Mallu jamkhandi wife: ಮಲ್ಲು ಜಮಖಂಡಿಯ ಹೆಂಡತಿ ಯಾರು? ಎಷ್ಟು ಜನ ಮಕ್ಕಳು?

ಸ್ನೇಹಿತರೆ ಕಳೆದ ಎರಡು ಮೂರು ವರ್ಷಗಳಿಂದ ಹೊಸ ಹೊಸ ಪ್ರತಿಭೆಗಳ ಹೊಸ ಅಲೆನೆ ಆರಂಭವಾಗಿದೆ ಅಂತಾನೇ ಹೇಳಬಹುದು. ನಿಜಕ್ಕೂ ಇದು ಪ್ರತಿಭಾವಂತರಿಗೆ ಸುವರ್ಣ ಯುಗ ಅಂತಾನೇ ಹೇಳಬಹುದು. ಈ ನೀಟಿನಲ್ಲಿ ಸಾಮಾಜಿಕ ಜಾಲತಾಣಗಳು ಹಿಂದೆ ಎಂದಿಗೂ ಯಾರು ಮಾಡಿದಂತ ಕ್ರಾಂತಿ ಉಂಟುಮಾಡಿದೆ. ಇನ್ನೂ ಅದರಲ್ಲಿ ಮಲ್ಲು ಜಮಖಂಡಿ ಅವರು ಕೂಡ ಯೂಟ್ಯೂಬ್ ನಲ್ಲಿ ಹೊಸ ಸಂಚಲನ ಎಬ್ಬಿಸಿದ ಉತ್ತರ ಕನ್ನಡದ ಕಲಾವಿದ ಇವರಿಗೆ ಇದೀಗ ಕರ್ನಾಟಕದ ಪ್ರತೀ ಊರಿನಲ್ಲೂ ಕೂಡ ಅಭಿಮಾನಿಗಳು ಇದ್ದಾರೆ.   ತಮ್ಮ ಯೂಟ್ಯೂಬ್…

Read More

Chandan Gowda Engagement: ಕನ್ನಡದ ಖ್ಯಾತ ಕಿರುತೆರೆ ನಟಿಯೊಂದಿಗೆ ಯೂಟ್ಯೂಬರ್ ಚಂದನ್ ಗೌಡ ಎಂಗೇಜ್ಮೆಂಟ್..

Chandan Gowda Engagement: ನಿಮ್ಮೆಲ್ಲರಿಗೂ ಗೊತ್ತಿರುವಂತೆ ಈ ಬಾರಿಯ ರಾಜ್ಯ ವಿಧಾನಸಭಾ ಚನಾವಣೆಯಲ್ಲಿ ಕೇವಲ 28 ವರ್ಷಕ್ಕೆ ಯೂಟ್ಯೂಬರ್ ಒಬ್ಬ ಸ್ಪರ್ಧಿಸಿ ಚುನಾವಣೆಯಲ್ಲಿ ಸೋತರು ಜನರ ಮನಸ್ಸು ಗೆಲ್ಲುವಲ್ಲಿ ಯಶಸ್ವಿಯಾದ್ರೂ. ಹೌದು ಕೆ. ಆರ್ ಪೇಟೆ ವಿಧಾನಸಭಾ ವಿಚಾರವಾಗಿ ಸಾಕಷ್ಟು ಕುತೂಹಲವಿತ್ತು. ಹೌದು 28ವರ್ಷದ ಯೂಟ್ಯೂಬರ್ ಚಂದನ್, ಕೆ. ಆರ್ ಪೇಟೆ ಕ್ಷೇತ್ರ ದಿಂದ ಯಾವುದೇ ಬ್ಯಾಗ್ರೌಂಡ್ ಇಲ್ಲದೆ ಚುನಾವಣೆಗೆ ಸ್ಪರ್ಧಿಸಿದ್ದರ ಜೊತೆಗೆ ಅಗ್ರಿಮೆಂಟ್ ಕೊಟ್ಟು ಮತ ಕೇಳುವ ಮೂಲಕ ಇಡಿ ಕರ್ನಾಟಕದ ಜನರ ಗಮನ ಸೆಳೆದಿದ್ರು….

