Kannada Serial TRP: ಈ ಬಾರಿಯ ಟಿ.ಆರ್.ಪಿ ಲಿಸ್ಟ್ ಔಟ್! ಟಾಪ್ 10ರಲ್ಲಿರುವ ಕನ್ನಡ ಧಾರಾವಾಹಿ ಗಳು ಯಾವುವು ಗೊತ್ತಾ?

Kannada Serial TRP: ಧಾರವಾಹಿಗಳು ಮತ್ತು ಟಿವಿಯಲ್ಲಿ ಬರುವ ಕಾರ್ಯಕ್ರಮಗಳಿಗೆ ಟಿಆರ್‌ಪಿ ಮುಖ್ಯ ವಾರದಲ್ಲಿ ಒಮ್ಮೆ ಬರುವ ಟಿ.ಆರ್‌.ಪಿಯಿಂದ ಧಾರಾವಾಹಿಗಳ ಮುಂದಿನ ಕಥೆಗಳು ಬದಲಾಗುತ್ತದೆ. ಹಲವು ಸೀರಿಯಲ್ ಕಡಿಮೆ ಟಿ.ಆರ್‌.ಪಿ ಯಿಂದಲೇ ಶುರುವಾದ ಎರಡು ಮೂರು ತಿಂಗಳಲ್ಲೇ ಮುಕ್ತಾಯವಾಗಿವೆ. ಹಾಗಾಗಿ ಟಿವಿಯಲ್ಲಿ ಪ್ರಸಾರವಾಗುವ ದಾರಾವಾಹಿ ಟಿ ಆರ್ ಪಿ ಆಧಾರವಾಗಿ ನಿರ್ದೇಶಕ, ನಿರ್ಮಾಪಕ ಮತ್ತು ಕಲಾವಿದರಿಗೆ ಮುಖ್ಯವಾಗಿರುತ್ತದೆ. ಹಾಗಾಗಿ ಟಿಆರ್‌ಪಿ ಕಡಿಮೆ ಬಂದರೆ ಧಾರವಾಹಿಗಳ ಕಥೆ ಬದಲಾಗುತ್ತದೆ. ಟಿ ಆರ್ ಪಿ ಯಾವ ಧಾರಾವಾಹಿಗೆ ಹೆಚ್ಚು ಬರುತ್ತದೆ…

Read More
Gold Price Today

Gold Price Today: ಚುನಾವಣೆ ಮುಗಿದ ಬಳಿಕ ಚಿನ್ನದ ಬೆಲೆಯಲ್ಲಿ ಬಾರಿ ಬದಲಾವಣೆ? ಎಷ್ಟಿದೆ ಇವತ್ತಿನ ಚಿನ್ನದ ರೇಟ್

Gold Price Today: ಗುರುವಾರ ಮೇ 11, 2023 ರಂದು ಇಂದಿನ ಚಿನ್ನ ಮತ್ತು ಬೆಳ್ಳಿಯ ದರ ಬೆಂಗಳೂರು ಮತ್ತು ಕರ್ನಾಟಕದ ಇನ್ನಿತರ ಜಿಲ್ಲೆಗಳಲ್ಲಿ ಮತ್ತು ದೇಶದಾಂತ್ಯ ಇಂದಿನ ಚಿನ್ನದ ಬೆಲೆ ಎಷ್ಟಿದೆ ನೋಡೋಣ ಬನ್ನಿ. ಇತ್ತೀಚಿನ ದಿನಗಳಲ್ಲಿ ಚಿನ್ನದ ಬೆಲೆಯ ಏರು ಪೇರುಗಳನ್ನು ನೋಡುತ್ತಿದ್ದೇವೆ ಒಂದು ದಿನ ಚಿನ್ನ ದಿಡೀರ್ ಮೇಲಕ್ಕೆ ಹೋದರೆ ಮತ್ತೊಂದು ದಿನ ಚಿನ್ನದ ಬೆಲೆ ಕಡಿಮೆ ಆಗುತ್ತದೆ ಇನ್ನು ತಮ್ಮ ಭಾರತದ ಜನಗಳಿಗೆ ಚಿನ್ನದ ಮೇಲೆ ಹೆಚ್ಚಿನ ಪ್ರೀತಿ, ಚಿನ್ನದ ಬೆಲೆ…

