Tvs Jupiter 125 New Year Offer

Tvs Jupiter 125 New Year Offer: TVS ಜುಪಿಟರ್ 125 ಹೊಸ ರಿಯಾಯಿತಿಯೊಂದಿಗೆ, ಕೇವಲ ₹ 2,641 ಕ್ಕೆ ಖರೀದಿಸಿ

TVS ಜುಪಿಟರ್ 125 ಹೊಸ ವರ್ಷದ ರಿಯಾಯಿತಿಯಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿದೆ ಟಿವಿಎಸ್ ಖರೀದಿದಾರರಿಗೆ ಇದು ಒಂದು ತರಹ ಲಾಟರಿ ಅಂತಾನೆ ಹೇಳಬಹುದು. ಹೊಸ ವರ್ಷದ ಈ ಸಂದರ್ಭದಲ್ಲಿ ನೀವು ₹2,641 ರ ರಿಯಾಯಿತಿಯೊಂದಿಗೆ ಖರೀದಿಸಬಹುದಾಗಿದೆ. ಕಂಪನಿಯು ತಮ್ಮ Tvs Jupiter 125 ನಲ್ಲಿ ಉತ್ತಮ ಕೊಡುಗೆ ನೀಡುತ್ತಿದ್ದಾರೆ. ಸುಧಾರಿತ ವೈಶಿಷ್ಟ್ಯಗಳೊಂದಿಗೆ ನೀವು ಈಗ ಈ ಅದ್ಭುತ ಬೈಕನ್ನು ತಿಂಗಳಿಗೆ ಕೇವಲ ₹2641 ಕ್ಕೆ ಪಡೆಯಬಹುದು. ಬೈಕಿನ ವೈಶಿಷ್ಟ್ಯಗಳು ಮತ್ತು ಬೆಲೆಯ ಮಾಹಿತಿ ಈ ಬೈಕ್ ನಾಲ್ಕು ವಿಭಿನ್ನ…

Read More

Indian Post Recruitment 2023: ಭಾರತೀಯ ಅಂಚೆ ಇಲಾಖೆಯಿಂದ ಅರ್ಜಿ ಅಹ್ವಾನ- 12,828 ಖಾಲಿಯಿರುವ ಹುದ್ದೆಗಳಿಗೆ ನಡೆಯಲಿದೆ ನೇಮಕಾತಿ

Indian Post Recruitment 2023: ಭಾರತೀಯ ಅಂಚೆ ಇಲಾಖೆಯಿಂದ, ಖಾಲಿಯಿರುವ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳುವ ಸಲುವಾಗಿ ಅರ್ಜಿಗಳನ್ನ ಆಹ್ವಾನಿಸಲಾಗಿದೆ. ಹೌದು ಕೇಂದ್ರ ಸರ್ಕಾರದ ಅಡಿಯಲ್ಲಿ ಅಂಚೆ ಇಲಾಖೆಯಲ್ಲಿ ಖಾಲಿಯಿರುವ ಹುದ್ದೆಗಳಿಗೆ ಅಭ್ಯರ್ಥಿಗಳನ್ನ ಭರ್ತಿ ಮಾಡುವ ಸಲುವಾಗಿ ಅರ್ಜಿಗಳನ್ನ ಕರೆದಿದ್ದಾರೆ. ಹಾಗಾದ್ರೆ ಯಾವ ಹುದ್ದೆಗಳಿಗೆ ಕೆಲಸ ಖಾಲಿಯಿದೆ ಏನೆಲ್ಲಾ ದಾಖಲಾತಿಗಳು ಬೇಕು, ಆನ್ಲೈನ್ ಮತ್ತು ಆಫ್ ಲೈನ್ ನಲ್ಲಿ ಅರ್ಜಿ ಸಲ್ಲಿಸೋದೇಗೆ, ಖಾಲಿಯಿರುವ ಹುದ್ದೆಯ ಸಂಪೂರ್ಣ ವಿವರ ಏನು ಎಲ್ಲವನ್ನ ನೋಡೋಣ. ಇದಂತೂ ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳಿಗಂತೂ…

