Headlines

Ola Electric Scooter: ಒನ್ ಟೈಮ್ ಚಾರ್ಜ್ ಮಾಡಿದರೆ 200 ಕಿಲೋಮೀಟರ್ ವರೆಗೆ ಓಡುವ ಓಲಾ ಎಲೆಕ್ಟ್ರಿಕ್ ಸ್ಕೂಟರ್ ನ ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ಮಾಹಿತಿ.

Ola Electric Scooter: ಓಲಾ ಎಲೆಕ್ಟ್ರಿಕ್ ಇಂಡಿಯಾ(Ola Electric India) ಇದು ಹೊಸ ಎಲೆಕ್ಟ್ರಿಕ್ ಸ್ಕೂಟರ್ ಸ್ಟಾರ್ಟ್ಅಪ್ ಕಂಪನಿಯಾಗಿದೆ. ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆಯನ್ನು ಹೊಂದಿದೆ. ಈ ಸ್ಕೂಟರ್ ನಲ್ಲಿ ಇಬ್ಬರು ಆರಾಮದಾಯಕ ಪ್ರಯಾಣವನ್ನು ಬೆಳೆಸಬಹುದು. ಇದು 195 ಕಿ.ಮೀ.ನ ಅದ್ಭುತ ಶ್ರೇಣಿಯನ್ನು ನೀಡುತ್ತದೆ. ಇದು 500W ನ ಶಕ್ತಿಯುತ ಮೋಟರ್ ಅನ್ನು ಹೊಂದಿದೆ. ಒಟ್ಟಿನಲ್ಲಿ ಜನಮನ ಸೆಳೆಯುವಲ್ಲಿ ಈ ಸ್ಕೂಟರ್ ಯಶಸ್ವಿಯಾಗಿದೆ.  ಒಎಲ್ಎ ಎಸ್ 1(Ola S1) ಎಂಬ ಈ ಎಲೆಕ್ಟ್ರಿಕ್ ಸ್ಕೂಟರ್(Electric Scooter) ಭಾರತದಲ್ಲಿ ಲಭ್ಯವಿದ್ದು,…

Read More
Maruti Suzuki Grand Vitara

ಉತ್ತಮ ಮೈಲೇಜ್ ಹಾಗೂ ವಿನ್ಯಾಸದೊಂದಿಗೆ ಮಾರುತಿ ಗ್ರಾಂಡ್ ವಿಟಾರ, ಖರೀದಿಸಲು ತುದಿಗಾಲಲ್ಲಿ ನಿಂತ ಗ್ರಾಹಕರು

ದೇಶೀಯ ಮಾರುಕಟ್ಟೆಯಲ್ಲಿ SUV ಗಳ, ಹೆಚ್ಚುತ್ತಿರುವ ಜನಪ್ರಿಯತೆಯಿಂದಾಗಿ SUV ವಿಭಾಗದಲ್ಲಿ ಸ್ಪರ್ಧೆಯು ತೀವ್ರವಾಗಿದೆ. ಹ್ಯುಂಡೈ ಕ್ರೆಟಾ ಮಧ್ಯಮ ಗಾತ್ರದ SUV ವಿಭಾಗದಲ್ಲಿ ಸಾಕಷ್ಟು ಜನಪ್ರಿಯವಾಗಿದೆ, ಹಲವಾರು ವರ್ಷಗಳಿಂದ ಕಾರು ಉತ್ಸಾಹಿಗಳ ಆಸಕ್ತಿಯನ್ನು ಆಕರ್ಷಿಸುತ್ತಿದೆ. ಮಾರುತಿ ಗ್ರ್ಯಾಂಡ್ ವಿಟಾರಾ ಮಾರುಕಟ್ಟೆಯಲ್ಲಿ ಸಾಕಷ್ಟು ಉತ್ಸಾಹವನ್ನು ಸೃಷ್ಟಿಸಿದೆ. ಪರಿಚಯಿಸಿದ ಕೇವಲ ಒಂದು ವರ್ಷದಲ್ಲಿ ಒಂದು ಲಕ್ಷ ಕ್ಕೂ ಹೆಚ್ಚು ಯುನಿಟ್‌ಗಳನ್ನು ಮಾರಾಟ ಮಾಡುವ ಮೂಲಕ ಮಾರುತಿ ಸುಜುಕಿ ಗ್ರಾಂಡ್ ವಿಟಾರಾ ಗಮನಾರ್ಹ ಸಾಧನೆಯನ್ನು ಸಾಧಿಸಿದೆ. ಮಾರುತಿ ಸುಜುಕಿಯು ಈ ಆರ್ಥಿಕ ವರ್ಷದ…

