Parle G Biscuits Price

ಬಹುಬೇಡಿಕೆಯ ಪಾರ್ಲೆ-ಜಿ ಬಿಸ್ಕತ್ ನ ಬೆಲೆ, ಬೇರೆ ಬೇರೆ ದೇಶಗಳಲ್ಲಿ ಎಷ್ಟಿದೆ ಗೊತ್ತಾ? ತುಂಬಾ ದುಬಾರಿ!

ಪಾರ್ಲೆ-ಜಿ ಎಂಬ ಪ್ರಸಿದ್ಧ ಬಿಸ್ಕತ್ತು ಕಂಪನಿಯು 1980 ರ ದಶಕದಿಂದಲೂ ಇದೆ. ಇದನ್ನು 1980 ರ ಮೊದಲು ‘ಪಾರ್ಲೆ-ಗ್ಲುಕೋ’ ಎಂದು ಕರೆಯಲಾಗುತ್ತಿತ್ತು. ಈಗ ಇದನ್ನು ‘ಪಾರ್ಲೆ-ಜಿ’ ಎಂದು ಕರೆಯಲಾಗುತ್ತದೆ. 90 ರ ದಶಕದಲ್ಲಿ, ‘ಪಾರ್ಲೆ-ಜಿ’ ಬಿಸ್ಕತ್ತುಗಳು ಮನೆಗಳಲ್ಲಿ ಬಹಳ ಜನಪ್ರಿಯವಾಗಿದ್ದವು. ನೀವು ಅದನ್ನು ಕೇಳದಿದ್ದರೂ ಸಹ, ಪಾರ್ಲೆ-ಜಿ ಅನೇಕ ವರ್ಷಗಳಿಂದ ಗ್ರಾಹಕರಿಗೆ ಗುಣಮಟ್ಟದ ಬಿಸ್ಕತ್ತುಗಳನ್ನು ಒದಗಿಸುತ್ತಿರುವ ಪ್ರಸಿದ್ಧ ಬಿಸ್ಕತ್ತು ಬ್ರಾಂಡ್ ಆಗಿದೆ. ಇದು ಭಾರತದಲ್ಲಿ ಮತ್ತು ಜಾಗತಿಕವಾಗಿ ಬಹಳ ಜನಪ್ರಿಯವಾಗಿದೆ. ಅನೇಕ ಜನರು ಪ್ರತಿದಿನ ತಮ್ಮ ಚಹಾದೊಂದಿಗೆ…

Read More

ವಿದ್ಯಾರ್ಥಿಗಳಿಗೆ ಇಲ್ಲಿದೆ 5 ಬೆಸ್ಟ್ ಲ್ಯಾಪ್ ಟಾಪ್ ಗಳು; ಉತ್ತಮ ಬ್ಯಾಟರಿ ಬ್ಯಾಕಪ್ ನೊಂದಿಗೆ..

Best Laptops For Students: ಈ ದಿನ ಜೀವನಶೈಲಿಯಲ್ಲಿ ಪ್ರತಿಯೊಬ್ಬರಿಗೂ ಕೂಡ ಲ್ಯಾಪ್ಟಾಪ್ ಅನ್ನೋದು ತುಂಬಾ ಮುಖ್ಯವಾಗಿದೆ, ಹೆಚ್ಚುವರಿ ಕಲಿಕೆಯನ್ನು ಮುಂದುವರಿಸಲು ವಿದ್ಯಾರ್ಥಿಗಳಿಗಂತು ಲ್ಯಾಪ್ಟಾಪ್ ಬಹಳ ಮುಖ್ಯ ಅಂತಾನೆ ಹೇಳಬಹುದು. ಮಾರುಕಟ್ಟೆಯಲ್ಲಿ ವಿದ್ಯಾರ್ಥಿಗಳ ಅಧ್ಯಯನಕ್ಕೆ ಸಹಾಯವಾಗುವ ಐದು ತರಹದ ಲ್ಯಾಪ್ಟಾಪ್ಗಳನ್ನು ತರಲಾಗಿದೆ. ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳೋಣ. ಒಂದೊಂದು ಬಗೆಗಿನ ಲ್ಯಾಪ್ಟಾಪ್ ಬಗ್ಗೆ ತಿಳಿಯೋಣ. ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp 1….