Read More

The Kerala Story Collection: ಕೇವಲ 5 ದಿನಕ್ಕೆ 50 ಕೋಟಿ ದಾಟಿದ ಕೇರಳ ಸ್ಟೋರಿ ಕಲೆಕ್ಷನ್! ಕಾಶ್ಮೀರ್ ಫೈಲ್ಸ್ ನೇ ಹಿಂದೆ ಹಾಕಿದ ಕೇರಳ ಸ್ಟೋರಿ

The Kerala Story Collection: ವಿವಾದಾತ್ಮಕ ಸಿನಿಮಾ ‘ದಿ ಕೇರಳ ಸ್ಟೋರಿ’ ಮೇ 5ರಂದು ಇಡಿ ದೇಶಾದ್ಯಂತ ರಿಲೀಸ್ ಆಗಿದ್ದರು ಕೂಡ ಕೇರಳ ಹಾಗೂ ತಮಿಳುನಾಡಿನಲ್ಲಿ ಕೆಲವು ಥಿಯೇಟರ್‌ಗಳಲ್ಲಿ ಮಾತ್ರ ಬಿಡುಗಡೆಯಾಯ್ತು. ಆದರು ಕೂಡ ಈ ಸಿನಿಮಾ ಬಗ್ಗೆ ದೇಶದೆಲ್ಲೆಡೆ ಇದೀಗ ಚರ್ಚೆಯಾಗುತ್ತಿದೆ ಕಾರಣ ಇಷ್ಟೇ ಈ ಸಿನಿಮಾದ ಮುಖ್ಯ ಅಂಶ ಮತಾಂತರದ ಕುರಿತು ಇರೋದ್ರಿಂದ ಈ ಸಿನಿಮಾ ಇದೀಗ ಸಾಕಷ್ಟು ಚರ್ಚೆಗೆ ಒಳಪಡುತ್ತಿದೆ. ಹೌದು ಟೀಸರ್ ಹಾಗೂ ಟ್ರೈಲರ್‌ನಲ್ಲಿ ಕೇರಳದ ಸುಮಾರು 32 ಸಾವಿರ ಮಂದಿ…

Read More

How Lightning Forms: ಸಿಡಿಲು ಹೇಗೆ ಉಂಟಾಗುತ್ತೆ, ಆಗ ಏನ್ ಮಾಡ್ಬೇಕು ಗೊತ್ತಾ? ಸಿಡಿಲಿನ ಅಪಾಯದಿಂದ ತಪ್ಪಿಸಿಕೊಳ್ಳುವುದು ಹೇಗೆ?

How Lightning Forms: ರಾಜ್ಯಾದ್ಯಂತ ಇದೀಗ ಬಿಡುವಿಲ್ಲದೆ ಮಳೆ ಸುರಿತ್ತಿದೆ. ಇನ್ನು ಕೆಲ ದಿನಗಳ ಕಾಲ ಮಳೆ ಹೀಗೆ ಮುಂದುವರೆಯುವ ಸಾಧ್ಯತೆ ಇದೆ ಅಂತ ಹವಾಮಾನ ಇಲಾಖೆ ಮಾಹಿತಿ ಕೊಟ್ಟಿದೆ ಹೀಗಿರುವಾಗ ಮಳೆ ಬೀಳುವ ಸಮಯದಲ್ಲಿ ಗುಡುಗು ಸಿಡಿಲು ಬೀಳುವುದು ಸಾಮಾನ್ಯ. ಮಳೆಗಾಲ ಬಂತೆಂದರೆ ಸಾಮಾನ್ಯವಾಗಿ ಎಲ್ಲರನ್ನು ಕಾಡುವುದು ಮಳೆಗಿಂತ ಗುಡುಗು, ಸಿಡಿಲಿನ ಭಯ. ಏಕೆಂದರೆ ಸಿಡಿಲಿನ ಆರ್ಭಟವೇ ಅಂತಹದ್ದು. ಗುಡುಗಿನ ಘರ್ಜನೆಯ ಆರ್ಭಟಕ್ಕೆ ಬೆಚ್ಚಿ ಬೀಳದೆ ಇರುವವರು ಕಡಿಮೆ ಜನ. ದೊಡ್ಡವರು ಚಿಕ್ಕವರು ಅನ್ನದೆ ಈ…

Read More

Adipurush Trailer Review: ಹೇಗಿದೆ ‘ಆದಿಪುರುಷ್’ ಟ್ರೈಲರ್.? ಟ್ರೈಲರ್ ನೋಡಿ ಪ್ರಭಾಸ್ ಅಭಿಮಾನಿಗಳು ಹೇಳಿದ್ದೇನು?

