Saregamapa kannada winners: ಸರಿಗಮಪ ಸೀಸನ್ 1 ರಿಂದ 19 ರವರೆಗೂ ಯಾರೆಲ್ಲಾ ವಿನ್ನರ್ ಗಳು ಆಗಿದ್ರು ಗೋತ್ತ? ಈಗ ಅವರೆಲ್ಲ ಹೇಗಿದ್ದಾರೆ?

Saregamapa kannada winners: ಸಂಗೀತ ಲೋಕದಲ್ಲಿ ಹೊಸ ಸಂಚಲನ ಮೂಡಿಸಿದ ಶೋ ಅಂದರೆ ಅದು ಸರಿಗಮಪ ಎನ್ನಬಹುದು ಈ ಶೋ ಈಗಾಗಲೇ 19 ಸೀಸನ್ ಗಳನ್ನು ಯಶಸ್ವಿಯಾಗಿ ಸಂಪೂರ್ಣಗೊಳಿಸಿದೆ ಮೊದಲ ಸೀಸನ್ ಇಂದಲೇ ಯಶಸ್ವಿಯಾಗಿ ಮೂಡಿ ಬರುತ್ತಿದ್ದ ಈ ಶೋ ಮುಂದೆ ಹೋಗುತ್ತಾ ಇನ್ನೂ ಯಶಸ್ವಿಯಾಗಿ 19 ಸೀಸನ್ ಗಳನ್ನು ಕೂಡ ಈಗಾಗಲೇ ಮುಗಿಸಿದ್ದು. ಕರ್ನಾಟಕದಲ್ಲಿ ನಂಬರ್ ಒನ್ ಸಂಗೀತ ಕಾರ್ಯಕ್ರಮವಾಗಿದೆ. ಈ ಶೋನಲ್ಲಿ ಪಾಲ್ಗೊಂಡ ಹಲವರು ಪ್ರತಿಭೆಗಳು ಇಂದು ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಈ ಶೋ…

Read More

Viral video: ಪೋಲೀಸ್ ಆಫೀಸರ್ ಗೆ ಧಮ್ಕಿ ಹಾಕಿದವನಿಗೆ ಆಫೀಸ್ ಮಾಡಿದ ಕೆಲಸ ನೋಡಿ ಇಡೀ ದೇಶವೇ ಶಾಕ್

Viral video: ಹೆಲ್ಮೆಟ್ ಧರಿಸದೆ ಮತ್ತು ಮೊಬೈಲ್ ನಲ್ಲಿ ಮಾತನಾಡುತ್ತಾ ಹೋಗುತ್ತಿದ್ದ ವ್ಯಕ್ತಿಯನ್ನು ಪೊಲೀಸ್ ಅವರು ಹಿಡಿದು ಹೆಲ್ಮೆಟ್ ಮತ್ತು ಡ್ರೈವಿಂಗ್ ಲೈಸೆನ್ಸ್ ಎಲ್ಲಾಪ್ಪ ಎಂದು ಕೇಳಿದಾಗ ಆಗ ವ್ಯಕ್ತಿ ಅಹಂಕಾರದಿಂದ ನಾನು ಯಾರು ಗೊತ್ತಾ ತಗೋ ಎಂಎಲ್ಎ ಬಳಿ ಮಾತನಾಡು ನನ್ನನ್ನು ಬಿಡದೆ ಹೋದರೆ ನಿನ್ನನ್ನು ಕೆಲಸದಿಂದ ತೆಗೆದು ಹಾಕಿದ್ದೇನೆ ಎಂದು ಪೊಲೀಸ್ ಆಫೀಸರ್ ಗೆ ಧಮ್ಕಿ ಹಾಕಿದ್ದನು. ಆಗ ಅಲ್ಲಿನ ಪೊಲೀಸ್ ಮಾಡಿರುವುದೇನು ಗೊತ್ತಾ? ಆ ಪೊಲೀಸ್ ಮಾಡಿದ ಕೆಲಸ ಇಡೀ ದೇಶದಲ್ಲೇ ವೈರಲ್…

Read More

IPL ಗೆ ಟಕ್ಕರ್ ಕೋಡಲು ಸೌದಿ ಶುರುಮಾಡ್ತಾ ಶ್ರೀಮಂತ ಕ್ರಿಕೆಟ್ ಲೀಗ್? ಇನ್ನೂ ಮುಂದೆ ಸೌದಿ ಲೀಗ್ ನಲ್ಲೂ ಇಂಡಿಯನ್ ಪ್ಲೇಯರ್ಸ್?

