Indian Railway Rules

ಟಿಕೆಟ್ ವಿಷಯದಲ್ಲಿ ಎಂದಿಗೂ ಈ ತಪ್ಪು ಮಾಡಬೇಡಿ, ದಂಡ ತೆರಬೇಕಾದೀತು ಹುಷಾರ್!

ಎಷ್ಟು ತಿಳಿದುಕೊಂಡಿದ್ದರು ಸಹಿತ ರೈಲಿನಲ್ಲಿ ಪ್ರಯಾಣ ಬೆಳೆಸುವಾಗ ಒಮ್ಮೆ ತಪ್ಪಾಗಿಬಿಡುತ್ತದೆ ಮೊದಲ ಬಾರಿ ಪ್ರಯಾಣ ಮಾಡುವವರ ಪರಿಸ್ಥಿತಿಯಂತೂ ಇನ್ನು ಸ್ವಲ್ಪ ಗೊಂದಲದಿಂದ ಕೂಡಿರುತ್ತದೆ ತಿಳಿದು ತಿಳಿಯದೆಯೋ ದಂಡ ತೆರಬೇಕಾದ ಪರಿಸ್ಥಿತಿ ಉಂಟಾಗುತ್ತದೆ. ರೈಲುಗಳು ಭಾರತದ ಮಧ್ಯಮ ವರ್ಗದ ಹೃದಯವಿದ್ದಂತೆ. ಜನರು ದೂರದ ಸ್ಥಳಗಳಿಗೆ ಸುಲಭವಾಗಿ ಮತ್ತು ಅಗ್ಗವಾಗಿ ಪ್ರಯಾಣಿಸಲು ಅವರು ಸಹಾಯ ಮಾಡುತ್ತದೆ. ಪ್ರತಿದಿನ, ಲಕ್ಷಾಂತರ ರೈಲುಗಳು ಲಕ್ಷಾಂತರ ಜನರನ್ನು ಹೊತ್ತು ಭಾರತದಾದ್ಯಂತ ಹೋಗುತ್ತವೆ. ರೈಲ್ವೇ ನಿಯಮಗಳನ್ನು ಪಾಲಿಸುವುದು ಕಡ್ಡಾಯ: ಟಿಕೆಟ್‌ಗಳನ್ನು ಖರೀದಿಸುವಂತಹ ನಿಯಮಗಳನ್ನು ಪಾಲಿಸುವ ಮೂಲಕ…

Read More
Karnataka To Ayodhya train route

ಕರ್ನಾಟಕದಿಂದ ಅಯೋಧ್ಯೆಗೆ ಕೊಪ್ಪಳ ಮಾರ್ಗವಾಗಿ ರೈಲು ಸಂಚಾರ

ಅಯೋಧ್ಯೆ ಭಾರತದ ಪ್ರಸಿದ್ಧ ಯಾತ್ರ ಕ್ಷೇತ್ರವಾಗಿದೆ. ರಾಮನ ಪ್ರತಿಷ್ಠಾಪನೆ ನಂತರ ಅಯೋಧ್ಯೆಗೆ ಭಕ್ತರು ಬರುವ ಸಂಖ್ಯೆ ಹೆಚ್ಚಾಗಿದೆ. ರೈಲು, ಬಸ್ ಎಲ್ಲವೂ ಈಗಾಗಲೇ ಬುಕ್ ಆಗುವೆ. ಎಲ್ಲರಿಗೂ ಅಯೋಧ್ಯೆಯ ರಾಮನ ದರ್ಶನ ಮಾಡಬೇಕು ಎಂಬ ಮಹಾದಾಸೆ. 500 ವರ್ಷಗಳ ಹೋರಾಟದ ಜಯವನ್ನು ಸಂಭ್ರಮಿಸಿ ಅಯೋಧ್ಯೆಯ ರಾಮನ ಕಣ್ತುಂಬಿಕೊಂಡು ಬರಲು ಈಗಾಗಲೇ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ನಿತ್ಯ ಬರುತ್ತಾ ಇದ್ದಾರೆ. ಕರ್ನಾಟಕದಲ್ಲಿ ಸಹ ಭಕ್ತರು ಅಯೋಧ್ಯೆಗೆ ಹೋಗುತ್ತಿದ್ದಾರೆ. ಅಯೋಧ್ಯೆಗೆ ಎಂದೇ ಹಲವಾರು ಜಿಲ್ಲೆಗಳಿಂದ ಸ್ಪೆಷಲ್ ಬಸ್, ರೈಲು ಸಂಪರ್ಕ…

