Breaking News: ಮೊದಲ ಸಚಿವ ಸಂಪುಟ ಸಭೆಯಲ್ಲಿ 5 ಗ್ಯಾರಂಟಿ ಗಳಿಗೆ ಅಸ್ತು.5 ಗ್ಯಾರಂಟಿಗಳಿಗೆ ಕಡಿಷನ್ಸ್ ಏನು, ಯಾರಿಗೆ ಏನು ಸಿಗುತ್ತೆ?

ಇಂದು ಕರ್ನಾಟಕದ 31ನೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ಸಿದ್ಧರಾಮಯ್ಯ(Siddaramaiah )ಅವರು, ಡಿಸಿಎಂ ಡಿಕೆ ಶಿವಕುಮಾರ್, 8 ಮಂದಿ ಸಚಿವರೊಂದಿಗೆ ಮೊದಲ ಸಚಿವ ಸಂಪುಟ ಸಭೆಯನ್ನು ನಡೆಸಿದರು. ಹೌದು ಚುನಾವಣೆಗೂ ಮೊದಲೇ ನೀಡಿದ್ದ 5 ಗ್ಯಾರಂಟಿ ಗಳಿಗೆ ಇಂದು ತಾತ್ವಿಕ ಒಪ್ಪಿಗೆ ಸಿಕ್ಕಿದೆ. ಈ ಹಿಂದೆ ಪ್ರಣಾಣಿಕೆಯಲ್ಲಿ ಘೋಷಿಸಿದಂತ ಐದು ಗ್ಯಾರಂಟಿಗಳನ್ನು ಜಾರಿಗೊಳಿಸಲು ಇಂದಿನ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ. ಮುಂದಿನ ಸಭೆಯಲ್ಲಿ ಗ್ಯಾರಂಟಿಗಳ ಅನುಷ್ಠಾನಕ್ಕೆ ಸಮ್ಮತಿ ನೀಡಲಾಗುವುದು ಅಂತ ನೂತನ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ….

Read More

ಸಿದ್ದರಾಮಯ್ಯ CM ಆಗ್ತಿದ್ದಂತೆ 2000 ನೋಟ್ ಬ್ಯಾನ್! ಕೇಂದ್ರ ಸರ್ಕಾರದ ವಿರುದ್ಧ ಸಿಎಂ ಸಿದ್ದರಾಮಯ್ಯ ಕಿಡಿ

ಇನ್ಮುಂದೆ ಗ್ರಾಹಕರಿಗೆ 2,000 ರೂಪಾಯಿ ಮುಖಬೆಲೆಯ ನೋಟುಗಳನ್ನ ನೀಡದಂತೆ ಆರ್‌ಬಿಐ ಬ್ಯಾಂಕ್‌ಗಳಿಗೆ ಸೂಚನೆ ನೀಡಿದ್ದು, ಅವುಗಳನ್ನು 2023ರ ಸೆಪ್ಟೆಂಬರ್ 30ರ ಒಳಗೆ ಬ್ಯಾಂಕುಗಳಲ್ಲಿ ಬದಲಾಯಿಸಿಕೊಳ್ಳುವಂತೆ ಸೂಚಿಸಿರುವ ಆರ್‌ಬಿಐ ಇದೀಗ 2000 ಮುಖಬೆಲೆಯ ನೋಟುಗಳನ್ನ ಬ್ಯಾನ್ ಮಾಡಿ ಆದೇಶ ಹೊರಡಿಸಿದೆ. ಹೌದು 2,000 ರೂಪಾಯಿ ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹಿಂಪಡೆದಿದೆ. ಹೀಗಾಗಿ ನೋಟ್ ಬ್ಯಾನ್ ಬಗ್ಗೆ ಸಾಕಷ್ಟು ಟೀಕೆಗಳು ವ್ಯಕ್ತವಾಗಿದ್ದು, ಇದೀಗ 2,000 ರೂ. ಮುಖಬೆಲೆಯ ನೋಟ್ ಬ್ಯಾನ್ ಆಗಿದೂ ಕೇಂದ್ರ ಬಿಜೆಪಿ…

