ನಿರ್ಮಾಪಕ ರವೀಂದರ್ ಮತ್ತು ನಟಿ ಮಹಾಲಕ್ಷ್ಮೀ ಡೈವೋರ್ಸ್ ನಿಜಾನಾ! ಎಲ್ಲದಕ್ಕೂ ಫೋಟೋ ಮೂಲಕವೇ ಕ್ಲಾರಿಟಿ ಕೊಟ್ಟ ಮಹಾಲಕ್ಷ್ಮೀ.

ಕಳೆದ ವರ್ಷ ಕಾಲಿವುಡ್ ನಲ್ಲಿ ನಡೆದ ಮದುವೆಯೊಂದು ಬಹಳ ಸದ್ದು ಮಾಡಿತ್ತು. ಯಾರು ಕೂಡ ನಿರೀಕ್ಷೆ ಮಾಡದಂತೆ, ನಂಬಲು ಅಸಾಧ್ಯವೇ ಎಂಬಂತೆ ನಟಿ ಹಾಗೂ ನಿರ್ಮಾಪಕರೊಬ್ಬರ ಮದುವೆ ನಡೆದು ಹೋಗಿತ್ತು. ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳು ವೈರಲ್ ಆಗ್ತಿದ್ದಂತೆ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಕಮೆಂಟ್ಸ್ ಮಾಡಾತೊಡಗಿದ್ರು. ಆದ್ರೂ ಆ ಜೋಡಿ ತಲೆಕೆಡಿಸಿಕೊಳ್ಳದೆ ಆರಾಮಾಗಿಯೇ ಇದ್ರೂ, ಅದ್ರಿಗ ಈ ಜೋಡಿ ನಡುವೆ ವೈಮನಸ್ಸು ಮೂಡಿದೆ ಡೈವೋರ್ಸ್ ತೆಗೆದುಕೊಳ್ಳಲ್ಲೂ ನಿರ್ಧರಿಸಿದ್ದಾರೆ ಅನ್ನೋ ಮಾತುಗಳು ಈಗ ಕೆಲವೊಂದಷ್ಟು ಕಡೆ ವೈರಲ್ ಆಗ್ತಿದೆ. ಸ್ನೇಹಿತರೆ…

Read More

ಜೂನ್ 1ರಿಂದ ರೇಷನ್ ಕಾರ್ಡ್ ಇದ್ದವರಿಗೆ 10 ಕೆಜಿ ಅಕ್ಕಿ. ಹೊಸ ಲಿಸ್ಟ್ ಬಿಡುಗಡೆ, ಈ ಲಿಸ್ಟ್ ನಲ್ಲಿ ನಿಮ್ಮ ಹೆಸರು ಇರಬೇಕು!

ದೇಶದಲ್ಲಿನ ಬಡವರನ್ನ ಗಮನದಲ್ಲಿಟ್ಟುಕೊಂಡು ಮೂರು ಹೊತ್ತಿನ ಊಟವನ್ನಾದರೂ ಹೊಟ್ಟೆ ತುಂಬಾ ಮಾಡಲಿ ಅನ್ನೋ ಉದ್ದೇಶದಿಂದ ಉಚಿತ ರೇಷನ್ ನೀಡುವ ಪಡಿತರ ಯೋಜನೆಯನ್ನ ಜಾರಿಗೊಳಿಸಲಾಯಿತು. ಹೌದು ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಪಡಿತರ ಚೀಟಿದಾರರಿಗೆ ಉಚಿತವಾಗಿ ಆಹಾರ ಧಾನ್ಯಗಳನ್ನ ನೀಡುತ್ತಿದೆ. ಅದರಲ್ಲಿ BPL, APL ಹಾಗೂ ಅಂತ್ಯೋದಯ ರೇಷನ್ ಕಾರ್ಡ್ ಸೇರಿದಂತೆ ಬೇರೆ ಬೇರೆ ವರ್ಗದ ಜನರಿಗೆ ಅಂದರೆ ಆದಾಯವನ್ನ ಪ್ರಮುಖ ವಿಷಯವನ್ನಾಗಿಟ್ಟುಕೊಂಡು ಈ ಒಂದು ಯೋಜನೆಯ ಲಾಭವನ್ನ ನೀಡಲು ಸರ್ಕಾರ ಉಚಿತರ ಪಡಿತರ ವಿತರಣಾ ಕಾರ್ಯಕ್ರಮವನ್ನ…