Adipurush Trailer Review: ಸೆಟ್ಟೇರಿದ ದಿನದಿಂದಲೂ ಸಾಕಷ್ಟು ಸದ್ದು ಮಾಡುವ ಮೂಲಕ ‘ಆದಿಪುರುಷ್​’ ಸಿನಿಮಾ ಸಾಕಷ್ಟು ನಿರೀಕ್ಷೆ ಹುಟ್ಟು ಹಾಕಿತ್ತು, ಈಗ ಈ ಸಿನಿಮಾದ ಬಿಡುಗಡೆ ದಿನಾಂಕ ಹತ್ತಿರವಾಗ್ತಿದ್ದಂತೆ ಇಂದು ಆದಿಪುರುಷ್​’ ಟ್ರೇಲರ್​ ಬಿಡುಗಡೆ ಆಗಿದೆ. ಹೌದು ಸಿನಿಮಾ ಸೆಟರಿದ ದಿನದಿಂದಲೇ ಸಿನಿಮಾ ಬಗೆಗಿನ ನಿರೀಕ್ಷೆಗಳು ಹೆಚ್ಚಾಗಿದ್ವು ಇದೀಗ ಸಿನಿಮಾ ತೆರೆಕಾಣಲು ಸಜ್ಜಾಗಿದ್ದು ಅದಕ್ಕೂ ಮೊದಲ ಸಿನಿಮಾ ಮೇಲಿನ ಕ್ರೇಜ್ ಇನ್ನಷ್ಟು ಹೆಚ್ಚಿಸಲು ಇದೀಗ ಸಿನಿಮಾ ಕುರಿತದ ಕೆಲವೊಂದು ತುಣುಕುಗಳ ಟ್ರೈಲರ್ ಅನ್ನ ಬಿಡುಗಡೆ ಮಾಡಲಾಗಿದೆ. ರಾಮಾಯಣವನ್ನು…

Read More

Umapathy Srinivas: ದರ್ಶನ್ ಸರ್ ಫ್ಯಾನ್ ಆಗಿ ಸಿನಿಮಾ ಪ್ರೊಡ್ಯೂಸ್ ಮಾಡಿದ್ದೆ! ಈಗ ಏನೇ ಆಗಿದ್ರು ಕಾಲನೇ ಪಾಠ ಕಲ್ಸುತ್ತೆ.!

Umapathy Srinivas: ಸ್ನೇಹಿತರೆ ನಿಮ್ಮಲ್ಲರಿಗೂ ಗೊತ್ತಿರುವಂತೆ ಈಗಾಗ್ಲೇ ಚುನಾವಣಾ ರಂಗು ರಾಜ್ಯದಲ್ಲಿ ಹೆಚ್ಚಾಗ್ತಲೆ ಇದೆ. ಅದರಲ್ಲಿ ಸಿನಿಮಾ ಸ್ಟಾರ್ ಗಳ ಎಂಟ್ರಿಯಿಂದಾಗಿ ಒಂದಷ್ಟು ಟೀಕೆ ಟಿಪ್ಪಣಿ ಚರ್ಚೆಗಳಾದ್ವು, ಅದರಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವ್ರು ಬೊಮ್ಮನಹಳ್ಳಿ ವಿಧಾನಸಭ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸತೀಶ್ ರೆಡ್ಡಿ ಪರ ಮತಯಾಚನೆ ಮಾಡಿ ಪ್ರಚಾರ ಕಾರ್ಯಕ್ರಮಗಳಿಗೆ ಹೋಗಿ ಬರುತ್ತಿದ್ರು. ಇದು ಒಂದು ಕಾಲದ ಗೆಳೆಯ ಅಣ್ಣತಮ್ಮಂದಿರಂತಿದ್ದ ಬೊಮ್ಮನಹಳ್ಳಿ ಕ್ಷೇತ್ರದ ಈಗೀನ ಕಾಂಗ್ರೆಸ್ ಅಭ್ಯರ್ಥಿ ಹಾಗೂ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡರಿಗೆ ಅರಗಿಸಿಕೊಳ್ಳಲು…

Read More

Namma Lachi: ನಮ್ಮ ಲಚ್ಚಿ ಅಮ್ಮ ಮಗಳು ಪುನರ್ಮಿಲನ.!!