Read More

RBI Ban Rs2000 Note: 2 ಸಾವಿರ ನೋಟು ಬ್ಯಾನ್! ನಿಮ್ಮತ್ರ 2000 ನೋಟಿದ್ದರೆ ಏನು ಮಾಡಬೇಕು? ಚಲಾವಣೆ ಸ್ಥಗಿತಗೊಳಿಸಿ ಆದೇಶ ಹೊರಡಿಸಿದ RBI

RBI Ban Rs2000 Note: 2016ನೇ ಇಸವಿಯಲ್ಲಿ ದೇಶಕ್ಕೆ ಒಂದು ದೊಡ್ಡ ಶಾಕ್ ಎದುರಾಗಿತ್ತು. ಅದೇನಪ್ಪ ಅಂದ್ರೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ನೋಟ್ ಬ್ಯಾನ್ ಮಾಡೋ ಆದೇಶ ಹೊರಡಿಸಿತ್ತು. ಹೌದು 2016ರಲ್ಲಿ 500 ಹಾಗೂ 1000 ಮುಖಬೆಲೆಯ ನೋಟು ಅಮಾನ್ಯೀಕರಣ ಮಾಡಲಾಗಿತ್ತು. ಅದಾದ ನಂತರ ಹೊಸದಾಗಿ 2000 ರೂಪಾಯಿ ಮುಖ ಬೆಳೆಯ ನೋಟುಗಳನ್ನು ಹೊಸದಾಗಿ ಪರಿಚಯಿಸಿತ್ತು. ಇದೀಗ 2ಸಾವಿರ ಮುಖ ಬೆಲೆಯ ನೋಟುಗಳ ಚಲಾವಣೆ ನಿಲ್ಲಿಸಿ ವಾಪಸ್ ಪಡೆಯುವುದಾಗಿ ಆರ್‌ಬಿಐ ತಿಳಿಸಿದೆ. 2,000…

Read More

2 ಸಾವಿರ ಪ್ರತಿ ತಿಂಗಳು ನಿಮ್ಮ ಅಕೌಂಟ್ ಗೆ ಬರ್ಬೇಕು ಅಂದ್ರೆ ಏನ್ ಮಾಡ್ಬೇಕು? ಗೃಹ ಲಕ್ಷ್ಮಿ ಯೋಜನೆಯ ಲಾಭ ಪಡೆಯಲು ಬೇಕು ಈ ಕಾರ್ಡ್

ಕಾಂಗ್ರೆಸ್ ಪಕ್ಷ ಸ್ಪಷ್ಟ ಬಹುಮತದೊಂದಿಗೆ ಅಧಿಕಾರದ ಚುಕ್ಕಾಣಿಯೇನೋ ಹಿಡಿದಿದೆ. ಆದ್ರಿಗ ಸರ್ಕಾರ ರಚನೆಗೂ ಮುನ್ನವೆ ಚುನಾವಣೆಗೂ ಮುನ್ನವೇ ನೀಡಿದ ಗ್ಯಾರಂಟಿ ಯೋಜನೆಗಳು ಸಾಕಷ್ಟು ಸೌಂಡ್ ಮಾಡ್ತಿವೆ. ಹೌದು ಅದು ಫ್ರಿ ಇದು ಫ್ರೀ ಅಂತ ಹೇಳಿದ್ದೆ ಈಗ ಸರ್ಕಾರಕ್ಕೆ ಮುಳುವಾಗುವಂತೆ ಕಾಣಿಸುತ್ತಿದ್ದೂ, ಕೆಲವೊಂದು ಯೋಜನೆಗಳು ಹೊಡೆತ ನೀಡುವ ಲಕ್ಷಣಗಳು ಕೂಡ ಕಾಣ್ತಿವೆ. ಇನ್ನು ಅದ್ರಲ್ಲಿ ಒಂದು ಪ್ರಮುಖ ಯೋಜನೆ ಅಂದ್ರೇ ಅದು ಗೃಹ ಲಕ್ಷ್ಮಿ, ಕಾಂಗ್ರೆಸ್ ಪಕ್ಷ ನೀಡಿದ ಗ್ಯಾರಂಟಿ ಗಳಲ್ಲಿ ಮಹಿಳೆಯರನ್ನ ಹೆಚ್ಚು ಆಕರ್ಷಸಿದ ಯೋಜನೆ…

Read More

Chandraprabha Marriage: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಗಿಚ್ಚಿ ಗಿಲಿಗಿಲಿ ಚಂದ್ರಪ್ರಭಾ..ಮದುವೆ ವಿಚಾರವನ್ನ ಯಾರಿಗೂ ತಿಳಿಸದೇ ಗುಟ್ಟಾಗಿ ಮದುವೆಯಾಗಿದ್ದೇಕೆ?

