ಟಿಕೆಟ್ ತಗೊಳ್ಳಲ್ಲ ನಾನು, ಕೆಳಗಡೆ ಇಳಿಸಿತ್ತೀರಾ? ಇಳಿಸಿ! ಕಂಡಕ್ಟರ್ ಜೊತೆ ವೃದ್ದೆಯ ವಾಗ್ವಾದ, ಹೈರಾಣಾದ ಕಂಡಕ್ಟರ್!

Free Travel For Women: ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ಮುಕ್ತಾಯವಾಗಿ, ಕಾಂಗ್ರೆಸ್ ಪಕ್ಷ ಭರ್ಜರಿ ಜಯ ಗಳಿಸಿದ್ದು, ಮೇ 20ರಂದು ಮುಖ್ಯಮಂತ್ರಿಯಾಗಿ ಸಿದ್ಧರಾಮಯ್ಯ, ಉಪ ಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ ಪ್ರಮಾಣವಚನ ಸ್ವೀಕರಿಸಿದ್ದಾರೆ. ಈ ನಡುವೆ ಕಾಂಗ್ರೆಸ್ ಪಕ್ಷ ಘೋಷಿಸಿದ್ದ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ(Free Travel For Women) ಭಾರೀ ಸದ್ದು ಮಾಡುತ್ತಿದೆ. ಹೌದು ಚುನಾವಣಾ ಪ್ರಣಾಳಿಕೆಯಲ್ಲಿ ರಾಜ್ಯ ಕಾಂಗ್ರೆಸ್, ರಾಜ್ಯದ ಮಹಿಳೆಯರು ಬಿಎಂಟಿಸಿಯ ನಾನ್ ಎಸಿ ಬಸ್‌ಗಳು ಮತ್ತು ಯಾವುದೇ ರಾಜ್ಯ ಸಾರಿಗೆ ನಿಗಮದ ಬಸ್‌ಗಳಲ್ಲಿ…

Read More

Bhagirathi Murulya: ಕೂಲಿ ಮಾಡ್ತಿದ್ದ ಮಹಿಳೆ ಇಂದು ಬಿಜೆಪಿ ಶಾಸಕಿ.. ಓಡಾಡಲು ಕಾರಿಲ್ಲ, ಇರೋದಕ್ಕೆ ಐಷಾರಾಮಿ ಮನೆಯಿಲ್ಲ

Bhagirathi Murulya: ಕೇವಲ ಕೂಲಿ ಕೆಲಸ ಮಾಡ್ತಿದ್ದ ಒಬ್ಬ ಹೆಣ್ಣು ಮಗಳು ಅದರಲ್ಲೂ ಕೆಳ ಜಾತಿಯ ಒಬ್ಬ ಮಹಿಳೆ ಇಂದು ವಿಧಾನಸೌಧಕ್ಕೆ ಶಾಸಕಿಯಾಗಿ ಎಂಟ್ರಿಕೊಟ್ಟಿದ್ದಾರೆ. ಸುಳ್ಯ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಭಾಗೀರಥಿ ಮುರುಳ್ಯ ಇಂದು ಮಹಿಳಾ ಶಾಸಕಿಯಾಗಿ ನಿಲ್ಲೋದ್ರಾ ಹಿಂದಿನ ಅವ್ರ ಶ್ರಮ ಅವ್ರ ತ್ಯಾಗ ಕೇವಲ ಕೆಳ ಜಾತಿಯವರು ಅನ್ನೋದಕ್ಕೆ ಅವ್ರು ಅನುಭವಿಸಿದ ಅವಮಾನದ ಯಶೋಗಾದೆ ನಿಜಕ್ಕೂ ಇಂತಹ ಕೆಲ ಹೆಣ್ಣುಮಕ್ಕಳಿಗೆ ಸ್ಫೂರ್ತಿ ಆಗೋದ್ರಲ್ಲಿ ಸಂಶಯವೇ ಇಲ್ಲ ಅನ್ನಬಹುದು. ಹೌದು ಇವರ ಪಕ್ಷ ನಿಷ್ಠೆ, ರಾಷ್ಟ್ರೀಯ…

Read More

Dr Bro: ತೆಲುಗು ನ್ಯೂಸ್ ಚಾನಲ್ ನಲ್ಲೂ ಡಾ.ಬ್ರೋ ಹವಾ, ಕನ್ನಡದ ಕಂಪು ಎಲ್ಲೆಲ್ಲೂ ಹರಡಿಸುತ್ತಿರುವ ಯೂಟ್ಯೂಬರ್?

