Headlines

SSLC Result 2023: ಎಸ್ ಎಸ್ ಎಲ್ ಸಿ ಫಲಿತಾಂಶಕ್ಕೆ ಡೇಟ್ ಫಿಕ್ಸ್!? ಮೇ 8ಕ್ಕೆ ಫಲಿತಾಂಶ ಪ್ರಕಟವಾಗೋದು ಬಹುತೇಕ ಖಚಿತ.

SSLC Result 2023: ರಾಜ್ಯಾದ್ಯಂತ ಈಗಾಗ್ಲೇ SSLC ಫಲಿತಾಂಶಕ್ಕಾಗಿ ಪರೀಕ್ಷೆ ಬರೆದ ವಿದ್ಯಾರ್ಥಿಗಳು ಕಾಯುತ್ತಿದ್ದಾರೆ. ಹೀಗಿರುವಾಗ ದಿನಕ್ಕೊಂದು ಹೊಸ ಹೊಸ ಅಪ್ಡೇಟ್ಸ್ ಗಳು ಸೇರಿದಂತೆ ಗಾಳಿಸುದ್ದಿಗಳು ಬರುತ್ತಾ ವಿದ್ಯಾರ್ಥಿಗಳನ್ನ ಗೊಂದಲಕ್ಕಿಡು ಮಾಡಿತ್ತು. ಆದರೆ ಇದೀಗ ಫಲಿತಾಂಶ ಪ್ರಕಟ ಮಾಡುವ ದಿನಾಂಕ ಬಹುತೇಕ ಅಧಿಕೃತವಾಗಿದ್ದು, ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ಸಿಕ್ಕಂತಾಗಿದೆ. ಹೌದು ಶಿಕ್ಷಣ ಇಲಾಖೆಯಿಂದ ಬಹುತೇಕ ಅಧಿಕೃತವಾಗಿ ಮಾಹಿತಿ ಬಂದಿದ್ದು, SSLC ಫಲಿತಾಂಶ ಯಾವಾಗವಾಗುತ್ತೆ? ರಿಸೆಲ್ಟ್ ನೋಡೋದು ಹೇಗೆ ನೋಡೋಣ ಬನ್ನಿ. ಕರ್ನಾಟಕ ಶಾಲಾ ಪರೀಕ್ಷೆಗಳು ಮತ್ತು ಮೌಲ್ಯಮಾಪನ…

Read More
Hero Vida V1

Hero Vida V1 ಎಲೆಕ್ಟ್ರಿಕ್ ಸ್ಕೂಟರ್ ರೂ 38,500 ರೂ.ಗೆ ಡಿಸೆಂಬರ್ ನ ರಿಯಾಯಿತಿಯೊಂದಿಗೆ

ಈ ವರ್ಷ ಮುಗಿಯುತ್ತಿದ್ದಂತೆ ವಿಡಾ ಅದರ ಮೇಲೆ ಕೆಲವು ಉತ್ತಮ ರಿಯಾಯಿತಿಯನ್ನು ನೀಡುತ್ತಿದೆ. ನೀವು ಅದನ್ನು 38,500 ರೂ. ಗಳಲ್ಲಿ ವರ್ಷಾಂತ್ಯದ ರಿಯಾಯಿತಿಯ ಭಾಗವಾಗಿ ಉತ್ತಮ ಕವರೇಜ್ ನೊಂದಿಗೆ ಪಡೆಯಬಹುದು. ಈ ರಿಯಾಯಿತಿಯು ಡಿಸೆಂಬರ್ 2023 ರವರೆಗೆ ಇರಲಿದೆ. Vida V1 ಎಲೆಕ್ಟ್ರಿಕ್ ಸ್ಕೂಟರ್‌ಗಾಗಿ ವರ್ಷಾಂತ್ಯದ ರಿಯಾಯಿತಿಗಳು ರೂ 8,259 ಮೌಲ್ಯದ ವಿಸ್ತೃತ ಬ್ಯಾಟರಿ ವಾರಂಟಿಯನ್ನು ಹೊಂದಿವೆ. ಅಲ್ಲದೆ, ಗ್ರಾಹಕರು ರೂ.6500 ವರೆಗೆ ನಗದು ರಿಯಾಯಿತಿಯನ್ನು ಪಡೆಯಬಹುದು. ವಿನಿಮಯ ಪ್ರೋತ್ಸಾಹ ರೂ. 5,000, ಮತ್ತು ಲಾಯಲ್ಟಿ ಡಿಸ್ಕೌಂಟ್…

Read More
Gruhalakshmi Yojana 9Th Installment

ಗೃಹಲಕ್ಷ್ಮಿ 9ನೇ ಕಂತಿನ ಹಣದ ಕುರಿತು ಬಂತು ಹೊಸ ಅಪ್ಡೇಟ್.

