Chandan gowda kr pete: ಯೂಟ್ಯೂಬರ್ ಚಂದನ್ ಗೌಡಗೆ ಸಿಗ್ತಿದೆ ಅಪಾರ ಜನಬೆಂಬಲ! ನೈತಿಕ ಚುನಾವಣೆಗೆ ನಾಂದಿ ಹಾಡ್ತಾರಾ ಕೆ. ಆರ್. ಪೇಟೆ ಜನ

Chandan gowda kr pete: ಒಬ್ಬ ಯೂಟ್ಯೂಬರ್ ಇಷ್ಟರ ಮಟ್ಟಿಗೆ ಜನಬೆಂಬಲ ಪಡೆದು, ಯಾವುದೇ ಹಣ ಆಮಿಷಗಳನ್ನ ನೀಡದೆ ಕೇವಲ ಅಭಿವೃದ್ಧಿ ವಿಚಾರ ವನ್ನ ಇಟ್ಟುಕೊಂಡು 16ಜನರ ಟೀಮ್ ನಲ್ಲಿ ವಿಧಾನಸಭೆ ಚುನಾವಣೆಗೆ ತಯಾರಿ ನಡೆಸ್ತಿರೋ ಪರಿ ಹುಮ್ಮಸ್ಸು, ಚಂದನ್ ಮುಖದಲ್ಲಿರುವ ತೇಜಸ್ಸು, ಕಳೆ ನೋಡ್ತಿದ್ರೆ ಎಂಥವರಿಗೂ ಈ ಹುಡಗನನ್ನ ಒಮ್ಮೆ ಗೆಲ್ಲಿಸಿ ಕಳುಹಿಸಬೇಕು ಅನ್ನಿಸದೆ ಇರದು. ಇಷ್ಟು ಚಿಕ್ಕ ವಯಸ್ಸಿಗೆ ಆ ತಾಳ್ಮೆ, ಗುಂಪಲ್ಲಿ ಮಾತನಾಡುವಾಗ ಅವರಿಗಿರುವ ಪ್ರಭುದ್ಧತೆ ನಿಜಕ್ಕೂ ನಮ್ಮ ಈಗಿನ ರಾಜಕಾರಣಿಗಳಿಗೆ ಬರಲು…

Read More

Darshan apology latter to media: ದರ್ಶನ್ ಅವ್ರು ಮಾಧ್ಯಮದವರಿಗೆ ಕ್ಷಮೆಯಾಚನೆ ಮಾಡಿದ್ರ? ವೈರಲ್ ಆಗ್ತಿರೋ ಪ್ರೆಸ್ ನೋಟ್ ನಿಜಕ್ಕೂ ಸತ್ಯನಾ?

Darshan apology latter to media: ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವ್ರು ಕನ್ನಡ ಚಿತ್ರರಂಗದಲ್ಲಿ ಒಂದು ದೈತ್ಯ ಪ್ರತಿಭೆ, ಬಹಳ ಕಷ್ಟ ಪಟ್ಟು ಇಂಡಸ್ಟ್ರಿ ಯಲ್ಲಿ ನೆಲೆಯೂರಿದ ಸ್ಟಾರ್ ನಟ. ಆದ್ರೆ ಕೆಲವೊಂದು ಸಂದರ್ಭಗಳಲ್ಲಿ ಕೆಲವೊಂದು ವಿಚಾರಗಳು ಎಷ್ಟೇ ದೊಡ್ಡ ವ್ಯಕ್ತಿಯನ್ನಾದ್ರೂ ತುಂಬಾ ಕೆಳಗಡೆ ಇಳಿಸಿಬಿಡುತ್ತದೆ. ಹೌದು ದರ್ಶನ್ ಅವ್ರು ಮಾಧ್ಯಮದವರ ಬಗ್ಗೆ ಅವಾಚ್ಯ ಶಬ್ದಗಳಿಂದ ಬೈದಿದ್ದರೆ ಅನ್ನೋ ಆಡಿಯೋ ಕೆಲ ದಿನಗಳ ಹಿಂದೆ ವೈರಲ್ ಆಗಿತ್ತು. ಹೌದು ದರ್ಶನ್ ಮಾತನಾಡಿದ್ದಾರೆ ಎನ್ನುವ ಆಡಿಯೋ ವೈರಲ್…

Read More

Abhinaya: ಕಿರುತೆರೆ ಧಾರಾವಾಹಿ ಗಳಿಂದ ದೂರಾಗಿದ್ದ ನಟಿ ಅಭಿನಯ ಈಗ ಮತ್ತೆ ವಾಪಸ್.!!