Dr Bro: ಡಾ. ಬ್ರೋ ಅಂತಲೇ ಇದೀಗ ಇಡೀ ದೇಶದಾದ್ಯಂತ ಹವಾ ಸೃಷ್ಟಿ ಮಾಡ್ತಿರೋ ಯೂಟ್ಯೂಬರ್ ಗಗನ್ ಶ್ರೀನಿವಾಸ್ ಎಲ್ಲೆಲ್ಲೂ ಕನ್ನಡದ ಕಂಪು ಚೆಲ್ಲುವತ್ತ ತಮ್ಮ ಚಿತ್ತವನ್ನಿಟ್ಟಿದ್ದಾರೆ. ಹೌದು ಡಾ. ಬ್ರೋ ಅನ್ನೋದು ಕನ್ನಡದ ಪ್ರಸಿದ್ಧ ಯುಟ್ಯೂಬ್ ಚಾನೆಲ್, ಈ ಚಾನೆಲ್ ನಲ್ಲಿ ಕಾಣಿಸಿಕೊಳ್ಳುವಾ ಗಗನ್ ಶ್ರೀನಿವಾಸ್ ತಮ್ಮದೇ ಆದ ಶೈಲಿಯಲ್ಲಿ ದೇಶ ಸುತ್ತಿ ಅಲ್ಲಿನ ಆಚಾರ ವಿಚಾರ ಪದ್ಧತಿ ನಂಬಿಕೆ, ಆಹಾರ ಕ್ರಮ ಪ್ರತಿಯೊಂದನ್ನ ಕೂಡ ಇಡೀ ದೇಶಕ್ಕೆ ತಿಳಿಸುವ ಮೂಲಕ ತನ್ನೊಬ್ಬ ಹೆಮ್ಮೆಯ ಕನ್ನಡಿಗ…

Read More

MLA Pradeep Eshwar: ರಸ್ತೆ ಕಾಮಗಾರಿಗೆ ಮೊದಲ ಆದ್ಯತೆ, ಅಧಿಕಾರಿಗಳಿಗೆ ಫುಲ್ ಕ್ಲಾಸ್.! “ಪ್ರದೀಪ್ ಈಶ್ವರ್” ಜನಮೆಚ್ಚಿದ ನಾಯಕ ಅಂತಿದ್ದಾರೆ ಜನ..

MLA Pradeep Eshwar: ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ಬಾರಿ ಕುತೂಹಲ ಕೆರಳಿಸಿತ್ತು. ಕಾರಣ ಕ್ಷೇತ್ರದಲ್ಲಿ ಬಿಜೆಪಿ ಮಾಜಿ ಸಚಿವ ಸುಧಾಕರ್ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಪ್ರದೀಪ್ ಈಶ್ವರ್ ನಡುವೆ ಪೈಪೋಟಿ ಜೋರಾಗಿಯೇ ಇತ್ತು. ಸಚಿವರ ಮುಂದೆ ಈ ಬಚ್ಚ ಹುಚ್ಚ ಗೆಲ್ತಾನಾ ಸಾಧ್ಯನೇ ಇಲ್ಲ ಅಂದುಕೊಂಡಿದ್ದವರಿಗೆ ಸಚಿವ ಸುಧಾಕರ್ ಅವರನ್ನು ಸೋಲಿಸುವ ಮೂಲಕ ಸಾಕಷ್ಟು ಸದ್ದು ಮಾಡಿದ್ದ ಪ್ರದೀಪ್ ಈಶ್ವರ್ ಶಾಸಕರಾದ ಮೇಲು ಆ ಹವಾ ಅದೇ ಜೋಶ್ ಉಳಿಸಿಕೊಂಡು ಬರುತ್ತಿದ್ದು, ಚುನಾವಣೆಗೂ ಮುನ್ನ ತಮ್ಮ…

Read More

Dhruva Sarja Daughter New Video: ಧ್ರುವ ಸರ್ಜಾ ಪ್ರೇರಣಾ ದಂಪತಿಯ ಪುಟ್ಟ ರಾಜಕುಮಾರಿ ಈಗ ಹೇಗಿದ್ದಾಳೆ ಗೊತ್ತಾ?

