ಗಂಡನ ಹೊಸ ಲುಕ್ ನೋಡಿ ಗಟ್ಟಿಮೇಳ ಪ್ರಿಯಾ ರಿಯಾಕ್ಷನ್ ಹೇಗಿತ್ತು ಗೊತ್ತಾ?

ಕನ್ನಡ ಕಿರುತೆರೆಯ ಕ್ಯೂಟ್ ನಟಿ ಪ್ರಿಯಾ ಜೆ ಆಚಾರ್ ಮತ್ತು ಹ್ಯಾಂಡ್ಸಮ್ ನಟ ಸಿದ್ದು ಮೂಲಿಮನಿ ದಾಂಪತ್ಯ ಬದುಕಿಗೆ ಕಾಲಿಟ್ಟಿದ್ದು ನಿಮ್ಮೆಲ್ಲರಿಗೂ ಗೊತ್ತಿದೆ ಆದ್ರಿಗ ಹೊಸ ವಿಚಾರ ಏನ್ ಗೊತ್ತಾ? ಸಿದ್ದು ಮೂಲಿ ಮನಿ ಹೊಸ ಲುಕ್ ಗೆ ಪ್ರಿಯಾ ಬೇಜಾರಾಗಿದ್ದಾರಂತೆ… ಹಾಗಾದ್ರೆ ಸಿದ್ದು ಹೊಸ ಲುಕ್ ಹೇಗಿದೆ. ಕಳೆದ ಎರಡ್ಮೂರು ವರ್ಷಗಳಿಂದ ಪ್ರೀತಿ ಮಾಡ್ತಿದ್ದ ಈ ಜೋಡಿ ಇದೆ ಫೆಬ್ರವರಿ 12ರಂದು ಗುರುಹಿರಿಯರ ಸಮ್ಮುಖದಲ್ಲಿ ಕುಟುಂಬದವರನ್ನ ಒಪ್ಪಿಸಿ ಮದುವೆ ಆಗುವ ಮೂಲಕ ಹೊಸ ಜೀವನ ಆರಂಭಿಸಿದರು….

Read More

Metro job vacancy: ಮೈಟ್ರೋ ರೈಲ್ವೆ ಹುದ್ದೆಗಳು, ಪರೀಕ್ಷೆ ಇಲ್ಲ ನೇರ ನೇಮಕಾತಿ

Metro job vacancy: ರೈಲ್ವೆ ಇಲಾಖೆಯಲ್ಲಿ ಖಾಲಿಯಿರುವ ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಿದ್ದು,ಯಾವ ಯಾವ ವಲಯದಲ್ಲಿ ಎಷ್ಟು ಹುದ್ದೆಗಳು ಖಾಲಿ ಇವೆ ಯಾರೆಲ್ಲಾ ಅರ್ಜಿ ಸಲ್ಲಿಸಬಹುದು, ಅರ್ಜಿ ಸಲ್ಲಿಸೋದು ಹೇಗೆ? ಬೇಕಾದ ದಾಖಲೆಗಳೇನು? ಕೊನೆಯ ದಿನಾಂಕ ಯಾವಾಗ ಹೀಗೆ ಪ್ರತಿಯೊಂದನ್ನು ವಿವರವಾಗಿ ನೋಡೋಣ ಬನ್ನಿ.. ಯಾವುದೇ ಲಿಖಿತ, ಹಾಗೂ ದೈಹಿಕ ಪರೀಕ್ಷೆಗಳಿಲ್ಲದೆ ಕೇವಲ ಸಂದರ್ಶನದ ಮೂಲಕ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ನಡೆಯಲಿದ್ದು, ಆಯ್ಕೆಯಾದ ಅಭ್ಯರ್ಥಿಗಳಿಗೆ ವಲಯವಾರು 81600ರೂಪಾಯಿ ವರೆಗೂ ಸಂಬಳ ಸಿಗಲಿದೆ ಹಾಗಿದ್ರೆ ಹುದ್ದೆಗಳ ವಿವರವನ್ನ ನೋಡೋಣ ಬನ್ನಿ….

