SSLC ರಿಸಲ್ಟ್ ಯಾವಾಗ? ಯಾವ ವಿಧ್ಯಾರ್ಥಿಗಳಿಗೆ ಗ್ರೇಸ್ ಮಾರ್ಕ್ಸ್ ಸೀಗುತ್ತೆ ಸಂಪೂರ್ಣ ವಿವರ

ಇಡೀ ದೇಶದಾದ್ಯಂತ ಕೊರೋನ ಎಲ್ಲರನ್ನು ನಲುಗುವಂತೆ ಮಾಡಿತ್ತು ಪ್ರತಿ ಯೊಂದು ಕ್ಷೇತ್ರವು ಕೂಡ ನಷ್ಟದ ಹಾದಿ ಹಿಡಿದಿತ್ತು. ಅದರಲ್ಲೂ ಶಿಕ್ಷಣ ಕ್ಷೇತ್ರ ದಲ್ಲಿ ಏನ್ ಮಾಡ್ಬೇಕು ಅಂತಲೇ ಗೊತ್ತಾಗಿಲ್ಲ.. ಯಾಕಂದ್ರೆ ಶಾಲಾ ಕಾಲೇಜು ಗಳು ಮಹಾಮಾರಿ ಕಾಟಕ್ಕೆ ಬಂದ್ ಆಗಿದ್ವು. ಮಕ್ಕಳಿಗೆ ಕಲಿಕೆ ಮರೀಚಿಕೆ ಆಯ್ತು.. ಆದರೂ ಆನ್ಲೈನ್ ತರಗತಿ ಗಳು ಶುರುವಾದ್ವಲ್ಲ ಅಂತ ಕೊಂಚ ನಿರಾಳ ಆದ್ರೂ ಎಲ್ಲ ವಿದ್ಯಾರ್ಥಿಗಳಿಗೂ ಅದು ಅರ್ಥವಾಗೋದು ಡೌಟ್ ಆಗಿತ್ತು.. ಆದ್ರೂ ಹೇಗೋ ವಿದ್ಯಾರ್ಥಿ ಗಳು ಕೊರೋನ ನಡುವೆಯೇ ಪರೀಕ್ಷೆ…

Read More

Vinod Raj: ಒಂದು ಸತ್ಯವನ್ನು ಒಪ್ಪಿಕೊಂಡದ್ದಕ್ಕೆ ಅಮ್ಮ-ಮಗನಿಗೆ ಧನ್ಯವಾದಗಳು. ಇದೇ ಥರಾ ಇನ್ನೊಂದು ಸತ್ಯವನ್ನು ಒಪ್ಪಿಕೊಳ್ಳಿ ಎಂದ ಪ್ರಕಾಶ್ ರಾಜ್ ಮೇಹು ಟ್ವೀಟ್

ಹೌದು ನಿಮ್ಮೆಲ್ಲರಿಗೂ ಗೊತ್ತಿರುವ ಆಗೇ ನಿರ್ದೇಶಕ ಪ್ರಕಾಶ್ ರಾಜ್ ಮೇಹು ತಮ್ಮ ಫೇಸ್‌ ಬುಕ್‌ ಪೋಸ್ಟ್‌ ಮೂಲಕ ‘ವಿನೋದ್ ರಾಜ್ ಮದುವೆ’ ಸಂಗತಿ ಯನ್ನ ಬಹಿರಂಗ ಪಡಿಸಿದ ಬಳಿಕ ಲೀಲಾವತಿ ಮತ್ತು ವಿನೋದ್‌ ರಾಜ್ ಸಂದರ್ಶನ ನೀಡಿದ್ದಾರೆ. ಇದಕ್ಕೆ ಇದೀಗ ಮತ್ತೆ ನಿರ್ದೇಶಕರಿಗೆ ಟಾಂಗ್ ಕೊಟ್ಟಿದ್ದರು.. ಸಂದರ್ಶನ ದಲ್ಲಿ ‘’ನನ್ನ ಮಗನಿಗೆ ಮದುವೆಯಾಗಿರೋದು ನಿಜ’’ ಎಂದು ಲೀಲಾವತಿ ಒಪ್ಪಿಕೊಂಡಿದ್ದರು ಅಲ್ಲದೆ ಸಾಕಷ್ಟು ಪ್ರಶ್ನೆ ಗಳನ್ನ ಕೇಳಿ ಸ್ವರ್ಗ ನರಕದ ಮಾತುಗಳನ್ನು ಮಾತಾಡಿದ್ರು ಇದೀಗ ಇದಕ್ಕೆ ಉತ್ತರ ಎಂಬಂತೆ…

