CBSC Changes Exam Format

ಇನ್ನೂ ಮುಂದೆ CBSC ವಿದ್ಯಾರ್ಥಿಗಳಿಗೆ ವರುಷಕ್ಕೆ ಎರಡು ಬಾರಿ ಬೋರ್ಡ್ ಪರೀಕ್ಷೆ ನಡೆಸುವ ಸಾಧ್ಯತೆ ಇದೆ.

ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಷನ್ ಸಂಸ್ಥೆಯ 2025-26 ಸಾಲಿನಿಂದ ವಿದ್ಯಾರ್ಥಿಗಳಿಗೆ ಎರಡು ಬಾರಿ ಬೋರ್ಡ್ ಪರೀಕ್ಷೆ ನಡೆಸಲಿದೆ ಎಂದು ಉನ್ನತ ಮೂಲಗಳಿಂದ ತಿಳಿದು ಬಂದಿದೆ. ಆದರೆ ಸೆಮಿಸ್ಟರ್ ಯೋಜನೆ ಬರುವುದಿಲ್ಲ ಎಂದು ಹೇಳಲಾಗುತ್ತಿದೆ. ಸಾಂಪ್ರದಾಯಿಕ ಪರೀಕ್ಷೆ ನಿಯಮ ಬದಲಾವಣೆ :- ವಾರ್ಷಿಕವಾಗಿ ಎರಡು ಬಾರಿ ಬೋರ್ಡ್ ಎಕ್ಸಾಮ್ ನಡೆದರೆ ಇಷ್ಟು ವರುಷಗಳಿಂದ ನಡೆದು ಬಂದ ಸಾಂಪ್ರದಾಯಿಕ ನಿಯಮಗಳು ಬದಲಾವಣೆ ಆಗಲಿದೆ. ಈ ನಿಯಮಗಳು ಬದಲಾವಣೆ ಆದರೆ ಹಲವಾರು ಉಪಯೋಗಗಳು ಇವೆ.  ಎರಡು ಬಾರಿ ಬೋರ್ಡ್ ಎಕ್ಸಾಮ್…

Read More
Tata Nano EV

ಎಲ್ಲರ ಕನಸಿನ Tata Nano EV ಮರಳಿ ಮಾರುಕಟ್ಟೆಗೆ, ಇದರ ಬೆಲೆಯನ್ನು ತಿಳಿಯಬೇಕಾ?

Tata Nano EV, ವಿಶ್ವದ ಅತ್ಯಂತ ಬಜೆಟ್ ಸ್ನೇಹಿ ಕಾರು ಎಂದು ಹೇಳಲಾಗುತ್ತದೆ, ಇದು ಎಲೆಕ್ಟ್ರಿಕ್ ವೆಹಿಕಲ್ (EV) ನಂತೆ ಅದರ ಹೊಸ ಸಾಮರ್ಥ್ಯದೊಂದಿಗೆ ನಿರೀಕ್ಷೆಯ buzz ಅನ್ನು ಸೃಷ್ಟಿಸುತ್ತಿದೆ. ಅದರ ತಾಜಾ ವಿನ್ಯಾಸದ ಇತ್ತೀಚಿನ ಪರಿಚಯವು ಹೆಚ್ಚಿನ ಗಮನ ಮತ್ತು ಮೆಚ್ಚುಗೆಯನ್ನು ಹುಟ್ಟುಹಾಕಿದೆ. ಹಲವಾರು ಅಡೆತಡೆಗಳನ್ನು ಎದುರಿಸಿದ ನಂತರ ಮತ್ತು ಅಂತಿಮವಾಗಿ ಸುರಕ್ಷತಾ ಸಮಸ್ಯೆಗಳ ಕಾರಣದಿಂದಾಗಿ ಬಂದ್ ಮಾಡಲಾಗಿತ್ತು, ಆದರೆ ಇದೀಗ ಹಳೆಯ ನ್ಯಾನೋ ಸಮರ್ಥವಾಗಿ ವಿಜಯಶಾಲಿಯಾಗಿ ಮರಳುವ ಲಕ್ಷಣಗಳಿವೆ. Tata Nano EV ಯ…

Read More
Mahila Samman Saving Certificate Scheme

ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ (MSSC) ಯೋಜನೆಯಲ್ಲಿ ಇನ್ವೆಸ್ಟ್ ಮಾಡಿ ಲಾಭ ಗಳಿಸಿ