Read More
Karnataka Drought Relief Amount

ಈ ಕೆಲಸ ಮಾಡದೆ ಇದ್ದರೆ ರೈತರಿಗೆ ಬರ ಪರಿಹಾರದ ಹಣ ಬರುವುದಿಲ್ಲ.

ಈಗಾಗಲೇ ಕೇಂದ್ರ ಸರಕಾರವು ರಾಜ್ಯ ಸರ್ಕಾರದ ಬೇಡಿಕೆಯಂತೆ ಬರ ಪರಿಹಾರಕ್ಕೆ ಅನುದಾನ ಬಿಡುಗಡೆ ಮಾಡಿದ್ದು ರಾಜ್ಯ ಸರ್ಕಾರವು ರಾಜ್ಯದ ರೈತರಿಗೆ ಬರ ಪರಿಹಾರದ ಹಣವನ್ನು ನೀಡುವುದಾಗಿ ಘೋಷಣೆ ಮಾಡಿದೆ. ಆದರೆ ಈಗ ಅದರ ಬೆನ್ನಲ್ಲೇ ರೈತರಿಗೆ ಕೆಲವು ಸೂಚನೆಗಳನ್ನು ಸರ್ಕಾರ ನೀಡಿದೆ. ರೈತರು ಬೆಳೆ ಪರಿಹಾರದ ಹಣವನ್ನು ಪಡೆಯಲು ಕೆಲವು ನಿಯಮಗಳನ್ನು ಪಾಲಿಸಲೇಬೇಕಾಗಿದೆ. ಹಾಗಾದರೆ ಸರ್ಕಾರ ಹೇಳಿರುವ ನಿಯಮ ಏನು? ಬರ ಪರಿಹಾರದ ಹಣ ಪಡೆಯಲು ಏನು ಮಾಡಬೇಕು ಎಂಬುದನ್ನು ಈ ಲೇಖನದಲ್ಲಿ ತಿಳಿಯೋಣ. ಎನ್‌ಡಿಆರ್‌ಎಫ್‌ ಮಾರ್ಗಸೂಚಿ…

Read More

Today Vegetable Rate: ಇಂದು ಆಯುಧ ಪೂಜೆ ಹಬ್ಬದ ದಿನ ತರಕಾರಿಗಳ ಬೆಲೆ ಎಷ್ಟಾಗಿದೆ ನೋಡಿ? ಒಮ್ಮೆ ದರ ಪರಿಶೀಲಿಸಿ..

Today Vegetable Rate: ಇಂದು ನಾಡಿನಾದ್ಯಂತ ಆಯುಧ ಪೂಜೆ ಹಬ್ಬ ನಡೆಯುತ್ತಿದ್ದು, ತರಕಾರಿಗಳ ಹೋಲ್ ಸೇಲ್ ಹಾಗೂ ರಿಟೇಲ್ ದರ ಎಷ್ಟಿದೆ ನೋಡೋಣ ಬನ್ನಿ, ಮುಂದೆ ಓದಿ.., ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp ಇಂದಿನ ತರಕಾರಿ ದರ ತರಕಾರಿ ಹೋಲ್ ಸೇಲ್ ದರ/1 ಕೆ.ಜಿ ರಿಟೇಲ್ ದರ/1 ಕೆ.ಜಿ ಈರುಳ್ಳಿ ₹ 35 ₹ 40 ಟೊಮೆಟೊ ₹ 16 ₹ 18…

Read More
Solar Panel Scheme 2024

ವಿದ್ಯುತ್ ಬಿಲ್‌ಗಳಿಗೆ ಗುಡ್‌ಬೈ ಹೇಳಿ! ನಿಮ್ಮ ಮನೆಯ ಟೆರೆಸ್ ಮೇಲೆ ಉಚಿತವಾಗಿ ಸೋಲಾರ್ ಪ್ಯಾನಲ್ ಅಳವಡಿಸಿ, ಹಣವನ್ನು ಉಳಿಸಿರಿ!

