Karthik Jayaram: ಚಂದನವನಕ್ಕೆ ಗುಡ್ ಬೈ ಹೇಳಿದ್ರ ಜೆ.ಕೆ, ಇಂಡಸ್ಟ್ರಿ ಸಹವಾಸ ಸಾಕು ಅಂತ ಹೇಳಿದ್ದೇಕೆ!

Karthik Jayaram: ಹೆಂಡ್ತಿ ಅಂತ ಖಡಕ್ ಡೈಲಾಗ್ ಹೊಡೆಯುತ್ತಲೇ ಕಿರುತರೆ ವೀಕ್ಷಕರಿಗೆ ಮೋಡಿ ಮಾಡಿದ್ದ ‘ಅಶ್ವಿನಿ ನಕ್ಷತ್ರ’ ಧಾರಾವಾಹಿ ಖ್ಯಾತಿಯ ಜೆಕೆ ಅಲಿಯಾಸ್‌ ಜಯರಾಮ್‌ ಕಾರ್ತಿಕ್‌ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ.ಈ ಧಾರಾವಾಹಿಯಲ್ಲಿ ಪಕ್ಕ ದುರಹಂಕಾರಿ ಗಂಡನಾಗಿ ನಟನೆ ಶುರು ಮಾಡಿದ ಜೆಕೆ ಆಮೇಲೆ ಹೆಂಡತಿಯನ್ನ ಬಿಟ್ಟುಕೊಡಲಾಗದಷ್ಟು ಪ್ರೀತಿ ಮಾಡಲು ಹೇಗೆ ಶುರು ಮಾಡ್ತಾನೆ ಅನ್ನೋ ಕಥಾ ವಸ್ತುವಿಗೆ ಜೆಕೆ ಜೀವಾ ತುಂಬಿದ್ರು. ಹೌದು ಸಿನಿಮಾ ನಟ ಜೆಕೆ ಪಾತ್ರದಲ್ಲಿ ಅಶ್ವಿನಿ ನಕ್ಷತ್ರ ಧಾರವಾಹಿಯಲ್ಲಿ ನಟಿಸಿದ್ದ ಜಯರಾಮ್…

Read More
Suzuki V Strom 800DE

ಇದೊಂದು ಬೈಕ್ ಇದ್ದರೆ ಸಾಕು, ಕಾಲಲ್ಲಿ ಟ್ರಕ್ ಮಾಡುವುದೇ ಬೇಡ, ಬೆಟ್ಟ ಗುಡ್ಡ ಎನು ನೋಡದೆ ಗಾಡಿ ಓಡಿಸಬಹುದು.

ಸುಜುಕಿ ಮೋಟಾರ್‌ ಸೈಕಲ್ ಇಂಡಿಯಾ V-Strom 800 DE ಅನ್ನು ಬಿಡುಗಡೆ ಮಾಡಿದೆ, ಇದು ಅವರ ದ್ವಿಚಕ್ರ ವಾಹನಗಳ ಸಾಲಿಗೆ ಹೊಸ ಸೇರ್ಪಡೆಯಾಗಿದೆ. ಸುಜುಕಿ ವಿ-ಸ್ಟ್ರೋಮ್ 800 ಡಿಇ ಬೈಕ್ ಪ್ರಪಂಚದಾದ್ಯಂತದ ಜನಪ್ರಿಯತೆಯನ್ನು ಪಡೆಯುತ್ತಿದೆ. ಸುಜುಕಿ V-Strom 800 DE 10.30 ಲಕ್ಷ ರೂ ಬೆಲೆಯಲ್ಲಿ ಲಭ್ಯವಿದೆ. ಇದು ವಿಶೇಷ ರಿಯಾಯಿತಿಯೊಂದಿಗೆ ಲಭ್ಯವಿದೆ. ಸುಜುಕಿ V-Strom 800 DE ನ ಹೊಸ ವೇದಿಕೆಯು GSX-8S ನಿಂದ ಸ್ಫೂರ್ತಿ ಪಡೆಯುತ್ತದೆ. ಬೈಕ್‌ನ ಕಾರ್ಯಕ್ಷಮತೆ ಮತ್ತು ಸಾಮರ್ಥ್ಯವು ನಯವಾದ ವಿನ್ಯಾಸವನ್ನು…