ಮಹಿಳೆಯರಿಗೆ ಆರ್ಥಿಕ ಸ್ವಾತಂತ್ರ್ಯ ಸಿಗಲು ಹಲವಾರು ಯೋಜನೆಗಳು ಲಭ್ಯವಿದೆ. ಆದರೆ ಮಹಿಳೆಯರ ಜೀವನಕ್ಕೆ ಯಾವ ಕ್ಷೇತ್ರದಲ್ಲಿ ಇನ್ವೆಸ್ಟ್ ಮಾಡಿದರೆ ಹೆಚ್ಚಿನ ಲಾಭ ಸಿಗುತ್ತದೆ ಎಂಬುದನ್ನು ಮೊದಲು ತಿಳಿದುಕೊಳ್ಳಬೇಕು. ಈಗ ಪೋಸ್ಟ್ ಆಫೀಸ್ ಹಾಗೂ ಬ್ಯಾಂಕ್ ನಲ್ಲಿ ಹಲವರು ಉಳಿತಾಯ ಯೋಜನೆ ಗಳಲ್ಲಿ ಮಹಿಳೆಯರಿಗೆ ಹೆಚ್ಚಿನ ಲಾಭ ನೀಡುವ ಒಂದು ಉತ್ತಮ ಯೋಜನೆ ಎಂದರೆ ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ. ಈ ಯೋಜನೆಯ ಲಾಭಗಳು ಏನು ಎಂಬುದರ ಪೂರ್ಣ ವಿವರ ತಿಳಿಯಿರಿ. MSSC ಯೋಜನೆಯಲ್ಲಿ ಏಷ್ಟು ಹಣ ಇನ್ವೆಸ್ಟ್…

Read More

Gruha lakshmi Yojana: ಗೃಹಲಕ್ಷ್ಮಿ ಹಣ ಬಾರದೇ ಇರುವವರಿಗೆ ಗುಡ್ ನ್ಯೂಸ್; ಈ ಖಾತೆಗೆ 2000 ಹಣ ಜಮಾ!

Gruha lakshmi Yojana: ಗೃಹಲಕ್ಷ್ಮಿ ಚಾಲನೆಯಾಗಿ ಎರಡು ತಿಂಗಳಗಳು ಸಂಪೂರ್ಣವಾಗಿ ಕಳೆದಿವೆ. ಗೃಹಲಕ್ಷ್ಮಿಯರು ಎರಡು ತಿಂಗಳುಗಳ ಮೊತ್ತವನ್ನು ಕೆಲವರು ಸಂಪೂರ್ಣವಾಗಿ ಪಡೆದಿದ್ದಾರೆ. ಆದರೆ ಇನ್ನೂ ಹಲವರಿಗೆ ಇದು ಸಿಕ್ಕಿಲ್ಲವಾಗಿದ್ದು, ಗೃಹಲಕ್ಷ್ಮಿಗಾಗಿ ಮಹಿಳೆಯರು ಪರದಾಡುತ್ತಿದ್ದಾರೆ. ಆದ್ದರಿಂದ ಸರ್ಕಾರ ಇವರೆಲ್ಲರಿಗೆ ಸಿಹಿ ಸುದ್ದಿಯೊಂದನ್ನು ನೀಡಿದೆ. ಅರ್ಜಿ ಸಲ್ಲಿಸಿದ ಒಟ್ಟು 1.8 ಕೋಟಿ ಮಹಿಳೆಯರಲ್ಲಿ ಸುಮಾರು ಒಂದು ಕೋಟಿ ಮಹಿಳೆಯರು ಗೃಹಲಕ್ಷ್ಮಿ ಹಣದ ಮೊತ್ತವನ್ನು ಸಂಪೂರ್ಣವಾಗಿ ಪಡೆದಿದ್ದಾರೆ. ಆದರೆ ಸುಮಾರು 9 ಲಕ್ಷ ಮಹಿಳೆಯರಿಗೆ ಇನ್ನೂ ಹಣ ತಲುಪಿಲ್ಲ. ಇದರಿಂದ ಮಹಿಳೆಯರು…

Read More

ಸ್ಪಂದನಾ ಮೃತದೇಹ ತರೋದಕ್ಕೆ ಯಾಕೆ ಇಷ್ಟು ಲೇಟಾಯ್ತು? ಇದಕ್ಕೆ ಇರೋ ರೂಲ್ಸ್ ಏನು? ಎಷ್ಟು ದುಡ್ಡು ಕೊಡಬೇಕು..