Dhruva Sarja Daughter New Video: ಮೊನ್ನೆಯಷ್ಟೇ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಮಗಳೇ ಮಾತಾನಾಡಿರುವಂತೆ ಕ್ಯಾಪ್ಶನ್ ಬರೆದು ಕೆಲವೊಂದಷ್ಟು ಹಳೆಯ ಫೋಟೋಗಳನ್ನ ಹಂಚಿಕೊಂಡಿದ್ರು. ಆ ಕ್ಯಾಪ್ಶನ್ ನಲ್ಲಿ, ಹಲೋ ನನ್ನ ಸ್ನೇಹಿತರೆ ಹಾಗೂ ಕುಟುಂಬದವರೆ, ನನಗೆ ಇನ್ನೂ ಹೆಸರಿಟ್ಟಿಲ್ಲ. ನನಗೆ ಈಗ 7 ತಿಂಗಳು. ನನ್ನ ಪಯಣವನ್ನು ಹಂಚಿಕೊಳ್ಳಲು ಖುಷಿ ಆಗುತ್ತದೆ. ಒಂದು ತಿಂಗಳ ಮಗುವಾಗಿದ್ದಾಗ ಕ್ಲಿಕ್ ಮಾಡಿದ ಕೆಲವು ಫೋಟೋಗಳನ್ನು ಹಂಚಿಕೊಳ್ಳಲು ಉತ್ಸುಕನಾಗಿದ್ದೇನೆ, ಅಲ್ದೇ ನಾನು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಫೋಟೋಗಳು ಮತ್ತು…

Read More

Weekend With Ramesh 5: ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ನಾದಬ್ರಹ್ಮ ಹಂಸಲೇಖ ಯಾಕ್ ಬರ್ತಿಲ್ಲ!?ಶೋಗೆ ಬರೋದ್ರ ಬಗ್ಗೆ ಹಂಶಲೇಖ, ರಮೇಶ್ ಅವ್ರಿಗೆ ಹೇಳಿದ್ದೇನು ಗೊತ್ತಾ?

Weekend With Ramesh 5: ಜೀ. ಕನ್ನಡ ವಾಹಿನಿಯ ಅತ್ಯದ್ಭುತ ಕಾರ್ಯಕ್ರಮ ವೀಕೆಂಡ್ ವಿತ್ ರಮೇಶ್ ಹಲವಾರು ಸೀಸನ್ ಗಳ ಮೂಲಕ ಸಾಕಷ್ಟು ಸಾಧಕರನ್ನ ಕೆಂಪು ಕುರ್ಚಿಯ ಮೇಲೆ ಕೂರಿಸಿ ಅವ್ರ ಜೀವನದ ಒಂದು ಕಥೆಯನ್ನ ವಿಭಿನ್ನವಾಗಿ ತೋರಿಸುವ ಮೂಲಕ ಸಾಕಷ್ಟು ಮನೆ ಮಾತಾಗಿರುವಂತಹ ರಿಯಾಲಿಟಿ ಶೋ ಅಂದ್ರೆ ತಪ್ಪಾಗಲ್ಲ. ಕಳೆದ 5ಸೀಸನ್ ಗಳನ್ನ ನಟ ಹಾಗೂ ನಿರೂಪಕ ಆಗಿರುವ ರಮೇಶ್ ಅರವಿಂದ್ ಬಹಳ ಅಚ್ಚುಕಟ್ಟಾಗಿ ನಡೆಸುಕೊಂಡು ಬರುತ್ತಿದ್ದಾರೆ. ಜೊತೆಗೆ ಸಾಧಕರ ಸಾಧಕರ ಖುರ್ಚಿಯ ಮೇಲೆ ಕೂರಿಸಿ…

Read More

Deepa katte marriage: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಶ್ರೀರಸ್ತು ಶುಭಮಸ್ತು ಖ್ಯಾತಿಯ ನಟಿ ದೀಪಾ ಕಟ್ಟೆ. ಮದುವೆ ವೀಡಿಯೋ ನೋಡಿ?