ರಾಜ್ಯದ ಪ್ರತಿ ಕುಟುಂಬದ ಮಹಿಳೆಗೆ ತಿಂಗಳಿಗೆ 2,000 ನೀಡುವ ಯೋಜನೆ ಗೃಹ ಲಕ್ಷ್ಮಿ. ಮಹಿಳೆಯರ ಸ್ವಾಭಿಮಾನ ಮತ್ತು ಆರ್ಥಿಕ ಸ್ಥಿತಿ ಸುಧಾರಿಸಬೇಕು ಎಂಬ ಉತ್ತಮ ಉದ್ದೇಶದೊಂದಿಗೆ ಗೃಹಲಕ್ಷ್ಮಿ ಯೋಜನೆ ಜಾರಿಗೆ ಬಂದಿತು. ಕಾಂಗ್ರೆಸ್ ಸರ್ಕಾರ ಅಸ್ಥಿತ್ವಕ್ಕೆ ಬರುವ ಮುಂಚೆ ತಾವು ಅಧಿಕಾರಕ್ಕೆ ಬಂದಲ್ಲಿ ಗೃಹ ಲಕ್ಷ್ಮಿ ಯೋಜನೆಯನ್ನು ಜಾರಿಗೊಳಿಸುವುದಾಗಿ ಹೇಳಿತ್ತು. ಅದರಂತೆಯೇ ಈಗ ಯೋಜನೆ ಜಾರಿಗೆ ಬಂದು ಎಂಟು ಕಂತಿನ ಹಣವನ್ನು ನೇರವಾಗಿ ಮಹಿಳೆಯರ ಖಾತೆಗೆ ಹಾಕಲಾಗಿದೆ. ಈಗ ಒಂಬತ್ತನೇ ಖಾತೆ ಹಣ ಯಾವಾಗ ಬರುತ್ತದೆ ಎಂಬ…

Read More

Gold Price Today: ಆಭರಣ ಪ್ರಿಯರಿಗೆ ಕಹಿ ಸುದ್ದಿ! ಏರಿಕೆ ಕಂಡ ಚಿನ್ನದ ಬೆಲೆ

Gold Price Today: ಚಿನ್ನ ಖರೀದಿಸುವವರಿಗೆ ಸ್ವಲ್ಪ ಬೇಸರದ ಸುದ್ದಿಯೇ ಆಗಿದ್ದು. ಹೌದು ಕಳೆದ ಒಂದು ವಾರದಿಂದ ಏರಿಕೆ ಕಾಣುತ್ತಿರುವ ಚಿನ್ನದ ಬೆಲೆ ಇಂದು 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯಲ್ಲಿ 100 ರೂಪಾಯಿ ಏರಿಕೆಯಾಗಿದೆ ಇನ್ನೂ ಬೆಳ್ಳಿ ಖರೀದಿಸುವವರಿಗೆ ಗುಡ್ ನ್ಯೂಸ್ ಇದೇ ಇಂದು ಕೆಜಿಗೆ 800 ರೂಪಾಯಿ ಇಳಿಕೆ ಆಗಿದೆ. ಆಭರಣಗಳ ದರಗಳು ಅಂತಾರಾಷ್ಟ್ರೀಯ ಮಾರುಕಟ್ಟೆ ಹಾಗೂ ವಿವಿಧ ಕಾರಣಗಳಿಂದ ಪ್ರತಿದಿನ ಬದಲಾವಣೆ ಆಗುತ್ತಿರುತ್ತದೆ. ಹಾಗಾಗಿ ಖರೀದಿಸುವ ಮುನ್ನ ಒಮ್ಮೆ ಬೆಲೆ ಪರಿಶೀಲನೆ…

Read More
Today Vegetable Rate

Today Vegetable Rate: ವೀಕೆಂಡ್ ನಲ್ಲಿ ತರಕಾರಿಗಳ ಬೆಲೆ ಎಷ್ಟಿದೆ ಗೊತ್ತಾ? ಈರುಳ್ಳಿ, ಬೆಳ್ಳುಳ್ಳಿ, ಟೊಮೆಟೊ ದರ ಎಷ್ಟಾಗಿದೆ..