IPL: ಒಂದು ಕಾಲದಲ್ಲಿ ಕ್ರಿಕೆಟ್ ಪ್ಲೇಯರ್ಗಳನ್ನು ಬೇರೆ ದೇಶದಲ್ಲಿ ಕ್ರಿಕೆಟ್ ಆಡಲು ಕಳಿಸಲು ಕೂಡ ವಿಮಾನದ ಟಿಕೆಟ್ ಗೂ ದುಡ್ಡಿಲ್ಲದ ಬಿಸಿಸಿಐ ಇಂದು ಕ್ರಿಕೆಟ್ ಜಗತ್ತನ್ನೇ ಕಂಟ್ರೋಲ್ ಮಾಡುತ್ತಿದೆ ಎನ್ನಬಹುದು. ಅಂದು ಬಿಸಿಸಿಐನ ಲಕ್ ಚೇಂಜ್ ಆಗಿದ್ದು ಐಪಿಎಲ್ ಶುರುವಾದ ಮೇಲೆ ಎನ್ನಬಹುದು. ಬಿಸಿಸಿಐಗೆ ಐಪಿಎಲ್ ಎನ್ನುವುದು ಒಂದು ರೀತಿ ಚಿನ್ನದ ಮೊಟ್ಟೆ ಇಡುವ ಕೋಳಿ ಯಂತೆ ಐಪಿಎಲ್ ಬಿಸಿಸಿಐ ನ ದೊಡ್ಡ ಆರ್ಥಿಕತೆ ಇದ್ದಂತೆ ಆದರೆ ಈಗ ಶ್ರೀಮಂತ ಕ್ರಿಕೆಟ್ ಲೀಗ್ ಅನ್ನು ಶುರು ಮಾಡಲು…

Read More

Manvita kamath: ತಾಯಿಯ “ಅಸ್ತಿ ವಿಸರ್ಜನೆ” ಮಾಡಿದ ನಟಿ ಮಾನ್ವಿತಾ

Manvita kamath: ಕೆಂಡಸಂಪಿಗೆ ಸಿನಿಮಾ ಮೂಲಕ ಕನ್ನಡ ಚಿತ್ರರಂಗ ಕ್ಕೆ ಎಂಟ್ರಿ ಕೊಟ್ಟ ನಟಿ ಮಾನ್ವಿತ ಕಾಮತ್ ಅವರ ತಾಯಿ ಏಪ್ರಿಲ್ 15 ನೇ ತಾರೀಕು ನಿಧನರಾಗಿದ್ದರು. ಮಾನ್ವಿತಾ ಕಾಮತ್ ಅವರ ತಾಯಿಗೆ ಕಿಡ್ನಿ ಸಮಸ್ಯೆ ಇತ್ತು ಅವರಿಗೆ ಕಿಡ್ನಿ ಕಸಿ ಮಾಡಿಸಲಾಗಿತ್ತು ಅಷ್ಟೇ ಅಲ್ಲದೆ ಅವರಿಗೆ ಎರಡು ಬಾರಿ ಹೃದಯಾಘಾತ ಕೂಡ ಆಗಿತ್ತಂತೆ ಕಳೆದ ಎರಡು ತಿಂಗಳಿಂದ ಮಾನ್ವಿತ ಅವರ ತಾಯಿ ಬನ್ನೇರುಘಟ್ಟ ರಸ್ತೆ ಯಲ್ಲಿರುವ ಖಾಸಗಿ ಆಸ್ಪತ್ರೆ ಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು ಆದರೆ ಮಾನ್ವಿತ…

Read More

Karnataka Rain News: ಗುಡುಗು ಸಹಿತ ಭಾರಿ ಮಳೆ ಸಾಧ್ಯತೆ. ಈ ಜಿಲ್ಲೆಗಳಿಗೆ ಮಳೆಯ ಹೈ ಅಲರ್ಟ್.!!