Read More

Gold Price Today: ಇಂದು ದಿಢೀರ್ ಏರಿಕೆಯಾದ ಚಿನ್ನದ ಬೆಲೆ! ಹೀಗಿದೆ ಇಂದಿನ ಚಿನ್ನ ಬೆಳ್ಳಿಯ ದರಗಳು?

Gold Price Today: ಇಂದು ಚಿನ್ನ ಖರೀದಿಸುವವರಿಗೆ ಸ್ವಲ್ಪ ಬೇಸರದ ಸುದ್ದಿ ಅಂತಾನೇ ಹೇಳಬಹುದು. ಚಿನ್ನದ ಬೆಲೆಯಲ್ಲಿ ಏರಿಕೆಯಾಗಿದ್ದು. 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯಲ್ಲಿ 300 ರೂಪಾಯಿ ಏರಿಕೆ ಕಂಡಿದ್ದು. 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯಲ್ಲಿ 330 ರೂಪಾಯಿ ಏರಿಕೆಯಾಗಿದೆ. ಬೆಳ್ಳಿಯ ಬೆಲೆ ಕೆಜಿಗೆ 450 ರೂಪಾಯಿ ಏರಿಕೆಯಾಗಿದೆ. ಆಭರಣಗಳ ದರಗಳು ಅಂತಾರಾಷ್ಟ್ರೀಯ ಮಾರುಕಟ್ಟೆ ಹಾಗೂ ಪ್ರಪಂಚದಲ್ಲಿ ಆಗುವ ಬದಲಾವಣೆಗಳ ಮೇಲೆ ಪ್ರತಿದಿನ ದರ ಬದಲಾಗುತ್ತಿರುತ್ತದೆ. ಹಾಗಾಗಿ ಖರೀದಿಸುವ ಮುನ್ನ ಒಮ್ಮೆ…

Read More
Keep Your Vehicle Cool

ಬೇಸಿಗೆಯ ಬಿಸಿಲಿನಲ್ಲಿ ನಿಮ್ಮ ವಾಹನವನ್ನು ತಂಪಾಗಿರಿಸಿ: ಉಪಯುಕ್ತ ಸಲಹೆಗಳು!

ಭಾರತದಲ್ಲಿ ಬೇಸಿಗೆಯು ತಾಂಡವವಾಡುತ್ತಿದೆ, ಹಗಲಿನ ಪ್ರಯಾಣವು ನಿಮಗೂ ಹಾಗೂ ನಿಮ್ಮ ವಾಹನಕ್ಕೆ ಸವಾಲಿನ ಸ್ಥಿತಿಯನ್ನಾಗಿ ಮಾಡುತ್ತದೆ. ಈ ಅಸಹ್ಯಕರ ಬಿಸಿಯನ್ನು ಎದುರಿಸಲು ಕೆಲವು ಮುಖ್ಯ ಸಲಹೆಗಳನ್ನು ಕಡ್ಡಾಯವಾಗಿ ಪಾಲಿಸಬೇಕಾಗುತ್ತದೆ. ಈ ಋತುವಿನಲ್ಲಿ ನಿಮ್ಮ ಕಾರನ್ನು ತಂಪಾಗಿರಿಸಲು ಕೆಲವು ಸುಲಭವಾದ ಉಪಾಯಗಳನ್ನು ನೋಡೋಣ. ನೆರಳಿನ ಆಶ್ರಯ: ಸಾಧ್ಯವಾದರೆ, ನಿಮ್ಮ ವಾಹನವನ್ನು ನೇರ ಸೂರ್ಯನ ಬೆಳಕಿನಿಂದ ತಪ್ಪಿಸಿ ನೆರಳಿನಲ್ಲಿ ನಿಲ್ಲಿಸಿ. ಇದು ಒಳಭಾಗದ ಅತಿಯಾದ ಬಿಸಿಯನ್ನು ತಡೆಯುತ್ತದೆ ಮತ್ತು ಏರ್ ಕಂಡಿಷನರ್‌ನ ಹೊರೆ ಕಡಿಮೆ ಮಾಡುತ್ತದೆ. ಕಿಟಕಿಗಳನ್ನು ಮುಚ್ಚಿಡಿ: ನಿಮ್ಮ…