Read More

ಸುಕನ್ಯಾ ಸಮೃದ್ಧಿ ಯೋಜನೆ 2023 ಯೋಜನೆಯ ಸಂಪೂರ್ಣ ವಿವರಗಳು ಮತ್ತು ಪ್ರಯೋಜನಗಳ ಬಗ್ಗೆ..

Sukanya Samriddhi Yojana 2023: ಮೊದಲೆಲ್ಲಾ ಹೆಣ್ಣು ಮಗುವನ್ನ ಹೊರೆ, ಯಾಕಾದ್ರೂ ಹುಟ್ಟಿದಳೊ ಅಂತ ಮೂಗು ಮುರುತ್ತಿದ್ದ ಜನರೇ ಹೆಚ್ಚು ಆದ್ರೆ ಕಾಲ ಬದಲಾದಂತೆ ಇದರಲ್ಲಿ ಸ್ವಲ್ಪ ಬದಲಾವಣೆ ಆಗಿರ ಬಹುದೇ ಹೊರತು ಪೂರ್ಣ ಪ್ರಮಾಣದಲ್ಲಿ ಬದಲಾವಣೆ ಅನ್ನೋದು ಮರೀಚಿಕೆ ಆಗ್ಬಿಟ್ಟಿದೆ.. ಹೀಗಾಗಿ ಭಾರತದಲ್ಲಿ ಅಪ್ರಾಪ್ತ ಹೆಣ್ಣು ಮಕ್ಕಳ ಭವಿಷ್ಯದ ದೃಷ್ಟಿ ಯಿಂದ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮಹತ್ವಾಕಾಂಕ್ಷೆಯ ಯೋಜನೆಯೇ ಸುಕನ್ಯಾ ಸಮೃದ್ಧಿ ಯೋಜನೆ. ಕಾಲ ಹೇಗಿತ್ತು ಅಂದ್ರೆ ಹೆಣ್ಣು ಮಗು ಹುಟ್ಟಿದ ಕೂಡಲೇ ಅಯ್ಯೋ…

Read More

Weekend With Ramesh: ಅಕ್ಕನ ಸ್ಥಿತಿ ನೆನದು ಕಣ್ಣೀರು ಹಾಕಿದ ಡಾಲಿ ಧನಂಜಯ್! Software ನಿಂದ ಹಿಡಿದು ಸ್ಯಾಂಡಲ್ ವುಡ್ ವರೆಗಿನ ಜರ್ನಿ ರೋಚಕ

ನಟ ಡಾಲಿ ಧನಂಜಯ್ ಚಿತ್ರರಂಗದಲ್ಲಿ ಯಾರೊಬ್ಬರ ಸಹಾಯವಿಲ್ಲದೆ, ಗಾಡ್ ಫಾದರ್ ಇಲ್ಲದೆ ತುಂಬಾನೇ ಕಷ್ಟ ಪಟ್ಟು ಸಿನಿಮಾ ರಂಗದಲ್ಲಿ ಗುರುತಿಸಿಕೊಂಡವರು. ಐಟಿ ಕಂಪನಿ ಯಲ್ಲಿ ಕೆಲಸ ಬಿಟ್ಟು ಚಿತ್ರ ರಂಗಕ್ಕೆ ಎಂಟ್ರಿ ಕೊಟ್ಟ ಇವ್ರಿಗೆ ಹಲವು ವರ್ಷಗಳ ಕಾಲ ಯಾವ ಸಿನಿಮಾನು ಕೈ ಹಿಡಿಲಿಲ್ಲ ಸಾಕಷ್ಟು ಅವಮಾನ ಗಳನ್ನು ಎದುರಿಸಿ ಕೊನೆಗೆ ಚಿತ್ರ ರಂಗದ ಸಹವಾಸವೇ ಬೇಡ ಅಂದುಕೊಂಡವರಿಗೆ ಚಿತ್ರರಂಗ ದಲ್ಲಿ ನೆಲೆಯುರೋ ನಂಬಿಕೆ ಮೂಡಿಸಿದ್ದೆ ಡಾಲಿ ಪಾತ್ರ. ಹೌದು ಧನಂಜಯ್ ಅವ್ರ ಸಾಫ್ಟವೆರ್ ಟು ಸ್ಯಾಂಡಲ್…