Read More

ಮಲಯಾಳಂ ನಿರ್ದೇಶಕಿಗೆ ಕಾಲ್ ಶೀಟ್ ಕೊಟ್ಟ ಯಶ್; ಯಾರು ಈ ಗೀತು ಮೋಹನ್ ದಾಸ್? ಇವ್ರ ಹಿನ್ನೆಲೆ ಏನು?

ಕನ್ನಡ ಚಿತ್ರರಂಗದಲ್ಲಿ ಯಾವುದೇ ಬ್ಯಾಗ್ರೌಂಡ್ ಇಲ್ಲದೆ ಬಂದು ಸ್ವಂತ ಪರಿಶ್ರಮದಿಂದ ಬೆಳೆದ ರಾಕಿಂಗ್ ಸ್ಟಾರ್ ಯಶ್ ಸಾಧನೆಗಳ ಸರ್ದಾರ, ವಿಜಯಗಳ ಸುಲ್ತಾನ. ಹೀಗಾಗಿ ರಾಕಿಂಗ್ ಸ್ಟಾರ್ ಸಿನಿಮಾ ಅಂದ್ರೆ ಅಭಿಮಾನಿಗಳಿಗೆ ಏನೋ ಒಂಥರಾ ಕ್ರೇಜ್. ಹೀಗಾಗಿ ರಾಕಿಂಗ್ ಅಭಿಮಾನಿಗಳು ಮುಂದಿನ ಸಿನಿಮಾಗಾಗಿ ಕಾಯುತ್ತಿದ್ದು, ರಾಕಿಂಗ್ ಸ್ಟಾರ್ ಯಶ್ ಮುಂದಿನ ಸಿನಿಮಾ ಸದ್ಯ ಅನೌನ್ಸ್ ಆಗಿದ್ದು, ಕೆಜಿಎಫ್ 2 ರಿಲೀಸ್ ಆಗಿ ವರ್ಷವಾದರೂ ಯಶ್ ಮುಂದಿನ ಮುಂದಿನ ಸಿನಿಮಾ ಅನೌನ್ಸ್ ಮಾಡಿಲ್ಲ ಅಂತ ಕಾತರದಿಂದ ಕಾಯುತ್ತಿದ್ದ ರಾಕಿಭಾಯ್ ಹೊಸ…

Read More

ಮೊಬೈಲ್ ಬಳಕೆದಾರರಿಗೆ ಸಿಹಿ ಸುದ್ದಿ, ರೆಡ್ಮಿ ನೋಟ್ 11ಟಿ 5ಜಿ ದೀಪಾವಳಿಯ ವಿಶೇಷ ರಿಯಾಯಿತಿಯೊಂದಿಗೆ ಕೇವಲ 999 ರೂ. ಗಳಿಗೆ ಸಿಗುತ್ತಿದೆ.

Redmi Note 11T 5G : ರೆಡ್ಮಿ ನೋಟ್ 11 ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ದೀಪಾವಳಿಯ ವಿಶೇಷ ರಿಯಾಯಿತಿಯಲ್ಲಿ ಸಿಗುತ್ತಿದೆ. ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್(Amazon Great Indian Festival) ಮಾರಾಟದಲ್ಲಿ ಅದ್ಭುತ ರಿಯಾಯಿತಿಗಳೊಂದಿಗೆ ಪಡೆಯಬಹುದಾಗಿದೆ. ರೆಡ್ಮಿ ನೋಟ್ 11 ಅನ್ನು ಸುಂದರವಾಗಿ ಡಿಜೈನ್(Design) ಮಾಡಲಾಗಿದ್ದು, 50 ಎಂಪಿ ಪ್ರಾಥಮಿಕ ಕ್ಯಾಮೆರಾ(50MP Primary Camera), ಮತ್ತು ಶಕ್ತಿಶಾಲಿಯಾದ 5000 ಎಂಎಚ್ ಬ್ಯಾಟರಿ(mAh Battery) ವ್ಯವಸ್ಥೆಯನ್ನು ಹೊಂದಿದೆ. ಇದರಿಂದ ಸ್ಮಾರ್ಟ್ ಫೋನ್(Smart Phone) ಅನೇಕ ಉಪಯೋಗಕ್ಕೆ ಸಹಾಯಕವಾಗುತ್ತದೆ, ಮತ್ತು ದೀಪಾವಳಿಯ…

Read More

Gold Price Today: ಇಂದು ಚಿನ್ನ, ಬೆಳ್ಳಿ ಖರೀದಿಸುವವರಿಗೆ ಸುವರ್ಣವಕಾಶ; ಚಿನ್ನದ ಬೆಲೆಯಲ್ಲಿ ಭಾರಿ ಬದಲಾವಣೆ..