Chandraprabha Marriage: ಕಾಮಿಡಿ ಟಾಕೀಸ್ ರಿಯಾಲಿಟಿ ಶೋ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಕಾಮಿಡಿ ಕಲಾವಿದ ಚಂದ್ರಪ್ರಭಾ ಜನಪ್ರಿಯತೆಯ ಜೊತೆಗೆ ಜನರ ಪ್ರೀತಿ ವಿಶ್ವಾಸ ಗಳಿಸಿಕೊಂಡ್ರು. ಹೌದು ಚಂದ್ರಪ್ರಭಾ ಆರಂಭದಲ್ಲಿ ಶೋ ಆಡಿಷನ್ ಗೆ ಬಂದಾಗ ಇವನಿಂದ ಏನ್ ಸಾಧ್ಯ ಅಂದವರಿಗೆ ಇದೀಗ ಚಂದ್ರಪ್ರಭಾ ಕಾಮಿಡಿ ಟೈಮಿಂಗ್ ಉತ್ತರ ನೀಡ್ತಿದೆ. ಹೌದು ಈ ಕಾರ್ಯಕ್ರಮದಲ್ಲಿ ಚಂದ್ರಪ್ರಭಾ ಅವ್ರ ಸ್ಕಿಟ್ ಇದೆ ಅಂದ್ರೆ ಅಲ್ಲಿ ಏನಾದ್ರೂ ಒಂದು ಮಜಾ ಇದ್ದೆ ಇರುತಿತ್ತು ಅಷ್ಟ ಮಟ್ಟಿಗೆ ಚಂದ್ರಪ್ರಭಾ ಎಲ್ಲರನ್ನ…

Read More

Today Gold Rate: ರಾಜ್ಯದಲ್ಲಿ ಸಿ.ಎಂ ಸಿದ್ದರಾಮಯ್ಯ ಆಗುತ್ತಿದ್ದಂತೆ ಚಿನ್ನದ ಬೆಲೆಯಲ್ಲಿ ಬಾರಿ ಕುಸಿತ.!! ಎಷ್ಟಿದೆ ಇಂದಿನ ಚಿನ್ನದ ಬೆಲೆ?

Today Gold Rate: ಕಳೆದ ಕೆಲವು ದಿನಗಳಿಂದ ಚಿನ್ನದ ಬೆಲೆ ಇಳಿಯುತ್ತಿದೆ ಇದು ಆಭರಣ ಪ್ರಿಯರಿಗೆ ಗುಡ್ ನ್ಯೂಸ್ ಅಂತನೇ ಹೇಳಬಹುದು. ಇನ್ನೂ ಇದೀಗ ಮದುವೆ ಮತ್ತು ಶುಭ ಸಮಾರಂಭಗಳು ಹೆಚ್ಚಿರುವ ಕಾರಣ ಚಿನ್ನವನ್ನು ಕೊಂಡುಕೊಳ್ಳುವವರ ಸಂಖ್ಯೆ ಕೂಡ ಹೆಚ್ಚು ಇನ್ನೂ ಚಿನ್ನದ ಜೊತೆ ಬೆಳ್ಳಿಯ ಬೆಲೆ ಕೂಡ ಇಳಿಕೆ ಆಗಿದೆ. ದೇಶದ ಪ್ರಮುಖ ನಗರಗಳಲ್ಲಿ ಹಾಗೂ ರಾಜ್ಯದ ಯಾವ ಯಾವ ಜಿಲ್ಲೆಗಳಲ್ಲಿ ಇಂದು ಮೇ 19ರಂದು ಚಿನ್ನ ಮತ್ತು ಬೆಳ್ಳಿಯ ಬೆಲೆ ಎಷ್ಟಿದೆ ನೋಡೋಣ ಬನ್ನಿ….