Read More
Big Boss Kannada Elimination

ಬಿಗ್ ಬಾಸ್ ಅಂಗಳದಿಂದ ಯಾರಿಗೆ ಸಿಗಲಿದೆ ಗೇಟ್ ಪಾಸ್; ಮೈಕಲ್, ಸಿರಿ, ಪವಿ ಮೂವರಲ್ಲಿ ಯಾರು ಔಟ್ ಆಗ್ತಾರೆ

ಬಿಗ್‌ ಬಾಸ್‌ ಸೀಸನ್ 10, 10 ವಾರ ಮುಗಿಸಿದ್ದು, ಮನೆಯಲ್ಲಿ ಈ ವಾರ ಒಟ್ಟು ಆರು ಮಂದಿ ನಾಮಿನೇಟ್‌ ಆಗಿದ್ದಾರೆ. ಪ್ರತಾಪ್, ಸಿರಿ, ಪವಿ, ಸಂಗೀತಾ, ವಿನಯ್, ಮೈಕಲ್ ಮೇಲೆ ಎಲಿಮಿನೇಷನ್‌ ತೂಗುಗತ್ತಿ ಇದೆ. ಈ ಪೈಕಿ ಒಬ್ಬರು ಎಲಿಮಿನೇಟ್​ ಆಗಿ ಮನೆಯಿಂದ ಹೊರ ನಡೆಯುತ್ತಾರೆ, ಹೋಗಲೇಬೇಕು. ಇನ್ನು ಪವಿ, ಸಿರಿ ಹಾಗೂ ಮೈಕಲ್ ಹೆಚ್ಚು ಡೇಂಜರ್‌ ಝೋನ್‌ನಲ್ಲಿರುವಂತೆ ತೋರುತ್ತಿದೆ. ಸಿರಿ ಅವರ ಸೈಲೆಂಟ್‌ ಆಟ ಅವರು ಎಲಿಮಿನೇಟ್‌ ಆಗಲು ಕಾರಣವಾಗಬಹುದು ಎಂದು ಹಲವರು ಹೇಳುತ್ತಿದ್ದಾರೆ. ಇನ್ನೊಂದೆಡೆ…

Read More
Voter ID Card Download

ಇನ್ನು ಚುನಾವಣಾ ಆಯೋಗದ ಕಚೇರಿಗೆ ಅಲೆದಾಡಬೇಕಾಗಿಲ್ಲ! ಮನೆಯಲ್ಲಿ ಕುಳಿತು 5 ನಿಮಿಷದಲ್ಲಿ ಮತದಾರರ ID ಡೌನ್‌ಲೋಡ್ ಮಾಡಿ

ಸೈಬರ್ ಕೆಫೆಗಳಿಗೆ ಭೇಟಿ ನೀಡುವ ಮತ್ತು ತಮ್ಮ ಮತದಾರರ ಗುರುತಿನ ಚೀಟಿಯನ್ನು ಪಡೆಯುವ ತೊಂದರೆಯನ್ನು ಬಿಟ್ಟುಬಿಡಲು ಬಯಸುವವರಿಗೆ, ಈ ಕೆಳಗಿನ ವಿವರಗಳು ಸಹಾಯಕವಾಗುತ್ತವೆ. ನಿಮಿಷಗಳಲ್ಲಿ ನಿಮ್ಮ ಮನೆಯ ಸೌಕರ್ಯದಿಂದ ನಿಮ್ಮ ಮತದಾರರ ಗುರುತಿನ ಚೀಟಿಯನ್ನು ಸುಲಭವಾಗಿ ಡೌನ್‌ಲೋಡ್ ಮಾಡುವುದು ಹೇಗೆ ಎಂದು ತಿಳಿಯಿರಿ. ಇದನ್ನು ಪಡೆದುಕೊಳ್ಳಲು, ಈ ಕೆಳಗಿನ ಹಂತಗಳನ್ನು ಅನುಸರಿಸಿ. ನೀವು ಮತದಾರರ ಕಾರ್ಡ್‌ಗಾಗಿ ಅರ್ಜಿ ಸಲ್ಲಿಸಿದ್ದೀರಾ ಅಂದರೆ ಮತದಾರರ ಕಾರ್ಡ ನ್ನು ಮೊದಲು ಡೌನ್ಲೋಡ್ ಮಾಡಿಕೊಳ್ಳಿ. ಈ ಕಾರ್ಯಕ್ಕಾಗಿ ಸೈಬರ್ ಕೆಫೆಗೆ ಭೇಟಿ ನೀಡುವ…

Read More
Gold Price Increasing

ಏರುತ್ತಿರುವ ಚಿನ್ನದ ಬೆಲೆ, ಇಲ್ಲಿದೆ ಅಸಲಿ ಕಾರಣಗಳು!