Read More
KMF Sponsor

ICC T20 ವಿಶ್ವಕಪ್ ನಲ್ಲಿ ಸ್ಕಾಟ್ಲೆಂಡ್ ಮತ್ತು ಐರ್ಲೆಂಡ್ ತಂಡದ ಜೆರ್ಸಿಯಲ್ಲಿ ನಮ್ಮ ನಂದಿನಿ.

ಕರ್ನಾಟಕದ ನಂದಿನಿ ಬ್ರಾಂಡ್ ನ ಎಲ್ಲಾ ಉತ್ಪನ್ನಗಳನ್ನು ರಾಜ್ಯದಲ್ಲಿ ಹೆಚ್ಚಾಗಿ ಮಾರಾಟ ಆಗುತ್ತಿದೆ. ಈಗಾಗಲೇ ಗುಜರಾತ್ ರಾಜ್ಯದ ಅಮುಲ್ ಹಾಲು ಉತ್ಪನ್ನ ಕಂಪನಿ ದೇಶದಲ್ಲಿ ಹೆಸರುವಾಸಿ ಆಗಿದೆ. ಅದರಂತೆ ಈಗ ನಂದಿನಿ ಸಹ ಬ್ರಾಂಡ್ ಆಗಲೂ ಹೊಸ ಹೆಜ್ಜೆ ಇಡಲು ಸಜ್ಜಾಗಿದೆ. ಹೈನೋದ್ಯಮದಲ್ಲಿ ಎರಡನೇ ಸ್ಥಾನ ಪಡೆದಿರುವ ನಂದಿನಿ ಬ್ರ್ಯಾಂಡ್ :- ದೇಶದ ಸಹಕಾರಿ ವಿಭಾಗದ ಹೈನೋದ್ಯಮ ದಲ್ಲಿ ಎರಡನೇ ಸ್ಥಾನ ಗಳಿಸಿ ಈಗಲೇ ಹೆಸರುವಾಸಿ ಆಗಿದೆ. ಇದು ಕರ್ನಾಟಕ್ಕೆ ಒಂದು ಹೆಮ್ಮೆಯ ವಿಷಯ ಆಗಿದೆ. ನಂದಿನಿ…

Read More
sprinkler set facility

ರೈತರಿಗೆ ಶುಭಸುದ್ದಿ; ಸ್ಪ್ರಿಂಕ್ಲರ್ ಸೆಟ್ ಸೌಲಭ್ಯ ಎರಡು ಹೆಕ್ಟೇರ್ ಕೃಷಿ ಭೂಮಿಗೆ ವಿಸ್ತರಿಸಿದೆ ಸರ್ಕಾರ