Read More
Suzuki V-Strom 800DE

ಪ್ರಬಲ ಎಂಜಿನ್ ನೊಂದಿಗೆ ಸುಜುಕಿ V-Strom 800DE ಮಾರ್ಚ್ ನಲ್ಲಿ ಭಾರತೀಯ ಮಾರುಕಟ್ಟೆಗೆ ಗ್ರಾಂಡ್ ಎಂಟ್ರಿ

Suzuki V-Strom 800DE: ಸುಜುಕಿಯ ಹೊಸ ಮೋಟಾರ್‌ಸೈಕಲ್‌ನ ಇತ್ತೀಚಿನ ಚಿತ್ರಗಳನ್ನು ಭಾರತೀಯ ಮಾರುಕಟ್ಟೆಯಲ್ಲಿ ಅನಾವರಣಗೊಳಿಸಲಾಗಿದ್ದು, ಬೈಕ್‌ನ ಪ್ರಭಾವಶಾಲಿ ಸೌಂದರ್ಯವನ್ನು ಪ್ರದರ್ಶಿಸಲಾಗಿದೆ. ಬೈಕ್‌ ಶಕ್ತಿಯುತ ಎಂಜಿನ್ ಅನ್ನು ಹೊಂದಿದೆ ಅದು ಉಳಿದವುಗಳಿಂದ ಪ್ರತ್ಯೇಕವಾಗಿದೆ. ಈ ಬೈಕ್ 776 ಸಿಸಿ ಎಂಜಿನ್ ಹೊಂದಿದ್ದು, ಅಡ್ವೆಂಚರ್ ಬೈಕ್‌ಗಳ ಕ್ಷೇತ್ರದಲ್ಲಿ ಇದು ಅಸಾಧಾರಣ ಶಕ್ತಿಯಾಗಿದೆ. ಭಾರತೀಯ ಮಾರುಕಟ್ಟೆಗೆ ಅತ್ಯಾಕರ್ಷಕ ಸೇರ್ಪಡೆ 2024 ರ ಅಂತ್ಯದ ವೇಳೆಗೆ ಆಗಮಿಸಲಿದೆ. ಇದು ಒಂದು ಹೊಚ್ಚ ಹೊಸ ಬೈಕ್‌ ಖಂಡಿತವಾಗಿಯೂ ಎಲ್ಲರ ಗಮನ ಸೆಳೆಯುವಲ್ಲಿ ಇದು ಪ್ರಮುಖ…

Read More
Honda Activa Offer

ಉತ್ತಮ ರಿಯಾಯಿತಿ: ಹೋಂಡಾ ಆಕ್ಟಿವಾ ಬೆಲೆ 78,000 ರೂ. ನಿಂದ 18,000 ರೂ. ಗೆ ಖರೀದಿಸಿ!

ಭಾರತದಲ್ಲಿ ಸ್ಕೂಟರ್‌ಗಳು ಹೆಚ್ಚು ಜನಪ್ರಿಯವಾಗುತ್ತಿವೆ, ಹೆಚ್ಚು ಹೆಚ್ಚು ಜನರು ಅವುಗಳನ್ನು ಖರೀದಿಸಲು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಎಲ್ಲಾ ಸ್ಕೂಟರ್ ಪ್ರಿಯರಿಗೆ ಶುಭ ಸುದ್ದಿ ಏನೆಂದರೆ, ನೀವು ಹೊಸ ಸ್ಕೂಟರ್ ಅನ್ನು ಖರೀದಿಸಲು ಬಯಸುತ್ತಿದ್ದರೆ ಇಲ್ಲಿ ನಿಮಗೆ ಇನ್ನಷ್ಟು ಮಾಹಿತಿಗಳಿವೆ ನೀವು ಸ್ಕೂಟರ್‌ನಲ್ಲಿ ಹಣವನ್ನು ಉಳಿಸಲು ಬಯಸಿದರೆ, ಈ ಸ್ಕೂಟರ್ ಅನ್ನೇ ಖರೀದಿಸಿ. ಹೆಚ್ಚು ಖರ್ಚು ಮಾಡದೆ ವಿಶ್ವಾಸಾರ್ಹ ಮತ್ತು ಕೈಗೆಟುಕುವ ಆಯ್ಕೆಯನ್ನು ಪಡೆಯಿರಿ. ಹೊಚ್ಚ ಹೊಸ ಮಾದರಿಗಳ ದುಬಾರಿ ಬೆಲೆಯಿಲ್ಲದೆ ನೀವು ಸ್ಕೂಟರ್ ನ ಅನುಕೂಲತೆಯನ್ನು ಪಡೆಯಬಹುದು. ನೀವು…

Read More
Bengaluru Tunnel Road Project

ಬೆಂಗಳೂರಿನ ಟ್ರಾಫಿಕ್ ಪ್ರಾಬ್ಲೆಮ್ ಗೆ ಸುರಂಗ ಮಾರ್ಗ ಪರಿಹಾರ ಆಗುತ್ತದೆಯಾ?