Gold Price Today: ಆಭರಣ ಪ್ರಿಯರಿಗೆ ಗುಡ್ ನ್ಯೂಸ್ ಅಂತಾನೆ ಹೇಳಬಹುದು ಹೌದು ಚಿನ್ನದ ಬೆಲೆ ಸತತ ನಾಲ್ಕು ದಿನಗಳಿಂದ ಇಳಿಕೆ ಕಾಣುತ್ತಾ ಬಂದಿತ್ತು. ಇಂದು ಬೆಲೆಯಲ್ಲಿ ಸ್ಥಿರತೆ ಕಂಡಿದ್ದು ಬೆಳ್ಳಿ ದರ ಕೂಡ 1,250 ರೂಪಾಯಿ ಇಳಿಕೆ ಕಂಡಿದ್ದು ಇದು ಚಿನ್ನ ಮತ್ತು ಬೆಳ್ಳಿ ಖರೀದಿಸುವವರಿಗೆ ಸ್ವಲ್ಪ ಖುಷಿಯ ಸುದ್ದಿ ಅಂತಾನೆ ಹೇಳಬಹುದು. ಇದು ಮದುವೆ ಸೀಸನ್ ಆಗಿದ್ದರೂ ಕೂಡ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡಿದೆ. ಚಿನ್ನ ಮತ್ತು ಬೆಳ್ಳಿಯ ದರಗಳು ಪ್ರತಿದಿನ ಬದಲಾವಣೆ ಆಗುವುದು…

Read More
LPG Gas Subsidy Update

ನೀವು LPG ಸಬ್ಸಿಡಿಯನ್ನು ಪಡೆಯಬೇಕಾ? ಹಾಗಾದರೆ ಡಿಸೆಂಬರ್ 31ರ ಒಳಗಡೆ ಈ ಕೆಲಸವನ್ನು ತಪ್ಪದೆ ಮಾಡಿ

ಅಡುಗೆ ಅನಿಲ ಸಂಪರ್ಕಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದಿಂದ ಒಂದು ಪ್ರಮುಖ ಸೂಚನೆಯ ಬಗ್ಗೆ ತಿಳಿದುಕೊಳ್ಳೋಣ. ಎಲ್‌.ಪಿ.ಜಿ ಸಬ್ಸಿಡಿಯನ್ನು ಪಡೆಯಲು ಪ್ರತಿಯೊಬ್ಬರೂ ಡಿಸೆಂಬರ್ 31 ರೊಳಗೆ ತಮ್ಮ ಇ-ಕೆವೈಸಿಯನ್ನು ಪೂರ್ಣಗೊಳಿಸಬೇಕು.ನೀವು ಅಡುಗೆ ಅನಿಲ ಸಂಪರ್ಕವನ್ನು ಹೊಂದಿದ್ದರೆ, ನೀವು LPG ಸಬ್ಸಿಡಿಯನ್ನು ಪಡೆಯಲು ಬಯಸಿದರೆ ಈ e-kyc ಯನ್ನು ತಪ್ಪದೇ ಮಾಡಿಕೊಳ್ಳಬೇಕು. ನೀವು ಇ-ಕೆವೈಸಿ ಮಾಡದಿದ್ದರೆ, ಸಬ್ಸಿಡಿಯನ್ನು ರದ್ದುಗೊಳಿಸುತ್ತೇವೆ ಎಂದು ಸರಕಾರ ಆದೇಶವನ್ನು ಹೊರಡಿಸಿದೆ. ಎಲ್‌ಪಿಜಿ ಸಂಪರ್ಕ ಹೊಂದಿರುವ ಎಲ್ಲಾ ಜನರು ಈ ವರ್ಷದ ಡಿಸೆಂಬರ್ 31 ರೊಳಗೆ ತಮ್ಮ…

Read More

Karnataka Rains: ಬೆಂಗಳೂರು ಸೇರಿ 14 ಜಿಲ್ಲೆಗಳಲ್ಲಿ ಮುಂದಿನ 48 ಗಂಟೆಗಳಲ್ಲಿ ರಣ ಭಯಂಕರ ಮಳೆ..

