Nikhil kumaraswamy: ವಿಧಾನಸಭಾ ಚುನಾವಣೆಯಲ್ಲಿ ಸೋಲು! ನಿಖಿಲ್ ಕುಮಾರಸ್ವಾಮಿ ಹೇಳಿದ್ದೇನು?

Nikhil kumaraswamy: ನಿನ್ನೆ ಕರ್ನಾಟಕ ವಿಧಾನಸಭ ಕ್ಷೇತ್ರಗಳ ಫಲಿತಾಂಶ ಹೊರಬಿದಿದ್ದು, ಅದರಲ್ಲೂ ರಾಮನಗರ ವಿಧಾನಸಭೆ ಕ್ಷೇತ್ರದ ಫಲಿತಾಂಶ ನಿಜಕ್ಕೂ ಕೂಡ ಜೆಡಿಎಸ್ ಪಾಳೇಯಕ್ಕೆ ಅರಗಿಸಿಕೊಳ್ಳಲು ಅಸಾಧ್ಯವಾಗಬಿಟ್ಟಿದೆ, ಹೌದು ಜೆಡಿಎಸ್ ಪಕ್ಷದ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಸೋಲನುಭವಿಸಿದ್ದಾರೆ. ಕಾಂಗ್ರೆಸ್​​ ಅಭ್ಯರ್ಥಿ ಇಕ್ಬಾಲ್ ಹುಸೇನ್, ನಿಖಿಲ್ ವಿರುದ್ಧ ಭರ್ಜರಿ ಅಂತರದಲ್ಲಿ ಗೆದ್ದು ಬೀಗಿದ್ದಾರೆ. ಹೌದು ತವರು ಕ್ಷೇತ್ರದಲ್ಲೇ ಅದರಲ್ಲೂ ತಂದೆಯ ಭದ್ರ ಕೋಟೆಯಲ್ಲೇ ನಿಖಿಲ್ ಸೋತು ಸುಣ್ಣವಾಗಿರೋದು ನಿಜಕ್ಕೂ ಕೂಡ ಅರಗಿಸಿಕೊಳ್ಳಲಾಗಾದ ಸತ್ಯವಾಗಿ ಪರಿಣಾಮಿಸಿದ್ದು, ಸೋತ ನಂತರ ರಾಮನಗರ ಜಿಲ್ಲೆಯ…

Read More

Kannada serials: ಕಲರ್ಸ್ ಕನ್ನಡ ಹಾಗೂ ಜೀ ಕನ್ನಡದ ಪ್ರಮುಖ 2 ಧಾರಾವಾಹಿಗಳು ಮುಕ್ತಾಯ!!

Kannada serials: ನಮ್ಮ ಕಿರುತರೆ ಲೋಕ ಹೇಗಪ್ಪಾ ಅಂದ್ರೆ ಹೊಸ ನೀರು ಬಂದಾಗ ಹಳೆ ನೀರನ್ನ ಚೆಲ್ಲಿ ಹೊಸ ನೀರನ್ನ ಹಿಡಿಟ್ಟುಕೊಳ್ಳುತ್ತೇವಲ್ಲ ಹಾಗೆ. ಹೊಸ ಧಾರವಾಹಿಗಳ ಆಗಮನ ಆಗ್ಬೇಕು ಅಥವಾ ಧಾರವಾಹಿ ಕಲಾವಿದರ ನಡುವಿನ ಭಿನ್ನಾಭಿಪ್ರಾಯ, ಜಗಳ, ಮತ್ಯಾವುದೋ ಕಾರಣಕ್ಕೆ ಧಾರವಾಹಿಯನ್ನ ಮುಗಿಸಲೇಬೇಕಾದ ಕೆಲವೊಂದಿಷ್ಟು ಸಂದರ್ಭಗಳು ಎದುರಾಗುತ್ತವೆ ಆಗಲು ಸಹ ಹೊಸಬರಿಗೆ ಅವಕಾಶ ಮಾಡಿಕೊಟ್ಟು ಧಾರವಾಹಿಯನ್ನ ಮುಗಿಸಲೇಬೇಕಾಗುತ್ತೆ. ಇದೀಗ ಅದರಂತೆ ಕಲರ್ಸ್ ಕನ್ನಡ ಹಾಗೂ ಜಿ ಕನ್ನಡ ವಾಹಿನಿಯ 2ಪ್ರಮುಖ ಧಾರವಾಹಿಗಳು ಮುಕ್ತಾಯದ ಹಂತಕ್ಕೆ ಬಂದು ತಲುಪಿವೆ….

