ಯುವನಿಧಿ ಯೋಜನೆ ಜಾರಿಗೆ ವೇದಿಕೆ ಸಜ್ಜು; ಅರ್ಜಿ ಸಲ್ಲಿಸಲು ಈ ದಾಖಲೆಗಳನ್ನು ರೆಡಿ ಇಟ್ಟುಕೊಳ್ಳಿ..

Yuvanidi Yojana: ರಾಜ್ಯ ಸರ್ಕಾರದ ಯೋಜನೆಯದ ಯುವನಿಧಿ ಯೋಜನೆಯ ಮೂಲಕ ನಿರುದ್ಯೋಗಿಗಳು ಮಾಸಿಕ ಭತ್ಯೆಯನ್ನು ಪಡೆಯಬಹುದು ಇದು ಎಲ್ಲರಿಗೂ ಗೊತ್ತಿರುವ ವಿಚಾರವೇ ಆಗಿದೆ ಆದರೆ ಫಲಾನುಭವಿಗಳು ಯಾವ ಯಾವ ದಾಖಲೆಗಳನ್ನ ಒಪ್ಪಿಸಬೇಕಾಗುತ್ತದೆ ಈ ಸಂದರ್ಭದಲ್ಲಿ ಎನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಸಿ ಕೊಡುತ್ತೇವೆ. ಈ ಯೋಜನೆಯಲ್ಲಿ ಆಗಸ್ಟೇ ಓದು ಮುಗಿಸಿದ ಅಭ್ಯರ್ಥಿಗಳಿಗೆ ಪ್ರತಿ ತಿಂಗಳ ಮಾಸಿಕ ವೇತನವನ್ನು ನೀಡಲಾಗುತ್ತೆ. ಓದು ಮುಗಿದ ನಂತರ ಕೆಲಸ ಸಿಕ್ಕದೆ ಇದ್ದ ಪಕ್ಷದಲ್ಲಿ ಈ ವೇತನವನ್ನು ನೀಡಲಾಗುತ್ತದೆ. ನೀವು ಉದ್ಯೋಗ ಪಡೆಯುವವರೆಗೂ…

Read More
OnePlus Nord N30 SE

16GB RAM ಮತ್ತು 67W ವೇಗದ ಚಾರ್ಜರ್ ಅನ್ನು ಒಳಗೊಂಡಿರುವ OnePlus ನ Nord ನ ಬಿಡುಗಡೆ ದಿನಾಂಕವನ್ನು ತಿಳಿಯಿರಿ

OnePlus ಸ್ಮಾರ್ಟ್‌ಫೋನ್‌ಗಳು ಭಾರತದಲ್ಲಿ ಅವುಗಳ ನಯವಾದ ನೋಟ ಮತ್ತು ಹೆಚ್ಚಿನ ಕಾರ್ಯಕ್ಷಮತೆಗಾಗಿ ಜನಪ್ರಿಯವಾಗಿವೆ. 12 ಸರಣಿಯ ಜನಪ್ರಿಯತೆಯ ನಂತರ, OnePlus ಪ್ರಬಲ Nord 30 SE ಅನ್ನು ಬಿಡುಗಡೆ ಮಾಡುತ್ತಿದೆ. OnePlus ತನ್ನ ವೆಬ್‌ಸೈಟ್‌ನಲ್ಲಿ ನಾರ್ಡ್ N30 SE ಅನ್ನು ವಿಶೇಷತೆಗಳೊಂದಿಗೆ ಪ್ರಕಟಿಸಿದೆ. ಇಂದು, ನಾವು OnePlus Nord N30 SE ಯ ದಿನಾಂಕ ಮತ್ತು ಅತ್ಯುತ್ತಮ ವೈಶಿಷ್ಟ್ಯಗಳನ್ನು ತಿಳಿಯೋಣ. OnePlus Nord N30 SE ನ ವಿಶೇಷತೆಗಳು: ಇದು Android v13 ಅನ್ನು ರನ್ ಮಾಡುತ್ತದೆ,…

Read More

ಕೇವಲ 27 ನಿಮಿಷದ ಚಾರ್ಜ್ ಗೆ 720 ಮೈಲೇಜ್ ಕೊಡುವ ಭರ್ಜರಿ ಬೇಡಿಕೆಯೊಂದಿಗೆ ಹೊಸ ಕಿಯಾ ಎಲೆಕ್ಟ್ರಿಕ್ ಕಾರ್ ಮಾರುಕಟ್ಟೆಯಲ್ಲಿ ಮಿಂಚಲಿದೆ.