Read More

Weekend with ramesh: “ತಂದೆ ತಾಯಿ ಬದುಕಿದ್ದಾಗ್ಲೇ ಚೆನ್ನಾಗಿ ನೋಡ್ಕೊಳಿ” ದತ್ತಣ್ಣ ಮದುವೆ ಆಗದಿರಲು ಕಾರಣ ಇದೆ ನೋಡಿ!

Weekend with ramesh: ಈ ವಾರ ಸ್ಯಾಂಡಲ್‌ವುಡ್‌ನ ಹಿರಿಯ ನಟ ದತ್ತಣ್ಣ, ಜೀ ಕನ್ನಡ ವಾಹಿನಿಯ ವೀಕೆಂಡ್‌ ವಿಥ್‌ ರಮೇಶ್‌ ಶೋನ ಸಾಧಕರ ಕುರ್ಚಿಯನ್ನೇರಿದ್ರು . ಇಲ್ಲಿಯವರೆಗೂ ದತ್ತಣ್ಣ, ಅವರೊಬ್ಬ ನಟ ಅನ್ನೋದಷ್ಟೇ ಬಹುತೇಕರಿಗೆ ಗೊತ್ತಿತ್ತು. ಆದರೆ, ಅವರ ಕೆಲ ಸಾಧನೆ ಹೊರ ಜಗತ್ತಿಗೆ ಕಂಡಿದ್ದೆ ಇಲ್ಲ. ಆದರೆ ಇದೀಗ ಅದಕ್ಕೆ ವೀಕೆಂಡ್‌ ಶೋನಲ್ಲಿ ದತ್ತಣ್ಣ ಅವ್ರ ಸಾಧನೆಯ ಜೊತೆಗೆ ಆಗ ದುಡ್ಡು ಸ್ವಲ್ಪ ಜಾಸ್ತಿ ಇದ್ದಿದ್ರೆ ಅಪ್ಪ ಅಮ್ಮ ನ ಇನ್ನು ಚೆನ್ನಾಗಿ ನೋಡ್ಕೋತಿದ್ದೆ ಆದ್ರೆ…

Read More

Sagar Biligowda : ಎರಡು ವರ್ಷಗಳ ಹಿಂದೆ ಅಣ್ಣನನ್ನು ಕಳೆದುಕೊಂಡಿದ್ದ ಸತ್ಯ ಸಿರಿಯಲ್ ನಟ ಸಾಗರ್ ಇದೀಗ ಅಣ್ಣನ ಆಸೆಯನ್ನು ಈಡೇರಿಸಿದ್ದಾರೆ.

Sagar Biligowda : ಸತ್ಯ ಸಿರಿಯಲ್ ನಲ್ಲಿ ಕಾರ್ತಿಕ್ ಪಾತ್ರ ಮಾಡುತ್ತಿರುವ ಸಾಗರ್ ಯಾರಿಗೂ ಗೊತ್ತಿಲ್ಲ ಹೇಳಿ ಸಾಗರ್ ಅವರು ವಿದೇಶದಲ್ಲಿ ಎಂ.ಬಿ.ಎ ಓದಿ ನಂತರ ಬೆಂಗಳೂರಿಗೆ ಬಂದು ಅವರ ಇಷ್ಟದ ಹಾಗೆ ನಟನ ಕ್ಷೇತ್ರದಲ್ಲಿ ತೊಡಗಿಕೊಂಡಿದ್ದಾರೆ ಮೊದಲು ಉದಯ ಟಿವಿಯ ಸೀರಿಯಲ್ ನಲ್ಲಿ ಹೀರೋ ಆಗಿ ನಟಿಸಿದ ಸಾಗರ್ ಅವರು ಬಳಿಕ ಸತ್ಯ ಸೀರಿಯಲ್ ಆಫರ್ ಬಂದ ಬಳಿಕ ಸತ್ಯಗೆ ಹೀರೋ ಆಗಿ ಕಾಣಿಸಿಕೊಂಡರು ಇದೇ ವರ್ಷ ಜನವರಿಯಲ್ಲಿ ಸಾಗರ್ ಅವರು ಸಿರಿ ಎಂಬುವವರ ಜೊತೆ ವಿವಾಹವಾದರೂ…