Read More

Gold Rate Today: ಚಿನ್ನದ ಬೆಲೆಯಲ್ಲಿ ದಿಡೀರ್ 490 ರೂಪಾಯಿ ಇಳಿಕೆ, ಇಂದಿನ ಚಿನ್ನ ಮತ್ತು ಬೆಳ್ಳಿಯ ಬೆಲೆ ಎಷ್ಟಿದೆ ಗೊತ್ತಾ?

Gold Rate Today: ಇಂದು ಮಹಿಳೆಯರಿಗೆ ಹಾಗೂ ಬಂಗಾರ ಪ್ರಿಯರಿಗೆ ಗುಡ್ ನ್ಯೂಸ್ ಅಂತಾನೆ ಹೇಳಬಹುದು. ಇಂದು ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡಿದೆ. ಪ್ರತಿದಿನ ಚಿನ್ನದ ಬೆಲೆಯಲ್ಲಿ ಏರಿಳಿತಗೊಳ್ಳುತ್ತದೆ. ಒಂದು ದಿನ ದರ ಹೆಚ್ಚಾದರೆ ಮತ್ತೊಂದು ದಿನ ದರ ಇಳಿಕೆ ಆಗುತ್ತದೆ. ಭಾರತೀಯರಾದ ನಾವು ಚಿನ್ನಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡುತ್ತೇವೆ ಚಿನ್ನದ ಬೆಲೆ ಎಷ್ಟು ಆದರು ಖರೀದಿ ನಡೆಯುತ್ತಲೇ ಇರುತ್ತದೆ. ಇಂದು ಮೇ 26ರಂದು ಬೆಂಗಳೂರು ಸೇರಿದಂತೆ ದೇಶಾದ್ಯಂತ ಪ್ರಮುಖ ನಗರಗಳಲ್ಲಿ ಚಿನ್ನ ಮತ್ತು ಬೆಳ್ಳಿಯ ದರ…

Read More

Indian Railway: ರೈಲ್ವೆ ಇಲಾಖೆಯಿಂದ ಬಂತು ಚಿಕ್ಕ ಮಕ್ಕಳಿರುವ ಪ್ರಯಾಣಿಕರಿಗೆ ಸಿಹಿಸುದ್ದಿ, ತಪ್ಪದೇ ನೋಡಿ, ಮಹತ್ವದ ಬದಲಾವಣೆ

Indian Railway: ಹೀಗಂತೂ ಮಕ್ಕಳ ಜೊತೆ ಟ್ರಾವೆಲ್ ಮಾಡೋದು ವನವಾಸ ಅನ್ನಿಸಿಬಿಡುತ್ತೆ. ಅದರಲ್ಲೂ ದೂರ ಪ್ರಯಾಣ ಅಂದಾಗ ಯಪ್ಪಾ ನಾನು ಬರಲ್ಲ, ನನ್ನ ಮಗ ಅಥವಾ ಮಗಳುನ ಕರ್ಕೊಂಡು ದೇವ್ರೇ ಸಾಧ್ಯನೇ ಇಲ್ಲ ಅಂದುಬಿಡುತ್ತಾರೆ ಪೋಷಕರು. ಆದರೆ ಪ್ರಯಾಣಿಕರ ಹಿತದೃಷ್ಟಿಯಿಂದ ಇದೀಗ ರೈಲ್ವೆ ಇಲಾಖೆಯಲ್ಲಿ ಹೊಸದಾದ ನಿಯಮವನ್ನ ಜಾರಿ ಮಾಡಲು ಹೊರಟ್ಟಿದ್ದು 5ವರ್ಷದೊಳಿಗಿನ ಪೋಷಕರಿಂಗಂತೂ ಬಂಪರ್ ಗುಡ್ ನ್ಯೂಸ್, ಅದರಲ್ಲೂ ಕ್ವಾಟ್ಲೆ ತೀಟ್ಲೆ ಮಾಡೋ ಮಕ್ಕಳಿರೋರಿಗಂತೂ ಗುಡ್ ನ್ಯೂಸ್ ಅಂತಲೇ ಹೇಳಬಹುದು. ಹಾಗಾದ್ರೆ ಏನಿದು ಭರ್ಜರಿ ಸುದ್ದಿ,…