ಸರ್ಕಾರದ ಕಾರ್ಯಕ್ರಮ ಸೌರಶಕ್ತಿ ಬಳಕೆಗೆ ಉತ್ತೇಜನ ನೀಡುತ್ತದೆ. ಈ ಪ್ರೋಗ್ರಾಂ ಸೌರಶಕ್ತಿಯನ್ನು ಸಮರ್ಥನೀಯ ಶಕ್ತಿಯ ಆಯ್ಕೆಯಾಗಿ ಬಳಸಿಕೊಳ್ಳಲು ಆಸಕ್ತಿ ಹೊಂದಿರುವ ಸಣ್ಣ ಸಂಸ್ಥೆಗಳನ್ನು ಬೆಂಬಲಿಸುತ್ತದೆ. ಆರ್ಥಿಕ ನೆರವು ನೀಡುವುದರಿಂದ ಹೆಚ್ಚಿನ ಜನರು ಸೌರಶಕ್ತಿ ಅಳವಡಿಸಿಕೊಳ್ಳಲು ಪ್ರೇರೇಪಿಸುತ್ತದೆ, ಇದು ಪರಿಸರದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ. ಈ ಪ್ರಯತ್ನವು ನವೀಕರಿಸಬಹುದಾದ ಇಂಧನವನ್ನು ಬೆಂಬಲಿಸುವ ಮತ್ತು ಪಳೆಯುಳಿಕೆ ಇಂಧನಗಳ ಬಳಕೆಯನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿದೆ. ಕಡಿಮೆ ವಿದ್ಯುತ್ ವೆಚ್ಚಗಳು: ಕೇಂದ್ರ ಸರ್ಕಾರವು ಇದರ ನೇತೃತ್ವ ವಹಿಸುತ್ತಿದೆ. ಈ ಯೋಜನೆಯು…

Read More
Bengaluru Tunnel Road Project

ಬೆಂಗಳೂರಿನ ಟ್ರಾಫಿಕ್ ಪ್ರಾಬ್ಲೆಮ್ ಗೆ ಸುರಂಗ ಮಾರ್ಗ ಪರಿಹಾರ ಆಗುತ್ತದೆಯಾ?

ಬೆಂಗಳೂರು ಎಂದರೆ ಮೊದಲು ನೆನಪಾಗುವುದೇ ಅಲ್ಲಿನ ಟ್ರಾಫಿಕ್. ದಿನದ 24 ಗಂಟೆಗಳಲ್ಲಿ 16-18 ಗಂಟೆಯೂ ಬೆಂಗಳೂರು ಟ್ರಾಫಿಕ್ ನಿಂದ ತುಂಬಿರುತ್ತದೆ. ಹಲವರಿಗೆ ಬೆಂಗಳೂರು ಬೇಸರ ಆಗುವುದು ಇದೆ ಕಾರಣಕ್ಕೆ. ಟ್ರಾಫಿಕ್ ತೊಂದರೆ ತಪ್ಪಿಸಲು ಮೆಟ್ರೋ ಬಂದರೂ ಬೆಂಗಳೂರಿನ ಟ್ರಾಫಿಕ್ ಮಾತ್ರ ಹಾಗೆಯೇ ಇದೆ. ಹಾಗಿದ್ದಾಗ ಈಗ ಸುರಂಗ ಮಾರ್ಗದ ರಸ್ತೆಯನ್ನು ನಿರ್ಮಿಸುವ ಬಗ್ಗೆ ಬಿಬಿಎಂಪಿ ಘೋಷಣೆ ಮಾಡಿದೆ. ಆದರೆ ಈ ಮಾರ್ಗ ಬೆಂಗಳೂರಿನ ಟ್ರಾಫಿಕ್ ಸಮಸ್ಯೆಗೆ ಪರಿಹಾರ ಆಗುತ್ತದೆಯಾ ಎಂಬುದನ್ನು ತಿಳಿಯೋಣ. ಬಿಬಿಎಂಪಿ ಹೊಸ ಪ್ಲಾನ್ ಏನು…

