DK Shivakumar Declares Assets: 5ವರ್ಷದಲ್ಲೆ 600ಕೋಟಿ ಆಸ್ತಿ ಹೆಚ್ಚಳವಾಗಿದ್ದು ಹೇಗೆ? ಸಾವಿರ ಕೋಟಿ ಒಡೆಯರಾದ ಡಿ.ಕೆ ಶಿವಕುಮಾರ್..

DK Shivakumar Declares Assets: ಕರ್ನಾಟಕ ಕಾಂಗ್ರೆಸ್‌ನ ಪ್ರಭಾವಿ ನಾಯಕ, ರಾಜ್ಯದ ಯುವ ಶಕ್ತಿ ಸಂಘನೆಗಳು ರಾಜ್ಯದಲ್ಲಿ ಸ್ಥಾಪನೆಯಾಗುವಲ್ಲಿ ಮಹತ್ವದ ಪಾತ್ರವಹಿಸುವುದರ ಜೊತೆಗೆ ನ್ಯಾಷನಲ್ ಎಜುಕೇಶನ್ ಫೌಂಡೇಷನ್‌ನ ಸ್ಥಾಪಕ ಅಧ್ಯಕ್ಷರಾಗಿ, ಇಂಜಿನಿಯರಿಂಗ್, ನರ್ಸಿಂಗ್ ಕಾಲೇಜುಗಳನ್ನು ನಡೆಸುತ್ತಾ, ಡಿಕೆಎಸ್ ಚಾರಿಟಬಲ್ ಟ್ರಸ್ಟ್ ಮೂಲಕ ಹಳ್ಳಿಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಿ ಹಳ್ಳಿಗಳಲ್ಲಿ ಮನೆಮಾತಾಗಿರುವ ಡಿಕೆ ಶಿವಕುಮಾರ್ ಯುವಕರ ಹಿಂದಿನ ಶಕ್ತಿ. ಆಸ್ತಿ ಮಾಡಿ ಎಷ್ಟು ಸಂಕಷ್ಟಕ್ಕೆ ಗುರಿಯಾದ್ರೋ ಅದೇ ರೀತಿ ತಮ್ಮ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳನ್ನ ಮಾಡುತ್ತಾ…

Read More

ದ್ವಿತೀಯ PUC ಪರೀಕ್ಷೆ ಬರೆದಿರುವ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್! ಈ ವಾರದಲ್ಲಿ ರಿಸಲ್ಟ್ ಬರೋದು ಪಕ್ಕನಾ!?

ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ಯಾವಾಗ ಅಂತ ಎಲ್ಲಾ ವಿದ್ಯಾರ್ಥಿಗಳು ಕಾಯುತ್ತಿದ್ದು, ಕೆಲವೊಂದಿಷ್ಟು ಸುಳ್ಳು ಸುದ್ದಿಗಳು ಸಹ ಕೇಳಿಬರುತ್ತಿರುತ್ತವೆ. ಹೌದು ದ್ವಿತೀಯ ಪಿಯುಸಿ ಪರೀಕ್ಷೆ ಬರೆದಿರುವ ಎಲ್ಲ ವಿದ್ಯಾರ್ಥಿಗಳು ಹಾಗು ಪೋಷಕರು ಬಹಳ ಕುತೂಹಲದಿಂದ ಫಲಿತಾಂಶಕ್ಕಾಗಿ ಕಾಯುತ್ತಿದ್ದು, ಪದವಿ ಪೂರ್ವ ಶಿಕ್ಷಣ ಇಲಾಖೆ ಈ ಬಗ್ಗೆ ಯಾವುದೇ ಮಾಹಿತಿ ನೀಡಿರಲಿಲ್ಲ. ಅದ್ರಲ್ಲೂ ಏಪ್ರಿಲ್ 3ನೆ ವಾರದಲ್ಲಿ ರಿಸಲ್ಟ್ ಬರುತ್ತೆ ಅನ್ಕೊಂಡಿದ್ರು, ಹಾಗಾದ್ರೆ ಈ ವಾರ ರಿಸಲ್ಟ್ ಬರೋದು ಪಕ್ಕನಾ ಅಂತ ಕೇಳೋರಿಗೆ ಮತ್ತೊಂದು ಗುಡ್ ನ್ಯೂಸ್ ಇದೆ,…

Read More

Prema 2nd Marriage: ನನ್ನ ಜೀವನ ನನ್ನಿಷ್ಟ, ಒಳ್ಳೆ ವ್ಯಕ್ತಿ ಸಿಕ್ಕರೆ ಮದುವೆ ಆಗ್ತೀನಿ. ಪ್ರೇಮಾಗೆ ಕ್ಯಾನ್ಸರ್ ಇದ್ದಿದ್ದು ನಿಜಾನಾ?