Read More

Yuva Rajkumar: “ದೊಡ್ಮನೆ ಅಭಿಮಾನಿಗಳಿಗೆ ಗುಡ್ ನ್ಯೂಸ್” ಚಂದವನದಲ್ಲಿ ಅಬ್ಬರಿಸಲು ರೆಡಿ ಆಗಿದ್ದರೆ ಅಪ್ಪು ಉತ್ತರಾಧಿಕಾರಿ

Yuva Rajkumar: ಡಾ.ರಾಜ್ ಕುಟುಂಬದ ಮತ್ತೊಂದು ಕುಡಿ ಸಿನಿಮಾ ರಂಗಕ್ಕೆ ಅಧಿಕೃತ ಪ್ರವೇಶ ಮಾಡಿದೆ. ಹೌದು ಪುನೀತ್ ರಾಜ್ ಕುಮಾರ್ ಅವ್ರ ಉತ್ತರಾಧಿಕಾರಿ ಎಂದು ಬಿಂಬಿತರಾಗಿರುವ ಯುವ ರಾಜ್ ಕುಮಾರ್ ನಟನೆಯ ಚೊಚ್ಚಲ ಸಿನಿಮಾದ ಟೈಟಲ್ ಟೀಸರ್ ಕಳೆದ ತಿಂಗಳಷ್ಟೇ ಬಿಡುಗಡೆ ಆಗಿ ಸಿನಿಮಾದ ಮುಹೂರ್ತ ಕೂಡ ನಡೆದಿತ್ತು. ಇದೀಗ ಯುವ ಚಿತ್ರದ ಚಿತ್ರೀಕರಣ ಆರಂಭಗೊಂಡಿದ್ದು ಅಧಿಕೃತವಾಗಿ ಯುವರಾಜಕುಮಾರ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಚಿತ್ರಕರಣ ಆರಂಭದ ಕುರಿತು ಪೋಸ್ಟ್ ಒಂದನ್ನ ಹಂಚಿಕೊಂಡಿದ್ದಾರೆ. ದೊಡ್ಮನೆ ಕುಟುಂಬದ ಕುಡಿ ಯುವರಾಜಕುಮಾರ್…

Read More

Mukesh ambani: ಮುಕೇಶ್ ಅಂಬಾನಿಯ ಫ್ರೀ ಐಪಿಎಲ್ ಹಿಂದಿನ ಕರಾಳ ರಹಸ್ಯ.!!

Mukesh ambani: 2016 ಹಿಂದೆ ಇಂಟರ್ನೆಟ್ ತುಂಬಾ ಕಾಸ್ಟ್ಲಿ ಆಗಿತ್ತು. ಎಷ್ಟೆಂದರೆ 1GB ಇಂಟರ್ನೆಟ್ ಡಾಟಾ 250 ರೂಪಾಯಿತ್ತು ಆದರೆ ಮುಕೇಶ್ ಅಂಬಾನಿಯವರು ಜಿಯೋ ಸಿಮ್ ಲಾಂಚ್ ಮಾಡಿ ಫ್ರೀಯಾಗಿ ಇಂಟರ್ನೆಟ್ ಯನ್ನು ಕೊಟ್ಟ ಮೇಲೆ ಬೇರೆ ಟೆಲಿಕಾಂ ಕಂಪನಿಯ ಕಥೆ ಮುಗಿದು ಹೋಯಿತ್ತು.ಭಾರತದಲ್ಲಿ ಮೊದಲು 21 ಟೆಲಿಕಾಂ ಕಂಪನಿಗಳು ಇದ್ದವು. ಆದರೆ ಜಿಯೋ ಸಿಮ್ ಲಾಂಚ್ ಆದ ಮೇಲೆ ಭಾರತದಲ್ಲಿ ಕೇವಲ ಮೂರು ಟೆಲಿಕಾಂ ಕಂಪನಿಗಳು ಉಳಿದುಕೊಂಡವು. ಭಾರತದಲ್ಲಿ ಜಿಯೋ ಈಗ ನಂಬರ್ 1 ಸ್ಥಾನದಲ್ಲಿದೆ….