Namma Lachi: ಸ್ಟಾರ್ ಸುವರ್ಣ ವಾಹಿನಿಯಲ್ಲಿ ರಾತ್ರಿ 8ಕ್ಕೆ ಪ್ರಸಾರವಾಗುತ್ತಿರುವ ನಮ್ಮ ಲಚ್ಚಿ ಸೀರಿಯಲ್ ಪ್ರೇಕ್ಷಕರ ಮನ ಗೆದ್ದಿದೆ ಈ ಧಾರಾವಾಹಿಯಲ್ಲಿ ಮೊದಲ ಬಾರಿಗೆ ತಂದೆ ಪಾತ್ರ ಮಾಡುತ್ತಿರುವ ವಿಜಯ್ ಸೂರ್ಯ ಮತ್ತು ನೇಹಾ ಗೌಡ, ಸಾರ ಅಣ್ಣಯ್ಯ ಹಾಗೂ ಲಚ್ಚಿ ಪಾತ್ರ ಮಾಡುತ್ತಿರುವ ಪುಟಾಣಿ ಸಾಂಗವಿ ಇಷ್ಟು ಕಲಾವಿದರು ಮುಖ್ಯ ಪಾತ್ರಗಳಾಗಿ ಕಾಣಿಸಿಕೊಂಡಿದ್ದಾರೆ ಆದರೆ ಕೆಲವು ಸಂಚಿಕೆಗಳ ಹಿಂದೆ ಲಚ್ಚಿ ಅಮ್ಮ ಗಿರಿಜಾ ಸಾವನಪ್ಪುತ್ತಾರೆ ಅಮ್ಮನ ಸಾವಿನ ನಂತರ ಏನು ತೋಚದ ಲಚ್ಚಿ ಇದೀಗ ಹುಡುಗನ…

Read More

ನನ್ನರಸಿ ರಾಧೆ ಸೀರಿಯಲ್ ನಟಿ ಸಹನಾ ಶೆಟ್ಟಿ ಮದುವೆಯಲ್ಲಿ ಮಿಂಚಿದ ಗೀತಾ ಖ್ಯಾತಿಯ ಭವ್ಯ ಗೌಡ&ಧನುಷ್!

ಕನ್ನಡ ಕಿರುತರೆ ಜನಪ್ರಿಯ ಸೀರಿಯಲ್ ಆಗಿದ್ದ ನನ್ನರಸಿ ರಾಧೆ ಧಾರವಾಹಿಯಲ್ಲಿ ಊರ್ವಿ ಪಾತ್ರ ಮಾಡಿದ ಸಹನಾ ಶೆಟ್ಟಿ ಅವರು ಇದೀಗ ಮದುವೆ ಸುದ್ದಿಯಲ್ಲಿದ್ದಾರೆ. ನಿನ್ನೆ ಸಹನಾ ಶೆಟ್ಟಿ ಅವರು ಪ್ರತಾಪ್ ಶೆಟ್ಟಿ ಎಂಬುವರ ಜೊತೆ ಆರತಕ್ಷತೆ ಮಾಡಿಕೊಂಡರು ಆರತಕ್ಷತೆಗೆ ಯಾರೆಲ್ಲಾ ಕಿರುತೆರೆ ನಟ ನಟಿಯರು ಬಂದಿದ್ದರು ನೋಡೋಣ ಬನ್ನಿ.. ಕಳೆದ ಮೂರು ದಿನಗಳಿಂದ ಸಹನಾ ಶೆಟ್ಟಿ ಅವರ ಅರಿಶಿಣ ಶಾಸ್ತ್ರ, ಮೆಹೆಂದಿ ಶಾಸ್ತ್ರ, ಸಂಗೀತ ಕಾರ್ಯಕ್ರಮಗಳು ತುಂಬಾ ಜೋರಾಗಿ ನಡೆದಿದೆ ಅರಿಶಿಣ ಶಾಸ್ತ್ರದಲ್ಲಿ ಕನ್ನಡದ ಸಾಕಷ್ಟು ಕಿರುತರೆ…