ಚಿನ್ನದ ಬೆಲೆ ಕೊಂಚ ಇಳಿಕೆಯಾಗಿದ್ದರೂ ಸಹ ಜನರು ಚಿನ್ನದ ಖರೀದಿಯಲ್ಲಿ ತೊಡಗಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಚಿನ್ನದ ಬೆಲೆ ಸಾಕಷ್ಟು ಏರಿಕೆಯಾಗಿದೆ. ಇತ್ತೀಚಿಗೆ ಚಿನ್ನದ ಬೆಲೆ ಏರಿಕೆಯ ಬಗ್ಗೆ ನಾವು ಇಂದು ಮಾತನಾಡೋಣ. ಚಿನ್ನದ ಬೆಲೆ ಕಡಿಮೆಯಾಗಲಿದೆ ಎಂದು ಭವಿಷ್ಯ ನುಡಿದಿದ್ದ ಕೆಲವರು ಅದರ ಮೌಲ್ಯ ಎಷ್ಟು ಬೇಗನೆ ಏರಿತು ಎಂದು ಆಶ್ಚರ್ಯಚಕಿತರಾದರು. ಚಿನ್ನದ ಬೆಲೆ ಏರಿಕೆಯಾಗುತ್ತಿದೆ, ಇದು ಹೆಚ್ಚುತ್ತಿರುವ ಕಾರಣ ನಿಜವಾಗಲೂ ಆತಂಕಕಾರಿಯಾಗಿದೆ. ಈ ಪ್ರವೃತ್ತಿ ನಿಲ್ಲುತ್ತದೆಯೇ ಎಂದು ಕೆಲವರು ಆಶ್ಚರ್ಯ ಪಡುತ್ತಿದ್ದಾರೆ. ಚಿನ್ನವನ್ನು ನಿಜವಾಗಿಯೂ ಇಷ್ಟಪಡುವ…

Read More
Post Office Time Deposit Scheme

5 ವರ್ಷಕ್ಕೆ ನಾಲ್ಕು ವರೆ ಲಕ್ಷ ರೂಪಾಯಿ ಬಡ್ಡಿ ಪಡೆಯುವ ಪೋಸ್ಟ್ ಆಫೀಸ್ ಉಳಿತಾಯ ಸ್ಕೀಮ್ ಬಗ್ಗೆ ಪೂರ್ಣ ಮಾಹಿತಿ

ಹಣವನ್ನು ಉಳಿತಾಯ ಮಾಡಲು ಜನರು ಬ್ಯಾಂಕ್ ನಲ್ಲಿ ಪೋಸ್ಟ್ ಆಫೀಸ್ ಗಳಲ್ಲಿ fixed deposit , insurance ಎಂದು ಹಲವಾರು ಬಗೆಯಲ್ಲಿ ಹಣ ಹೂಡಿಕೆ ಮಾಡುತರೆ. ದಿನದಿಂದ ದಿನಕ್ಕೆ ಜನರಿಗೆ ಅನುಕೂಲ ಆಗುವಂತೆ ಹೊಸ ಹೊಸ ಯೋಜನೆಗಳು ಜಾರಿ ಆಗುತ್ತಲೇ ಇರುತ್ತವೆ. ಈಗ ಭಾರತದಲ್ಲಿ ಖಾಸಗಿ ಸಂಸ್ಥೆಗಳು ಸಹ ಹಣ ಹೂಡಿಕೆ ಮಾಡಲು ಹಲವಾರು ಯೋಜನೆಗಳನ್ನು ನೀಡುತ್ತಾ ಇವೆ. ಆದರೆ ಜನರಿಗೆ ಹಣ ಹೂಡಿಕೆ ಹಾಗೂ ಹೆಚ್ಚಿನ ಬಡ್ಡಿದರಗಳ ಜೊತೆಗೆ ಹೂಡಿಕೆ ಮಾಡಿದ ಹಣದ ಸೇಫ್ಟಿ ಸಹ…