KIA EV5: ಇತ್ತೀಚಿಗೆ ಕಿಯಾ ಮೋಟರ್ಸ್ ಬಾರಿ ಬೇಡಿಕೆಯಲ್ಲಿದ್ದು ಮುಂಬರುವ ದಿನಗಳಲ್ಲಿ ಎಲೆಕ್ಟ್ರಿಕ್(Electric) ಹಾಗೂ ಪೆಟ್ರೋಲ್, ಡೀಸೆಲ್ ಹೊಸ ಮಾದರಿ ಕಾರುಗಳನ್ನ ಮಾರುಕಟ್ಟೆಗೆ ತರಲಿದೆ. ಮೂಲತ: ಕಿಯಾ(Kia) ಕಂಪನಿಯು ಕೋರಿಯಾದ ಮೂಲದಿಂದ ಬಂದಿದ್ದು ಮಾರುಕಟ್ಟೆಯಲ್ಲಿ ತನ್ನ ವಾಹನವನ್ನು ಮಾರಾಟ ಮಾಡುತ್ತಿದೆ ಇದಕ್ಕೆ ಭಾರತೀಯರಿಂದ ಸಾಕಷ್ಟು ಬೇಡಿಕೆಯು ಕೂಡ ಹುಟ್ಟಿಕೊಂಡಿದೆ ಮುಂಬರುವ ದಿನಗಳಲ್ಲಿ ಎಲೆಕ್ಟ್ರಿಕ್ 5 ಅನ್ನು ಚೀನಾದಲ್ಲಿ ಮೊದಲು ಬಿಡುಗಡೆ ಮಾಡಿದ ನಂತರ ಭಾರತದ ಮಾರುಕಟ್ಟೆಯಲ್ಲಿ ಇದನ್ನು ಪರಿಚಯಿಸಲಾಗುತ್ತದೆ ಎಂದು ಕಿಯಾ ಮೋಟರ್ಸ್ ಸ್ಪಷ್ಟಪಡಿಸಿದೆ. ಇದು ಕಿಯಾ…

Read More
Home Loan

ಮನೆ ಸಾಲವನ್ನು ಮುಂಚಿತವಾಗಿ ಮರುಪಾವತಿ ಮಾಡುವಾಗ ಕೆಲವು ವಿಷಯಗಳನ್ನು ನೆನಪಿಟ್ಟುಕೊಳ್ಳಿ

ಮನೆ ಕಟ್ಟುವಾಗ ಸಾಲ ಮಾಡುವುದು ಸರ್ವೇ ಸಾಮಾನ್ಯ ಆಗಿದೆ. ಆದರೆ ನಾವು ಸಾಲ ಮಾಡಿದ ಬಳಿಕ ಹಿಂದಿರುಗುವಾಗ ನಾವು ಹಲವು ಅಂಶಗಳ ಬಗ್ಗೆ ತಿಳಿದುಕೊಂಡಿರಬೇಕು. ನೀವು ಮನೆ ಕಟ್ಟುವಾಗ ಹೂಂ ಲೋನ್(Home Loan) ಮಾಡಿದ್ದೀರಿ ಎಂದಾದರೆ ಈ ಲೇಖನವನ್ನು ಓದಿ. ಹೋಮ್ ಲೋನ್ ಪೂರ್ವಪಾವತಿ ಎಂದರೇನು?: ಹೋಮ್ ಲೋನ್ ಪಡೆದ ಗ್ರಾಹಕರು ಸ್ವಯಂಪ್ರೇರಣೆಯಿಂದ ತಮ್ಮ ಇಎಂಐಗಿಂತ ಹೆಚ್ಚಿನ ಹಣವನ್ನು ಬ್ಯಾಂಕ್ಗೆ(Bank) ಪಾವತಿಸಿದಾಗ, ಅದನ್ನು ಪೂರ್ವಪಾವತಿ ಎಂದು ಕರೆಯಲಾಗುತ್ತದೆ. ಈ ಪಾವತಿಯನ್ನು ಸಂಪೂರ್ಣವಾಗಿ ಅಥವಾ ಸಂಪೂರ್ಣವಾಗಿ ಪಾವತಿಸಬಹುದು.  ಬಡ್ಡಿ…

Read More
CSK Player Breaks Fans iPhone

80,000 ರೂಪಾಯಿ ಮೌಲ್ಯದ ಮೊಬೈಲ್ ಫೋನ್ ಅನ್ನು ಧ್ವಂಸಗೊಳಿಸಿದ ಚೆನ್ನೈ ಸ್ಟಾರ್! ಮುಂದೇನಾಯ್ತು ಗೊತ್ತಾ?