Abhinaya: ಅನುಭವ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ನಟಿ ಅಭಿನಯ ಸಾಕಷ್ಟು ಹಿರಿಯ ಕಲಾವಿದರ ಒಟ್ಟಿಗೆ ನಟನೆ ಮಾಡಿದ್ದಾರೆ ಮೊದಲ ಸಿನಿಮಾ ದಲ್ಲಿ ಕಾಶಿನಾಥ್ ಅವರ ಒಟ್ಟಿಗೆ ನಟಿಸಿದ ನಟಿ ಬಳಿಕ ಸಾಕಷ್ಟು ಸಿನಿಮಾಗಳ ಅವಕಾಶಗಳು ಸಿಕ್ಕಿ ಆ ಕಾಲ ದಲ್ಲಿ ಜನಪ್ರಿಯ ನಟಿಯಾಗಿ ಅಭಿನಯ ಅವರು ಗುರುತಿಸಿಕೊಂಡಿದ್ದರು ಅನುಭವ ಸಿನಿಮಾ ಬಳಿಕ ಅಭಿನಯ ಅವರು ಸಾಕಷ್ಟು ಸಿನಿಮಾ ಗಳಲ್ಲಿ ಕಾಣಿಸಿಕೊಂಡರು ‘ಕಿಂದರಿ ಜೋಗಿ’, ‘ಗಜಪತಿ ಗರ್ವಭಂಗ’, ‘ಹತ್ಯಾಕಾಂಡ’, ‘ಕೊಲ್ಲೂರು ಕಲಾ’, ‘ಊರ್ವಶಿ ಕಲ್ಯಾಣ’…

Read More

Sampath Jayaram: ತಮಾಷೆ ಮಾಡಲು ಹೋಗಿ ನಿಜವಾಗಿಯೂ ಆತ್ಮಹತ್ಯೆ ಮಾಡಿಕೊಂಡ ಸ್ನೇಹಿತನ ಸಾವಿನ ಕಾರಣ ತಿಳಿಸಿದ ರಾಜೇಶ್ ಧ್ರುವ

Sampath Jayaram: ಕನ್ನಡ ಕಿರುತೆರೆ ಹಾಗೂ ಹಿರಿತೆರೆಯಲ್ಲಿ ನಟಿಸಿದ್ದ ಯುವ ಪ್ರತಿಭೆ ಸಂಪತ್ ಜಯರಾಮ್ ಇಹಲೋಕ ತ್ಯಜಿಸಿದ್ದಾರೆ. ಹೌದು ನೆಲಮಂಗಲ ದಲ್ಲಿ ವಾಸವಿದ್ದ ಸಂಪತ್, ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಇಂತಹ ಕೆಟ್ಟ ಪ್ರಯತ್ನಕ್ಕೆ ಕೈ ಹಾಕಿ ಆತ್ಮಹತ್ಯೆಯಂತಹ ನಿರ್ಧಾರ ವನ್ನು ಸಂಪತ್ ಯಾಕೆ ಮಾಡಿದರು ಅಂತ ಎಲ್ಲರು ಕೇಳ್ತಿದ್ದಾರೆ, ಯಾಕಂದ್ರೆ ಸಂಪತ್ ಹೀಗಷ್ಟೇ ಅರಳುತ್ತಿದ್ದ ಹೊಸ ಪ್ರತಿಭೆ. ಆದ್ರೆ ಸಂಪತ್ ಸಾವಿನ ಕುರಿತು ಎಲ್ಲಿಲ್ಲದ ಉಹಾಪೋಹಗಳು ಎಲ್ಲಕಡೆ ಹರಿದಾಡುತ್ತಿದ್ದೂ ಇದೀಗ ಅವ್ರ ಮನೆಯವರು ಹಾಗೂ ಸ್ನೇಹಿತರಿಗೆ…

Read More

Avinash: ಮಾಳವಿಕಾ-ಅವಿನಾಶ್ ಮನೆಯ ದೇವರ ಮನೆಯಲ್ಲಿ ವಿಷ್ಣುವರ್ಧನ್ ಫೋಟೋ ಇಟ್ಟಿರುವುದು ಯಾಕೆ?