Read More

ಹೇಗಿತ್ತು ಗೊತ್ತಾ ವಿಜಯ್ ರಾಘವೇಂದ್ರ ಹಾಗೂ ಸ್ಪಂದನ ಲವ್ ಸ್ಟೋರಿ; ವಿಜಯ್ ರಾಘವೇಂದ್ರ ಬಾಳಿನಲ್ಲಿ ಸ್ಪಂದನ ಎಂಟ್ರಿ ಹೇಗಾಯಿತು ಗೊತ್ತಾ?

ಇತ್ತೀಚಿನ ದಿನಗಳಲ್ಲಿ ಬಹಳ ಜನರಿಗೆ ಈ ಹೃದಯಾಘಾತ ಒಂದು ರೀತಿಯ ಪಿಡುಗು ಅಂತಲೇ ಹೇಳಬಹುದು. ಬಹಳ ಚಿಕ್ಕ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿ ಹೋಗ್ತಿದ್ದಾರೆ. ಈಗಂತೂ ಸಾವು ಯಾರಿಗೆ ಯಾವಾಗ ಹೇಗೆ ಬರುತ್ತೆ ಅಂತಲೇ ಹೇಳೋಕಾಗೋದಿಲ್ಲ. ಇದೀಗ ಇಂತದ್ದೇ ಒಂದು ವಿಚಿತ್ರ ಘೋರ ಘಟನೆ ಇದೀಗ ನಟ ವಿಜಯ್ ರಾಘವೇಂದ್ರ ಮನೆಯಲ್ಲಿ ನಡೆದೇ ಹೋಗಿದೆ. ಮಡದಿ ಅಂದ್ರೆ ಪ್ರಾಣ ಬಿಡ್ತಿದ್ದ ಚಿನ್ನಾರಿ ಮುತ್ತಾ ಅವರ ಪತ್ನಿಯ ಪ್ರಾಣವನ್ನೇ ವಿಧಿ ಕಸಿದುಕೊಂಡು ಬಿಟ್ಟಿದೆ. ಹೌದು ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾ…

Read More
DA DR Hiked Central Government Employees

ಕೇಂದ್ರ ಸರ್ಕಾರಿ ನೌಕರರ DA, DR ಭತ್ಯೆಯನ್ನು ಮೂಲ ವೇತನದ ಜೊತೆಗೆ ವಿಲೀನ ಮಾಡಲಿದೆಯೇ?

ಸರ್ಕಾರಿ ನೌಕರರ ಹಲವು ದಿನಗಳ ಬೇಡಿಕೆ ಹಾಗೂ ಇಂದಿನ ದರ ಏರಿಕೆಯ ಕಾಲಮಾನವನ್ನು ಪರಿಗಣಿಸಿದ ಕೇಂದ್ರ ಸರ್ಕಾರವು ಈಗ DA, DR ಭತ್ಯೆಯನ್ನು 50% ಏರಿಸಿದ್ದು ಈಗ ಜೊತೆಗೆ DA, DR ಭತ್ಯೆ ಸ್ವಯಂ ಚಾಲಿತ ಆಗುವುದೇ ಎಂಬ ಪ್ರಶ್ನೆಯನ್ನು ಹುಟ್ಟು ಹಾಕಿದೆ. ಈ ಭತ್ಯೆ ಹೆಚ್ಚಳ ಯಾವ ಯಾವ ನೌಕರರಿಗೆ ಸಿಗಲಿದೆ ಎಂಬುದನ್ನು ನೋಡೋಣ. DA, DR ಭತ್ಯೆಯನ್ನು ಯಾವ ವರ್ಗದ ನೌಕರರಿಗೆ ಹೆಚ್ಚಿಸಲಾಗಿದೆ?: ಜನವರಿ 1, 2024 ರಿಂದ ಪರಿಷ್ಕೃತ ದರ ಜಾರಿಗೆ ಬರಲಿದ್ದು…

Read More

ಕರೆಂಟ್ ಶಾಕ್ ನಿಂದ 8 ತಿಂಗಳ ಮಗು ದಾರುಣ ಸಾವು! ಮೊಬೈಲ್ ಚಾರ್ಜರ್ ಕಚ್ಚಿ ಪ್ರಾಣ ಬಿಡ್ತು ಪುಟ್ಟ ಕಂದ..

