canteen Bangalore Airport

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಕೇವಲ 10 ರೂಪಾಯಿಗಳಿಗೆ ಊಟ; ಸರ್ಕಾರದಿಂದ ಆರಂಭವಾಗಲಿರುವ ಹೊಸ ಕ್ಯಾಂಟೀನ್

ನೀವು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಟೀ ಅಥವಾ ಕಾಫಿ ಕುಡಿಯಲು ಸುಮಾರು 200 ರಿಂದ 500 ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ. ನೀವು ಊಟವನ್ನು ಪಡೆದುಕೊಳ್ಳಲು ಬಯಸಿದರೆ, ನಿಮ್ಮ ಬಳಿ ಸುಮಾರು 500 ರಿಂದ 1,000 ರೂಪಾಯಿಗಳು ಇರಬೇಕು. ವಿಮಾನ ನಿಲ್ದಾಣದಲ್ಲಿ ಏನಾದರು ವ್ಯವಸ್ಥೆ ಬೇಕು ಎಂದು ಕೊರಗುತ್ತಿದ್ದ ಜನತೆಗೆ ಈಗ ಸಂತಸದ ಸುದ್ದಿ ಸಿಗುತ್ತಿದೆ. ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಬಡವರ ಹೋಟೆಲ್ ಎಂದು ಸರ್ಕಾರ ಕರೆಯುವ ಇಂದಿರಾ ಕ್ಯಾಂಟೀನ್ ತೆರೆಯಲು ಸಂಪುಟ ಸಭೆ ನಿರ್ಧರಿಸಿದೆ. ಅವರು ಕೇವಲ 10…

Read More

ದ್ವಿತೀಯ PUC ಯಲ್ಲಿ ಕಡಿಮೆ ಮಾರ್ಕ್ಸ್ ಬಂದಿದ್ಯ ಟೆನ್ಶನ್ ಬಿಡಿ. ಫೇಲ್ ಆಗಿದ್ರು ಭಯಪಡಬೇಡಿ.3ವಿಧಾನಗಳ ಬಗ್ಗೆ ಸರಿಯಾಗಿ ತಿಳಿದುಕೊಂಡ್ರೆ ಸಾಕು, ನೋ ವರಿ!

ಕರ್ನಾಟಕ ರಾಜ್ಯಾದ್ಯಂತ ಇಂದು ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದೆ. ಹೌದು 2022-23ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶವನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿಯು ತನ್ನ ಅಧಿಕೃತ ವೆಬ್‌ಸೈಟ್‌ www.karresults.nic.in ನಲ್ಲಿ ಬಿಡುಗಡೆ ಮಾಡಿದೆ. ಈಗಾಗಿ ಹಲವಾರು ವಿದ್ಯಾರ್ಥಿಗಳಿಗೆ ಫಲಿತಾಂಶ ನೋಡಿ ಬೇಜಾರಿನ ಜೊತೆ ಭಯ ಕೂಡ ಶುರುವಾಗಿರುತ್ತೆ. ಯಾಕಂದ್ರೆ ಎಲ್ಲರಿಗೂ ಒಂದೇ ರೀತಿಯ ಫಲಿತಾಂಶ ಅನ್ನೋದು ಬಂದಿರಲ್ಲ. ಅತಿಹೆಚ್ಚು ಅಂಕ ಪಡೆದು ಖುಷಿ ಪಡೋರು ಒಂದು ಕಡೆ ಆದ್ರೆ ಅಯ್ಯೋ ನಂಗೆ ಕಡಿಮೆ ಮಾರ್ಕ್ಸ್…

Read More

Srujan Lokesh: ಮಜಾ ಟಾಕೀಸ್ ನಿಲ್ಲಿಸಿದ್ದಕ್ಕೆ ನಿಜವಾದ ಕಾರಣ ಬಿಚ್ಚಿಟ್ಟ ಸೃಜನ್! ಆ ಒಂದು ಕಾರಣಕ್ಕೆ ಮಜಾ ಟಾಕೀಸ್ ಮರೆತರ ಸೃಜಾ?

Srujan Lokesh: ಕಲರ್ಸ್ ಕನ್ನಡ ವಾಹಿನಿಯಲ್ಲಿ ಲೋಕೇಶ್ ಪ್ರೋಡಕ್ಷನ್​ನಲ್ಲಿ ಮೂಡಿಬರುತ್ತಿದ್ದ ಮಜಾ ಟಾಕೀಸ್ ಕಾರ್ಯಕ್ರಮ ಆಗ ಎಲ್ಲರ ಮನೆಮಾತಾಗಿಬಿಟ್ಟಿತ್ತು. ಹೌದು ಸೃಜನ್ ಲೋಕೇಶ್ ನಡೆಸಿಕೊಡುತ್ತಿದ್ದ ಈ ಒಂದು ಜನಪ್ರಿಯ ಕನ್ನಡ ಶೋನಲ್ಲಿ ಹಾಸ್ಯ ನಟ ಕುರಿ ಪ್ರತಾಪ್ ಮತ್ತು ಕಾದಂಬರಿ ಧಾರಾವಾಹಿಯ ಚೆಲುವೆ ಶ್ವೇತ ಚೆಂಗಪ್ಪ ಅವರದು ಮುಖ್ಯ ಪಾತ್ರದಲ್ಲಿ ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ 8 ಗಂಟೆ ಎಲ್ಲರನ್ನು ನಗೆ ಗಡಲಿನಲ್ಲಿ ತೇಲಿಸಲು ಬರುತ್ತಿದ್ರು. ಮನೆ ಮಂದಿ ಒಟ್ಟಿಗೆ ಕೂತು ಮಜಾ ಟಾಕೀಸ್ ನೋಡಲು…