Read More
Solar Panel Scheme 2024

ವಿದ್ಯುತ್ ಬಿಲ್‌ಗಳಿಗೆ ಗುಡ್‌ಬೈ ಹೇಳಿ! ನಿಮ್ಮ ಮನೆಯ ಟೆರೆಸ್ ಮೇಲೆ ಉಚಿತವಾಗಿ ಸೋಲಾರ್ ಪ್ಯಾನಲ್ ಅಳವಡಿಸಿ, ಹಣವನ್ನು ಉಳಿಸಿರಿ!

ಸರ್ಕಾರದ ಕಾರ್ಯಕ್ರಮ ಸೌರಶಕ್ತಿ ಬಳಕೆಗೆ ಉತ್ತೇಜನ ನೀಡುತ್ತದೆ. ಈ ಪ್ರೋಗ್ರಾಂ ಸೌರಶಕ್ತಿಯನ್ನು ಸಮರ್ಥನೀಯ ಶಕ್ತಿಯ ಆಯ್ಕೆಯಾಗಿ ಬಳಸಿಕೊಳ್ಳಲು ಆಸಕ್ತಿ ಹೊಂದಿರುವ ಸಣ್ಣ ಸಂಸ್ಥೆಗಳನ್ನು ಬೆಂಬಲಿಸುತ್ತದೆ. ಆರ್ಥಿಕ ನೆರವು ನೀಡುವುದರಿಂದ ಹೆಚ್ಚಿನ ಜನರು ಸೌರಶಕ್ತಿ ಅಳವಡಿಸಿಕೊಳ್ಳಲು ಪ್ರೇರೇಪಿಸುತ್ತದೆ, ಇದು ಪರಿಸರದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ. ಈ ಪ್ರಯತ್ನವು ನವೀಕರಿಸಬಹುದಾದ ಇಂಧನವನ್ನು ಬೆಂಬಲಿಸುವ ಮತ್ತು ಪಳೆಯುಳಿಕೆ ಇಂಧನಗಳ ಬಳಕೆಯನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿದೆ. ಕಡಿಮೆ ವಿದ್ಯುತ್ ವೆಚ್ಚಗಳು: ಕೇಂದ್ರ ಸರ್ಕಾರವು ಇದರ ನೇತೃತ್ವ ವಹಿಸುತ್ತಿದೆ. ಈ ಯೋಜನೆಯು…

Read More
Hero Super Splendor

ಯಾವುದಕ್ಕೂ ಸರಿಸಾಟಿಯಾಗದ ಎಲ್ಲ ವರ್ಗದವರೂ ಖರೀದಿಸಬಹುದಾದ ಒಂದೇ ಒಂದು ಬೈಕ್ ಎಂದರೆ ಅದುವೇ ‘Hero Super Splendor’

ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಐಷಾರಾಮಿ ವೈಶಿಷ್ಟ್ಯಗಳೊಂದಿಗೆ ಎದ್ದು ಕಾಣುವ ಹೀರೋ ಸೂಪರ್ ಸ್ಪ್ಲೆಂಡರ್(Hero Super Splendor) ಬೈಕ್ ಅನ್ನು ಪರಿಚಯಿಸುತ್ತಿದೆ. ಈ ಬೈಕು ನಿಜವಾಗಿಯೂ ಶಕ್ತಿಯುತವಾಗಿದ್ದು, ವಿಶೇಷವಾಗಿ 125 ಸಿಸಿ ಯನ್ನು ಹೊಂದಿದೆ. ಇದು ಎಲ್ಲಾ 125 ಸಿಸಿ ಬೈಕ್‌ಗಳಿಗಿಂತ ಉತ್ತಮವಾಗಿದೆ. ಎರಡು ರೂಪಾಂತರಗಳು ಮತ್ತು ಐದು ಬಣ್ಣದ ಆಯ್ಕೆಗಳೊಂದಿಗೆ ಈ ಬೈಕ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ನೀವು ಸುಲಭವಾಗಿ ಖರೀದಿಸಬಹುದು. ರೂಪಾಂತರಗಳು ಮತ್ತು ಬೆಲೆಗಳು: ಈ ಬೈಕ್ 100 ಕಿಲೋಮೀಟರ್‌ಗಳಷ್ಟು ಮೈಲೇಜ್ ಅನ್ನು ಹೊಂದಿದೆ, ಇದು…