Read More

Kannada Serial TRP List 2023: ಈ ಬಾರಿ TRP ಯಲ್ಲಿ ನಂಬರ್ ಒನ್ ಸ್ಥಾನಕ್ಕೆ ಏರಿದ ‘ಗಟ್ಟಿಮೇಳ’, ಉಳಿದ ಧಾರಾವಾಹಿಗಳು ಎಷ್ಟನೇ ಸ್ಥಾನ?

Kannada Serial TRP List 2023: ಸಂಜೆ ಆದರೆ ಸಾಕು ಹೆಂಗಸರೆಲ್ಲ ರಿಮೋಟ್ ಹಿಡ್ಕೊಂಡು ಸೀರಿಯಲ್ ನೋಡಲು ಟಿವಿ ಮುಂದೆ ಕುಳಿತುಕೊಳ್ಳುತ್ತಾರೆ. ಆದರೆ ಈಗ ಐಪಿಎಲ್ ನ ಸಲುವಾಗಿ ಎಷ್ಟು ಸೀರಿಯಲ್ ಗಳ ಟಿ ಆರ್ ಪಿ ನಲ್ಲಿ ಸಾಕಷ್ಟು ಬದಲಾವಣೆಯಾಗಿದ್ದೆ. ಹೌದು ಈ ಟಿ ಆರ್ ಪಿ ಎಂಬುವುದು ಸೀರಿಯಲ್ ಗೆ ಮತ್ತು ಆ ಸೀರಿಯಲ್ ಮೂಡಿ ಬರುತ್ತಿರುವ ಚಾನೆಲ್ ಗೆ ಅತಿ ಮುಖ್ಯವಾದ ಅಂಶ, ಈ ಟಿ ಆರ್ ಪಿ ಕಡಿಮೆಯಾಗಿದ್ದ ರಿಂದ ಎಷ್ಟೋ…

Read More

ಯಾರು ಬೇಕಾದ್ರೂ ಬರಲಿ ನಾವಂತೂ ಕರೆಂಟ್ ಬಿಲ್ ಕಟ್ಟಂಗಿಲ್ಲ! ಕೆಇಬಿಯವರ ಜೊತೆ ವಾದಕ್ಕಿಳಿದ ಶಿಕ್ಷಕಿ! ವೈರಲ್ ವಿಡಿಯೋ

ಕಾಂಗ್ರೆಸ್ ಪಕ್ಷ ಚುನಾವಣೆಗು ಮುನ್ನ ಗೆಲ್ಲಲು ಜನರನ್ನ ಸೆಳೆಯಲು ಸಿದ್ದಪಡಿಸಿದ್ದಾ ಪ್ರಣಾಳಿಕೆ ಕರ್ನಾಟಕದ ಜನರನ್ನ ಆಕರ್ಷಸುವಲ್ಲಿ ಯಶಸ್ವಿಯಾಯಿತು. ಸ್ಪಷ್ಟ ಬಹುಮತದೊಂದಿಗೆ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿಯುವಲ್ಲಿ ಯಶಸ್ವಿ ಆಗಿ ಸದ್ಯ ಸಿಎಂ ಯಾರಗಬೇಕು ಅನ್ನುವ ಕಂಗಂಟನ್ನ ಹೈಕಮಾಂಡ್ ಭೇಧಿಸುವಲ್ಲಿ ಯಶಶ್ವಿಯಾಗಿ ಡಿಕೆಶಿ ಮನವೊಲಿಸಿ ಸಿದ್ದರಾಮಯ್ಯ ಅವ್ರನ್ನ ಕರ್ನಾಟಕದ ನೂತನ ಸಿಎಂ ಅಂತ ಹೇಳಲಾಗಿದೆ. ಇದೆಲ್ಲಾ ಪ್ರಹಸನದ ನಡುವೆ ರಾಜ್ಯದ ಹಲವೆಡೆ ಉಚಿತ ವಿದ್ಯುತ್ ನೀಡುವ ಯೋಜನೆ ಅನುಷ್ಠಾನಕ್ಕೂ ಮುನ್ನವೇ ಸಾಕಷ್ಟು ಚರ್ಚೆಯಾಗ್ತಿದ್ದು, ಫ್ರೀ ಕರೆಂಟ್ ಕೊಡುವುದಾಗಿ ಭರವಸೆ…

