Headlines

ಸಿದ್ದರಾಮಯ್ಯ CM ಆಗ್ತಿದ್ದಂತೆ 2000 ನೋಟ್ ಬ್ಯಾನ್! ಕೇಂದ್ರ ಸರ್ಕಾರದ ವಿರುದ್ಧ ಸಿಎಂ ಸಿದ್ದರಾಮಯ್ಯ ಕಿಡಿ

ಇನ್ಮುಂದೆ ಗ್ರಾಹಕರಿಗೆ 2,000 ರೂಪಾಯಿ ಮುಖಬೆಲೆಯ ನೋಟುಗಳನ್ನ ನೀಡದಂತೆ ಆರ್‌ಬಿಐ ಬ್ಯಾಂಕ್‌ಗಳಿಗೆ ಸೂಚನೆ ನೀಡಿದ್ದು, ಅವುಗಳನ್ನು 2023ರ ಸೆಪ್ಟೆಂಬರ್ 30ರ ಒಳಗೆ ಬ್ಯಾಂಕುಗಳಲ್ಲಿ ಬದಲಾಯಿಸಿಕೊಳ್ಳುವಂತೆ ಸೂಚಿಸಿರುವ ಆರ್‌ಬಿಐ ಇದೀಗ 2000 ಮುಖಬೆಲೆಯ ನೋಟುಗಳನ್ನ ಬ್ಯಾನ್ ಮಾಡಿ ಆದೇಶ ಹೊರಡಿಸಿದೆ. ಹೌದು 2,000 ರೂಪಾಯಿ ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹಿಂಪಡೆದಿದೆ. ಹೀಗಾಗಿ ನೋಟ್ ಬ್ಯಾನ್ ಬಗ್ಗೆ ಸಾಕಷ್ಟು ಟೀಕೆಗಳು ವ್ಯಕ್ತವಾಗಿದ್ದು, ಇದೀಗ 2,000 ರೂ. ಮುಖಬೆಲೆಯ ನೋಟ್ ಬ್ಯಾನ್ ಆಗಿದೂ ಕೇಂದ್ರ ಬಿಜೆಪಿ…

Read More

ಈ ತಾಲ್ಲೂಕಿನ ಜನರಿಗೆ ಉಚಿತ ಅಕ್ಕಿ ಹಣ ಸಿಗೋದಿಲ್ಲ; ಈ ತಿಂಗಳಿಂದಲೇ ಇದು ಜಾರಿ!ಕಾರಣ ಏನ್ ಗೊತ್ತಾ?

ರಾಜ್ಯ ಸರ್ಕಾರದ ಚುಕ್ಕಾಣಿ ಹಿಡಿದಿರುವ ಕಾಂಗ್ರೆಸ್​​ ಪಕ್ಷ ಚುನಾವಣೆಗೂ ಮುನ್ನ 5 ಗ್ಯಾರಂಟಿಗಳನ್ನು ಘೋಷಣೆ ಮಾಡಿತ್ತು. ಆ 5 ಗ್ಯಾರಂಟಿಗಳಲ್ಲಿ, ಅನ್ನಭಾಗ್ಯ ಯೋಜನೆ ಕೂಡ ಒಂದು. ಹೌದು ಚುನಾವಣೆಗೂ ಮುನ್ನವೇ 10 ಕೆಜಿ ಅಕ್ಕಿ ಕೊಡ್ತೇವೆ ಎಂದು ಘೋಷಣೆ ಮಾಡಿದ್ದ ಕಾಂಗ್ರೆಸ್​​ ಪಕ್ಷ, ಇದೀಗ ಹೇಳಿದಂತೆ 10 ಕೆಜಿ ಕೊಡುವುದಕ್ಕೆ ಸಾಧ್ಯವಾಗದೆ, ಈಗಾಗಲೇ ಕೇಂದ್ರದಿಂದ ಪೂರೈಕೆ ಆಗುವ 5 ಕೆಜಿ ಅಕ್ಕಿ ಹಾಗು ಉಳಿದ ಭರವಸೆಯ 5 ಕೆಜಿ ಅಕ್ಕಿಗೆ ಹಣ ಕೊಡೋದಾಗಿ ಹೇಳಿ ಈಗ ಹಣ…