Read More

ವಿನೋದ್ ರಾಜ್ ಹೆಂಡತಿ ಮತ್ತು ಮಗನ ಬಗ್ಗೆ ಮಾತಾಡಿದವರ ಚಳಿ ಬಿಡಿಸಿದ ಲೀಲಾವತಿ

ಮೊನ್ನೆಯಷ್ಟೇ ನಿರ್ದೇಶಕರೊಬ್ಬರು ಸ್ಫೋಟಕ ಸುದ್ದಿ ಯೊಂದನ್ನ ಸೋಷಿಯಲ್ ಮೀಡಿಯಾ ದಲ್ಲಿ ಹರಿಬಿಟ್ಟಿದ್ರು, ಅದೇನೆಂದರೆ ವಿನೋದ್‌ ರಾಜ್‌ ಅವರಿಗೆ ಈಗಾಗಲೇ ಮದುವೆ ಯಾಗಿದೆ, ಎದೆಯೆತ್ತರಕ್ಕೆ ಬೆಳೆದಿರುವ ಒಬ್ಬ ಮಗನೂ ಇದ್ದಾನೆ ಅಂತ ಸುದ್ದಿ ಆಗಿತ್ತು. ನಿರ್ದೇಶಕ ಪ್ರಕಾಶ್‌ ರಾಜ್‌ ಮೆಹು ತಮ್ಮ ಫೇಸ್‌ ಬುಕ್‌ ಪೇಜ್ ನಲ್ಲಿ ಸ್ಪೋಟಕ ಮಾಹಿತಿ ಯನ್ನ ಹಂಚಿಕೊಂಡಿದ್ರು, ಅದಕ್ಕೆ ಎಲ್ಲರು ತರೆವಾರಿ ಕಮೆಂಟ್ಸ್ ಗಳನ್ನ ಕೂಡ ಮಾಡಿದ್ರು. ಇದೀಗ ಈ ವಿಚಾರದ ಕುರಿತಂತೆ ಮೊದಲ ಬಾರಿಗೆ ಲೀಲಾವತಿ ಅಮ್ಮ ಮತ್ತು ಮಗ ವಿನೋದ್…

Read More

IPL ನಿಂದ ಬದಲಾಯ್ತು ಹಣೆಬರಹ, ರಾತ್ರೋರಾತ್ರಿ ಕೋಟ್ಯಾಧಿಪತಿಯಾದ ವಾಚ್ ಮ್ಯಾನ್ ಮಗ!

IPL: ಲಕ್ ಯಾವಾಗ ಯಾರಿಗೆ ಹೇಗೆ ಕೈ ಹಿಡಿಯಿತ್ತೆ ಅಥವ ಕೈ ಕೊಡುತ್ತೆ ಅಂತ ಯಾರಿಗೂ ಗೊತ್ತಾಗಲ್ಲ. ಆದ್ರೆ ಅದೃಷ್ಟ ಒಮ್ಮೆ ಖುಲಾಯಿಸಿತು ಅಂದ್ರೆ ತಿರುಕನು ಶ್ರೀಮಂತನಾಗ್ತಾನೆ ಅದೇ ಅದೃಷ್ಟ ಕೈ ಕೊಟ್ರೆ ಕೋಟ್ಯಧಿಪತಿ ಕೂಡ ಬೀದಿಲಿ ನಿಲ್ತಾನೆ… ಆದ್ರೆ ಇಲ್ಲೊಬ್ಬ ರಾತ್ರೊರಾತ್ರಿ 2ಕೋಟಿ ಗೆದ್ದು ಕೋಟ್ಯಾಧಿಪತಿಯಾಗಿದ್ದಾನೆ.. ಅಚ್ಚರಿ ಅನ್ನಿಸಿದರು ಇದು ಸತ್ಯ. ಡ್ರೀಮ್ 11 ಈ ಆಟ ಎಲ್ಲರಿಗೂ ಗೊತ್ತೇ ಇರುತ್ತೆ. ಈ ಒಂದು ಅದಿಂದಲೇ ಈ ವ್ಯಕ್ತಿ ಇಂದು ಕೋಟ್ಯಧಿಪತಿ ಆಗಿರೋದು.. ಆಗಂತ ಈ…

Read More

K.S Eshwarappa: ಈಶ್ವರಪ್ಪ ಧೀಡಿರ್ ರಾಜಕೀಯ ನಿವೃತ್ತಿಗೆ ಕಾರಣ ಏನು? ಈಶ್ವರಪ್ಪ ಆಸ್ತಿ ಎಷ್ಟು?