Read More

KR Pete Chandan Gowda Election Result: KR ಪೇಟೆ ಚಂದನ್ ಗೌಡಗೆ ಸಿಕ್ಕ ಓಟು ಎಷ್ಟು ಗೊತ್ತಾ? ಕೆ. ಆರ್ ಪೇಟೆ ಮತದಾರರು ಚಂದನ್ ಕೈ ಹಿಡಿಯಲಿಲ್ವಾ?

KR Pete Chandan Gowda Election Result: ಮಂಡ್ಯದಲ್ಲಿ ಚುನಾವಣೆಯ ರಂಗು ಜೋರಾಗಿಯೇ ಇತ್ತು ಕಾರಣ ಪಕ್ಷೇತರ ಅಭ್ಯರ್ಥಿಯಾಗಿ ರಾಜ್ಯ ರಾಜಕಾರಣ ಪ್ರವೇಶ ಮಾಡಲು ಯೂಟ್ಯೂಬರ್ ಒಬ್ಬ ಚುನಾವಣಾ ಅಖಾಡಕ್ಕೆ ಇಳಿದಿದ್ರು. ಹೌದು ಇತ್ತೀಚಿನ ದಿನಗಳಲ್ಲಿ ಜಿಲ್ಲೆಯ ರಾಜಕೀಯವು ಹಣಬಲ ಮತ್ತು ಜಾತಿ ಸಮೀಕರಣದತ್ತ ವಾಲುತ್ತಿತ್ತು. ಇದರ ಮಧ್ಯೆಯೇ ಈ ಬಾರಿ ತಮ್ಮ ಜನಕೇಂದ್ರಿತ ರಾಜಕಾರಣದ ಮೂಲಕ ಚುನಾವಣೆಯ ಸ್ವರೂಪವನ್ನು ಬದಲಾಯಿಸಲು ಯೌಟ್ಯೂಬರ್ ಚಂದನ್ ಪ್ರಯತ್ನಿಸಿದ್ರು, ಇವರ ಕಾರ್ಯಕ್ಕೆ ಅಪಾರ ಜನರು ಬೆಂಬಲ ಸಹ ಕೊಟ್ಟಿದ್ರು. ಹಾಗಿದ್ರೆ…

Read More

Karnataka Next CM: ಯಾರಾಗ್ತಾರೆ ಕರ್ನಾಟಕದ ಮುಂದಿನ ಸಿಎಂ? ಡಿಕೆಶಿ ಮತ್ತು ಸಿದ್ದರಾಮಯ್ಯ ನಡುವೆ ಟಫ್ಫ್ ಫೈಟ್!

Karnataka Next CM: ಈ ಬಾರಿಯ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಮತದಾರ ಬಂಧುಗಳು ಬದಲಾವಣೆ ಬಯಸಿ ಕಾಂಗ್ರೆಸ್‌ ಪಕ್ಷಕ್ಕೆ ಅಧಿಕಾರ ಕೊಡಲು ತೀರ್ಮಾನಿಸಿದ್ದಾರೆ ಅಂತ ಕಾಣಿಸುತ್ತದೆ. ಹೌದು ಈಗಾಗ್ಲೇ ಮತದಾರರು ಕಾಂಗ್ರೆಸ್ ಪಕ್ಷಕೆ ಸ್ಪಷ್ಟ ಬಹುಮತಕ್ಕಿಂತ ಹೆಚ್ಚಿನ ಕ್ಷೇತ್ರಗಳನ್ನ ಗೆಲ್ಲಿಸಿಕೊಟ್ಟಿದ್ದು ಚುನಾವನಾಧಿಕಾರಿಗಳಿಂದ ಈ ಬಗ್ಗೆ ಅಧಿಕೃತ ಹೇಳಿಕೆ ಹೊರಬೀಳಬೇಕಿದೆ. ಇನ್ನು ಈ ಬಾರಿ ಮಂತ್ರಿ ಮಂಡಲದಲ್ಲಿದ್ದ ದೊಡ್ಡ ದೊಡ್ಡ ನಾಯಕರೇ ಮಕಾಡೇ ಮಲಗಿದ್ದರೆ. ಈ ಮಧ್ಯೆ ಕಾಂಗ್ರೆಸ್ ಗೆದ್ದು ಬೀಗುತ್ತಿದ್ದೂ ಪಕ್ಷ ಅಧಿಕಾರಕ್ಕೆ ಬಂದಾಗಿದೆ ಆದರೆ ಈಗ…