ವಿದೇಶ ಪ್ರವಾಸಕ್ಕೆ ತೆರಳಿದ್ದ ನಟ ವಿಜಯ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಹೃದಯಾಘಾತದಿಂದ ನಿಧನರಾದ್ರು. ಸ್ಪಂದನಾ ಅವರು ಕುಟುಂಬಸ್ಥರು ಮತ್ತು ಸ್ನೇಹಿತೆಯರೊಂದಿಗೆ ಬ್ಯಾಂಕಾಕ್ ಪ್ರವಾಸಕ್ಕೆ ತೆರಳಿದ್ದರು. ಪ್ರವಾಸಕ್ಕೆ ತೆರಳಿದ್ದ ವಿಜಯ ರಾಘವೇಂದ್ರ ಪತ್ನಿ ನಿಧನರಾಗಿದ್ದು, ಅವರ ಕುಟುಂಬವನ್ನು ಆಘಾತಕ್ಕೀಡು ಮಾಡಿದೆ. ಸಾಧ್ಯ ಅವರ ಪಾರ್ಥಿವ ಶರೀರವನ್ನು ಬೆಂಗಳೂರಿಗೆ ತರಲಾಗಿದೆ. ಆದ್ರೆ ಮೃತಪಟ್ಟ 2ದಿನಗಳ ನಂತರ ಅವ್ರ ಮೃತದೇಹವನ್ನ ಬೆಂಗಳೂರಿಗೆ ತರಲಾಗಿದೆ. ಇನ್ನು ಸಂಬಂಧಿಕರ ಜೊತೆ ಸ್ಪಂದನ ಬ್ಯಾಂಕಾಕ್​ಗೆ ಹೋಗಿದ್ದರು. ಆದ್ರೆ ಅಲ್ಲಿ ಮಲಗಿದ್ದ ವೇಳೆ ಸ್ಪಂದನಾಗೆ ಲೋ…

Read More

ನಿಮ್ಮ ಸ್ವಂತ ಮನೆ ನನಸಾಗಬೇಕಾ? ಹಬ್ಬಕ್ಕೂ ಮುನ್ನ ಕೇಂದ್ರ ಸರ್ಕಾರದದಿಂದ ಗುಡ್ ನ್ಯೂಸ್

ಸ್ವಂತ ಮನೆನ್ನ ಕಟ್ಟಿಕೊಳ್ಳಬೇಕು ನಮ್ಮ ಕನಸು ನನಸಾಗಬೇಕು ಎನ್ನುವ ಇಚ್ಛೆ ಎಲ್ಲರದು. ಸ್ವಂತ ಸೂರಿನಲ್ಲಿ ನೆಲೆಸಬೇಕು ಎನ್ನುವ ಕನಸನ್ನ ಎಲ್ಲರೂ ಕಾಣುತ್ತಿರುತ್ತಾರೆ. ಆದರೆ ಈಗಿನ ಪರಿಸ್ಥಿತಿಯಲ್ಲಿ ಎಲ್ಲರಿಗೂ ಇದು ಅವಕಾಶವಾಗುವುದಿಲ್ಲ ನಗರಗಳಲ್ಲಂತೂ ಅದು ದೂರದ ಮಾತು ಎಂದೇ ಹೇಳಬಹುದು. ಈ ಕನಸನ್ನ ನನಸು ಮಾಡಲು ನರೇಂದ್ರ ಮೋದಿಯವರು ಹೊಸ ಒಂದು ಯೋಜನೆಯನ್ನ ಜಾರಿಗೊಳಿಸಿದ್ದಾರೆ. ಇದು ಬಡ ಮತ್ತು ಮಧ್ಯಮ ವರ್ಗದವರೆಗಾಗಿ ಸುಮಾರು 60 ಸಾವಿರ ಕೋಟಿ ರೂಪಾಯಿಗಳ ಸಬ್ಸಿಡಿಯನ್ನು ಒದಗಿಸಲಿದ್ದಾರೆ. ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದಿಂದ…

Read More
IQOO Neo9 Pro Price

ಇಂದು ಬಿಡುಗಡೆಯಾಗಿರುವ 4700mAh ಬ್ಯಾಟರಿ ಮತ್ತು 120W ಫ್ಲ್ಯಾಶ್ ಚಾರ್ಜ್‌ನೊಂದಿಗೆ ಹೊಸ Neo9 Pro, ಈ ಫೋನ್ ನ ವೈಶಿಷ್ಟ್ಯದ ಬಗ್ಗೆ ತಿಳಿಯಿರಿ.