Read More

ತಮಿಳು ನಟನಿಗೆ ಕ್ಷಮೆಯಾಚಿಸಿದ ಪ್ರಕಾಶ್ ರಾಜ್; ಕನ್ನಡಿಗರ ಪರವಾಗಿ ಕ್ಷಮೆ ಕೇಳುತ್ತೀನಿ ಅಂದ ಪ್ರಕಾಶ್ ರಾಜ್

ತಮಿಳುನಾಡಿಗೆ ಕಾವೇರಿ ನೀರು ಹರಿಸಿರುವುದನ್ನು ಖಂಡಿಸಿ ಇಂದು ಕರ್ನಾಟಕ ಬಂದ್​ ಆಚರಣೆ ನಡೆಯುತ್ತಿದೆ. ಅದ್ರೆ ಅದಕ್ಕೂ ಮೊದಲೇ ಸಿನಿಮಾ ಪ್ರಚಾರಕ್ಕೆ ಅಂತ ಬಂದಿದ್ದ ತಮಿಳು ನಟನ ಮೇಲೆ ಒಂದು ರೀತಿಯಲ್ಲಿ ದೌರ್ಜನ್ಯ ನಡೆದಿರುವ ವಿಡಿಯೋ ಸದ್ಯ ಎಲ್ಲೆಡೆ ವೈರಲ್ ಆಗ್ತಿದೆ. ಇದೀಗ ಅದಕ್ಕೆ ನಟ ಪ್ರಕಾಶ್ ರಾಜ್ ಕಿಡಿಕಾರಿದ್ದು, ಕನ್ನಡ ಪರ ಸಂಘಟನೆಗಳ ವಿರುದ್ಧ ನಟ ಪ್ರಕಾಶ್ ರಾಜ್ ಹರಿಹಾಯ್ದಿದ್ದಾರೆ. ಹೌದು ಬೆಂಗಳೂರಿನಲ್ಲಿ ತಮಿಳು ನಟ ಸಿದ್ದಾರ್ಥ್ ಪತ್ರಿಕಾಗೋಷ್ಠಿ ನಡೆಸುತ್ತಿದ್ದುದನ್ನು ತಡೆದ ಕನ್ನಡಪರ ಸಂಘಟನೆಗಳ ನಡೆಯನ್ನು ಬಹುಭಾಷಾ…

Read More
Blue Aadhaar Card

ಏನಿದು ನೀಲಿ ಆಧಾರ್ ಕಾರ್ಡ್ ಯಾರು ಪಡೆಯಬಹುದು? ಅರ್ಜಿ ಸಲ್ಲಿಸುವ ವಿಧಾನ ಹೇಗೆ?

ಸಾಮಾನ್ಯವಾಗಿ ಎಲ್ಲರಿಗೂ ನೀಡುವ ಆಧಾರ್ ಕಾರ್ಡ್ ಬಿಳಿ ಬಣ್ಣದ್ದವಿರುತ್ತದೆ. ಆದರೆ ಹುಟ್ಟಿದ ಮಗುವಿಗೆ ನೀಡುವ ಆಧಾರ್ ಕಾರ್ಡ್ ನೀಲಿ ಬಣ್ಣದ್ದು ಆಗಿರುತ್ತದೆ. ಈ ಆಧಾರ್ ಕಾರ್ಡ್ ಮಗುವಿಗೆ 5 ವರ್ಷ ಆಗುವ ತನಕ ಮಾನ್ಯತೆ ಪಡೆದಿದೆ. ಈ ಆಧಾರ್ ಕಾರ್ಡ್ ನಲ್ಲಿ ಮಗುವಿನ ಹೆಸರು ಹುಟ್ಟಿದ ದಿನಾಂಕ ಆಧಾರ್ ಕಾರ್ಡ್ ನಂಬರ್ ಮಗುವಿನ ವಿಳಾಸ ಮತ್ತು ಲಿಂಗ ಹಾಗೂ ಮಗುವಿನ ಭಾವಚಿತ್ರ ಇರುತ್ತದೆ. ಇದರಲ್ಲಿ ಮಗುವಿನ ಬಯೋಮೆಟ್ರಿಕ್ ಮಾಹಿತಿ ಇರುವುದಿಲ್ಲ. ಮಗುವಿನ ಪಾಲಕರು ಆಧಾರ್ ಕಾರ್ಡ್ ಗೆ…

Read More