ಚಿಕ್ಕ ಮಕ್ಕಳಿರುವ ಮನೆಯಲ್ಲಿ ಎಷ್ಟೇ ಕಾಳಜಿ ವಹಿಸಿ ಎಚ್ಚರಿಕೆಯಿಂದ ಇದ್ರೂ ಸಾಲದು. ಅದ್ರಲ್ಲಿ ಚಿಕ್ಕ ಮಕ್ಕಳು ತೆವಳಲು ಶುರು ಮಾಡಿದ ಮೇಲಂತು ನಿಂತಲ್ಲಿ ನಿಲ್ಲಲ್ಲ. ಹೀಗಾಗಿ ಆ ಮಗುವಿಗೆ ಬುದ್ದಿ ಬಂದು ಹೇಳಿದ್ದನ್ನ ಕೇಳಿ ಅರ್ಥೈಸಿಕೊಳ್ಳುವವರೆಗೂ ಪೋಷಕರಿಗೆ ಹೆಚ್ಚಿನ ಜವಾಬ್ದಾರಿ ಇರುತ್ತೆ ಸ್ವಲ್ಪ ಎಚ್ಚರ ತಪ್ಪಿದ್ರೂ ಅನಾಹುತಕ್ಕೆ ಆಹ್ವಾನ ಕೊಟ್ಟಂತೆ ಅನ್ನೋದಕ್ಕೆ ನಿದರ್ಶನ ಎಂಬಂತೆ ಕೆಲವೊಂದು ಘಟನೆಗಳು ನಡೆಯುತ್ತಲೇ ಇವೆ. ಸಣ್ಣ ಪುಟ್ಟ ಘಟನೆಗಳು ನಡೆದಾಗ ಅಥವಾ ಅತರಹದ ಸುದ್ದಿಗಳನ್ನ ಕೇಳಿದಾಗ ಅಥವಾ ನೋಡಿದಾಗಲ್ಲಾದ್ರೂ ಪೋಷಕರು ಇಚ್ಚೆತ್ತುಕೊಳ್ಳಬೇಕು…

Read More
Indira Canteen Bangalore Airport

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಕೇವಲ 10 ರೂಪಾಯಿಗಳಿಗೆ ಊಟ; ಸರ್ಕಾರದಿಂದ ಆರಂಭವಾಗಲಿರುವ ಹೊಸ ಕ್ಯಾಂಟೀನ್

ನೀವು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಟೀ ಅಥವಾ ಕಾಫಿ ಕುಡಿಯಲು ಸುಮಾರು 200 ರಿಂದ 500 ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ. ನೀವು ಊಟವನ್ನು ಪಡೆದುಕೊಳ್ಳಲು ಬಯಸಿದರೆ, ನಿಮ್ಮ ಬಳಿ ಸುಮಾರು 500 ರಿಂದ 1,000 ರೂಪಾಯಿಗಳು ಇರಬೇಕು. ವಿಮಾನ ನಿಲ್ದಾಣದಲ್ಲಿ ಏನಾದರು ವ್ಯವಸ್ಥೆ ಬೇಕು ಎಂದು ಕೊರಗುತ್ತಿದ್ದ ಜನತೆಗೆ ಈಗ ಸಂತಸದ ಸುದ್ದಿ ಸಿಗುತ್ತಿದೆ. ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಬಡವರ ಹೋಟೆಲ್ ಎಂದು ಸರ್ಕಾರ ಕರೆಯುವ ಇಂದಿರಾ ಕ್ಯಾಂಟೀನ್ ತೆರೆಯಲು ಸಂಪುಟ ಸಭೆ ನಿರ್ಧರಿಸಿದೆ. ಅವರು ಕೇವಲ 10…

Read More