K.S Eshwarappa: ಕರ್ನಾಟಕ ಬಿಜೆಪಿಯ ಹಿರಿಯ ನಾಯಕ, ಅದರಲ್ಲೂ 40% ಕಮಿಷನ್ ಆರೋಪದಲ್ಲಿ ಸಚಿವ ಸ್ಥಾನ ಕಳೆದುಕೊಂಡಿದ್ದ ಕೆ.ಎಸ್.ಈಶ್ವರಪ್ಪ ದಿಡೀರ್ ರಾಜಕೀಯ ನಿವೃತ್ತ ಘೋಷಿಸಿದ್ದಾರೆ. ಹೌದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರಿಗೆ ಪತ್ರ ಬರೆದಿರುವ ಈಶ್ವರಪ್ಪ, “ಸ್ವ-ಇಚ್ಛೆಯಿಂದ ಚುನಾವಣಾ ರಾಜಕೀಯದಿಂದ ನಿವೃತ್ತಿಯಾಗಲು ಬಯಸಿದ್ದೇನೆ” ಎಂದು ತಿಳಿಸಿರುವುದಾಗಿ ಪತ್ರ ಬರೆದಿದ್ದಾರೆ.ಅಲ್ಲದೆ ಈ ಬಾರಿಯ ಚುನಾವಣೆಯಲ್ಲಿ ಯಾವುದೇ ಕ್ಷೇತ್ರಕ್ಕೆ ನನ್ನ ಹೆಸರನ್ನು ಪರಿಗಣಿಸಬಾರದು”ಅಂತಲೂ ಬರೆದಿರುವ ಈಶ್ವರಪ್ಪ ಅವ್ರ ಮುಂದಿನ ನಡೆ ಏನಿರಬಹುದು ಅಂತ ಎಲ್ಲರಲ್ಲೂ ಕುತೂಹಲ ಶುರುವಾಗಿದೆ. 40ಕ್ಕೂ…

Read More

Rinku singh: ಸೀಟಿನ ಮನೆಯಲ್ಲಿ ವಾಸಿಸುತ್ತಿದ್ದ ರಿಂಕು ಸಿಂಗ್ ಇಂದು ಸ್ಟಾರ್ ಕ್ರಿಕೆಟರ್! ಇಂದಿಗೂ ಅದೇ ಮನೆಯಲ್ಲಿ ತಂದೆ ತಾಯಿ ವಾಸ

Rinku singh: ರಿಂಕು ಸಿಂಗ್ ಈ ಹೆಸರು 2023 ನೇ ಐಪಿಎಲ್ ನಲ್ಲಿ ಹೆಚ್ಚು ಸದ್ದು ಮಾಡುತ್ತಿದೆ. ಅದರಲ್ಲೂ GT ವಿರುದ್ಧದ ಪಂದ್ಯದ ನಂತರ ಅವರ ಆಟಕ್ಕೆ ಮನಸೋಲದವರೆ ಇಲ್ಲ. ಆ ಪಂದ್ಯದಲ್ಲಿ ಗುಜರಾತ್ ತಂಡದವರು ಅವರು ಕೊಲ್ಕತ್ತಾ ತಂಡದವರಿಗೆ 205 ಗುರಿಯನ್ನು ನೀಡಿದ್ದರು.ಆ ಗುರಿಯನ್ನು ಬೆನ್ನಟ್ಟಿದ ಕೊಲ್ಕತ್ತಾ ತಂಡ ದವರು 19 ಓವರ್ ಗೆ ಒಟ್ಟು 176 ರನ್ ಗಳನ್ನು ಮಾತ್ರ ಗಳಿಸಲು ಸಾಧ್ಯವಾಯಿತ್ತು . ಆದರೆ ಕೊಲ್ಕತ್ತಾ ತಂಡ ಗೆಲ್ಲಲು ಇನ್ನು 1 ಓವರ್…

Read More

Who is Mallikarjuna Mutya: ಯಾರಿದು ಈ ಮಲ್ಲಿಕಾರ್ಜುನ ಮುತ್ಯ ಇವರು ದೇವರಂತೆ ನಿಜಾನಾ!?