Avinash: ಈ ವಾರದ ವೀಕೆಂಡ್ ವಿತ್ ರಮೇಶ್​ ಕಾರ್ಯಕ್ರಮ ದಲ್ಲಿ ಈ ವಾರದ ಅತಿಥಿಯಾಗಿ ನಟ ಅವಿನಾಶ್ ಅವ್ರು ಸಾಧಕರ ಕುರ್ಚಿಯನ್ನೆರಿದ್ರು. ಈ ಸಂಚಿಕೆ ತುಂಬಾ ಅದ್ಭುತವಾಗಿ ಮುಡಿಬಂದಿದೆ. ಹೌದು ಈ ಸಂಚಿಕೆ ಯಲ್ಲಿ ತಮ್ಮ ಜೀವನದ ಅನೇಕ ಸಂಗತಿಗಳನ್ನು ವೀಕ್ಷಕರ ಮುಂದಿಟ್ರು ಅದರಲ್ಲಿ ವಿಷ್ಣುದಾದಾ ಬಗೆಗಿನ ಇಂಟರ್ಸ್ಟ್ಟಿಂಗ್ ವಿಷಯ ಒಂದನ್ನ ಬಿಚ್ಚಿಟ್ಟಿದ್ದಾರೆ. ಹಾಗಾದ್ರೆ ವಿಷ್ಣುವರ್ಧನ್ ಅವ್ರು ಹಾಗೂ ಇವ್ರ ಕುಟುಂಬಕ್ಕೂ ಇರೋ ನಂಟಾದ್ರೂ ಏನು, ವಿಷ್ಣು ದಾದ ನಮ್ಮ ಪಾಲಿನ ದೇವ್ರು ಅಂದಿದ್ದೆಕೆ ನೋಡೋಣ ಬನ್ನಿ….

Read More

ದ್ವಿತೀಯ PUC ಯಲ್ಲಿ ಕಡಿಮೆ ಮಾರ್ಕ್ಸ್ ಬಂದಿದ್ಯ ಟೆನ್ಶನ್ ಬಿಡಿ. ಫೇಲ್ ಆಗಿದ್ರು ಭಯಪಡಬೇಡಿ.3ವಿಧಾನಗಳ ಬಗ್ಗೆ ಸರಿಯಾಗಿ ತಿಳಿದುಕೊಂಡ್ರೆ ಸಾಕು, ನೋ ವರಿ!

ಕರ್ನಾಟಕ ರಾಜ್ಯಾದ್ಯಂತ ಇಂದು ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದೆ. ಹೌದು 2022-23ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶವನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿಯು ತನ್ನ ಅಧಿಕೃತ ವೆಬ್‌ಸೈಟ್‌ www.karresults.nic.in ನಲ್ಲಿ ಬಿಡುಗಡೆ ಮಾಡಿದೆ. ಈಗಾಗಿ ಹಲವಾರು ವಿದ್ಯಾರ್ಥಿಗಳಿಗೆ ಫಲಿತಾಂಶ ನೋಡಿ ಬೇಜಾರಿನ ಜೊತೆ ಭಯ ಕೂಡ ಶುರುವಾಗಿರುತ್ತೆ. ಯಾಕಂದ್ರೆ ಎಲ್ಲರಿಗೂ ಒಂದೇ ರೀತಿಯ ಫಲಿತಾಂಶ ಅನ್ನೋದು ಬಂದಿರಲ್ಲ. ಅತಿಹೆಚ್ಚು ಅಂಕ ಪಡೆದು ಖುಷಿ ಪಡೋರು ಒಂದು ಕಡೆ ಆದ್ರೆ ಅಯ್ಯೋ ನಂಗೆ ಕಡಿಮೆ ಮಾರ್ಕ್ಸ್…