IQOO ನ ಸ್ಮಾರ್ಟ್‌ಫೋನ್ ಶ್ರೇಣಿಗೆ ಇತ್ತೀಚಿನ ಸೇರ್ಪಡೆ, iQOO Neo9 Pro, ಭಾರತೀಯ ಮಾರುಕಟ್ಟೆಯಲ್ಲಿ ಪಾದಾರ್ಪಣೆ ಮಾಡಿದೆ. ಕಂಪನಿಯ ನಿಯೋ ಸರಣಿಗೆ ಹೊಸ ಸೇರ್ಪಡೆಯು ದೊಡ್ಡ 6.78-ಇಂಚಿನ 1.5K LTPO AMOLED ಡಿಸ್ಪ್ಲೇಯನ್ನು ಹೊಂದಿದೆ. ಪ್ರದರ್ಶನವು 1 ರಿಂದ 144Hz ವರೆಗೆ ವ್ಯಾಪಕ ಶ್ರೇಣಿಯ ರಿಫ್ರೆಶ್ ದರಗಳನ್ನು ನೀಡುತ್ತದೆ. IQOO ಇತ್ತೀಚಿನ Snapdragon 8 Gen 2 ಪ್ರೊಸೆಸರ್‌ನೊಂದಿಗೆ ಈ ಫೋನ್ ಅನ್ನು ತಯಾರಿಸಿದೆ. ಇದು ಬಳಕೆದಾರರಿಗೆ ಶಕ್ತಿಯುತ ಕಾರ್ಯಕ್ಷಮತೆಯನ್ನು ನೀಡುತ್ತದೆ. ಹೆಚ್ಚುವರಿಯಾಗಿ, ಇದನ್ನು ಕ್ಯಾಮೆರಾಗಳಿಗಾಗಿ ಮನಸ್ಸಿನಲ್ಲಿಟ್ಟು…

Read More
WhatsApp New Feature Update

ವಿಶೇಷ ವೈಶಿಷ್ಟ್ಯಗಳೊಂದಿಗೆ ನೀವು ಶೀಘ್ರದಲ್ಲೇ WhatsApp ನಿಂದ ಅಧಿಸೂಚನೆಯ ಹೊಸ ರೂಪವನ್ನು ನಿರೀಕ್ಷಿಸಿ!

WhatsApp ತನ್ನ ಬಳಕೆದಾರರಿಗೆ ಪ್ರತಿದಿನವೂ ತಾಜಾ ವೈಶಿಷ್ಟ್ಯಗಳನ್ನು ನಿರಂತರವಾಗಿ ಪರಿಚಯಿಸುತ್ತಿದೆ ಮತ್ತು ಪ್ರಸ್ತುತ, ಕಂಪನಿಯು ಮತ್ತೊಂದು ವಿನೂತನ ವೈಶಿಷ್ಟ್ಯವನ್ನು ತರುತ್ತಿದೆ. ಈ ಜನಪ್ರಿಯ ತ್ವರಿತ ಸಂದೇಶ ಸೇವೆಯು ಪ್ರಸ್ತುತ ಸ್ಥಿತಿ ನವೀಕರಣಗಳಿಗಾಗಿ ನಿರ್ದಿಷ್ಟವಾಗಿ ಒದಗಿಸಲಾದ ಹೊಚ್ಚಹೊಸ ಅಧಿಸೂಚನೆ ವೈಶಿಷ್ಟ್ಯವನ್ನು ಅಭಿವೃದ್ಧಿಪಡಿಸುವ ಪ್ರಕ್ರಿಯೆಯಲ್ಲಿದೆ ಎಂಬುದು ಬೆಳಕಿಗೆ ಬಂದಿದೆ. ಇತ್ತೀಚಿನ ಮಾಹಿತಿಯ ಪ್ರಕಾರ, ಮೆಟಾ ಒಡೆತನದ ಅಪ್ಲಿಕೇಶನ್, ಯಾವುದೇ ಇತ್ತೀಚಿನ ಸ್ಥಿತಿ ನವೀಕರಣಗಳ ಕುರಿತು ಬಳಕೆದಾರರಿಗೆ ಪರಿಣಾಮಕಾರಿಯಾಗಿ ತಿಳಿಸುವ ಪೂರಕ ಕಾರ್ಯಗಳನ್ನು ಸಕ್ರಿಯವಾಗಿ ಅನ್ವೇಷಿಸುತ್ತಿದೆ. ಸ್ಪೆಷಲ್ ಫೀಚರ್ಸ್ ಯಾವ ರೀತಿ…