Read More

ಭಾರತದಲ್ಲಿ ಲಾಂಚ್ ಆಯ್ತು ಒಪ್ಪೋ A79 5ಜಿ ಫೋನ್ ಫೀಚರ್ಸ್ ಏನ್ ಗೊತ್ತಾ? ಮಸ್ತ್ ಕ್ಯಾಮೆರಾ, ಅತೀ ಕಡಿಮೆ ಬೆಲೆ!

ಒಪ್ಪೋ(Oppo) ಕಂಪೆನಿ ಭಾರತದ ಮಾರುಕಟ್ಟೆಗೆ ಹೊಸ ಒಪ್ಪೋ ಎ78 5ಜಿ(oppo a79 5g) ಎಂಬ ಸ್ಮಾರ್ಟ್​ಫೋನ್​(Smart Phone) ಅನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಈ ಸ್ಮಾರ್ಟ್​ಫೋನ್​ ವಿಶೇಷ ಫೀಚರ್ಸ್​ಗಳನ್ನು ಹೊಂದಿದ್ದು, ಭಾರತದಲ್ಲಿ ಈ ವರ್ಷದಲ್ಲಿ ಬಿಡುಗಡೆಯಾಗುವ ಒಪ್ಪೋ ಕಂಪೆನಿಯ ಮೊದಲ ಪೋನ್ ಇದಾಗಿದೆ. ಹೌದು ಒಪ್ಪೋ ಕಂಪೆನಿ ಇತ್ತೀಚೆಗೆ ಮೊಬೈಲ್​ ಮಾರುಕಟ್ಟೆಗೆ ಒಪ್ಪೋ ಎ78 5ಜಿ ಎಂಬ ಸ್ಮಾರ್ಟ್​ಫೋನ್ ಅನ್ನು ಪರಿಚಯಿಸಿದೆ. ಇದೀಗ ಈ ಸ್ಮಾರ್ಟ್​ಫೋನ್ ಅನ್ನು ಭಾರತದ ಮಾರುಕಟ್ಟೆಯಲ್ಲೂ ಲಾಂಚ್ ಮಾಡಲು ರೆಡಿಯಾಗಿದೆ. ಒಪ್ಪೋ ಕಂಪೆನಿ…

Read More
Atal Pension Scheme

ಮಾಸಿಕ ರೂ 10,000 ಪಿಂಚಣಿ ಪಡೆಯಲು ಪತಿ, ಪತ್ನಿ ಒಟ್ಟಿಗೆ ಈ ಖಾತೆಯನ್ನು ತೆರೆಯಿರಿ!

ಈ ಯೋಜನೆಯು ನಿರುದ್ಯೋಗಿಗಳಿಗೆ ಪಿಂಚಣಿ ಪಡೆಯುವ ಅವಕಾಶವನ್ನು ಒದಗಿಸುತ್ತದೆ. ಸರ್ಕಾರದ ಈ ಯೋಜನೆಯ ಕುರಿತು ಹೆಚ್ಚಿನ ಮಾಹಿತಿಯನ್ನು ನಾವು ನಿಮಗೆ ನೇರವಾದ ರೀತಿಯಲ್ಲಿ ತಿಳಿಸಿಕೊಡುತ್ತೇವೆ. ಈ ಕಾರ್ಯಕ್ರಮದ ಅಡಿಯಲ್ಲಿ ಭಾಗವಹಿಸುವವರು ಪ್ರತಿ ತಿಂಗಳು 210 ರೂ. ಹೂಡಿಕೆ ಮಾಡಬೇಕು. ನೀವು ಯೋಜನೆಯ ಪಿಂಚಣಿ ಹಂತವನ್ನು ತಲುಪಿದ ನಂತರ, ಹಣವನ್ನು ನೇರವಾಗಿ ನಿಮ್ಮ ಖಾತೆಗೆ ಜಮಾ ಮಾಡಲಾಗುತ್ತದೆ. ನಿವೃತ್ತಿಯಲ್ಲಿ ಹಣಕಾಸಿನ ಸವಾಲುಗಳನ್ನು ಎದುರಿಸುವ ಅಥವಾ ಈ ಉಪಕ್ರಮದ ಲಾಭವನ್ನು ಪಡೆಯಲು ಬಯಸುವ ಜನರಿಗೆ ಸಹಾಯ ಮಾಡಲು ಅಟಲ್ ಪಿಂಚಣಿ…