ಐಪಿಎಲ್ 2024 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ಗಾಗಿ ಅಭ್ಯಾಸದ ಸಮಯದಲ್ಲಿ, ಡ್ಯಾರಿಲ್ ಮಿಚೆಲ್ ಎಂಬ ಆಟಗಾರ ಆಕಸ್ಮಿಕವಾಗಿ ಬಲವಾದ ಹೊಡೆತದಿಂದ ಅಭಿಮಾನಿಯ ಫೋನ್ ಅನ್ನು ಮುರಿದರು. ಚೆಂಡು ಐಫೋನ್‌ಗೆ ತಗುಲಿತು ಮತ್ತು ಫೋನ್ ಸಂಪೂರ್ಣವಾಗಿ ಮುರಿದುಹೋಯಿತು. ಘಟನೆಯ ವಿಡಿಯೋ ಆನ್‌ಲೈನ್‌ನಲ್ಲಿ ಬಹಳ ಜನಪ್ರಿಯವಾಗಿದೆ. ಐಪಿಎಲ್‌ನಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಪಂದ್ಯ ಆಡಲು ಚೆನ್ನೈ ಧರ್ಮಶಾಲಾಗೆ ತೆರಳಿತ್ತು. ಪಂದ್ಯಕ್ಕೂ ಮುನ್ನ ಚೆನ್ನೈನ ಆಟಗಾರ ಡ್ಯಾರಿಲ್ ಮಿಚೆಲ್ ಮೈದಾನದ ಅಂಚಿನ ಬಳಿ ಚೆಂಡನ್ನು ಹೊಡೆಯುವ ಅಭ್ಯಾಸ ನಡೆಸುತ್ತಿದ್ದರು. ಆದರೆ ನಂತರ…

Read More
Karnataka Drought Relief Amount

ಈ ಕೆಲಸ ಮಾಡದೆ ಇದ್ದರೆ ರೈತರಿಗೆ ಬರ ಪರಿಹಾರದ ಹಣ ಬರುವುದಿಲ್ಲ.

ಈಗಾಗಲೇ ಕೇಂದ್ರ ಸರಕಾರವು ರಾಜ್ಯ ಸರ್ಕಾರದ ಬೇಡಿಕೆಯಂತೆ ಬರ ಪರಿಹಾರಕ್ಕೆ ಅನುದಾನ ಬಿಡುಗಡೆ ಮಾಡಿದ್ದು ರಾಜ್ಯ ಸರ್ಕಾರವು ರಾಜ್ಯದ ರೈತರಿಗೆ ಬರ ಪರಿಹಾರದ ಹಣವನ್ನು ನೀಡುವುದಾಗಿ ಘೋಷಣೆ ಮಾಡಿದೆ. ಆದರೆ ಈಗ ಅದರ ಬೆನ್ನಲ್ಲೇ ರೈತರಿಗೆ ಕೆಲವು ಸೂಚನೆಗಳನ್ನು ಸರ್ಕಾರ ನೀಡಿದೆ. ರೈತರು ಬೆಳೆ ಪರಿಹಾರದ ಹಣವನ್ನು ಪಡೆಯಲು ಕೆಲವು ನಿಯಮಗಳನ್ನು ಪಾಲಿಸಲೇಬೇಕಾಗಿದೆ. ಹಾಗಾದರೆ ಸರ್ಕಾರ ಹೇಳಿರುವ ನಿಯಮ ಏನು? ಬರ ಪರಿಹಾರದ ಹಣ ಪಡೆಯಲು ಏನು ಮಾಡಬೇಕು ಎಂಬುದನ್ನು ಈ ಲೇಖನದಲ್ಲಿ ತಿಳಿಯೋಣ. ಎನ್‌ಡಿಆರ್‌ಎಫ್‌ ಮಾರ್ಗಸೂಚಿ…

Read More
Labour Department Scheme

ಗರ್ಭಿಣಿ ಸ್ತ್ರೀಯರಿಗೆ ಹಾಗೂ ಕಾರ್ಮಿಕ ಮಕ್ಕಳ ಮದುವೆಗೆ ಕಾರ್ಮಿಕ ಇಲಾಖೆ ಸಹಾಯ ಧನ ನೀಡುತ್ತಿದೆ.