ಬೆಂಗಳೂರು ಎಂದರೆ ಮೊದಲು ನೆನಪಾಗುವುದೇ ಅಲ್ಲಿನ ಟ್ರಾಫಿಕ್. ದಿನದ 24 ಗಂಟೆಗಳಲ್ಲಿ 16-18 ಗಂಟೆಯೂ ಬೆಂಗಳೂರು ಟ್ರಾಫಿಕ್ ನಿಂದ ತುಂಬಿರುತ್ತದೆ. ಹಲವರಿಗೆ ಬೆಂಗಳೂರು ಬೇಸರ ಆಗುವುದು ಇದೆ ಕಾರಣಕ್ಕೆ. ಟ್ರಾಫಿಕ್ ತೊಂದರೆ ತಪ್ಪಿಸಲು ಮೆಟ್ರೋ ಬಂದರೂ ಬೆಂಗಳೂರಿನ ಟ್ರಾಫಿಕ್ ಮಾತ್ರ ಹಾಗೆಯೇ ಇದೆ. ಹಾಗಿದ್ದಾಗ ಈಗ ಸುರಂಗ ಮಾರ್ಗದ ರಸ್ತೆಯನ್ನು ನಿರ್ಮಿಸುವ ಬಗ್ಗೆ ಬಿಬಿಎಂಪಿ ಘೋಷಣೆ ಮಾಡಿದೆ. ಆದರೆ ಈ ಮಾರ್ಗ ಬೆಂಗಳೂರಿನ ಟ್ರಾಫಿಕ್ ಸಮಸ್ಯೆಗೆ ಪರಿಹಾರ ಆಗುತ್ತದೆಯಾ ಎಂಬುದನ್ನು ತಿಳಿಯೋಣ. ಬಿಬಿಎಂಪಿ ಹೊಸ ಪ್ಲಾನ್ ಏನು…

Read More

Gold Price Today: ಮತ್ತಷ್ಟು ಏರಿಕೆ ಕಂಡ ಚಿನ್ನದ ಬೆಲೆ! ಹೀಗಿದೆ ನೋಡಿ ಇಂದಿನ ಚಿನ್ನ, ಬೆಳ್ಳಿಯ ದರ?

Gold Price Today: ಇಂದು ಚಿನ್ನದ ಬೆಲೆಯೂ ಮತ್ತಷ್ಟು ಏರಿಕೆಯಾಗಿದ್ದು 22 ಕ್ಯಾರೆಟ್ ಹತ್ತು ಗ್ರಾಂ ಚಿನ್ನದ ದರದಲ್ಲಿ 400 ರೂಪಾಯಿ ಏರಿಕೆ ಕಂಡಿದೆ, 24 ಕ್ಯಾರಟ್ 10 ಗ್ರಾಂ ಚಿನ್ನದ ದರದಲ್ಲಿ 440 ರೂಪಾಯಿ ಏರಿಕೆಯಾಗಿದೆ. ಇನ್ನು ಬೆಳ್ಳಿ ಬೆಲೆಯಲ್ಲಿ ಸ್ವಲ್ಪ ಇಳಿಕೆ ಕಂಡಿದ್ದು ಒಂದು ಕೆಜಿಗೆ 250 ರೂಪಾಯಿ ಇಳಿಕೆ ಆಗಿದೆ. ಆಭರಣಗಳ ದರಗಳು ಅಂತಾರಾಷ್ಟ್ರೀಯ ಮಾರುಕಟ್ಟೆ ಹಾಗೂ ವಿವಿಧ ಕಾರಣಗಳಿಂದ ಪ್ರತಿದಿನ ಬದಲಾವಣೆ ಆಗುವುದು ಸಾಮಾನ್ಯ ಹಾಗಾಗಿ ಖರೀದಿಸುವ ಮುನ್ನ ಒಮ್ಮೆ ಬೆಲೆ…

Read More
Gruhalakshmi Yojana

ಗೃಹಲಕ್ಷ್ಮಿ ಯೋಜನೆ; ಯಜಮಾನಿ ಮೃತಪಟ್ಟರೆ ಯಾರಿಗೆ ಹಣ? ಸಂಪೂರ್ಣ ಮಾಹಿತಿ ಇಲ್ಲಿದೆ..