ಕನ್ನಡ ಮತ್ತು ತೆಲಗು ಚಿತ್ರರಂಗದಲ್ಲಿ ತಮ್ಮ ಅಭಿನಯ ದಿಂದ ಹಾಗೂ ತುಂಬಾ ಎತ್ತರವಾಗಿರೋದ್ರಿಂದಲೇ ಹೆಸರು ಮಾಡಿರುವ ನಟಿ ಅಂದ್ರೆ ಅದು ಪ್ರೇಮ. ಹೌದು ಹಲವಾರು ಯಶಸ್ವಿ ಚಿತ್ರಗಳ ಮೂಲಕ ತಮ್ಮ ಅಭಿನಯದ ಮೋಡಿಗೆ ಸಾಕಷ್ಟು ಅಭಿಮಾನಿ ಗಳನ್ನ ಸಂಪಾದಿಸಿರುವ ಪ್ರೇಮಾ ನಮ್ಮ ಕರ್ನಾಟಕದ ಕೊಡಗಿನವರು. 1977ರಲ್ಲಿ ಜನಿಸಿದ ಪ್ರೇಮಾ ಮೂರ್ನಾಡು ಜೂನಿಯರ್ ಕಾಲೇಜಿ ನಲ್ಲಿ ಓದುತ್ತಿರುವಾಗ್ಲೇ ಕ್ರೀಡೆಗಳಲ್ಲಿ ಮುಂದಿದ್ದರು. ಎತ್ತರ ಜಿಗಿತ ಮತ್ತು ವಾಲಿಬಾಲ್ ಮುಂತಾದ ಕ್ರೀಡೆಗಳಲ್ಲಿ ರಾಷ್ಟ್ರಮಟ್ಟದವರೆಗೂ ಹೋಗಿದ್ದಾರೆ. ಇವರ ಸಹೋದರ ಅಯ್ಯಪ್ಪ ಕೂಡ ಕರ್ನಾಟಕ…

Read More

Upendra New House: ಉಪೇಂದ್ರ ಅವರ ಹೊಸ ಮನೆಯ ಗೃಹಪ್ರವೇಶ ಸಂಭ್ರಮ..

Upendra New House: ಕನ್ನಡ ಚಿತ್ರರಂಗದ ಅಪ್ರತಿಮ ಬುದ್ದಿವಂತ ನಟ ಮತ್ತು ನಿರ್ದೇಶಕ ಉಪೇಂದ್ರ ಸಿನಿಮಾ ರಂಗದ ಜೊತೆ ಜೊತೆಗೆ ರಾಜಕೀಯದಲ್ಲೂ ಸಕ್ರಿಯಾಗಿದ್ದಾರೆ. ತಮ್ಮದೇ ಅದ ರಾಜಕೀಯ ಪಕ್ಷ ಕಟ್ಟಿರುವ ಉಪ್ಪಿ ಆಗಾಗ ಕೆಲವೊಂದಷ್ಟು ವಿಷಯಗಳಿಂದ, ವಿವಾದಗಳಿಂದ ಸದಾ ಸುದ್ದಿಯಲ್ಲಿರುತ್ತಾರೆ. ರಾಜಕೀಯ ಉದ್ದೇಶದಿಂದಲೇ ಮೊದಲು ಒಂದು ಮನೆ ಖರೀದಿ ಮಾಡಿ ಅಲ್ಲಿಯೇ ಉಳಿಯುವ ನಿರ್ಧಾರದಿಂದ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದ ಉಪ್ಪಿ ಇದೀಗ ಹೊಸ ಮನೆಯನ್ನ ಖರೀದಿಸಿ ಗೃಹ ಪ್ರವೇಶ ಕೂಡ ಮಾಡಿ ಮುಗಿಸಿದ್ದಾರೆ.. ಗ್ರಹ ಪ್ರವೇಶ ಹೇಗಾಯಿತು? ಯಾರೆಲ್ಲ…