ಗರ್ಭವತಿ ಆಗಿರುವ ಮಹಿಳೆಯರಿಗೆ ಹೆರಿಗೆ ಸಮಯದಲ್ಲಿ ಖರ್ಚುಗಳು ಹೆಚ್ಚಾಗಿರುತ್ತವೆ. ಗರ್ಭಿಣಿ ಸ್ತ್ರೀಯರಿಗೆ ಹಾಗೂ ಕಾರ್ಮಿಕ ವರ್ಗಗಳ ಕಾರ್ಮಿಕರಿಗೆ ಅವರ ಮದುವೆಗೆ ಹಾಗೂ ಅವರ ಮಕ್ಕಳ ಮದುವೆಗೆ ಇಲಾಖೆ ಸಹಾಯಧನ ನೀಡುತ್ತಿದೆ. ಗರ್ಭಿಣಿ ಮಹಿಳೆಯರಿಗೆ ನೀಡುವ ಸಹಾಯಧನದ ಮಾಹಿತಿ :- ಕಾರ್ಮಿಕ ಕಲ್ಯಾಣ ಇಲಾಖೆಯಲ್ಲಿ ನೋಂದಣಿ ಮಾಡಿಕೊಂಡಿರುವ ಮಹಿಳೆಗೆ ಹೆರಿಗೆ ಸಮಯದಲ್ಲಿ ಸಹಾಯಧನ ನೀಡುತ್ತಿದೆ. ಈ ಸಹಾಯಧನವನ್ನು ಪಡೆಯಬೇಕು ಎಂದರೆ ಇಲಾಖೆಗೆ ಮಹಿಳೆಯರು ಮಗು ಜನಿಸಿದ ಆರು ತಿಂಗಳ ಒಳಗಾಗಿ ಸೂಕ್ತ ದಾಖಲೆಗಳನ್ನು ಇಲಾಖೆಗೆ ಅರ್ಜಿ ಸಲ್ಲಿಸಬೇಕು. ಸೂಕ್ತ…

Read More

ನನ್ನಮ್ಮ ಸೂಪರ್ ಸ್ಟಾರ್ ಸಮನ್ವಿ ತಮ್ಮನಿಗೆ ಮೊದಲ ವರ್ಷದ ಬರ್ತಡೇ; ವಿಶೇಷವಾಗಿ ಫೋಟೋಶೂಟ್ ಮಾಡಿಸಿದ ಅಮೃತ ನಾಯ್ಡು..

ನನ್ನಮ್ಮ ಸೂಪರ್​ ಸ್ಟಾರ್​ ಖ್ಯಾತಿಯ ಬಾಲ ನಟಿ ಸಮನ್ವಿ ರಸ್ತೆ ಅಪಘಾತದಲ್ಲಿ ನಿಧನಳಾಗಿದ್ದು ಒಂದು ರೀತಿ ಎಂಥ ಕಲ್ಲು ಹೃದಯವು ಕೂಡ ಮರುಕ ಪಡುವಂತೆ ಮಾಡಿಬಿಟ್ಟಿತ್ತು. ಹಾರುಳು ಹುರುದಾಗೆ ಮಾತನಾಡುತ್ತಾ ಎಲ್ಲರಿಗೂ ಬಹಳ ಇಷ್ಟವಾದ ಬಾಲ ಸ್ಪರ್ಧೆಯಾಗಿದ್ರು. ಆದ್ರೆ ರಸ್ತೆ ಅಪಘಾತದಲ್ಲಿ ಬಂದ ಯಮಸ್ವರೂಪಿ ಸಮನ್ವಯನ್ನ ಸಾವಿನೂರಿಗೆ ಕರೆದುಕೊಂಡು ಹೋಗಿಬಿಟ್ಟಿತ್ತು. ಆಗ ಅಮೃತ ಸಮಾನ್ವಿ ಇಬ್ರು ಕೂಡ ನನ್ನಮ್ಮ ಸೂಪರ್ ಸ್ಟಾರ್ ಶೋ ನಲ್ಲಿ ಸ್ಪರ್ಧೆಗಳಾಗಿದ್ರು, ಅಲ್ದೇ ಅಮೃತ ನಾಯ್ಡು 5ತಿಂಗಳ ಗರ್ಭಿಣಿ ಕೂಡ. ಅಂತಹ ಸ್ಥಿತಿಯಲ್ಲಿ…