Karnataka Rain News: ಈ ಬಿಸಿಲಿನ ಕಾಟಕ್ಕೆ ಬೆಂದು ಹೋಗಿರುವ ಜನರು ಈ ಮಳೆ ಯಾವಾಗ ಬರುತ್ತದೆ ಎನ್ನುತ್ತಿದ್ದಾರೆ. ಹೌದು ಈ ವರ್ಷ ಅತಿ ಹೆಚ್ಚು ಬಿಸಿಲು ಜನರಿಗೆ ಕಾಟ ಕೊಡುತ್ತಿದೆ. ಜನರು ಹೊರೆಗೆ ಹೋಗಲು ಭಯಪಡುವಂತಾಗಿದೆ ಹೊರಗೆ ಕೆಲಸ ಮಾಡುವರ ಪಾಡು ಕೇಳುವಂತಿಲ್ಲ. ಮನೆ ಒಳಗೂ ಇರಲು ಬಿಡದ ಈ ಬಿಸಿಲು ಫ್ಯಾನ್ ಇರದಂತೆ ಒಂದು ನಿಮಿಷ ಇರಲು ಆಗುತ್ತಿಲ್ಲ ಅದಕ್ಕೆ ಜನರು ಈ ಬಿಸಿಲು ಯಾವಾಗ ಹೋಗಿ ಮಳೆ ಬರುತ್ತದೆ ಎಂದು ಕಾಯುತ್ತಿದ್ದಾರೆ. ಹವಾಮಾನ…

Read More

Malashree Ramu: ಪತಿಯ ಸಮಾಧಿಗೆ ಪೂಜೆ ಸಲ್ಲಿಸಿದ ಮಾಲಾಶ್ರೀ ಮತ್ತು ಮಕ್ಕಳು!!

Malashree Ramu: ಸುಮಾರು ಎರಡು ದಶಕಗಳ ಹಿಂದೇನೆ ಕನ್ನಡ ಸಿನಿಮಾಗಳಿಗೆ ಕೋಟಿ ಬಜೆಟ್ ನ ಸಿನಿಮಾ ಮಾಡಿ ಕನ್ನಡ ಚಿತ್ರರಂಗ ದಲ್ಲಿ ಒಳ್ಳೆಯ ಸಿನಿಮಾಗಳನ್ನು ನಿರ್ಮಾಣ ಮಾಡುತ್ತಿದ್ದ ಕೋಟಿ ರಾಮು ಅವರು ಈ ಕೋರೊನಾ ಎಂಬ ಮಹಾಮಾರಿಗೆ ಬಲಿಯಾದರು 2021 ಏಪ್ರಿಲ್ 26 ನೇ ತಾರೀಕು ರಾಮು ಅವರು ಸಾವನಪ್ಪಿದರು ಇದೀಗ ರಾಮು ಅವರ ಎರಡನೇ ವರ್ಷದ ಪುಣ್ಯ ಸ್ಮರಣೆಯನ್ನು ಮಾಲಾಶ್ರೀ ಮತ್ತು ಕುಟುಂಬಸ್ಥರು ಮಾಡಿದ್ದಾರೆ. ರಾಮು ಅವರನ್ನು ಕಳೆದುಕೊಂಡ ಮೇಲೆ ಮಾಲಾಶ್ರೀ ಅವರಿಗೆ ಏನು ತೋಚದ…

Read More

Bullet Prakash: ಅಕ್ಕನ ಮದುವೆಗೆ ಓಡಾಡ್ತೀರೋ ಬುಲೆಟ್ ಪ್ರಕಾಶ್ ಮಗ. ಅಕ್ಕನ ಮದುವೆ ತಯಾರಿ ಬಗ್ಗೆ ರಕ್ಷಕ್ ಹೇಳಿದ್ದೇನು ಗೊತ್ತಾ?