Read More

dr cn manjunath: ಅಳಿಯನನ್ನೇ ದೇವೇಗೌಡ್ರು ಅನುಮಾನಿಸಿದ್ರು ಯಾಕೆ!?

dr cn manjunath: ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ ಅನೇಕ ಸಾಧಕರ ಸಾರ್ಥಕ ಬದುಕಿಗೆ ಹಿಡಿದ ಕೈಗನ್ನಡಿ. ಈ ವಾರದ ಸಾಧಕರ ಕುರ್ಚಿಗೆ ಸಾರ್ಥಕವಾಗಿದ್ದು, ಆ ಕುರ್ಚಿಯ ಮೇಲೆ ಖ್ಯಾತ ಹೃದ್ರೋಗ ತಜ್ಞ, ಜಯದೇವ ಆಸ್ಪತ್ರೆ ನಿರ್ದೇಶಕ ಡಾ ಸಿಎನ್ ಮಂಜುನಾಥ್ ಅವ್ರು ಕುಳಿತ ಮೇಲೆ ಅಂದ್ರೆ ತಪ್ಪಾಗಲಿಕ್ಕಿಲ್ಲ. ಹೌದು ಮಾಜಿ ಪ್ರಧಾನಿ ದೇವೇಗೌಡರ ಅಳಿಯ ಡಾ. ಮಂಜುನಾಥ್ ಅವ್ರ ಸಾಧನೆಯ ಜೊತೆಗೆ ಅವರ ಸಾರ್ಥಕ ಬದುಕಿನ ಅನವರಣವಾಗಿದೆ.. ಅದ್ರಲ್ಲಿ ಕೆಲವೊಂದು ಇಂಟರ್ಸ್ಟ್ಟಿಂಗ್ ಸಂಗತಿಗಳು ಹೊರಬಂದಿದ್ದು, ಸ್ವಾರಸ್ಯ…

Read More

SBI job vacancy 2023: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

SBI job vacancy 2023: ಚಾನೆಲ್ ಮ್ಯಾನೇಜರ್, ಚಾನೆಲ್ ಮ್ಯಾನೇಜರ್ ಸೂಪರ್ ವೈಸರ್, ಸಪೋರ್ಟಿಂಗ್ ಅಫೀಸರ್ ಹುದ್ದೆ ಸೇರಿದಂತೆ 1050ಕ್ಕೂ ಹೆಚ್ಚು ವಿವಿಧ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ.ಹೀಗಾಗಿ ಆಸಕ್ತರು ಕೆಳಗೆ ನೀಡಿರುವ ಮಾಹಿತಿಯನ್ನ ಆದರಿಸಿ, ಆನ್ಲೈನ್ ಮೂಲಕ ಅರ್ಜಿಯನ್ನ ಸಲ್ಲಿಸಬಹುದು. ಹುದ್ದೆಗಳ ವಿವರ ಚಾನೆಲ್ ಮ್ಯಾನೇಜರ್(821) ಚಾನೆಲ್ ಮ್ಯಾನೇಜರ್ ಸೂಪರ್ ವೈಸರ್(172) ಸಪೋರ್ಟಿಂಗ್ ಅಫೀಸರ್ (38) ವೇತನ ಶ್ರೇಣಿ ಚಾನೆಲ್ ಮ್ಯಾನೇಜರ್(36000) ಚಾನೆಲ್ ಮ್ಯಾನೇಜರ್ ಸೂಪರ್ ವೈಸರ್(41000) ಸಪೋರ್ಟಿಂಗ್ ಅಫೀಸರ್ (41000) ಇದರ ಜೊತೆಗೆ ಹೆಚ್ಚಿನ ಸೌಲಭ್ಯಗಲು…

Read More

Vinod Raj: ಮದುವೆಯಾಗಿ ಸುಖವಾಗಿದ್ರು ವಿನೋದ್ ರಾಜ್ ಸುಳ್ಳು ಹೇಳುದ್ರ??