Read More
2 Upcoming Mahindra Electric Suvs 2024

Upcoming Mahindra Electric SUVs: 2024 ರಲ್ಲಿ ಮಾರುಕಟ್ಟೆಗೆ ಬರಲಿರುವ 2 ಮಹೀಂದ್ರಾ ಎಲೆಕ್ಟ್ರಿಕ್ SUV ಗಳ ವಿವರಗಳನ್ನು ತಿಳಿಯಬೇಕಾ?

2024 ರ ಮೊದಲಾರ್ಧದಲ್ಲಿ ಎರಡು ಹೊಸ ಮಹೀಂದ್ರ ಎಲೆಕ್ಟ್ರಿಕ್ SUV ಗಳು ಹೊರಬರಲಿವೆ. ಒಂದು XUV400 ನ ನವೀಕರಿಸಿದ ಆವೃತ್ತಿಯಾಗಿದೆ ಮತ್ತು ಇನ್ನೊಂದು XUV 300 ಅನ್ನು ಆಧರಿಸಿದೆ. ಹೊಸ ಮಹೀಂದ್ರಾ XUV 400 ಅನ್ನು ಕೆಲವು ಅತ್ಯಾಕರ್ಷಕ ನವೀಕರಣಗಳೊಂದಿಗೆ ಬಿಡುಗಡೆ ಮಾಡಲಾಗುತ್ತಿದೆ. ಹೊಸ ಮಹೀಂದ್ರಾ XUV 400 2024 ರಲ್ಲಿ ಹೊರಬಂದಾಗ, ಅದು ಸಂಪೂರ್ಣ ಹೊಸ ನೋಟವನ್ನು ಹೊಂದಿರುತ್ತದೆ. ಕಂಪನಿಯು ಅದನ್ನು ಒಳಗೆ ಮತ್ತು ಹೊರಗೆ ಉತ್ತಮವಾಗಿ ಕಾಣುವಂತೆ ಮಾಡುತ್ತಿದೆ. ಹೊಸ ಆವೃತ್ತಿಯು ದೊಡ್ಡ ಟಚ್‌ಸ್ಕ್ರೀನ್…

Read More
India Post To Deliver Mangoes

ಗ್ರಾಹಕರ ಮನೆ ಮನೆಗೆ ಬರಲಿದೆ ಮಾವಿನ ಹಣ್ಣು?

ಮಾವಿನ ಹಣ್ಣು ತುಂಬಾ ರುಚಿಕರವಾದ ಹಣ್ಣು. ಹೆಚ್ಚಿನ ಜನರಿಗೆ ಇಷ್ಟವಾಗುತ್ತದೆ. ಈ ಬೇಸಿಗೆಯಲ್ಲಿ ಮಾವಿನ ಹಣ್ಣು ಎಲ್ಲಾ ಕಡೆಗಳಲ್ಲಿ ಇರುತ್ತದೆ. ಭಾರತದಲ್ಲಿ ಸಾವಿರಾರು ಬಗ್ಗೆಯ ಮಾವಿನ ಹಣ್ಣು ಸಿಗುತ್ತದೆ. ಮಾವಿನ ಹಣ್ಣು ಕೊಂಡುಕೊಳ್ಳಲು ನಾವು ಪೇಟೆಗೆ ತೆರಳುತ್ತೇವೆ. ಆದ್ರೆ ಮನೆಯ ಬಾಗಿಲಿಗೆ ಮಾವಿನ ಹಣ್ಣು ಬರುತ್ತದೆ ಎಂದರೆ ನೀವು ನಂಬಲೇ ಬೇಕು. ಮನೆ ಬಾಗಿಲಿಗೆ ಮಾವಿನ ಹಣ್ಣು ಯಾರು ವಿತರಿಸುತ್ತಾರೆ?: ಯಾವುದೋ ಫುಡ್ ಅಪ್ಲಿಕೇಶನ್ ಅಥವಾ ಅಮೆಜಾನ್ ಎಂದು ನೀವು ಎಂದುಕೊಂಡಿದ್ದರೆ ಕಂಡಿತಾ ಸುಳ್ಳು. ಅಂಚೆ ಇಲಾಖೆಯು…

Read More