Read More

Vaisshnavi: ಕಿರುತರೆಯಲ್ಲಿ ಮತ್ತೆ ಮಿಂಚಲು ರೆಡಿಯಾದ ವೈಷ್ಣವಿ ಗೌಡ..ಶೂಟಿಂಗ್ ಸಮಯದ ಫೋಟೋಗಳನ್ನ ಹಂಚಿಕೊಂಡು ಖುಷಿ ಪಟ್ಟ ನಟಿ

Vaisshnavi gowda: ಕನ್ನಡ ಕಿರುತರೆ ಲೋಕದ ಡಿಂಪಲ್ ಚೆಲುವೆ, ಗುಳಿಕೆನ್ನೆ ಬೆಡಗಿ ವೈಷ್ಣವಿ ಗೌಡ ಮತ್ತೆ ಧಾರಾವಾಹಿ ಲೋಕಕ್ಕೆ ಕಂಬ್ಯಾಕ್ ಮಾಡಿದ್ದಾರೆ. ಕಲರ್ಸ್ ಕನ್ನಡ ವಾಹಿನಿಯ ಅಗ್ನಿಶಾಕ್ಷಿ ಸೀರಿಯಲ್ ಬಳಿಕ ಯಾವುದೇ ಧಾರಾವಾಹಿ ಗಳಲ್ಲಿ ನಟಿಸದ ವೈಷ್ಣವಿ ಗೌಡ ಇದೀಗ ಮತ್ತೊಂದು ಹೊಸ ಧಾರಾವಾಹಿ ಯೊಂದಿಗೆ ಕಿರುತರೆ ಪ್ರೇಕ್ಷಕರನ್ನ ರಂಜಿಸಲು ರೆಡಿ ಆಗಿದ್ದಾರೆ. ಅಗ್ನಿಸಾಕ್ಷಿ ನಂತರ ಬಿಗ್ ಬಾಸ್ ಗೆ ಬಂದು ಸಾಕಷ್ಟು ಮನೋರಂಜನೆ ನೋಡಿದ ವೈಷ್ಣವಿ ಸಾಕಷ್ಟು ಅಭಿಮಾನಿಗಳ ಹಾಟ್ ಫೇವರೇಟ್ ಕೂಡ ಹೌದು. ಧಾರಾವಾಹಿಯೊಂದರ…

Read More

Viral Video: ನಿಯತ್ತು ಅನ್ನೋದನ್ನು ಪ್ರಾಣಿಪಾಕ್ಷಿಗಳಲ್ಲೇ ಜಾಸ್ತಿ ಅನ್ನೋದಕ್ಕೆ ಇದೆ ಸಾಕ್ಷಿ.ತನ್ನನ್ನು ಕಾಪಡಿದವನಿಗೆ ಈ ಪಕ್ಷಿ ತೋರಿದ್ದು ಎಂತಹ ಪ್ರೀತಿ ಗೊತ್ತಾ?

Viral Video: ನಾಯಿಗಿರೋ ನಿಯತ್ತು ಮನಷ್ಯ ನಿಗೆ ಇಲ್ಲ ಅನ್ನೋ ಮಾತನ್ನ ನಾವು ಸಾಕಷ್ಟು ಬಾರಿ ಕೇಳಿರ್ತೀವಿ ಅಂತಹ ಘಟನೆಗಳು ನಮ್ ಕಣ್ ಮುಂದೆ ತುಂಬಾನೇ ನಡೆದಿರುತ್ತೆ ಕೂಡ.. ಅದರಲ್ಲೂ ಈಗಿನ ಕಾಲ ದಲ್ಲಿ ಮನುಷ್ಯನಿಗೆ ಮನುಷ್ಯತ್ವ, ಸಂಬಂಧ, ಪ್ರೀತಿ, ವಾತ್ಸಲ್ಯ, ಮಮಕಾರ, ಕರುಣೆ ಅನ್ನೋ ಪದಗಳಿಗೆ ಅರ್ಥನೇ ಗೊತ್ತಿಲ್ಲ ಅನ್ನೋ ತರ ಯಾಂತ್ರಿಕ ಜೀವನ ನಡೆಸುತ್ತಿದ್ದಾನೆ. ಆಗೊಮ್ಮೆ ಇಗೊಮ್ಮೆ ಕೆಲವೊಂದು ಮನಸ್ಸಿಗೆ ಥಟ್ಟುವ ಘಟನೆಗಳು ನಡೆದ್ರು ಕೂಡ ಖಂಡಿತಾವಾಗಿಯು ನಮ್ ಸಮಾಜ ದಲ್ಲಿ ಮನುಷ್ಯತ್ವಕ್ಕೆ ಬೆಲೆ…