Karnataka Rains: ಬಿಸಿಲಿನ ತಾಪಕ್ಕೆ ಬೇಸತ್ತು ಹೋಗಿದ್ದ ಜನರಿಗೆ ಈ ಮಳೆ ಬಂದು ಸ್ವಲ್ಪ ತಂಪನ್ನು ತಂದಿದೆ. ಅದರಲ್ಲೂ ಪ್ರಮುಖವಾಗಿ ಕೋಲಾರ, ಚಿಕ್ಕಬಳ್ಳಾಪುರ, ಮಾಲೂರುಗಳಲ್ಲಿ ದಾಖಲೆ ಮಳೆ ಸುರಿದಿದೆ ಇನ್ನೂ ಕರ್ನಾಟಕದ ಹಲವು ಭಾಗಗಳಲ್ಲಿ ಮಳೆ ಸುರಿದ ಕಾರಣ ತಾಪಮಾನ ಸ್ವಲ್ಪ ಕಡಿಮೆಯಾಗಿದೆ. ಇದರಿಂದ ರೈತರಿಗೆ ಸಂತೋಷವಾದರೆ ನಗರ ಪ್ರದೇಶದಲ್ಲಿ ವಾಸಿಸುವ ಜನರು ಈ ಬಿಸಿಲಿನಿಂದ ಸ್ವಲ್ಪ ಮಟ್ಟಿಗೆ ರಿಲ್ಯಾಕ್ಸ್ ಆಗಿದ್ದಾರೆ. ಆದರೆ ಈಗ ಅವಮಾನ ಇಲಾಖೆಯು ಕರ್ನಾಟಕದಲ್ಲಿ ಇನ್ನು ಎರಡು ದಿನ ಮಳೆಯಾಗಲಿದೆ ಎಂದು ಸೂಚನೆ…

Read More

Karnataka Next CM: ಯಾರಾಗ್ತಾರೆ ಕರ್ನಾಟಕದ ಮುಂದಿನ ಸಿಎಂ? ಡಿಕೆಶಿ ಮತ್ತು ಸಿದ್ದರಾಮಯ್ಯ ನಡುವೆ ಟಫ್ಫ್ ಫೈಟ್!

Karnataka Next CM: ಈ ಬಾರಿಯ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಮತದಾರ ಬಂಧುಗಳು ಬದಲಾವಣೆ ಬಯಸಿ ಕಾಂಗ್ರೆಸ್‌ ಪಕ್ಷಕ್ಕೆ ಅಧಿಕಾರ ಕೊಡಲು ತೀರ್ಮಾನಿಸಿದ್ದಾರೆ ಅಂತ ಕಾಣಿಸುತ್ತದೆ. ಹೌದು ಈಗಾಗ್ಲೇ ಮತದಾರರು ಕಾಂಗ್ರೆಸ್ ಪಕ್ಷಕೆ ಸ್ಪಷ್ಟ ಬಹುಮತಕ್ಕಿಂತ ಹೆಚ್ಚಿನ ಕ್ಷೇತ್ರಗಳನ್ನ ಗೆಲ್ಲಿಸಿಕೊಟ್ಟಿದ್ದು ಚುನಾವನಾಧಿಕಾರಿಗಳಿಂದ ಈ ಬಗ್ಗೆ ಅಧಿಕೃತ ಹೇಳಿಕೆ ಹೊರಬೀಳಬೇಕಿದೆ. ಇನ್ನು ಈ ಬಾರಿ ಮಂತ್ರಿ ಮಂಡಲದಲ್ಲಿದ್ದ ದೊಡ್ಡ ದೊಡ್ಡ ನಾಯಕರೇ ಮಕಾಡೇ ಮಲಗಿದ್ದರೆ. ಈ ಮಧ್ಯೆ ಕಾಂಗ್ರೆಸ್ ಗೆದ್ದು ಬೀಗುತ್ತಿದ್ದೂ ಪಕ್ಷ ಅಧಿಕಾರಕ್ಕೆ ಬಂದಾಗಿದೆ ಆದರೆ ಈಗ…