Read More

ರೇಷನ್ ಕಾರ್ಡ್ ಇದ್ದವರಿಗೆ ಬಿಗ್ ಶಾಕ್! ಜೂನ್ 30ರ ಒಳಗೆ ಈ ಕೆಲಸ ಕಡ್ಡಾಯ.. ಸರ್ಕಾರದಿಂದ ಹೊಸ ನಿಯಮ ಜಾರಿ

ಈಗಾಗ್ಲೇ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಸ್ಪಷ್ಟ ಬಹುಮತವನ್ನ ಪಡೆದುಕೊಂಡು ಮುಖ್ಯಮಂತ್ರಿ ವಿಚಾರವಾಗಿ ನಾನಾ ಅಥವಾ ನಿನಾ ಅನ್ನೋ ಚರ್ಚೆಗಳು ಜೋರಾಗಿದ್ದು ಕಾಂಗ್ರೆಸ್ ಹೈಕಮಾಂಡ್ ಗೆ ಈ ವಿಚಾರ ಕಗ್ಗಂಟಾಗಿ ಪರಿಣಮಿಸಿದೆ. ಈ ಮಧ್ಯೆ ಕೇಂದ್ರ ಸರ್ಕಾರ ರೇಷನ್ ಕಾರ್ಡುದಾರರಿಗೆ ಹೊಸ ರೂಲ್ಸ್ ಮಾಡಿದ್ದು, ಈ ಒಂದು ಕೆಲಸವನ್ನ ತಪ್ಪದೆ ಮಾಡಲೇಬೇಕು ಇಲ್ಲವಾದ್ರೆ ಎಲ್ಲ ತರಹದ ರೇಷನ್ ಕಾರ್ಡ್ ಗಳು ಕೂಡ ರದ್ದಾಗುತ್ತವೆ. ಹೌದು ರಾಜ್ಯದಲ್ಲಿ ಈಗಾಗ್ಲೇ ಸುಳ್ಳು ದಾಖಲೆಗಳನ್ನ ನೀಡಿ ಅರ್ಹರಲ್ಲದವರು ಕೂಡ ಇದೀಗ ಪಡಿತರ ಅಕ್ಕಿಯನ್ನ…

Read More

Amruthadhaare Serial: ಅಮೃತಧಾರೆ ಹೊಸ ಸೀರಿಯಲ್ ಕಥೆ ಏನು? ಇದು ಹಿಂದಿಯ ಯಾವ ಸೀರಿಯಲ್ ರಿಮೇಕ್ ಗೊತ್ತಾ?

Amruthadhaare Serial: ತನ್ನ ವಿಭಿನ್ನ ರೀತಿಯ ಶೋ ಮತ್ತು ಸೀರಿಯಲ್ ಮೂಲಕ ಕನ್ನಡ ಕಿರುತೆರೆಯ ನಂಬರ್ ಒನ್ ವಾಹಿನಿಯಾಗಿರುವ ಜೀ ಕನ್ನಡ 2018 ರಿಂದ ಇಲ್ಲಿಯವರೆಗೂ ಕರ್ನಾಟಕದ ನಂಬರ್ ಒನ್ ಟಿ ಆರ್ ಪಿ ಬರುವ ವಾಹಿನಿ ಆಗಿದೆ. ಇದೀಗ ಇದೇ ವಾಹಿನಿಯಲ್ಲಿ ವಿನೂತನ ಕಥೆಯೊಂದಿಗೆ ಬರುತ್ತಿರುವ ಹೊಸ ಸೀರಿಯಲ್ ಎಂದರೆ ಅದು ‘ಅಮೃತಧಾರೆ’ ಹೌದು ಕಳೆದ ತಿಂಗಳು ‘ಅಮೃತಧಾರೆ’ ದಾರಾವಾಹಿ ಮೊದಲ ಪ್ರೋಮೋವನ್ನು ವಾಹಿನಿ ಲಾಂಚ್ ಮಾಡಿತ್ತು. ಪ್ರೋಮೋ ನೋಡಿದ ಕೂಡಲೇ. ಸಾಕಷ್ಟು ಜನರು ಇದು…

Read More