Read More

Saregamapa season 19 kannada winner: ಸರಿಗಮಪ ಸೀಸನ್ 19 ವಿನ್ನರ್ ಮತ್ತು ರನ್ನರ್ ಗೆ ಸಿಕ್ಕ ಬಹುಮಾನ ಹಾಗೂ ಹಣ ಎಷ್ಟು ಗೊತ್ತಾ?

Saregamapa season 19 kannada winner: ಸರಿಗಮಪ ಸೀಸನ್ 19 ಗ್ರಾಂಡ್ ಫಿನಾಲೆ ಎಪಿಸೋಡ್ ಇದೇ ಶನಿವಾರ ಮತ್ತು ಭಾನುವಾರ ದಂದು ಪ್ರಸಾರವಾಯಿತ್ತು. ಕನ್ನಡದ ಜನಪ್ರಿಯ Singing ಶೋ ಎಂದರೆ ಅದು ಜೀ ಕನ್ನಡದ ಸರಿಗಮಪ ಶೋ, ಈ ಶೋ ಈಗಾಗಲೇ ಸಾಕಷ್ಟು ಸೀಸನ್ ಗಳನ್ನು ಮುಗಿಸಿದ್ದು ಕಳೆದ ವರ್ಷ ಅಂದರೆ 2022 ಅಕ್ಟೋಬರ್ ನಲ್ಲಿ ಸರಿಗಮಪ ಲಿಟಲ್ ಚಾಂಪ್ ಸೀಸನ್ 19 ಶುರು ಮಾಡಿದ್ದು ಕರ್ನಾಟಕದ ಮೂಲೆ ಮೂಲೆ ಗಳಿಂದ ಪ್ರತಿಭೆಗಳನ್ನು ಹುಡುಕಿ ಒಳ್ಳೆ ಒಳ್ಳೆಯ…

Read More

Haripriya Vasishta simha: ಗಂಡನ ಜೊತೆ ಧರ್ಮಸ್ಥಳ ಕುಕ್ಕೆ ಬೇಟಿ ನೀಡಿದ ಹರಿಪ್ರಿಯಾ.

ಸ್ಯಾಂಡಲ್ವುಡ್ ಕ್ಯೂಟ್ ಕಪಲ್ ಗಳಾಗಿರುವ ಹರಿಪ್ರಿಯಾ ಹಾಗೂ ವಸಿಷ್ಠ ಸಿಂಹ ಪ್ರೀತಿಸಿ ಬಳಿಕ ಮನೆ ಯಲ್ಲಿರುವವರನ್ನು ಒಪ್ಪಿಸಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಈ ಜೋಡಿ, ಲವ್ ಸ್ಟೋರಿ ಬಗ್ಗೆ ಮೊದಲು ಯಾರಿಗೂ ಗೊತ್ತಿರಲಿಲ್ಲ ಬಳಿಕ ಒಂದು Press meet ನಲ್ಲಿ ಅಧಿಕೃತವಾಗಿಯೇ ಹರಿಪ್ರಿಯಾ ಮತ್ತು ವಸಿಷ್ಠ ತಮ್ಮ ಲವ್ ಸ್ಟೋರಿ ಬಗ್ಗೆ ಒಂದಷ್ಟು ವಿಷಯ ವನ್ನು ಹಂಚಿಕೊಂಡರು. ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ಕೇವಲ ಲವ್ ಮಾಡುವುದು ಅಂತ ಇದ್ದೋರಲ್ಲ.. ಈ ಜೋಡಿ ದೇವರ ಬಗ್ಗೆ ಧಾರ್ಮಿಕತೆ…