Read More

Kannada Serial TRP: ಪುಟ್ಟಕ್ಕನ ಮಕ್ಕಳು ಹಿಂದಕ್ಕಿ ನಂ1 ಸ್ಥಾನಕ್ಕೆ ಏರಿದ ಗಟ್ಟಿಮೇಳ; ಟಾಪ್ 10 ಧಾರಾವಾಹಿಗಳು

Kannada Serial TRP: ಈ ವಾರದ ಟಿ ಆರ್ ಪಿ ‌ ಹೊರಬಿದ್ದಿದ್ದು. ಈ ವಾರದ ಟಿ ಆರ್ ಪಿ ಯಲ್ಲಿ ಸಾಕಷ್ಟು ಬದಲಾವಣೆ ಆಗಿದೆ ಅಂತಾನೆ ಹೇಳಬಹುದು. ಕೆಲವು ದಾರವಾಹಿಗಳು ಜನರನ್ನು ರಂಜಿಸುತ್ತಾ ಯಶಸ್ವಿಯಾಗಿ ಮುನ್ನುಗ್ಗುತ್ತಿದ್ದರೆ ಕೆಲವು ಸೀರಿಯಲ್ ಗಳು ಮೊದಲು ರಂಜಿಸಿ ನಂತರ ಟಿ ಆರ್ ಪಿ ಬರದೇ ಮುಗಿದು ಕೂಡ ಹೋಗಿವೆ. ಇನ್ನು ಕೆಲವು ಸೀರಿಯಲ್ ಗಳು ಟಿ ಆರ್ ಪಿ ನಲ್ಲಿ ಸ್ಥಾನ ಪಡೆಯಲು ತಮ್ಮ ಕಥೆಯಲ್ಲಿ ಹಲವಾರು ತಿರುವುಗಳನ್ನು ಸಹ…

Read More

Deepak Gowda: ‘ಶ್ರೀರಸ್ತು ಶುಭಮಸ್ತು’ ಧಾರಾವಾಹಿಯಿಂದ ಹೊರಬಂದ ದೀಪಕ್ ಗೌಡ! ಸಮರ್ಥ್ ಪಾತ್ರಕ್ಕೆ ಹೊಸ ನಟ ಎಂಟ್ರಿ

Deepak Gowda: ಕನ್ನಡ ಕಿರುತೆರೆಯಲ್ಲಿ ಜೀ ಕನ್ನಡ ವಾಹಿನಿಯು ಯಾವಾಗಲೂ ಹೊಸ ರೀತಿಯ ಪ್ರಯತ್ನಗಳಿಗೆ ಕೈ ಹಾಕುತ್ತಿರುತ್ತದೆ ಅದರಲ್ಲೂ ಸಮಾಜಕ್ಕೆ ಒಂದೊಳ್ಳೆ ಸಂದೇಶ ನೀಡುವ ಪ್ರಯತ್ನದಲ್ಲಿ ಜೀ ಕನ್ನಡ ವಾಹಿನಿ ಯಾವಾಗಲೂ ಸದಾ ಮುಂದೆ ಇರುತ್ತೆ. ಹೌದು ಹೊಸ ಹೊಸ ಧಾರಾವಾಹಿಗಳ ಮೂಲಕ ವಿಭಿನ್ನ ಕಥೆಗಳಿಂದ ಪ್ರೇಕ್ಷಕರನ್ನು ಹಲವು ವರ್ಷಗಳಿಂದ ಮನರಂಜಿಸುತ್ತಾ ಬಂದಿದೆ. ಕೌಟುಂಬಿಕ, ಸಾಮಾಜಿಕ ಹಾಗೆ ಪೌರಾಣಿಕ ಕಥೆಗಳ ಮೂಲಕ ಸಮಾಜಕ್ಕೆ ಉತ್ತಮ ಸಂದೇಶವನ್ನು ಸಾರುವ ಕಥೆಗಳನ್ನು ನೀಡುವಲ್ಲಿ ಜೀ ಕನ್ನಡ ವಾಹಿನಿಯು ಯಶಸ್ವಿಯಾಗಿದೆ. ಇದೀಗ…