Read More

Sharmitha Gowda: ಬಿಕಿನಿಯಲ್ಲಿ ಮಿಂಚಿದ ಗೀತಾ ನಟಿ ಶರ್ಮಿತಾ ಗೌಡ.!

Sharmitha Gowda: ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಗೀತಾ ಸೀರಿಯಲ್ ಗೀತಾ ಅತ್ತೆ ಪಾತ್ರದಲ್ಲಿ ಮಿಂಚುತ್ತಿರುವ ಶರ್ಮಿತಾ ಗೌಡ ಅವರನ್ನು ನೋಡಿ ಕೆಲವರು ಬೈದು ಕೊಂಡಿದ್ದಾರೆ ಜೊತೆಗೆ ಅವರ ಫಿಟ್ನೆಸ್ ನಟನೆ ನೋಡಿ ತುಂಬಾ ಜನ ಅವರನ್ನು ಮೆಚ್ಚಿಕೊಂಡಿದ್ದಾರೆ. ಇವರು ಮದುವೆ ಮತ್ತು ಮಗು ಆದ ಬಳಿಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದು ಎಷ್ಟೋ ಜನಕ್ಕೆ ಗೊತ್ತಿಲ್ಲ ಮದುವೆಯ ನಂತರ ತುಂಬ ದಪ್ಪ ಆಗಿದ್ದ ಶರ್ಮಿತಾ ಅವರು ನಂತರ ತಮ್ಮ ಫಿಟ್ನೆಸ್ ಕಡೆಗೆ ಗಮನ ಹರಿಸಿ ತಮ್ಮ ತೂಕ ಇಳಿಸಿಕೊಂಡು…

Read More

ಚುನಾವಣಾ ಫಲಿತಾಂಶದ ದಿನವೇ ಚಿನ್ನದ ಬೆಲೆಯಲಿ ಬಾರಿ ಬದಲಾವಣೆ! ಎಷ್ಟಿದೆ ನೋಡಿ ಚಿನ್ನ ಮತ್ತು ಬೆಳ್ಳಿಯ ಬೆಲೆ!

Gold Price Today: ಶನಿವಾರ ಮೇ 13, 2023, ಇಂದಿನ ಚಿನ್ನದ ಮತ್ತು ಬೆಳ್ಳಿಯ ಬೆಲೆ ಬೆಂಗಳೂರು ಮತ್ತು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮತ್ತು ದೇಶಾದ್ಯಂತ ಚಿನ್ನದ ಬೆಲೆ ಎಷ್ಟಿದೆ ಎಂದು ನೋಡೋಣ ಬನ್ನಿ. ಇಂದು ಕರ್ನಾಟಕದ ವಿಧಾನಸಭೆ ಚುನಾವಣೆ ಫಲಿತಾಂಶ, ಇಂದು ಚಿನ್ನದ ಬೆಲೆಯಲ್ಲಿ ವ್ಯತ್ಯಾಸ ಕಾಣಬಹುದು ನಿನ್ನೆ ಚಿನ್ನದ ಬೆಲೆಯಲ್ಲಿ 22 ಕ್ಯಾರೆಟ್ ನ ಪ್ರತಿ 10 ಗ್ರಾಂಗೆ 400 ರೂಪಾಯಿ ಕಡಿಮೆ ಆಗಿತ್ತು 24 ಕ್ಯಾರೆಟ್ ಚಿನ್ನದಲ್ಲಿ ಪ್ರತಿ 10 ಗ್ರಾಂಗೆ 440…

Read More

10 ದಿನಗಳಲ್ಲಿ100ಕೋಟಿ ಬಾಚುತ್ತ ದಿ ಕೇರಳ ಸ್ಟೋರಿ: ದಿನದಿಂದ ದಿನಕ್ಕೆ ಹೆಚ್ಚಾಗ್ತಿದೆ ಈ ಸಿನಿಮಾ ಕಲೆಕ್ಷನ್