Read More

ಲಕ್ಷಾಂತರ ರೂಪಾಯಿ ಹಣ ಖರ್ಚು ಮಾಡಿದರೂ ಉಳಿಯಲಿಲ್ಲ ನಟಿ ಮಾನ್ವಿತಾ ತಾಯಿ! ಅನಾಥೆ ಆದ ಮಾನ್ವಿತಾ

ಕೆಂಡಸಂಪಿಗೆ’ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟ ಮಂಗಳೂರು ಹುಡುಗಿ ಮಾನ್ವಿತಾ ಕಾಮತ್. ಬಹಳ ಕ್ಯೂಟ್ ಹಾಗೂ ಹಾಗಯೇ ಅಷ್ಟೇ ಸಹಜವಾಗಿ ಮನೋಜ್ಞವಾಗಿ ನಟನೆ ಮಾಡುವ ನ್ಯಾಚುರಲ್ ಬ್ಯುಟಿ. ಕೆಂಡ ಸಂಪಿಗೆ ನಂತರ ಬಹಳ ಡಿಮ್ಯಾಂಡ್ ಕ್ರಿಯೇಟ್ ಮಾಡಿಕೊಂಡಿರುವ ಅದ್ಭುತ ನಟಿ. ಮೊದಲಿಗೆ ಆರ್‌ ಜೆ ಆಗಿ ರೇಡಿಯೊ ಮಿರ್ಚಿ ಯಲ್ಲಿ ವೃತ್ತಿ ಆರಂಭಿಸಿದ್ದ ಮಾನ್ವಿತಾ ನಂತರ ಕೆಂಡಸಂಪಿಗೆ’ ಚಿತ್ರಕ್ಕೆ ಆಡಿಶನ್ ನೀಡಿ ಆಯ್ಕೆ ಆದರು. ಕೆಂಡಸಂಪಿಗೆ’ ನಂತರ ಚೌಕ ಚಿತ್ರ ದಲ್ಲಿ ನಟಿಸಿದ್ದರು ಆದ್ರೂ ಇವ್ರ ವೃತ್ತಿ…

Read More

“ದೇಹ ಮಾತ್ರ ಇತ್ತು ಮುಖ ಗುರುತೇ ಸಿಗಲಿಲ್ಲ” ನಟಿ ಸೌಂದರ್ಯ ಸಾವಿನ ಬಗ್ಗೆ ಪ್ರೇಮಾ ಭಾವುಕ ಮಾತು.!!

ಸೌಂದರ್ಯ ಹೆಸರಿಗೆ ತಕ್ಕಂತೆ ಸುಂದರವಾಗಿದ್ದವರು. ಜುಲೈ 18, 1972ಲ್ಲಿ ಹುಟ್ಟಿದ ಸೌಂದರ್ಯ ವೈದ್ಯೆಯಾಗ ಬೇಕು ಅನ್ನೋ ಕನಸ್ಸು ಕಂಡಿದ್ರು ಆದ್ರೆ ಆಕಸ್ಮಿಕವಾಗಿ ಚಿತ್ರ ರಂಗ ಪ್ರವೇಶ ಮಾಡ್ತಾರೆ. ಚಿತ್ರರಂಗಕ್ಕೆ ಎಂಟ್ರಿ ಕೊಡುವ ಮೊದಲು ಸೌಮ್ಯ ಆಗಿದ್ದ ಸೌಂದರ್ಯ ಅವ್ರು ಆ ನಂತರ ಅಂದ್ರೆ ತಮ್ಮ ಮೊದಲ ಕೆಲವು ಚಿತ್ರಗಳ ಬಳಿಕ ಸೌಂದರ್ಯ ಅಂತ ಹೆಸರನ್ನ ಬದಲಾಯಿಸಿಕೊಳ್ಳುತ್ತಾರೆ. ಹೌದು ಕನ್ನಡ ಸೇರಿದಂತೆ ದಕ್ಷಿಣ ಭಾರತೀಯ ಭಾಷೆಗಳ ಚಿತ್ರ ರಂಗದಲ್ಲಿ ಖ್ಯಾತಿ ಗಳಿಸಿದ್ದ ನಟಿ ಸೌಂದರ್ಯ ಚಿತ್ರ ನಟಿಯಾಗಿ ನಿರ್ಮಾಪಕಿಯಾಗಿಯೂ…

Read More

Siddaramaiah wife: ಸಿದ್ದರಾಮಯ್ಯ ಅವರ ಹೆಂಡತಿ ಫೋಟೋವನ್ನ ಪೋಲೀಸರು ಡಿಲೀಟ್ ಮಾಡಿಸಿದ್ಯಾಕೆ?