Read More

Yashaswini Ravindra Marriage: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕಮಲಿ ಸೀರಿಯಲ್ ಖ್ಯಾತಿಯ ನಟಿ ಯಶಸ್ವಿನಿ ರವೀಂದ್ರ. ಹುಡುಗ ಯಾರು ಗೊತ್ತಾ?

Yashaswini Ravindra Marriage: ಇದೀಗ ಸ್ಯಾಂಡಲ್ ವುಡ್ ಮತ್ತು ಕಿರುತೆರೆಯಲ್ಲಿ ಮದುವೆ ಸೀಸನ್ ಅಂತಾನೆ ಹೇಳಬಹುದು. ಒಬ್ಬರಿಂದೆ ಒಬ್ಬರು ಇದ್ದೀಗ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದು. ಈಗ ಕನ್ನಡದ ಖ್ಯಾತ ಧಾರಾವಾಹಿಯ ಮತ್ತೊಬ್ಬ ನಟಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇದೀಗ ಕಿರುತೆರೆಯ ಖ್ಯಾತ ನಟಿ ಯಶಸ್ವಿನಿ ರವೀಂದ್ರ ಅವರು ತಮ್ಮ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಹೌದು ನಟಿ ಯಶಸ್ವಿನಿ ರವೀಂದ್ರ ಅವರು ಮೇ 12 ರಂದು ಸರಳವಾಗಿ ತಮ್ಮ ಕುಟುಂಬ ಮತ್ತು ಸ್ನೇಹಿತರ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು…

Read More

Indian Post Recruitment 2023: ಭಾರತೀಯ ಅಂಚೆ ಇಲಾಖೆಯಿಂದ ಅರ್ಜಿ ಅಹ್ವಾನ- 12,828 ಖಾಲಿಯಿರುವ ಹುದ್ದೆಗಳಿಗೆ ನಡೆಯಲಿದೆ ನೇಮಕಾತಿ

Indian Post Recruitment 2023: ಭಾರತೀಯ ಅಂಚೆ ಇಲಾಖೆಯಿಂದ, ಖಾಲಿಯಿರುವ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳುವ ಸಲುವಾಗಿ ಅರ್ಜಿಗಳನ್ನ ಆಹ್ವಾನಿಸಲಾಗಿದೆ. ಹೌದು ಕೇಂದ್ರ ಸರ್ಕಾರದ ಅಡಿಯಲ್ಲಿ ಅಂಚೆ ಇಲಾಖೆಯಲ್ಲಿ ಖಾಲಿಯಿರುವ ಹುದ್ದೆಗಳಿಗೆ ಅಭ್ಯರ್ಥಿಗಳನ್ನ ಭರ್ತಿ ಮಾಡುವ ಸಲುವಾಗಿ ಅರ್ಜಿಗಳನ್ನ ಕರೆದಿದ್ದಾರೆ. ಹಾಗಾದ್ರೆ ಯಾವ ಹುದ್ದೆಗಳಿಗೆ ಕೆಲಸ ಖಾಲಿಯಿದೆ ಏನೆಲ್ಲಾ ದಾಖಲಾತಿಗಳು ಬೇಕು, ಆನ್ಲೈನ್ ಮತ್ತು ಆಫ್ ಲೈನ್ ನಲ್ಲಿ ಅರ್ಜಿ ಸಲ್ಲಿಸೋದೇಗೆ, ಖಾಲಿಯಿರುವ ಹುದ್ದೆಯ ಸಂಪೂರ್ಣ ವಿವರ ಏನು ಎಲ್ಲವನ್ನ ನೋಡೋಣ. ಇದಂತೂ ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳಿಗಂತೂ…

Read More

Electric Vehicles: ದುಬಾರಿಯಾಗಲಿವೆ ಎಲೆಕ್ಟ್ರಿಕ್ ವೆಹಿಕಲ್! ಜೂನ್ ನಿಂದಲೇ ಕಡಿತಾವಾಗಲಿದೆ ಸಬ್ಸಿಡಿ..