2023-2024ನೇ ಸಾಲಿನಲ್ಲಿ ಅರ್ಹ ಫಲಾನುಭವಿಗಳಿಗೆ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ ಮತ್ತು ಅಟಲ್ ಭೋಜನ್ ಯೋಜನೆಯ ಸೂಕ್ಷ್ಮ ನೀರಾವರಿ ಯೋಜನೆ ಅಡಿ ಎರಡು ಹೆಕ್ಟೇರ್ ಕೃಷಿ ಭೂಮಿಗೆ ಸ್ಪ್ರಿಂಕ್ಲರ್ ಸೆಟ್ ಅಳವಡಿಕೆಗೆ ಸರ್ಕಾರ ಸೌಲಭ್ಯ ನೀಡಿದೆ. ಈ ಹಿಂದೆ ಇದೇ ಯೋಜನೆಯನ್ನು ಕೇವಲ 1 ಹೆಕ್ಟೇರ್ ಪ್ರದೇಶಕ್ಕೆ ಸೌಲಭ್ಯ ಪಡೆಯಬಹುದಾಗಿತ್ತು. ಈಗ ಎರಡು ಹೆಕ್ಟೇರ್ ಗೆ ಈ ಯೋಜನೆಯನ್ನು ವಿಸ್ತರಿಸಲಾಗಿದೆ. ಇದೇ ರೀತಿಯ ಹೆಚ್ಚಿನ ಮಾಹಿತಿಗಾಗಿ ನಮ್ಮ ಟೆಲಿಗ್ರಾಂ ಚಾನಲ್ ಸೆರಲು ಇಲ್ಲಿ ಕ್ಲಿಕ್ ಮಾಡಿ ಸ್ಪ್ರಿಂಕ್ಲರ್…

Read More
Gruhalakshmi Yojana

ಗೃಹಲಕ್ಷ್ಮಿ ಯೋಜನೆಯ 8 ಮತ್ತು 9 ನೇ ಕಂತಿನ ಹೊಸ ಅಪ್ಡೇಟ್ ಇಲ್ಲಿದೆ.

ಗೃಹಲಕ್ಷ್ಮಿ ಯೋಜನೆ ಈಗಾಗಲೇ ರಾಜ್ಯದಲ್ಲಿ ಹೆಸರುವಾಸಿಯಾಗಿದೆ. ಮಹಿಳೆಯರ ಆರ್ಥಿಕ ಶಕ್ತಿಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಆರಂಭವಾದ ಯೋಜನೆ ಈಗ 7 ಕಂತುಗಳನ್ನು ಯಶಸ್ವಿಯಾಗಿ ಪೂರೈಸಿದ ಬಳಿಕ ಈಗ 8 ನೇ ಕಂತಿನ ಹಣ ಬಿಡುಗಡೆ ಆಗುವ ಮುನ್ನ ಹೊಸದೊಂದು ಅಪ್ಡೇಟ್ ಬಿಡುಗಡೆ ಆಗಿದೆ. ಏನಿದು ಹೊಸ ಅಪ್ಡೇಟ್?:  ಈಗಲೇ ಕೆಲವು ಮಹಿಳೆಯರ ಖಾತೆಗೆ 8 ನೇ ಕಂತಿನ ಹಣವೂ ಜಮಾ ಆಗಿದೆ. ಆದರೆ ಇನ್ನೂ ಕೆಲವರು ಹಣ ಬಂದಿಲ್ಲ ಎಂದು ಹೇಳುತ್ತ ಇದ್ದರೆ ಅಂತವರಿಗೆ ಮಕ್ಕಳ ಮತ್ತು ಮಹಿಳಾ…

Read More

Tiger Prabhakar: ಒಟ್ಟಿಗೆ ಕಾಣಿಸಿಕೊಂಡ ಟೈಗರ್ ಪ್ರಭಾಕರ್ ಮಕ್ಕಳು, ಸ್ಯಾಂಡಲ್ವುಡ್ ನಲ್ಲಿ ಹರಿದಾಡುತ್ತಿದ್ದ ಟಾಕ್ ಗೆ ಬಿತ್ತು ತೆರೆ