ಕರ್ನಾಟಕದಲ್ಲಿ ಜಾತಿ, ಧರ್ಮ, ಮತ ಭೇದಗಳನ್ನ ಹೊರತುಪಡಿಸಿ ಹೇಳುವುದಾದ್ರೆ ಯಾವುದೇ ಅಕ್ರಮ ಆಸ್ತಿ ಚಿಂತೆ ಇಲ್ಲದೆ ಇನ್ಕಮ್ ಟ್ಯಾಕ್ಸ್ ಭಯ ಇಲ್ಲದೆ ರಾತ್ರಿ ನೆಮ್ಮದಿಯಿಂದ ಮಲಗುವ ಕೆಲವೇ ಕೆಲವು ನಾಯಕರಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಕೂಡ ಒಬ್ಬರು. ಹೌದು ಕರ್ನಾಟಕ ದಲ್ಲಿ ರಾಜಕೀಯವಾಗಿ ಮನಸಾಕ್ಷಿಯಿಂದ ಪ್ರಾಮಾಣಿಕ ಕೆಲಸ ಮಾಡುವವರಲ್ಲಿ ಇವರು ಒಬ್ಬರು. ಆದ್ರೆ ಮಾತು ಸ್ವಲ್ಪ ಒರಟಾದರೂ ಇವರ ಹೃದಯ ಮಾತ್ರ ಹೂವಿನಂತದ್ದು. ಹೌದು ಕರ್ನಾಟಕದ ಮಾಜಿ ಸಿಎಂ ಆಗಿದ್ರು ಇವ್ರ ಮಕ್ಕಳನ್ನ ಹೊರತುಪಡಿಸಿದ್ರೆ ಸ್ವತಃ…

Read More

Kavitha gowda sister marriage: ಅಂದುಕೊಂಡತೆ ಅದ್ದೂರಿಯಾಗಿ ತಂಗಿ ಮದುವೆ ಮಾಡಿದ ಕವಿತಾ ಗೌಡ

ಕಿರುತರೆಯ ಸ್ಟಾರ್ ಜೋಡಿ ಅಂತಲೆ  ಚಂದನ್ ಹಾಗೂ ಕವಿತಾ ಗೌಡ ಮತ್ತೊಂದು ಕನಸನ್ನು ನನಸು ಮಾಡಿಕೊಂಡಿದ್ದಾರೆ.. ಹೌದು ತಂಗಿ ಮದುವೆಯ ಸಂಭ್ರಮ ದಲ್ಲಿ ನಟಿ ಕವಿತಾ ಗೌಡ ಇದ್ದಾರೆ.. ಜೀವನ ದಲ್ಲಿ ಅಂದುಕೊಂಡಿದ್ದನ್ನೆಲ್ಲ ಅಚ್ಚುಕಟ್ಟಾಗಿ ಪ್ಲಾನಿಂಗ್ ನಲ್ಲೆ ಮಾಡಿ ಯಶಸ್ಸನ್ನ ಸಂಪಾಡಿಸಿರುವ ಈ ಜೋಡಿ ಕಿರುತ್ತಾರೆಯಲ್ಲೇ ಸ್ಟಾರ್ ಜೋಡಿ ಅಂತಾನೆ ಕರೆಸಿಕೊಳ್ಳುತ್ತಾರೆ. ಶ್ರಮದ ಹಿಂದೆ ಯಶಸ್ಸು, ಯಶಸ್ಸಿನ ಹಿಂದೆ ಹಣ ಸಂತೋಷ ಒಟ್ಟಿನ್ನಲ್ಲಿ ಸಮೃದ್ಧಿಯ ಜೀವನ ಇವರದ್ದು ಅಂದ್ರೆ ತಪ್ಪಾಗಲ್ಲ.. ಇದೀಗ ಚಂದನ್ ಮತ್ತು ಕವಿತಾ ಜೋಡಿ…

Read More