Read More
Increase CIBIL Score

ಇದೊಂದು ವಿಧಾನವನ್ನು ಪಾಲಿಸಿದರೆ ಸಾಕು, ನಿಮ್ಮ ಕ್ರೆಡಿಟ್ ಸ್ಕೋರ್ ಸುಯ್ ಅಂತ ಮೇಲೇರುತ್ತೆ!

ಅಸ್ತವ್ಯಸ್ತವಾಗಿರುವ ಕ್ರೆಡಿಟ್ ಸ್ಕೋರ್ ಅನ್ನು ಸುಲಭವಾಗಿ ಸರಿಪಡಿಸಬಹುದಾಗಿದೆ. ನೀವು ನೆನಪಿನಲ್ಲಿಟ್ಟುಕೊಳ್ಳಬೇಕಾದ ಕೆಲವು ಪ್ರಮುಖ ವಿಷಯಗಳ ಬಗ್ಗೆ ಮಾತನಾಡೋಣ. ಇಂದಿನ ಜಗತ್ತಿನಲ್ಲಿ ಉತ್ತಮ ಕ್ರೆಡಿಟ್ ಸ್ಕೋರ್ ಹೊಂದುವುದು ನಿಜವಾಗಿಯೂ ಮುಖ್ಯವಾಗಿದೆ. ಗೃಹ ಸಾಲ, ಕಾರ್ ಲೋನ್, ಪರ್ಸನಲ್ ಲೋನ್ ಅಥವಾ ಇನ್ನಾವುದೇ ರೀತಿಯ ಸಾಲವನ್ನು ಪಡೆಯುವಲ್ಲಿ ನಿಮ್ಮ ಕ್ರೆಡಿಟ್ ಸ್ಕೋರ್ ಬಹಳ ಮುಖ್ಯ. ಕ್ರೆಡಿಟ್ ಸ್ಕೋರ್ ಕಮ್ಮಿಯಾಗಲು ಕಾರಣವೇನು? ಕೆಲವೊಮ್ಮೆ, ಜನರು ಸಾಲದ ಪಾವತಿಗಳನ್ನು ಕಳೆದುಕೊಂಡರೆ ಅಥವಾ ಹಣದ ನಿರ್ವಹಣೆ ಸರಿಯಾಗಿ ಆಗದಿದ್ದರೆ ಅವರ ಕ್ರೆಡಿಟ್ ಸ್ಕೋರ್ ಗಳು…

Read More

ವಿಜಯ್ ಅವರ ಸ್ವಂತ ಮನೆಯನ್ನು ಮಾರುವ ಪರಿಸ್ಥಿತಿ ಬಂದ್ರೂ ಜೊತೆಯಲ್ಲಿದ್ದ ಸ್ಪಂದನಾ! ಇಂತ ಸ್ಥಿತಿಯಲ್ಲೂ ಗಂಡನ ಕೈ ಬಿಟ್ಟಿರಲಿಲ್ಲ ಮಡದಿ