Read More
17Th Installment Of PM Kisan

ಕೇಂದ್ರ ಸರಕಾರದ ಪಿಎಂ ಕಿಸಾನ್ ಯೋಜನೆಯ 17ನೇ ಕಂತಿನ ಹಣ ಯಾವಾಗ ಜಮಾ ಆಗಲಿದೆ

ನರೇಂದ್ರ ಮೋದಿ ಸರಕಾರ ರಾಷ್ಟ್ರದ ರೈತರಿಗೆ ಆರ್ಥಿಕ ನೆರವು ನೀಡಬೇಕು ಎಂದು ಆರಂಭ ಮಾಡಿದ ಯೋಜನೆ ಕಿಸಾನ್ ಸಮ್ಮನ್. ಈಗಾಗಲೆ 16 ಕಂತಿನ ಹಣವನ್ನು ರೈತರ ಖಾತೆಗೆ ಜಮಾ ಮಾಡಲಾಗಿದ್ದು. ಈಗ 17 ನೆ ಕಂತಿನ ಹಣವನ್ನು ಲೋಕಸಭಾ ಚುನಾವಣೆಯ ದಿನ ಬಿಡುಗಡೆ ಆದ. ಬಳಿಕ ರೈತರ ಖಾತೆಗೆ ಜಮಾ ಆಗಲಿದೆ ಎಂಬ ಬಗ್ಗೆ ಮಾಹಿತಿ ಲಭ್ಯ ಆಗಿದೆ. 16 ನೆ ಕಂತಿನ ಹಣ ಯಾವಾಗ ಜಮಾ ಆಗಿತ್ತು?: ದೇಶದ ರೈತರಿಗೆ ಪಿಎಂ ಕಿಸಾನ್ ಸಮ್ಮನ್ ಯೋಜನೆಯ…

Read More

TCS ನಲ್ಲಿ ಮಾರ್ಚ್ 9 ರಂದು ಕೆಲವು ಖಾಲಿ ಹುದ್ದೆಗಳಿಗೆ ಇಂಟರ್ವ್ಯೂ ನಡೆಯುತ್ತಿದೆ.

ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (TCS) ಭಾರತ ಮೂಲದ ಬಹುರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ (IT) ಸೇವಾ ಖಾಸಗಿ ಸಲಹಾ ಮತ್ತು ವ್ಯಾಪಾರ ಪರಿಹಾರಗಳ ಕಂಪನಿಯಾಗಿದೆ. 1968 ರಲ್ಲಿ ಸ್ಥಾಪಿತವಾದ TCS, ಟಾಟಾ ಗ್ರೂಪ್ ಗೆ ಸೇರಿದೆ. ಇದು ಒಂದು ವಿಶ್ವದ ಅತಿದೊಡ್ಡ IT ಸೇವಾ ಕಂಪನಿಗಳಲ್ಲಿತ್ತಿದೆ. ಇದರ ಮುಖ್ಯ ಶಾಖೆ ಮುಂಬೈ ನಲ್ಲಿ ಇದೆ. ಈ ಕಂಪನಿಯಲ್ಲಿ ಕೆಲಸ ಮಾಡಲು ಯುವಕರು ಬಹಳ ಆಸೆ ಪಟ್ಟಿರುತ್ತಾರೆ. ಅಂತವರಿಗೆ ಈಗ ಒಂದು ಸುವರ್ಣ ಅವಕಾಶ ಬಂದಿದೆ. ಮಾರ್ಚ್ 9 ಶನಿವಾರ…

Read More
Government Schemes For Girl Child Education

ಹೆಣ್ಣು ಮಕ್ಕಳ ಶಿಕ್ಷಣಕ್ಕೆ ನೆರವು ನೀಡುವ ಯೋಜನೆಗಳ ಬಗ್ಗೆ ಪೂರ್ಣ ಮಾಹಿತಿ ಇಲ್ಲಿದೆ.

ಹಿಂದಿನ ಕಾಲದ ಹಾಗೆ ಹೆಣ್ಣು ಮನೆಯಲ್ಲಿ ಇರುಬೇಕು ಗಂಡು ಮಾತ್ರ ಶಿಕ್ಷಣ ಅಥವಾ ಉನ್ನತ ಹುದ್ದೆಯಲ್ಲಿ ಇರಬೇಕು ಎಂಬ ಹಳೆಯ ರೂಢಿಗಳು ಈಗ ಇಲ್ಲ. ಈಗ ಹೆಣ್ಣು ಸ್ವಾವಲಂಬಿಯಾಗಿ ತನ್ನ ಬದುಕನ್ನು ಕಟ್ಟಿಕೊಳ್ಳಲು ಎಲ್ಲಾ ಸಾಮರ್ಥ್ಯ ಹೊಂದಿದ್ದಾಳೆ. ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಎಂದೇ ಸರಕಾರಗಳು ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಹಾಗಾದರೆ ಪ್ರಮುಖ ಯೋಜನೆಗಳ ಬಗ್ಗೆ ಪೂರ್ಣ ಮಾಹಿತಿ ಇಲ್ಲಿದೆ. ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಇರುವ ಪ್ರಮುಖ ಯೋಜನೆಗಳು:- 1) ಬೇಟಿ ಬಚಾವೋ, ಬೇಟಿ ಪಡಾವೋ ಯೋಜನೆ:…

Read More