Read More

D BOSS: ನಿರ್ಮಾಪಕ ಉಮಾಪತಿಗೆ ಪಬ್ಲಿಕ್ ಲ್ಲೆ ಕ್ಲಾರಿಟಿ ಕೊಟ್ಟ ಡಿ.ಬಾಸ್! ಯಾವ ನಿರ್ಮಾಪಕರು ನನ್ನ ಬೆಳಸಿಲ್ಲ

D BOSS: ನಮ್ಮ ಸ್ಯಾಂಡಲ್‌ವುಡ್‌ನಲ್ಲಿ ನಟ ದರ್ಶನ್ ಮತ್ತು ನಿರ್ಮಾಪಕ ಉಮಾಪತಿ ವಿವಾದ ಜೋರಾಗಿ ಸದ್ದು ಮಾಡಿತ್ತು, ಹೌದು ಸಹೋದರರಂತೆ, ಅದಕ್ಕಿಂತ ಹೆಚ್ಚಾಗಿ ಉತ್ತಮ ಸ್ನೇಹಿತರಂತೆ ಇದ್ದ ದರ್ಶನ್ ಮತ್ತು ಉಮಾಪತಿಯ ನಡುವೆ ಇದ್ದಕ್ಕಿದ್ದ ಹಾಗೆ ಬಿರುಗಾಳಿ ಸೃಷ್ಟಿಯಾಯಿತು. ಹಣದ ವಿಚಾರವಾಗಿ ದರ್ಶನ್ ಮತ್ತು ಉಮಾಪತಿಯ ನಡುವೆ ವೈಮನಸ್ಸು ಬೆಳೆಯಿತು. ಅಷ್ಟೆ ಅಲ್ದೇ ಈ ವಿವಾದ ಜೋರಾಗಿ ವಾರಗಟ್ಟಲೆ ಸದ್ದು ಮಾಡಿತ್ತು. ಇದನ್ನ ನೋಡಿದ ಕೆಲವರು ದರ್ಶನ್ ಮತ್ತು ಉಮಾಪತಿ ನಡುವೆ ಯಾರೋ ಹುಳಿ ಹಿಂಡಲು ಈ…

Read More

Darshan: ಬುಲೆಟ್ ಪ್ರಕಾಶ್ ಮಗಳ ಮದುವೆಗೆ ದರ್ಶನ್ ಅವರು ಯಾಕೆ ಬಂದಿಲ್ಲ? ಕಾರಣ ತಿಳಿಸಿದ ರಕ್ಷಕ್ ಬುಲೆಟ್!

Darshan: ಬುಲೆಟ್ ಪ್ರಕಾಶ್ ಅವ್ರ ಮಗಳ ಮದುವೆ ನಿಶ್ಚಯವಾಗಿದ್ದು, ಅಕ್ಕನ ಮದುವೆಗೆ ತಮ್ಮ ರಕ್ಷಕ್ ತುಂಬಾನೇ ಓಡಾಡಿಕೊಂಡು ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡು, ಎಲ್ಲ ಸೆಲಬ್ರೆಟಿಗಳ ಮನೆಗೆ ಹೋಗಿ ಅಹ್ವಾನ ಪತ್ರಿಕೆಯನ್ನ ಕೊಟ್ಟು ಬಂದಿದ್ರು. ಅಲ್ಲದೆ ಆಹ್ವಾನ ಪತ್ರಿಕೆ ಕೊಟ್ಟ ಸಂದರ್ಭದಲ್ಲಿ ಫೋಟೋಗಳನ್ನ ಕ್ಲಿಕ್ಕಿಸಿ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಳುತ್ತಿದ್ದಾರೆ. ಅಲ್ಲದೆ ಅಕ್ಕನ ಮದುವೆಗೆ ಸಂಬಂದಿಸಿದ ಪ್ರತಿಯೊಂದು ಶಾಸ್ತ್ರದ ಫೋಟೊಗಳನ್ನ ಹಂಚಿಕೊಂಡು, ಅಕ್ಕನ ಮದುವೆಯ ಅಪ್ಡೇಟ್ಸ್ ನ್ನ ಕೊಡ್ತಲೆ ಇದ್ರೂ, ಇದೀಗ ಫೈನಲಿ ಅಕ್ಕನ ಮದುವೆಯ ಸಂಭ್ರಮ…

Read More