Bullet Prakash: ನಿಮಗೆಲ್ಲ ಗೊತ್ತಿರೋ ಆಗೇ ಹಾಸ್ಯನಟ ಬುಲೆಟ್ ಪ್ರಕಾಶ್ ಏಪ್ರಿಲ್ 6, 2020 ರಂದು ಅನಾರೋಗ್ಯ ದಿಂದ ನಿಧನರಾದರು. ಆಗ ಅವ್ರಿಗೆ ಕೇವಲ 44 ವರ್ಷ. ಇನ್ನು ಬುಲೆಟ್ ಪ್ರಕಾಶ್ ಅವ್ರು 1997ರಲ್ಲಿ ‘ಎಕೆ 47’ ಚಿತ್ರದಿಂದ ಆರಂಭವಾಗಿದ್ದ ಸಿನಿ ಜರ್ನಿ ಎರಡು ದಶಕಗಳ ಕಾಲ ಮುಂದುವರಿದಿತ್ತು. ಇನ್ನು ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಬಹುತೇಕ ಎಲ್ಲ ಚಿತ್ರಗಳಲ್ಲಿಯೂ ಖಾಯಂ ಪಾತ್ರ ಇರುತ್ತಿತ್ತು. ಡಾನ್, ಯುವರಾಜ, ಧ್ರುವ, ಜಾಕಿ, ಓಂಕಾರ, ಆರ್ಯನ್, ಮಿಸ್ಟರ್ ಐರಾವತ,…

Read More

Darshan Letter: ದರ್ಶನ್ ಅವ್ರ ಬೆಂಬಲಕ್ಕೆ ನಿಂತಿರೋದು ಎಷ್ಟು ಮಾಧ್ಯಮ? ಮಾಧ್ಯಮದವರು ಪತ್ರದ ಕುರಿತಾಗಿ ಹೇಳಿರೋದೇನು?

Darshan Letter: ನಿಮ್ಮಲ್ಲರಿಗೂ ಗೊತ್ತಿರುವಂತೆ ನೆನ್ನೆ ಮೊನ್ನೆ ಯಿಂದ ನಟ ದರ್ಶನ್‌ ಅವ್ರು ಮಾಧ್ಯಮಗಳಿಗೆ ಬರೆದಿದ್ದಾರೆ ಎನ್ನಲಾದ ಪತ್ರದ್ದೆ ಸುದ್ದಿಯಾಗಿ ಬಿಟ್ಟಿದ್ದೆ. ಹೌದು ಕಳೆದ ಕೆಲ ಸಮಯದ ಹಿಂದೆ ಮಾಧ್ಯಮಗಳೊಂದಿಗೆ ಸ್ವಲ್ಪಮಟ್ಟಿಗಿನ ಎಡವಟ್ಟನ್ನು ಮಾಡಿಕೊಂಡಿದ್ದ ನಟ ದರ್ಶನ್ ಮಧ್ಯಮಗಳ ಬಗ್ಗೆ ಸ್ವಲ್ಪ ಕೆಳಮಟ್ಟದ ಭಾಷೆ ಯನ್ನ ಬಳಸಿ ಮಾತಾನಾಡಿದ್ರು ಅದ್ರಿಂದ ಮಾಧ್ಯಮಗಳು ದರ್ಶನ್ ಸುದ್ದಿ ಗಳನ್ನ ಅವ್ರ ಸಿನಿಮಾ ಸುದ್ದಿಗಳನ್ನ ಪ್ರಕಟನೆ ಮಾಡದಂತೆ ಅಘೋಷಿತವಾಗಿ ದರ್ಶನ್ ಅವ್ರನ್ನ ಮಧ್ಯಮಗಳಿಂದ ಬ್ಯಾನ್ ಮಾಡಿದ್ರು. ಆದ್ರೆ ಇದೀಗ ನಟ ದರ್ಶನ್‌…

Read More

Madhavi: ಒಂದು ಕಾಲದ ಮೇರು ನಟಿ ಮಾಧವಿ ಈಗ ಎಲ್ಲಿದ್ದಾರೆ? ಮಾಧವಿ ಮತ್ತು ಅವ್ರ ಮಕ್ಕಳು ಹೇಗಿದ್ದಾರೆ? ಪತಿ ಯಾರು?