The Kerala Story: ದಿ ಕೇರಳ ಸ್ಟೋರಿ ಸಿನಿಮಾ ದಿನದಿಂದ ದಿನಕ್ಕೆ ತನ್ನ ಕ್ರೇಜ್ ಅನ್ನ ಹೆಚ್ಚಿಸಿಕೊಳ್ಳುತ್ತಾ ಬಾಕ್ಸ್ ಅಫೀಸ್ ಧೂಳಿಪಟ ಮಾಡ್ತಿದೆ. ಹೌದು ಸುಮಾರು 32 ಸಾವಿರ ಹುಡುಗಿಯರ ನಾಪತ್ತೆ ಪ್ರಕರಣದ ಭಯಾನಕ ಕಥಾಹಂದರವನ್ನು ಹೊಂದಿರುವ ದಿ ಕೇರಳ ಸ್ಟೋರಿ ಕೆಲವರಲ್ಲಿ ಉರಿ ಹೊತ್ತಿಸಿದೆ. ‘ದಿ ಕೇರಳ ಸ್ಟೋರಿ ಕಥೆ’ ವಿರುದ್ಧ ಕೇರಳದ ಸಿಪಿಐಎಂ ಕಾಂಗ್ರೆಸ್ಸಿಗರು ಸೇರಿದಂತೆ ಒಂದಷ್ಟು ವರ್ಗ ತೀವ್ರ ವಿರೋಧ ವ್ಯಕ್ತಪಡಿಸುತ್ತಿದೆ. ಈ ಸಿನಿಮಾದಲ್ಲಿ ಹುಡುಗಿಯರನ್ನು ವಿದೇಶದ ಆಮಿಷವೊಡ್ಡಿ, ಮತಾಂತರಿಸಿ, ಬಲವಂತವಾಗಿ ಐಸಿಸ್ ಉಗ್ರಗಾಮಿಗಳಾಗಿಸುವ…

Read More

DK Ravi Mother: ಡಿ.ಕೆ ರವಿ ತಾಯಿ ಗೌರಮ್ಮ 80ಲಕ್ಷ ತೆಗೆದುಕೊಂಡಿರೋದು ನಿಜಾನಾ? 80ಲಕ್ಷದ ಗುಟ್ಟು ಬಿಚ್ಚಿಟ್ಟು ಗೌರಮ್ಮ ಅವ್ರು ಹೇಳಿದ್ದೇನು ಗೊತ್ತಾ?

DK Ravi Mother: ಸ್ನೇಹಿತರೆ ದಿವಂಗತ ಡಿ. ಕೆ ರವಿ ಅವ್ರ ತಾಯಿ ಗೌರಮ್ಮ 80ಲಕ್ಷ ತೆಗೆದುಕೊಂಡು ಚುನಾವಣಾ ಸಂದರ್ಭದಲ್ಲಿ ಸೊಸೆ ಕುಸುಮ ವಿರುದ್ಧವಾಗಿ ಅಪಪ್ರಚಾರ ಮಾಡಲು 80ಲಕ್ಷಕ್ಕೆ ಬೇಡಿಕೆ ಇಟ್ಟಿದ್ರು ಎನ್ನಲಾದ ವಿಡಿಯೋ ರಾಜ್ಯ ವಿಧಾನ ಸಭಾ ಚುನಾವಣೆಗೆ ಇನ್ನೊಂದೆರಡು ದಿನ ಇದೆ ಅನ್ನೋವಾಗ ಸಿಕ್ಕಾಪಟ್ಟೆ ಸದ್ದು ಮಾಡಿತ್ತು ಎಲ್ಲ ಕಡೆ ಬಹಳ ಬೇಗ ಅಂದ್ರೆ ಅತಿವೇಗವಾಗಿ ವೈರಲ್ ಆಗಿತ್ತು. ಆ ವಿಡಿಯೋ ಮಾಡಿದವರು ಯಾರು, ವೈರಲ್ ಯಾಕ್ ಮಾಡಿದ್ರು, ವಿಡಿಯೋ ಮಾಡಿದ್ದಾದ್ರೂ ಯಾವಾಗ, ತಮ್ಮ…

Read More

Top 10 Kannada Youtubers Earnings: ತಿಂಗಳಿಗೆ ಲಕ್ಷ ಲಕ್ಷ ದುಡಿಯುವ ಕನ್ನಡ ಟಾಪ್ 10 ಯೂಟ್ಯೂಬರ್ಸ್.!!