Read More
3 Add On Covers For Car Insurance

ನೀವು ಪಶ್ಚಾತಾಪ ಪಡುವ ಮುಂಚೆ ಕಾರ್ ವಿಮೆಯೊಂದಿಗೆ ಈ 3 ಆಡ್-ಆನ್ ಕವರ್‌ಗಳನ್ನು ತೆಗೆದುಕೊಳ್ಳಲು ಮರೆಯಬೇಡಿ

ಭಾರತದಲ್ಲಿ ನೀವು ರಸ್ತೆಗಳಲ್ಲಿ ನಿಮ್ಮ ಕಾರನ್ನು ಓಡಿಸಲು ಬಯಸಿದರೆ ನೀವು ವಿಮೆಯನ್ನು(Insurance) ಹೊಂದಿರಬೇಕು ಎಂಬ ಕಾನೂನು ಇದೆ. ಇದನ್ನು ಮೋಟಾರು ವಿಮೆ ಎಂದು ಕರೆಯಲಾಗುತ್ತದೆ ಮತ್ತು ಇದನ್ನು ಕಡ್ಡಾಯವಾಗಿ ಹೊಂದಿರಬೇಕು. ಆದರೆ ಇಲ್ಲಿ ಒಂದು ವಿಷಯವಿದೆ, ನಿಮ್ಮ ಕಾರು ವಿಮೆಯೊಂದಿಗೆ ನೀವು ಪಡೆಯಬಹುದಾದ ಆಡ್-ಆನ್ ಕವರ್‌ಗಳು ಎಂದು ಕರೆಯಲ್ಪಡುತ್ತವೆ. ಈ ಆಡ್-ಆನ್‌ಗಳು ನಿಮಗೆ ಹೆಚ್ಚುವರಿ ರಕ್ಷಣೆಯನ್ನು ನೀಡುತ್ತದೆ ಮತ್ತು ನಿರ್ದಿಷ್ಟ ವಿಷಯಗಳಿಗೆ ಕವರ್ ನೀಡುತ್ತದೆ. ಆದ್ದರಿಂದ, ಈ ಆಡ್-ಆನ್ ಕವರ್‌ಗಳನ್ನು(Add On Cover) ಪರಿಶೀಲಿಸುವುದು ಒಳ್ಳೆಯದು ಮತ್ತು…

Read More

Amruthadhaare Serial: ಅಮೃತಧಾರೆ ಹೊಸ ಸೀರಿಯಲ್ ಕಥೆ ಏನು? ಇದು ಹಿಂದಿಯ ಯಾವ ಸೀರಿಯಲ್ ರಿಮೇಕ್ ಗೊತ್ತಾ?

Amruthadhaare Serial: ತನ್ನ ವಿಭಿನ್ನ ರೀತಿಯ ಶೋ ಮತ್ತು ಸೀರಿಯಲ್ ಮೂಲಕ ಕನ್ನಡ ಕಿರುತೆರೆಯ ನಂಬರ್ ಒನ್ ವಾಹಿನಿಯಾಗಿರುವ ಜೀ ಕನ್ನಡ 2018 ರಿಂದ ಇಲ್ಲಿಯವರೆಗೂ ಕರ್ನಾಟಕದ ನಂಬರ್ ಒನ್ ಟಿ ಆರ್ ಪಿ ಬರುವ ವಾಹಿನಿ ಆಗಿದೆ. ಇದೀಗ ಇದೇ ವಾಹಿನಿಯಲ್ಲಿ ವಿನೂತನ ಕಥೆಯೊಂದಿಗೆ ಬರುತ್ತಿರುವ ಹೊಸ ಸೀರಿಯಲ್ ಎಂದರೆ ಅದು ‘ಅಮೃತಧಾರೆ’ ಹೌದು ಕಳೆದ ತಿಂಗಳು ‘ಅಮೃತಧಾರೆ’ ದಾರಾವಾಹಿ ಮೊದಲ ಪ್ರೋಮೋವನ್ನು ವಾಹಿನಿ ಲಾಂಚ್ ಮಾಡಿತ್ತು. ಪ್ರೋಮೋ ನೋಡಿದ ಕೂಡಲೇ. ಸಾಕಷ್ಟು ಜನರು ಇದು…

Read More