Madhavi: ​ಒಂದು ಕಾಲದಲ್ಲಿ ಕನ್ನಡ ಚಿತ್ರರಂಗ ದಲ್ಲಿ ತಮ್ಮದೇ ಅದ ಛಾಪು ಮೂಡಿಸಿ ಕನ್ನಡ ಮೇರು ನಟಿಯರಲ್ಲಿ ತಾವು ಒಬ್ಬರಾಗಿ ಮಿಂಚಿದ ನಟಿ ಮಾಧವಿ ಮದುವೆಯ ನಂತರ ಚಿತ್ರರಂಗ ದಿಂದ ದೂರವಾಗಿ ವಿದೇಶ ದಲ್ಲಿ ನೆಲೆಕಾಣುತ್ತಾರೆ. ಚಿತ್ರರಂಗ ತೊರೆದ ಮೇಲೆ ನಟಿ ಮಾಧವಿ ಏನಾದ್ರೂ, ಎಲ್ಲಿದ್ದಾರೆ, ಏನ್ ಮಾಡ್ತಿದ್ದಾರೆ? ಅವ್ರ ಫ್ಯಾಮಿಲಿ ಬಗ್ಗೆಯಾಗಲಿ ಎಲ್ಲೂ ಕೂಡ ಸುದ್ದಿಯಾಗಿಲ್ಲ. ಹಾಗಾದ್ರೆ ನಟಿ ಮಾಧವಿ ಈಗ ಹೇಗಿದ್ದಾರೆ ಎಲ್ಲಿದ್ದಾರೆ ಫ್ಯಾಮಿಲಿ ಬ್ಯಾಗ್ರೌಂಡ್ ಬಗ್ಗೆ ತಿಳಿದುಕೊಳ್ಳೋಣ ಬನ್ನಿ. ಹೌದು ನಟಿ ಮಾಧವಿ…

Read More

Lakshmi Daughter Aishwarya: ಸಿನಿಮಾ ಅವಕಾಶವಿಲ್ದೆ ಬದುಕು ನಡೆಸಲು ಸೋಪು ಮಾರ್ತಿದ್ದ ನಟಿ ಲಕ್ಷ್ಮಿ ಮಗಳಿಗೆ ಕಾಮುಕರ ಕಾಟ

ನಮ್ಮ ಕನ್ನಡ ಚಿತ್ರರಂಗ ಮಾತ್ರವಲ್ಲ ಪಂಚ ಭಾಷೆಗಳಲ್ಲಿ ನಟಿಸಿ ಬಹುಭಾಷಾ ತಾರೆಯಾಗಿ ಮೆರೆದ ನಟಿ ಲಕ್ಷ್ಮಿ ಅವರ ಸೌಂದರ್ಯಕ್ಕೆ ಅವರ ಅಭಿನಯಕ್ಕೆ ಮರುಳಾಗದವರೇ ಇಲ್ಲ. ಅಷ್ಟು ಅದ್ಭುತ ಕಲಾವಿದೆ, ಅವರ ನಟನೆಯಿಂದಲೇ ಎಲ್ಲರ ಮನಸ್ಸು ಗೆದ್ದು ಇಂದಿಗು ಕೂಡ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲ ಕಿರುತೆರೆಯಲ್ಲೂ ತಮ್ಮ ಅಸ್ತಿತ್ವ ಉಳಿಸಿಕೊಂಡು ದೊಡ್ಡ ನಟಿಯಾಗಿಯೇ ಬೆಳೆದಿದ್ದರೆ. ಈಗಲೂ ಕೆಲವೊಂದು ರಿಯಾಲಿಟಿ ಶೋಗಳಲ್ಲಿ ಜಡ್ಜ್ ಆಗಿ ಕೂಡ ಕಾಣಿಸಿಕೊಳ್ಳುತ್ತಿರುತ್ತಾರೆ. ಇನ್ನು ಇವ್ರು ಚಿತ್ರರಂಗ ದಲ್ಲಿ ಬಹಳ ಸಕ್ರಿಯರಾಗಿ ವೈವಾಹಿಕ ಜೀವನದಲ್ಲಿ ಕೆಲವೊಂದು…

Read More