Tiger Prabhakar: ಕನ್ನಡ ಚಿತ್ರರಂಗದಲ್ಲಿ ಅಳಿಸಲಾಗದ ಹೆಜ್ಜೆ, ಮರೆಯಲಾಗದ ಛಾಪು ಮೂಡಿಸಿರುವ ನಟರ ಸಾಲಿನಲ್ಲಿ ಮೊದಲಿಗೆ ನಿಲ್ಲುವುದೇ ಟೈಗರ್ ಪ್ರಭಾಕರ್. ತಮ್ಮ ಸ್ಟೈಲ್, ತಮ್ಮ ಬಾಡಿ ಫಿಟ್ಟಿಂಗ್, ಫೈಟಿಂಗ್ ಮೂಲಕವೇ ಆಗಿನ ಕಾಲದ ಸಿನಿ ರಸಿಕರ ನೆಚ್ಚಿನ ನಟನಾಗಿ ಗುರುತಿಸಿಕೊಂಡವರು. ನಾಯಕ ನಟನಾಗಿ ನಟಿಸಿರೋದು ಕೆಲವೇ ಸಿನಿಮಾಗಳಾದ್ರು, ಸಿಕ್ಕಾಪಟ್ಟೆ ಪಾತ್ರಗಳಿಗೆ ಅಂದ್ರೆ ವಿಲನ್ ಆಗಿ, ಪೋಷಕ ನಟನಾಗಿ ನಟಿಸಿ ಯಾವುದೇ ಪಾತ್ರಕ್ಕಾದ್ರೂ ಸೈ ಅನ್ನಿಸಿಕೊಂಡು ತಮ್ಮದೇ ಆದ ಚಾಪು ಮೂಡಿಸಿದ್ದಾರೆ.ಇನ್ನು ಟೈಗರ್ ಪ್ರಭಾಕರ್​ ನಟನ ಶೈಲಿಗೆ ಫೈಟ್​…

Read More

ಅಮೇರಿಕಾದಲ್ಲಿ ಮೃತಪಟ್ಟವರ ಮೃತ ದೇಹ ಕರ್ನಾಟಕಕ್ಕೆ ಬರ್ಲೆ ಇಲ್ಲ; ಕುಟುಂಬದವರಿಗೆ ಅಂತಿಮ ದರ್ಶನವು ಸಿಗಲಿಲ್ಲ

ಜೀವನ ಹೇಗೆ ಅಂದ್ರೆ ಹೇಗೇಗೋ ಬದುಕಬೇಕು ಅಂದುಕೊಳ್ಳೋರು ಹೇಗೆ ದುರಂತ ಅಂತ್ಯ ಕಾಣ್ತಾರೆ ಅಂದ್ರೆ ಊಹಿಸೋಕು ಅಸಾಧ್ಯ… ಜೀವನದಲ್ಲಿ ಆಗಿರಬೇಕು ಹೀಗಿರಬೇಕು ಅಂತ ರಾಶಿ ಕನಸ್ಸು ಕಂಡು ಕಷ್ಟ ಪಟ್ಟು ಬಹಳ ಶ್ರಮ ಪಟ್ಟು ಜೀವನವನ್ನ ಕಟ್ಟಿಕೊಂಡು ನೆಮ್ಮದಿಯಾಗಿ ಬದುಕೋಣ ಅಂದುಕೊಳ್ಳೋವಷ್ಟ್ರಲ್ಲಿ ವಿಧಿ ಆಟಕ್ಕೆ ಬಲಿಯಾಗೋದು ಅದ್ರಲ್ಲಿ ತನ್ನ ಕುಟುಂಬವನ್ನ ತಾನೇ ಬಲಿಪಡೆದು ತಾನು ಆತ್ಮಹತ್ಯೆ ಮಾಡಿಕೊಳ್ಳೋದು ಯಪ್ಪಾ ಆ ಘೋರ ಶಿಕ್ಷೆ ಎಂತವರಿಗೂ ಬೇಡ…. ಪುಟ್ಟ ಮಗುವನ್ನ ಕೊಲ್ಲುವಾಗ ಅಪ್ಪನಿಗೆ ದೇವರು ಕೊಟ್ಟ ಮತ್ತೆಂತದ್ದು ಇರಬೇಕು…

Read More