Read More
CSK VS RCB Match

ಕೊನೆಯ ಪಂದ್ಯದಲ್ಲಿ CSK ವಿರುದ್ಧ RCB ಇಷ್ಟು ರನ್ ಗಳಿಂದ ಗೆದ್ದರೆ ಮಾತ್ರ Playoffs ಕನಸು!

ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಈ ಹಿಂದೆ 13 ಬಾರಿ ಮುಖಾಮುಖಿಯಾಗಿವೆ. ಚೆನ್ನೈ ಸೂಪರ್ ಕಿಂಗ್ಸ್ 7 ಪಂದ್ಯಗಳನ್ನು ಗೆದ್ದರೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು 6 ಪಂದ್ಯಗಳನ್ನು ಗೆದ್ದಿದೆ. ಲೀಗ್ ಹಂತದ ತಮ್ಮ ಕೊನೆಯ ಪಂದ್ಯದಲ್ಲಿ ಉಭಯ ತಂಡಗಳು ಆಡಲಿವೆ. ಈ ಪಂದ್ಯದ ಫಲಿತಾಂಶವು ಯಾವ ತಂಡವು ಪ್ಲೇಆಫ್‌ಗೆ ಮುನ್ನಡೆಯುತ್ತದೆ ಎಂಬುದನ್ನು ನಿರ್ಧರಿಸುತ್ತದೆ. ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್ 2024) 62 ಪಂದ್ಯಗಳ ನಂತರ ಅರ್ಧ ಹಂತವನ್ನು ತಲುಪಿದೆ. ಚೆನ್ನೈ ಸೂಪರ್ ಕಿಂಗ್ಸ್…

Read More
PM Kisan Samman Yojana money

ಕಿಸಾನ್ ಸಮ್ಮಾನ್ ಯೋಜನೆಯ ಹಣ ಬಾರದೆ ಇದ್ದರೆ ಹೀಗೆ ಮಾಡಿ.

ಕಿಸಾನ್ ಸಮ್ಮಾನ್ ಯೋಜನೆಯ 17 ನೇ ಕಂತಿನ ಹಣ ಜಮಾ ಮೊನ್ನೆ ತಾನೇ ಆಗಿದೆ. ಈಗಾಗಲೇ ಹಲವಾರು ರೈತರ ಖಾತೆಗಳಿಗೆ ಕಿಸಾನ್ ಸಮ್ಮಾನ್ ಯೋಜನೆಯ ಹಣ ಬಂದಿದೆ. ಕೆಲವರ ಖಾತೆಗೆ ಇನ್ನೂ ಹಣ ಜಮಾ ಆಗಲಿಲ್ಲ ಎಂಬ ಮಾತುಗಳು ಕೇಳಿ ಬಂದಿವೆ. ನಿಮ್ಮ ಖಾತೆಗೆ ಹಣ ಜಮಾ ಆಗಿರದೆ ಇದ್ದರೆ ಈ ಕೆಲಸ ಮಾಡಿ. ಕಿಸಾನ್ ಸಮ್ಮಾನ್ ಯೋಜನೆಗೆ 20,000 ಕೋಟಿ ಹಣ ಬಿಡುಗಡೆ ಮಾಡಿದ ಕೇಂದ್ರ ಸರ್ಕಾರ :- ದೇಶದ ರೈತರಿಗೆ ಆರ್ಥಿಕ ಸಹಾಯ ನೀಡುವ…

Read More