ನಿಮ್ಮೆಲ್ಲರಿಗೂ ಗೊತ್ತಿರುವಂತೆ ಸ್ನೇಹಿತೆಯರ ಜೊತೆ ಬ್ಯಾಂಕಾಕ್​ಗೆ ಪ್ರವಾಸಕ್ಕೆ ತೆರಳಿದ್ದ ನಟ ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾ ಆಗಸ್ಟ್ 6ರಂದು ನಿಧನ ಹೊಂದಿದ್ದರು. ಬ್ಯಾಂಕಾಕ್​ನಲ್ಲಿ ಮರಣೋತ್ತರ ಪರೀಕ್ಷೆಗಳು ಸೇರಿದಂತೆ ಇತರೆ ಎಲ್ಲ ಕಾನೂನು ನಿಯಮಗಳನ್ನು ಮುಗಿಸಿ ಮೃತದೇಹವನ್ನು ಕಾರ್ಗೊ ಮೂಲಕ ಬೆಂಗಳೂರಿಗೆ ಕಳೆದ ತಡರಾತ್ರಿ ಕರೆತರಲಾಯಿತು. ಇಂದು ಅಂತ್ಯ ಸಂಸ್ಕಾರ ಕೂಡ ಮುಗಿದಿದೆ. ಹೌದು ವಿಜಯ್ ರಾಘವೇಂದ್ರ ಅವರಿಗೆ ಪತ್ನಿಯ ಮೇಲೆ ಅಪಾರ ಪ್ರೀತಿ, ಗೌರವವಿದ್ದು ಪತಿ-ಪತ್ನಿ ಅನ್ಯೋನ್ಯವಾಗಿ 15 ವರ್ಷಗಳಿಂದ ಜೀವನ ಸಾಗಿಸುತ್ತಿದ್ದರು. ಆದ್ರೆ ಹಠಾತ್ ಪತ್ನಿಯ…

Read More

ಮಹಿಳೆಯರಿಗೆ ಸಿಗಲಿದೆ ಉಚಿತ ಹೊಲಿಗೆ ಯಂತ್ರ; ಅರ್ಜಿ ಸಲ್ಲಿಸೋದು ಹೇಗೆ? ಏನೆಲ್ಲಾ ದಾಖಲೆಗಳು ಬೇಕು?

ಭಾರತ ಸರ್ಕಾರವು ಮಹಿಳೆಯರ ಕಲ್ಯಾಣಕ್ಕಾಗಿ ಅನೇಕ ಯೋಜನೆಗಳನ್ನು ಪರಿಚಯಿಸುತ್ತಿದೆ. ಅದರ ಭಾಗವಾಗಿ ಕೇಂದ್ರ ಸರ್ಕಾರವು ಎಲ್ಲಾ ಅರ್ಹ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರವನ್ನು ವಿತರಿಸುತ್ತದೆ. ಈ ಯೋಜನೆಯು ಭಾರತದಾದ್ಯಂತ, ಭಾರತದ ಪ್ರತಿಯೊಂದು ರಾಜ್ಯಕ್ಕೂ ರವಾನೆಯಾಗುತ್ತದೆ. ಕರ್ನಾಟಕ ಉಚಿತ ಹೊಲಿಗೆ ಯಂತ್ರ ಯೋಜನೆ 2023ರ ಅನ್ವಯ ಅರ್ಹ ಮಹಿಳೆಯರು ಈ ಯೋಜನೆಯ ಲಾಭ ಪಡೆಯಬಹುದು. ಇನ್ನು ಸಮಾಜದಲ್ಲಿ ಮಹಿಳೆಯರನ್ನು ಸಬಲಗೊಳಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತರುತ್ತದೆ. ಅಂತಹ ಸರಳ ಯೋಜನೆಗಳು ಶೂನ್ಯ ಬಂಡವಾಳದಲ್ಲಿ ಅಥವಾ…

Read More

ತಾಯಿಯಾಗುತ್ತಿರುವ ಖುಷಿಯಲ್ಲಿ ಕಿರುತೆರೆ ನಟಿ ತೇಜಸ್ವಿನಿ ಪ್ರಕಾಶ್; ಅದ್ದೂರಿ ಸೀಮಂತ ಹೇಗಿತ್ತು? ಯಾರೆಲ್ಲ ಬಂದಿದ್ರು ಗೊತ್ತಾ