ಗೃಹ ಲಕ್ಷ್ಮಿ ಯೋಜನೆಯು(Gruhalakshmi Yojana) ಕರ್ನಾಟಕ ರಾಜ್ಯದ ಕಾಂಗ್ರೆಸ್ ಸರ್ಕಾರದಿಂದ ಉತ್ತಮ ಯೋಜನೆಯಾಗಿ ಗುರುತಿಸಲ್ಪಟ್ಟಿದೆ ಮಹಿಳೆಯರ ಸಬಲೀಕರಣಕ್ಕೆ ಸಹಾಯವಾಗಲಿ ಎಂಬ ಉದ್ದೇಶದಿಂದ ಆರಂಭಿಸಲಾಗಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು ಘೋಷಿಸಿರುವ ಯೋಜನೆಯ ಭಾಗವಾಗಿ ಗೃಹಿಣಿಯರಿಗೆ ಮಾಸಿಕ ಎರಡು ಸಾವಿರ ಸ್ಟೈಫಂಡ್ ನೀಡಲಾಗುತ್ತದೆ. ಮಾಸಿಕವಾಗಿ ಸರ್ಕಾರದಿಂದ ಎರಡು ಸಾವಿರ ರೂಪಾಯಿಗಳನ್ನು ಮನೆಯ ಮಾಲೀಕರ ಖಾತೆಗೆ ಸ್ವಯಂಚಾಲಿತವಾಗಿ ಜಮಾ ಮಾಡಲಾಗುತ್ತದೆ. ಇದು ಮೊದಲ ಬಾರಿಗೆ ಬಂದ ನಂತರ, ಗೃಹ ಲಕ್ಷ್ಮಿ ಯೋಜನೆಯು ಹಲವಾರು ತೊಂದರೆಗಳಿಂದ ಬಳಲುತ್ತಿದೆ. ಇಲ್ಲಿಯವರೆಗೆ, ಅರ್ಹತೆ…

Read More
SSLC exam 2 Latest Update

SSLC ಪರೀಕ್ಷೆ-2 ಪರೀಕ್ಷೆಯ ಬಗ್ಗೆ ಮಹತ್ವದ ಮಾಹಿತಿ ಇಲ್ಲಿದೆ.

ಈಗಾಗಲೇ SSLC ಪರೀಕ್ಷೆ -1 ರ ಫಲಿತಾಂಶ ಬಿಡುಗಡೆ ಆಗಿದ್ದು SSLC ಪರೀಕ್ಷೆ -2 ರ ಟೈಮ್ ಟೇಬಲ್ ಬಿಡುಗಡೆ ಆಗಿದೆ. ಈಗ ಇದರ ಬೆನ್ನಲ್ಲೇ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ವಿದ್ಯಾರ್ಥಿಗಳಿಗೆ ಕೆಲವು ಮಹತ್ವದ ಸೂಚನೆಗಳನ್ನು ನೀಡಿದೆ. SSLC ಪರೀಕ್ಷೆ -2 ರ ನೀಡುವ ಸೂಚನೆಗಳು ಏನು? 2003-04 ರಿಂದ 2023-24 ನೇ ಸಾಲಿನ ವರೆಗೆ SSLC ಪರೀಕ್ಷೆಯಲ್ಲಿ ಫೇಲ್ ಆಗಿರುವ ಅಥವಾ ಏಪ್ರಿಲ್ ತಿಂಗಳಲ್ಲಿ ನಡೆದ SSLC ಪರೀಕ್ಷೆ-1 ರಲ್ಲಿ…

Read More

ಲಕ್ಷ, ಲಕ್ಷ ಸಾಲ ಮಾಡಿ ಹೆಂಡತಿಯನ್ನು ಓದಿಸಿದ ಗಂಡ; ಗಂಡನಿಗೆ ಗುಡ್ ಬೈ ಹೇಳಿ ಲವರ್ ಜೊತೆ ಎಸ್ಕೇಪ್