Deepa katte marriage: ಇಂಜಿನಿಯರ್ ಮುಗಿಸಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ದೀಪಾ ಕಟ್ಟೆ ನಟನೆಯಲ್ಲಿ ತುಂಬಾ ಆಸಕ್ತಿ ಹೊಂದಿದ್ದರಿಂದ ಕಂಪನಿಗೆ ವಿದಾಯ ಹೇಳಿ ಬಳಿಕ ನಟನೇ ಕ್ಷೇತ್ರದಲ್ಲಿ ಗುರುತಿಸಿಕೊಳ್ಳಲು ಚಿತ್ರರಂಗಕ್ಕೆ ದೀಪಾ ಅವರು ಎಂಟ್ರಿ ಕೊಟ್ಟರು. ಮೊದಲು ನಿರೂಪಕಿಯಾಗಿ ಕಿರುತರೆಗೆ ಕಾಲಿಟ್ಟ ದೀಪಾ ಕಟ್ಟೆ ಅವರು ಇಂದು ಸಾಕಷ್ಟು ಸೀರಿಯಲ್ ನಲ್ಲಿ ನಟನೆ ಮಾಡುತ್ತಿದ್ದಾರೆ. ಇಂಚರ ಟಿವಿಯಲ್ಲಿ ನಿರೂಪಕಿಯಾಗಿ ಕಾಣಿಸಿಕೊಳ್ಳುವ ಮೂಲಕ ಕಿರುತರೆ ಪ್ರಯಾಣ ಶುರು ಮಾಡಿದ್ದರು ಮುಂದೆ ನಟಿಯಾಗಬೇಕು ಬಣ್ಣದ ಲೋಕದಲ್ಲಿ ಮಿಂಚಬೇಕು ಎಂಬ…

Read More

Sudeep daughter: ಮಗಳ ಹುಟ್ಟುಹಬ್ಬ ಕುಟುಂಬದ ಜೊತೆ ಕಾಲ ಕಳೆದ ಸುದೀಪ್, ಸುದೀಪ್ ಮಗಳಿಗೆ ಈಗ ಎಷ್ಟು ವರ್ಷ? ಬರ್ತ್ಡೇ ಸೆಲೆಬ್ರೇಶನ್ ಹೇಗಿತ್ತು?

Sudeep daughter: ಕನ್ನಡ ಚಿತ್ರರಂಗದಲ್ಲಿ ಕಿಚ್ಚ ಅಂತಲೇ ಫೇಮಸ್ ಆಗುರುವ ನಟ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಚಂದವನದಲ್ಲಿ ಮರೆಯದ ಹೆಗ್ಗುರುತು ಅಂತಲೇ ಹೇಳಬಹುದು. ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಳ್ಳೋದು ಅಂದ್ರೆ ಅಷ್ಟು ಸುಲಭದ ಮಾತಲ್ಲ, ಅಭಿಮಾನಿಗಳ ಹೃದಯ ಸಿಂಹಾಸನದಲ್ಲಿ ನೆಲೆಯೂರಲು ಸಾಕಷ್ಟು ಕಷ್ಟ ಪಡಬೇಕಾಗುತ್ತೆ ಅದು ಕಿಚ್ಚ ಸುದೀಪ್ ಅವ್ರ ಪಾಲಿಗೆ ನಿಜವಾಗಿದೆ. ಅಭಿಮಾನಿಗಳ ಪಾಲಿನ ನೆಚ್ಚಿನ ನಾಯಕನಾಗಿ ಇಂದಿಗೂ ಸಹ ಬಹಳ ಕ್ರೇಜ್ ಹುಟ್ಟಿಸಿರುವಂತಹ ನಟ ಅಂದ್ರೆ ಅದು ಕಿಚ್ಚ ಮಾತ್ರ. ಆಗಾಗ ಕೆಲ ಸುದ್ದಿಗಳಿಂದ…