ಕನ್ನಡದ ಅನೇಕ ಧಾರಾವಾಹಿ, ಸಿನಿಮಾಗಳಲ್ಲಿ ನಟಿಸಿರುವ ತೇಜಸ್ವಿನಿ ಅವರು ಕಳೆದ ವರ್ಷ ಮದುವೆಯಾಗಿದ್ದರು. 2022ರ ಮಾರ್ಚ್ ತಿಂಗಳಿನಲ್ಲಿ ಬೆಂಗಳೂರಿನಲ್ಲಿ ತೇಜಸ್ವಿನಿ, ಫಣಿ ವರ್ಮ ಅವರ ಮದುವೆ ಅದ್ದೂರಿಯಾಗಿ ನೆರವೇರಿತ್ತು. ನಟ ದರ್ಶನ್, ಜಯರಾಮ್ ಕಾರ್ತಿಕ್, ನಟಿ ಆಶಿತಾ ಚಂದ್ರಪ್ಪ, ನಟಿ ಕಾರುಣ್ಯ ರಾಮ್, ‘ನೆನಪಿರಲಿ’ ಪ್ರೇಮ್ ಸೇರಿದಂತೆ ಸ್ಯಾಂಡಲ್‌ವುಡ್‌ನ ಗಣ್ಯಾತಿಗಣ್ಯರು ಈ ಮದುವೆಗೆ ಆಗಮಿಸಿ ನವಜೋಡಿಗೆ ಶುಭಾಶಯ ತಿಳಿಸಿದ್ದರು. ಇನ್ನು ಕನ್ನಡದ ಕೆಲ ಧಾರಾವಾಹಿಗಳಲ್ಲಿಯೂ ತೇಜಸ್ವಿನಿ ನಟಿಸಿದ್ದಾರೆ. ಕೊನೆಯದಾಗಿ ‘ನನ್ನರಸಿ ರಾಧೆ’ ಧಾರಾವಾಹಿಯಲ್ಲಿ ಲಾವಣ್ಯಾ ಎನ್ನುವ ನೆಗೆಟಿವ್…

Read More

ಪಬ್ ಜಿಯಿಂದ ಶುರುವಾಯ್ತು ಲವ್ ಸ್ಟೋರಿ! 4ಮಕ್ಕಳ ಪಾಕಿಸ್ತಾನಿ ತಾಯಿ ಭಾರತೀಯ ಯುವಕನ ಮೇಲೆ ಪ್ರೀತಿ..

ನಮ್ಮ ದೇಶಕ್ಕೆ ಕೊರೋನ ಮಹಾಮಾರಿ ಒಕ್ಕರಿಸಿದ್ದೆ ಒಕ್ಕರಿಸಿದ್ದು ಜನರು ಮೊಬೈಲ್ ಗೀಳಿಗೆ ಅಂಟಿಕೊಂಡ್ರು, ಕುಂತ್ರು ಮೊಬೈಲ್ ನಿಂತ್ರು ಮೊಬೈಲ್ ಎಂಬಂತೆ ಮೊಬೈಲ್ ಗೆ ಅಡಿಕ್ಟ್ ಆಗಿ ಹೋದ್ರು. ಆ ಸಂದರ್ಭದಲ್ಲಿ ಕೆಲವೊಂದಷ್ಟು ಆನ್ಲೈನ್ ಗೇಮ್ ಗಳು ಸಾಕಷ್ಟು ಸದ್ದು ಮಾಡಿದ್ವು ಅದ್ರಲ್ಲಿ ಪಬ್ ಜೀ ಕೂಡ ಒಂದು. ಇದೀಗ ಈ ಪಬ್‌ಜಿ ಮೂಲಕ ಮೂಡಿದ ಪ್ರೀತಿಗಾಗಿ ಪಾಕಿಸ್ತಾನದಿಂದ ನಾಲ್ಕು ಮಕ್ಕಳ ಮಹಿಳೆಯೊಬ್ಬಳು ಗಂಡನನ್ನ ಬಿಟ್ಟು ಭಾರತಕ್ಕೆ ಅಕ್ರಮವಾಗಿ ಬಂದು ಸದ್ಯ ಮಕ್ಕಳ ಸಮೇತ ಅಕ್ರಮವಾಗಿ ಭಾರತಕ್ಕೆ ಪ್ರವೇಶಿಸಿದ್ದ…

Read More