Read More

Darshan: ಕ್ರಾಂತಿ ಸಿನಿಮಾ ಪ್ರಚಾರ ಮಾಡಿ ಕೆಲಸ ಕಳೆದುಕೊಂಡಿದ್ದ ದರ್ಶನ್ ಅಭಿಮಾನಿ! ಇದೀಗ ವಿದೇಶದಲ್ಲಿ ಕಾಟೇರ ಪ್ರಚಾರ

Darshan: ಡಿ. ಬಾಸ್ ಅಂದ್ರೆ ಸಾಕು ಕನ್ನಡಿಗರ ಹೃದಯ ದಲ್ಲಿ ಏನೋ ಖುಷಿ, ಹೇ ಇವ್ರು ನಮ್ ಬಾಸು ಗುರು, ನಮ್ ಬಾಸ್ ಗೋಸ್ಕರ ಏನ್ ಬೇಕಾದ್ರೂ ಮಾಡ್ತೀವಿ, ಪ್ರಾಣ ಬೇಕಿದ್ರೂ ಕೊಡ್ತೀವಿ ಗುರು ಅನ್ನೋರ್ನ ನೋಡಿದೀವಿ ಆದ್ರೆ ಯಾರು ಪ್ರಾಣ ಕೊಡೋದು ಬೇಡ ಬಿಡಿ. ಇಲ್ಲೊಬ್ಬ ಡಿ. ಬಾಸ್ ಪಕ್ಕ ಅಭಿಮಾನಿ, ಕ್ರಾಂತಿ ಚಿತ್ರದ ಪ್ರೊಮೋಷನ್ ಗಾಗಿ ತನ್ನ ಕೆಲಸ ವನ್ನೇ ಕಳೆದುಕೊಂಡಿದ್ದ.. ಆದ್ರೆ ಕೆಲಸ ವನ್ನ ಕಳೆದುಕೊಂಡ ಮೇಲು ಇದೀಗ ಮತ್ತೆ Darshan ಅವ್ರ…

Read More

Weekend With Ramesh: ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಬಳಿಕ ವೀಕೆಂಡ್ ವಿಥ್ ರಮೇಶ ನಲ್ಲಿ ಕಾಣಿಸಿಕೊಂಡ ನಟಿ ಮಾಳವಿಕಾ

ನಟಿ ಹಾಗೂ ರಾಜಕಾರಣಿ ಮಾಳವಿಕಾ ಅವಿನಾಶ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ ವಿಚಾರ ಎಲ್ಲರಿಗೂ ತಿಳಿದಿರುವಂತದ್ದೇ, ಸ್ವತಃ ಅವ್ರೆ ಈ ವಿಚಾರ ವನ್ನ ಸಾಮಾಜಿಕ ಜಾಲತಾಣ ದಲ್ಲಿ ಅವರು ಆಸ್ಪತ್ರೆಯ ಬೆಡ್ ಮೇಲೆ ಮಲಗಿರುವ ಫೋಟೋ ವನ್ನು ಹಂಚಿಕೊಂಡು ತಮಗಿರುವ ಅರೋಗ್ಯ ಸಮಸ್ಯೆಯ ಬಗ್ಗೆ ಹೇಳಿಕೊಂಡಿದ್ರು. ತಮ್ಮ ಆರೋಗ್ಯದ ಸಮಸ್ಯೆಯ ಬಗ್ಗೆ ಅಭಿಮಾನಿಗಳಿಗೆ ತಿಳಿಸಿದ ಮಾಳವಿಕ ಅವ್ರು ಒಂದು ಚಿಕ್ಕ ಎಚ್ಚರಿಕೆ ಯನ್ನು ಸಹ ಕೊಟ್ಟಿದ್ರು. ಸಮಸ್ಯೆ ಬಂದಾಗ ನಿರ್ಲಕ್ಷ್ಯ ಮಾಡಬೇಡಿ ಎಂದು ಫ್ಯಾನ್ಸ್‌ಗೆ ಸಲಹೆ ನೀಡಿದ್ರು….

Read More