Read More

Today Gold Rate: ಸತತ ಮೂರು ದಿನಗಳಿಂದ ಇಳಿದಿದ್ದ ಚಿನ್ನದ ಬೆಲೆಯಲ್ಲಿ ಇಂದು ಮತ್ತೆ ದಿಡೀರ್ ಏರಿಕೆ, ಎಷ್ಟಿದೆ ಇಂದಿನ ಚಿನ್ನದ ಬೆಲೆ ?

Today Gold Rate: ಹೌದು ಕಳೆದ ಕೆಲವು ದಿನಗಳಿಂದ ಚಿನ್ನದ ಬೆಲೆಯಲ್ಲಿ ಇಳಿಕೆ ಆಗಿತ್ತು. ಆದರೆ ಇಂದು ಚಿನ್ನದ ಬೆಲೆಯಲ್ಲಿ ದಿಡೀರ್ ಏರಿಕೆಯಾಗಿದ್ದು ಆದ್ರೂ ಕೂಡ ಇದೀಗ ಮದುವೆ ಸೀಸನ್ ಆಗಿರುವುದರಿಂದ ಚಿನ್ನ ಮತ್ತು ಬೆಳ್ಳಿ ಖರೀದಿ ಮಾಡುವುದು ಜೋರಾಗಿದೆ. ಇಂದು ಬೆಂಗಳೂರು ಮತ್ತು ದೇಶದ ವಿವಿಧ ರಾಜ್ಯಗಳಲ್ಲಿ ಚಿನ್ನ ಮತ್ತು ಬೆಳ್ಳಿಯ ದರ ಎಷ್ಟಿದೆ ಮತ್ತು ನಮ್ಮ ರಾಜ್ಯದ ಜಿಲ್ಲೆಗಳಲ್ಲಿ ಚಿನ್ನದ ಬೆಲೆಯನ್ನು ನೋಡೋಣ ಬನ್ನಿ. ಮುಂದೆ ಓದಿ..   ಇಂದಿನ ಚಿನ್ನದ ಬೆಲೆ (Today…

Read More

BGMI unban in india: ಮತ್ತೆ ಮರಳಿ ಬಂದ BGMI ! ಯಾವಾಗ ಬರುತ್ತೆ ಮತ್ತು BGMI ಭಾರತಕ್ಕೆ ಬರುವುದರ ಬಗ್ಗೆ BGMI ನ ಕಂಪನಿಯವರು ಏನು ಹೇಳಿದ್ದಾರೆ?

BGMI unban in india: ಭಾರತದ ಗೇಮ್ ಪ್ರಿಯರಿಗೆ ಒಂದು ಗುಡ್ ನ್ಯೂಸ್ ಬಂದಿದೆ. ಹೌದು BGMI(battlegrounds mobile india) ಅನ್ ಬ್ಯಾನ್ ಆಗುತ್ತಿದೆ ಎಂದು ಎಲ್ಲಾ ಕಡೆ ಸುದ್ದಿ ಹರಿದಾಡುತ್ತಿದೆ. ಈ ನ್ಯೂಸ್ ನಿಜನಾ ಅಥವಾ ಸುಳ್ಳ ಎಂದು ಎಷ್ಟೋ ಜನಕ್ಕೆ ಗೊತ್ತಾಗುತ್ತಿಲ್ಲ. ಆದರೆ ಈ ನ್ಯೂಸ್ ಸತ್ಯ ಹೌದು BGMI(battlegrounds mobile india) ಭಾರತಕ್ಕೆ ಮರಳಿ ಬರುತ್ತಿದೆ. ಈ ಸುದ್ದಿಯನ್ನು ಸ್ವತಃ ಕ್ರಾಫ್ಟನ್ (Krafton) ನವರೇ ತಮ್ಮ Official ಪೇಜ್ ಗಳಾದ ಇನ್ಸ್ಟಾಗ್ರಾಮ್ (Instagram),…

Read More