Electric Vehicles: ದೇಶದಲ್ಲಿ ಪೆಟ್ರೋಲ್ ಹಾಗೂ ಡೀಸಲ್ ಬೆಲೆ ಯಾವಾಗ ಏರು ಗತಿಯತ್ತ ಸಾಗುತ್ತಾ ಹೋಯಿತೋ ಅಲ್ಲಿಂದ ವಾಹನ ಸವಾರರು ಪರದಾಡುವಂತಾಯಿತು. ಹೌದು ಪೆಟ್ರೋಲ್‌, ಡೀಸೆಲ್‌ ದರ ಏರಿಕೆಯಿಂದಾಗಿ ಸರಕು ಸಾಗಣೆಯ ಬಾಡಿಗೆ ಹಣದಿಂದಲೇ ಬದುಕು ಕಟ್ಟಿಕೊಂಡಿರುವವರು ಏನ್ ಮಾಡೋದು ಜೀವನವೇ ಸಾಕಾಗಿ ಹೋಗಿದೆ ಅಂದುಕೊಳ್ಳುವಗ ನಿಧಾನವಾಗಿ ಎಲೆಕ್ಟ್ರಿಕ್‌ ವಾಹನಗಳತ್ತ ಮುಖ ಮಾಡ ತೊಡಗುತ್ತಾರೆ. ಹಾಗಾಗಿ, ದೇಶದ ಹಲವೆಡೆ ಅದ್ರಲ್ಲೂ ರಾಜ್ಯ ರಾಜಧಾನಿ ಬೆಂಗಳೂರು ನಗರದಲ್ಲಿ ಹೆಚ್ಚಿನ ಸಂಖ್ಯೆಯ ಎಲೆಕ್ಟ್ರಿಕ್‌ ವಾಹನಗಳು ಓಡಾಡಲು ಆರಂಭ ಮಾಡುದ್ವು. ಅಲ್ಲದೇ…

Read More

Today gold rate: ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಭರ್ಜರಿ ಇಳಿಕೆ. ಅಂಗಡಿ ಮುಂದೆ ಕ್ಯೂ ನಿಂತ ಜನ! ಹೀಗಿದೆ ಇಂದಿನ ದರ

Today gold rate: ಸತತ ಕೆಲವು ದಿನಗಳಿಂದ ಚಿನ್ನದ ಬೆಲೆ ಯಲ್ಲಿ ಏರಿಕೆ ಕಂಡಿದ್ದು. ಇಂದು ಮತ್ತೆ ಚಿನ್ನದ ದರದಲ್ಲಿ ಇಳಿಕೆ ಕಂಡಿದೆ. ಮಹಿಳೆಯರಿಗೆ ಗುಡ್ ನ್ಯೂಸ್ ಸಿಕ್ಕಿದೆ. ಹೌದು 2000 ನೋಟ್ ಗಳನ್ನು RBI ಹಿಂಪಡೆದ ಬಳಿಕ ಚಿನ್ನದ ಖರೀದಿಗೆ ಜನರು ಮುಗಿ ಬಿದ್ದರೂ, ಹಾಗಾದರು ಕೂಡ ಚಿನ್ನದ ಬೆಲೆ ಇಳಿಕೆ ಆಗಿದೆ. ಇಂದು ಮೇ 24, 2023ರಂದು ದೇಶಾದ್ಯಂತ‌ ಚಿನ್ನದ ಬೆಲೆ ಹಾಗೂ ಬೆಂಗಳೂರು ಸೇರಿದಂತೆ ರಾಜ್ಯದ ಜಿಲ್ಲೆಗಳಲ್ಲಿ ಚಿನ್ನದ ದರ ಎಷ್ಟಿದೆ ನೋಡೋಣ…

Read More