Vinod Raj: ಸ್ನೇಹಿತರೆ ಈಗಿನ ಕಾಲದಲ್ಲಿ ಯಾರನ್ನ ಯಾವಾಗ ಹೇಗೆ ಯಾವದ್ರಲ್ಲೂ ನಂಬೋಕೆ ಸ್ವಲ್ಪ ಕಷ್ಟನೇ ಬಿಡಿ. ಕೆಲವೊಬ್ಬರು ಹಣ ಆಸ್ತಿ ಮತ್ತಿತರ ಕಾರಣಗಳಿಗೆ ಸುಳ್ಳು ಹೇಳ್ತಾರೆ, ಇನ್ನು ಕೆಲವರು ಯಾಕೆ ಸತ್ಯ ಮುಚ್ಚಿಡ್ತಾರೆ ಅಂತ ಗೊತ್ತಾಗೋದೇ ಇಲ್ಲ.ಆಗಂತ ಆ ಸುಳ್ಳನ್ನ ಹೆಚ್ಚು ದಿನ ಮುಚ್ಚಿಡಲು ಸಾಧ್ಯನೇ ಇಲ್ಲ ಯಾಕಂದ್ರೆ ಅದು ಬೂದಿ ಮುಚ್ಚಿದ ಕೆಂಡದಂತೆ ಒಂದಿಲ್ಲೊಂದು ದಿನ ಗೊತ್ತಾಗಲೇ ಬೇಕು.. ಇದು ನಟಿ ಲೀಲಾವತಿ ಹಾಗೂ ಅವರ ಪುತ್ರ ವಿನೋದ್ ರಾಜ್ ಅವ್ರ ಜೀವನದಲ್ಲಿ ನಿಜವಾಗ್ತಿದೆ…

Read More

Divya shridhar: ಮುದ್ದಾದ ಮಗುವಿಗೆ ತಾಯಿಯಾದ ನಟಿ ದಿವ್ಯ ಶ್ರೀಧರ್

ಜೀವನ ಯಾವಾಗ ಹೇಗೆ ಎಲ್ಲಿ ಬದಲಾಗುತ್ತೆ ಅಂತಾನೆ ಹೇಳೋಕಾಗಲ್ಲ, ಇಷ್ಟ ಪಟ್ಟೋರನ್ನ ಮದುವೆ ಆಗೋಕೆ ಪುಣ್ಯ ಮಾಡಿರಬೇಕು ಅಂತಾರೆ ಆದ್ರೆ ಆ ಇಷ್ಟ ಪಟ್ಟೋರಿಂದಾನೆ ಕಷ್ಟ ಅಂದ್ರೆ ಎಂತವರಿಗೂ ಇದೊಂದು ದೊಡ್ಡ ಆಘಾತ. ಆಗ ಬದುಕೋಕೆ ಕಾರಣಾನೇ ಇಲ್ಲ ಅನ್ನೋವಾಗ ಗರ್ಭದಲ್ಲಿರೋ ಮತ್ತೊಂದು ಆತ್ಮ ನಾನಿದೀನಿ ಅಮ್ಮ ಅಂತ ಹೇಳುವಾಗ ಬದುಕುವ ಆಸೆ ಚಿಗುರುತ್ತೆ… ಆ ಆಸೆಯ ಚಿಗುರು ಕಿರುತೆರೆ ನಟಿ ಬಾಳಲ್ಲಿ ಈಗ ಜನ್ಮ ತಾಳಿದೆ.. ಹೌದು ಕಿರುತೆರೆ ನಟಿ ದೀಪಾ ಶ್ರೀಧರ್ ಅವ್ರ ಬಾಳಿಗೆ…

Read More