ಪ್ರೀತಿ ಮಾಯೆ ಹುಷಾರು ಬಂಡಲ್ ಮಾರೋ ಬಜಾರು ಅಂತಾರೆ ಅದು ನಿಜಕ್ಕೂ ಕೆಲವೊಬ್ಬರ ಜೀವನದಲ್ಲಿ ಅಕ್ಷರಷಾ ಸತ್ಯ ಅನ್ಸುತ್ತೆ. ಸುಂದರ ಕುಟುಂಬ ಪತ್ನಿಯನ್ನ ಇಷ್ಟಗಳಿಗೆ ಇಲ್ಲ ಎನ್ನದ ಪತಿ ಪತ್ನಿಯ ಇಷ್ಟದಂತೆ ನರ್ಸಿಂಗ್ ಸೇರಿಸಿ ಚೆನ್ನಾಗಿ ಓದಿಸುತ್ತಿದ್ದ, ಆದ್ರೆ ಮಡದಿ ಮಾಡಿದ್ದು ಮಾತ್ರ ಅಂತಿಥಾ ಕೆಲಸ ಅಲ್ಲ. ತನ್ನ ಆಸೆಯನ್ನ ಪತಿ ನೆರವೇರಿಸುತ್ತಿದ್ದಾನೆ, ಅದಕ್ಕೆ ಎಷ್ಟು ತ್ಯಾಗ ಮಾಡಿದ್ದಾನೆ, ಇಷ್ಟೆಲ್ಲ ಹೊಂದುಕೊಂಡು ವಿದ್ಯಾಭ್ಯಾಸಕ್ಕೆ ಬೇಕಾಗಿರೋದು ಖರ್ಚು ನೋಡಿಕೊಳ್ಳುತ್ತಿದ್ದಾನೆ ಅನ್ನೋ ಸಣ್ಣ ಕೃತಜ್ಞತೆ ಭಾವವು ಇಲ್ಲದೆ, ಅಂತ ಪತಿಗೆ…

Read More

GruhaLakshmi Yojana: ಗೃಹ ಲಕ್ಷ್ಮೀ ಯೋಜನೆಗೆ ಅರ್ಜಿಯನ್ನ ಹೀಗೆ ಸಲ್ಲಿಸಬೇಕು! ಎಲ್ಲಿ ಬೇಕಾದರಲ್ಲಿ ಅರ್ಜಿಸಲ್ಲಿಸೋಕಾಗಲ್ಲ!?

GruhaLakshmi Yojana: ಕಾಂಗ್ರೆಸ್ ಸರ್ಕಾರ ನೀಡಿದ್ದ 5 ಗ್ಯಾರಂಟಿಗಳಯಲ್ಲಿ ಒಂದಾದ ಮನೆ ಒಡತಿಗೆ 2000 ರೂಪಾಯಿ ನೀಡುವ ಗೃಹಲಕ್ಷ್ಮೀ ಯೋಜನೆಗೆ ಚಾಲನೆ ನೀಡಲು ಕೊನೆಗೂ ಮುಹೂರ್ತ ಫಿಕ್ಸ್ ಆಗಿದೆ. ಹೌದು ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ನೀಡಿದ್ದ ಮನೆ ಯಜಮಾನಿಗೆ 2000 ರೂಪಾಯಿ ಹಣ ನೀಡುವ ಭರವಸೆಯನ್ನು ಈಡೇರಿಸಲು ಕಾಂಗ್ರೆಸ್ ಸರ್ಕಾರ ಮುಹೂರ್ತ ನಿಗದಿಪಡಿಸಿದೆ. ನಾಳೆ ಅಂದರೆ ಜುಲೈ 19ರಂದು ಸಂಜೆ 5ಕ್ಕೆ ಗೃಹಲಕ್ಷ್ಮೀ ಯೋಜನೆಗೆ ಅಧಿಕೃತವಾಗಿ ಚಾಲನೆ ಸಿಗಲಿದೆ. ಈ ಬಗ್ಗೆ ಮಾದ್ಯಮಗಳೊಂದಿಗೆ ಮಾತನಾಡಿರುವ ಮಹಿಳಾ ಮತ್ತು…

Read More