Mallikarjuna Mutya: ಇತ್ತೀಚಿನ ದಿನಗಳಲ್ಲಿ ಸೋಷಿಯಲ್ ಮೀಡಿಯಾ ಟ್ರೆಂಡ್ ಹೇಗಿದೆ ಅಂದ್ರೆ.. ಒಂದು ರಾತ್ರಿ ಕಳೆದು ಹಗಲು ಬರೋ ಅಷ್ಟ್ರಲ್ಲಿ ಎಷ್ಟು ಬದಲಾವಣೆ ಆಗ್ಬಿಡುತ್ತೆ ಅಂದ್ರೆ,ಇದ್ರಿಂದಾನೆ ಸೋಷಿಯಲ್ ಮೀಡಿಯಾ. ಸ್ಟಾರ್ ಗಳು ಹೆಚ್ಚಾಗುತ್ತಿದ್ದಾರೆ. ಕಣ್ಣು ಮುಚ್ಚಿ ಬಿಡೊದ್ರೊಳಗೆ ಫೇಮಸ್ ಆಗಿ ಮಿಲಿಯನ್ಗಟ್ಟಲೆ ಫಾಲ್ಲೋರ್ಸ ಗಳ್ಳನ್ನ ಸಂಪಾದನೆ ಮಾಡಿರ್ತಾರೆ.. ಇದೀಗ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿರೋ ಮಲ್ಲಿಕಾರ್ಜುನ ಮುತ್ಯಾ ಯಾರು? ಇಷ್ಟು ಚಿಕ್ಕ ವಯಸ್ಸಿಗೆ ಇದೆಲ್ಲಾ ಸಾಧ್ಯವಾಗಿದ್ದು ಹೇಗೆ ಕಂಪ್ಲೀಟ್ ಆಗಿ ತಿಳಿದುಕೊಳ್ಳೋಣ ಬನ್ನಿ. ಹೌದು…

Read More

Karnataka 2nd PUC Result 2023: ಮೇ 5ಕ್ಕೆ ದ್ವಿತೀಯ ಪಿ.ಯು.ಸಿ ಫಲಿತಾಂಶ ಬರುತ್ತಾ!? ರಿಸೆಲ್ಟ್ ಚೆಕ್ ಮಾಡೋದು ಹೇಗೆ?

Karnataka 2nd PUC Result 2023: ಕರ್ನಾಟಕ ಪದವಿ ಪೂರ್ವ ಶಿಕ್ಷಣ ಇಲಾಖೆಯು ಕರ್ನಾಟಕ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶವನ್ನು ಮೇ 5ರಂದು ಪ್ರಕಟಿಸುತ್ತದೆ ಅಂತ ಕೆಲವರು ಹೇಳ್ತಿದ್ದಾರೆ. ಇದರ ಬಗ್ಗೆ ಪರೀಕ್ಷೆ ಬರೆದಿರುವ ವಿದ್ಯಾರ್ಥಿಗಳು ಸೇರಿದಂತೆ ಪೋಷಕರಲ್ಲೂ ಕೂಡ ಗೊಂದಲ ಇದೆ ಹಾಗಾದ್ರೆ ರಿಸಲ್ಟ್ ಯಾವಾಗ ಬರುತ್ತೆ, ಅದನ್ನ ಚೆಕ್ ಮಾಡೋದು ಹೇಗೆ ನೋಡೋಣ ಬನ್ನಿ. ಹೌದು ಈ ವರ್ಷ, ದ್ವಿತೀಯ ಪಿಯುಸಿ ಪರೀಕ್ಷೆಯು ಕಳೆದ ಮಾರ್ಚ್ 9 ರಿಂದ ಮಾರ್ಚ್ 29ರವರೆಗೆ ನಡೆದಿತ್ತು. ಇದರಲ್ಲಿ…

Read More