Top 10 Kannada Youtubers Earnings: ಇಂದು ಆನ್ಲೈನ್ ನಲ್ಲಿ ಹಣ ಗಳಿಸಲು ತುಂಬಾ ಪ್ಲಾಟ್ಫಾರ್ಮ್ ಗಳಿವೆ, ಅದರಲ್ಲಿ ತುಂಬಾ ಜನ ಮೊದಲು ನೋಡುವುದು ಯೂಟ್ಯೂಬ್ ನಿಂದ ವಿಡಿಯೋ ನೋಡುವುದಲ್ಲದೆ ಯೂಟ್ಯೂಬ್ ಗೆ ವಿಡಿಯೋ ಹಾಕಿ ಅದರಿಂದ ಇದೀಗ ಲಕ್ಷ ಲಕ್ಷ ದುಡಿಯುತ್ತಿರುವ ಎಷ್ಟೋ ಪ್ರತಿಭೆಗಳನ್ನು ನೀವು ನೋಡಿರಬಹುದು ಹಾಗೆ ಯೂಟ್ಯೂಬ್ ನಿಂದ ಅವರ ಜೀವನ ಶೈಲಿಯೇ ಬದಲಾಗಿ ಹೋಗಿದೆ. ಇದೀಗ ಯೂಟ್ಯೂಬ್ ನೆಚ್ಚಿಕೊಂಡು ಎಷ್ಟು ಯೂಟ್ಯೂಬರ್ಸ್ ಜೀವನ ನಡೆಸುತ್ತಿದ್ದಾರೆ. ಇನ್ನು ನಮ್ಮ ಕನ್ನಡದಲ್ಲಿ ಇತ್ತೀಚಿಗೆ ತುಂಬಾ…

Read More

The Kerala Story OTT Release: ‘ದಿ ಕೇರಳ ಸ್ಟೋರಿ’ OTT ರಿಲೀಸ್ ಯಾವಾಗ? ಸಿನಿಮಾದ OTT ರೈಟ್ಸ್ ತೆಗೆದುಕೊಂಡಿರೋದ್ಯಾರು

The Kerala Story OTT Release: ದಿ ಕೇರಳ ಸ್ಟೋರಿ ಸಿನಿಮಾ ಬಿಡುಗಡೆಗೂ ಮುನ್ನವೇ ಸಾಕಷ್ಟು ವಿವಾದಗಳನ್ನ ಹೊತ್ತು ಬಿಡುಗಡೆ ಭಾಗ್ಯವೇ ಇಲ್ಲವೇನೋ ಅನ್ನುವಂತಾಗಿಬಿಟ್ಟಿತ್ತು. ಕೊನೆಗೆ ನ್ಯಾಯಾಲಯದ ಮೂಲಕ ಸಿನಿಮಾ ಬಿಡುಗಡೆಗೆ ಫೈನಲಿ ಗ್ರೀನ್ ಸಿಗ್ನೇಲ್ ಸಿಕ್ಕಿ ಕಳೆದ ಮೇ 5ರ ಶುಕ್ರವಾರ ಇಡೀ ದೇಶದಾದ್ಯಂತ ಬಿಡುಗಡೆ ಆಗಿ, ಗೊಂದಲಗಳ ಮಧ್ಯೆಯೇ, ವಿವಾದಗಳ ಸುಳಿಯಲ್ಲಿದ್ರೂ ಸಖತ್ ರೆಸ್ಪಾನ್ಸ್ ಪಡೆದುಕೊಂಡು ಗಳ್ಳಪೆಟ್ಟಿಗೆಯಲ್ಲಿ ಸಖತ್ ಸೌಂಡ್ ಮಾಡ್ತಿದೆ. ಮತಾಂತರ ಹಾಗೂ ಕೆಲವೊಂದಿಷ್ಟು ಉಗ್ರ ಸಂಘಟನೆಗಳ ಕುರಿತಾದ ಕಥಾ ವಸ್ತುವನ್ನ ಸಿನಿಮಾ…

Read More