Today Vegetable Rate: ಇಂದು ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ಪಟ್ಟಣಗಳಲ್ಲಿ ತರಕಾರಿಗಳ ಹೋಲ್ ಸೇಲ್ ಹಾಗೂ ರಿಟೇಲ್ ಬೆಲೆ ಎಷ್ಟಾಗಿದೆ ನೋಡೋಣ ಬನ್ನಿ, ಮುಂದೆ ಓದಿ.. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram ಇಂದಿನ ತರಕಾರಿ ದರ ತರಕಾರಿ ಹೋಲ್ ಸೇಲ್ ದರ/1 ಕೆ.ಜಿ ರಿಟೇಲ್ ದರ/1 ಕೆ.ಜಿ ಈರುಳ್ಳಿ ₹ 52…

Read More
Suvs Under Rs 8 Lakh

8 ಲಕ್ಷ ರೂಪಾಯಿಗಿಂತ ಕಡಿಮೆ ಬೆಲೆಯಲ್ಲಿ ಭಾರತದಲ್ಲಿ ಲಭ್ಯವಿರುವ ಅತ್ಯುತ್ತಮ SUV ಗಳು!

ಇತ್ತೀಚೆಗೆ, ಕೈಗೆಟುಕುವ ವಾಹನಗಳು ರಾಷ್ಟ್ರೀಯ ಮಾರಾಟದಲ್ಲಿ ಮುಂಚೂಣಿಯಲ್ಲಿವೆ. ಬಜೆಟ್ ಆಟೋಮೊಬೈಲ್‌ಗಳ ಮಾರಾಟವು ಹೆಚ್ಚುತ್ತಿದೆ, ಜನಪ್ರಿಯತೆಯನ್ನು ಗಳಿಸುತ್ತಿದೆ. ಆರ್ಥಿಕ ಸವಾಲುಗಳು, ಜೀವನಶೈಲಿಯಲ್ಲಿನ ಬದಲಾವಣೆಗಳು ಮತ್ತು ಹೆಚ್ಚು ಕೈಗೆಟುಕುವ ಸಾರಿಗೆ ಆಯ್ಕೆಗಳಿಂದಾಗಿ ಗ್ರಾಹಕರ ಆದ್ಯತೆಗಳು ಬದಲಾಗಿವೆ. ಈ ಬೇಡಿಕೆಯನ್ನು ಪೂರೈಸಲು ವಾಹನ ತಯಾರಕರು ಮತ್ತು ಚಿಲ್ಲರೆ ವ್ಯಾಪಾರಿಗಳಿಂದ ಸಾಕಷ್ಟು ಬೆಲೆಯ ವಾಹನಗಳು ಲಭ್ಯವಿವೆ. ಕಡಿಮೆ ವೆಚ್ಚ ಮತ್ತು ಪ್ರಾಯೋಗಿಕತೆಯಿಂದಾಗಿ ಅನೇಕ ವ್ಯಕ್ತಿಗಳು ಅಗ್ಗದ ವಾಹನಗಳನ್ನು ಬಯಸುತ್ತಾರೆ. ಹ್ಯಾಚ್‌ಬ್ಯಾಕ್‌ಗಳಿಗಿಂತ ಎಸ್‌ಯುವಿಗಳು ಹೆಚ್ಚು ಜನಪ್ರಿಯವಾಗುತ್ತಿವೆ. ಹ್ಯಾಚ್‌ಬ್ಯಾಕ್‌ಗಳಿಗೆ ಹೋಲಿಸಿದರೆ ಎಸ್‌ಯುವಿಗಳ ಜನಪ್ರಿಯತೆಯು ವೇಗವಾಗಿ ಬೆಳೆಯುತ್ತಿದೆ….

Read More
Google Pay Personal Loan

ಗೂಗಲ್ ಪೇ ಅಪ್ಲಿಕೇಶನ್ ಇದ್ದರೆ ಪರ್ಸನಲ್ ಲೋನ್ ಪಡೆಯುವುದು ಸುಲಭ.

ನಮ್ಮ ವಯಕ್ತಿಕ ಖರ್ಚುಗಳಿಗೆ ನಾವು ಹಲವು ಬಾರಿ ಬ್ಯಾಂಕ್ ಗೆ ಹೋಗಿ ಇಲ್ಲ ಯಾವುದಾದರೂ ಲೋನ್ ಕೊಡುವ ಸಂಸ್ಥೆಗೆ ಹೋಗಿ ಪರ್ಸನಲ್ ಲೋನ್ ಪಡೆಯುತ್ತೇವೆ. ಆದರೆ ಇಂದು ಎಲ್ಲ ವ್ಯವಹಾರಗಳು ಆನ್ಲೈನ್ ಅಪ್ಲಿಕೇಶನ್ ಮೂಲಕ ನಡೆಯುತ್ತಿವೆ. ಈಗಾಗಲೇ ನಾವು ಸ್ನೇಹಿತರಿಗೆ ಅಥವಾ ಯಾವುದೇ ಅಂಗಡಿಗೆ ಹೋಗಿ ಹಣ ನೀಡಬೇಕು ಎಂದರೆ ನಾವು ಗೂಗಲ್ ಪೇ ಬಳಸುತ್ತೇವೆ. ಅದರ ಜೊತೆಗೆ ಈಗ ಹೊಸದಾಗಿ ಲೋನ್ ಪಡೆಯುವ ಸೌಲಭ್ಯ ಗೂಗಲ್ ಪೇ ಹೊಂದಿದೆ. ಹಾಗಾದರೆ ಗೂಗಲ್ ಪೇ ನಲ್ಲಿ ಪರ್ಸನಲ್…

Read More
Post Office scheme

ಪೋಸ್ಟ್ ಆಫೀಸ್ ನ ಈ ಯೋಜನೆಯಲ್ಲಿ ಹೂಡಿಕೆ ಮಾಡಿ ಹೆಣ್ಣು ಮಕ್ಕಳನ್ನು ಸಬಲೀಕರಣಗೊಳಿಸಿ

ಅಂಚೆ ಕಛೇರಿಯು ಜನಸಂಖ್ಯೆಯ ವಿವಿಧ ಭಾಗಗಳ ವೈವಿಧ್ಯಮಯ ಅಗತ್ಯಗಳನ್ನು ಪೂರೈಸಲು ಅನುಗುಣವಾದ ವಿವಿಧ ಯೋಜನೆಗಳನ್ನು ಸತತವಾಗಿ ಪರಿಚಯಿಸುತ್ತಿದೆ. ರಾಷ್ಟ್ರದ ಜನಸಂಖ್ಯೆಯ ಗಮನಾರ್ಹ ಭಾಗದಲ್ಲಿ ಸ್ವಾವಲಂಬನೆಯನ್ನು ಬೆಳೆಸುವ ಉದ್ದೇಶದಿಂದ ಪೋಸ್ಟ್ ಆಫೀಸ್ ವಿವಿಧ ಕಾರ್ಯಕ್ರಮಗಳನ್ನು ನಿರ್ವಹಿಸುತ್ತಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಹಿಳೆಯರ ನಿರ್ದಿಷ್ಟ ಅವಶ್ಯಕತೆಗಳನ್ನು ಪೂರೈಸಲು ಬಜೆಟ್ 2023 ರಲ್ಲಿ ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ ಯೋಜನೆಯನ್ನು ಪರಿಚಯಿಸಿದರು. ಮಹಿಳೆಯರ ಅಗತ್ಯತೆಗಳನ್ನು ಪೂರೈಸಲು ವಿಶೇಷವಾಗಿ ವಿನ್ಯಾಸಗೊಳಿಸಲಾದ ಈ ಕಾರ್ಯಕ್ರಮವು ಅವರ ಅನನ್ಯ ಅಗತ್ಯಗಳನ್ನು ಪೂರೈಸುತ್ತದೆ. ಈ…

Read More

ಸಿದ್ದರಾಮಯ್ಯ CM ಆಗ್ತಿದ್ದಂತೆ 2000 ನೋಟ್ ಬ್ಯಾನ್! ಕೇಂದ್ರ ಸರ್ಕಾರದ ವಿರುದ್ಧ ಸಿಎಂ ಸಿದ್ದರಾಮಯ್ಯ ಕಿಡಿ

ಇನ್ಮುಂದೆ ಗ್ರಾಹಕರಿಗೆ 2,000 ರೂಪಾಯಿ ಮುಖಬೆಲೆಯ ನೋಟುಗಳನ್ನ ನೀಡದಂತೆ ಆರ್‌ಬಿಐ ಬ್ಯಾಂಕ್‌ಗಳಿಗೆ ಸೂಚನೆ ನೀಡಿದ್ದು, ಅವುಗಳನ್ನು 2023ರ ಸೆಪ್ಟೆಂಬರ್ 30ರ ಒಳಗೆ ಬ್ಯಾಂಕುಗಳಲ್ಲಿ ಬದಲಾಯಿಸಿಕೊಳ್ಳುವಂತೆ ಸೂಚಿಸಿರುವ ಆರ್‌ಬಿಐ ಇದೀಗ 2000 ಮುಖಬೆಲೆಯ ನೋಟುಗಳನ್ನ ಬ್ಯಾನ್ ಮಾಡಿ ಆದೇಶ ಹೊರಡಿಸಿದೆ. ಹೌದು 2,000 ರೂಪಾಯಿ ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹಿಂಪಡೆದಿದೆ. ಹೀಗಾಗಿ ನೋಟ್ ಬ್ಯಾನ್ ಬಗ್ಗೆ ಸಾಕಷ್ಟು ಟೀಕೆಗಳು ವ್ಯಕ್ತವಾಗಿದ್ದು, ಇದೀಗ 2,000 ರೂ. ಮುಖಬೆಲೆಯ ನೋಟ್ ಬ್ಯಾನ್ ಆಗಿದೂ ಕೇಂದ್ರ ಬಿಜೆಪಿ…

Read More