Read More
Today Vegetable Rate

Today Vegetable Rate: ದಸರಾ ಹಬ್ಬಕ್ಕೂ ಮುನ್ನ ರಾಜ್ಯದಲ್ಲಿ ತರಕಾರಿಗಳ ಬೆಲೆ ಎಷ್ಟಾಗಿದೆ ನೋಡಿ?.ಈರುಳ್ಳಿ, ಟೊಮೆಟೊ, ಹಸಿರು ಮೆಣಸಿನಕಾಯಿ ದರ?

Today Vegetable Rate: ರಾಜ್ಯದಲ್ಲಿ ದಸರಾ ಹಬ್ಬವು ಶುರುವಾಗಿದು, ಇಂದು ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ ತರಕಾರಿಗಳ ಹೋಲ್ ಸೇಲ್ ಹಾಗೂ ರಿಟೇಲ್ ಬೆಲೆ ಎಷ್ಟಾಗಿದೆ ನೋಡೋಣ ಬನ್ನಿ, ಮುಂದೆ ಓದಿ., ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp ಇಂದಿನ ತರಕಾರಿ ದರ ತರಕಾರಿ ಹೋಲ್ ಸೇಲ್ ದರ/1 ಕೆ.ಜಿ ರಿಟೇಲ್ ದರ/1 ಕೆ.ಜಿ ಈರುಳ್ಳಿ  ₹ 38 ₹ 44 ಟೊಮೆಟೊ…

Read More
SSC Selection Post Phase 12 Recruitment 2024

SSC 2049 ಖಾಲಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ, ನಿಮ್ಮ ಭವಿಷ್ಯ ರೂಪಿಸಿಕೊಳ್ಳಿ!

ಸ್ಟಾಫ್ ರಿಕ್ರೂಟ್‌ಮೆಂಟ್(Soft Recruitement) ಕಮಿಷನ್ ಇತ್ತೀಚಿಗೆ 12 ನೇ ಹಂತದ ಆಯ್ಕೆ ಪೋಸ್ಟ್‌ಗಳಿಗೆ ನೇಮಕಾತಿ ಪರೀಕ್ಷೆಯ ಅಧಿಸೂಚನೆಯನ್ನು ಪ್ರಕಟಿಸಿದೆ. ವಾರ್ಷಿಕವಾಗಿ, ಸಿಬ್ಬಂದಿ ನೇಮಕಾತಿ ಆಯೋಗವು ಕೇಂದ್ರ ಸರ್ಕಾರದ ಏಜೆನ್ಸಿಗಳು, ಇಲಾಖೆಗಳು, ಸಚಿವಾಲಯಗಳು ಮತ್ತು ರಕ್ಷಣಾ ಪಡೆಗಳಂತಹ ವಿವಿಧ ಕೇಂದ್ರ ಸರ್ಕಾರದ ಅಧೀನ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆಯನ್ನು ಆಯೋಜಿಸಿದೆ. 2024 ರಲ್ಲಿ, SSC 12 ನೇ ಹಂತದ ಆಯ್ಕೆ ಪರೀಕ್ಷೆಯ ಮೂಲಕ ಒಟ್ಟು 2049 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. Appointing Authority, Staff Recruitment Commission: SSC ಆಯ್ಕೆ…

Read More

Ola Electric Scooter: ಕೇವಲ 26,000 ರೂ. ಗೆ ಜೀರೋ ಡೌನ್ ಪೇಮೆಂಟ್ ನೊಂದಿಗೆ ಓಲಾ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಪಡೆಯಿರಿ.

Ola Electric Scooter: ದೀಪಾವಳಿ ಹಬ್ಬದ ಸಂದರ್ಭದಲ್ಲಿ, ಓಲಾ ಎಲೆಕ್ಟ್ರಿಕ್ ಸ್ಕೂಟರ್ ಅನೇಕ ಆಕರ್ಷಕ ಕೊಡುಗೆಗಳನ್ನು ನೀಡುತ್ತಿದೆ. ಒಎಲ್‌ಎ (ola) ಬೈಕ್ ಗಳೂ ತಮ್ಮ ಮೂಲಕ ಬೋನಸ್ ಮತ್ತು ರಿಯಾಯಿತಿ(Discount) ನೀಡುತ್ತಿವೆ. ಗ್ರಾಹಕರಿಗೆ ಇದೊಂದು ಅದ್ಭುತ ಅವಕಾಶ ಎಂದು ಹೇಳಬಹುದು. ಕೇವಲ 26 ಸಾವಿರ ರೂಪಾಯಿಗಳಿಗೆ ಓಲಾ ಎಲೆಕ್ಟ್ರಿಕ್ ಸ್ಕೂಟರ್(Ola Electric Scooter) ಅನ್ನು ಖರೀದಿಸಬಹುದು. ದೀಪಾವಳಿ ಸಂದರ್ಭದಲ್ಲಿ ಓಲಾ ಎಲೆಕ್ಟ್ರಿಕ್ ಸ್ಕೂಟರ್ ಖರೀದಿದಾರರಿಗೆ ವಿಶೇಷವಾದ ರಿಯಾಯಿತಿಯ ಜೊತೆಗೆ, ನಿಮಗೆ 26,000 ರೂಪಾಯಿಗಳ ಲಾಭದೊಂದಿಗೆ ಖರೀದಿಸಬಹುದು. ಈ…

Read More

ಜೂನ್ 28 ರಿಂದ ಹುಬ್ಬಳ್ಳಿ – ಬೆಂಗಳೂರು ಮಾರ್ಗವಾಗಿ ವಂದೇ ಭಾರತ್ ರೈಲು ಸಂಚಾರ ಪ್ರಾರಂಭ; ರೈಲಿನ ವೇಳಾಪಟ್ಟಿ, ಎಲ್ಲೆಲ್ಲಿ ಟ್ರೈನ್ ನಿಲ್ಲಲಿದೆ?

ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿನ ಬಗ್ಗೆ ಈಗಾಗ್ಲೇ ನಿಮಗೆ ತಿಳಿದಿದೆ. ಇದೀಗ ಈ ರೈಲು ಸಂಚಾರದ ಕುರಿತು ಗುಡ್ ನ್ಯೂಸ್ ಒಂದು ಬಂದಿದ್ದು, ಇದೆ ತಿಂಗಳು ಅಂದ್ರೆ ಜೂನ್ ತಿಂಗಳ ಕೊನೆಗೆ ವಂದೇ ಭಾರತ್ ರೈಲು ಸಂಚಾರ ಪ್ರಾರಂಭಿಸುವ ಸಾಧ್ಯತೆ ಹೆಚ್ಚಾಗಿದೆ. ಇನ್ನು ಈ ವೇಗದ ರೈಲು ಬೆಂಗಳೂರು ಹಾಗೂ ಹುಬ್ಬಳ್ಳಿಯ ನಡುವೆ ಸಂಪರ್ಕವನ್ನು ಕಲ್ಪಿಸಿಕೊಡಲು ಜೂನ್ 26ರಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಚಾಲನೆ ನೀಡಿಲಿದ್ದಾರೆ. ನಂತರ ಚಾಲನೆ ನೀಡಿದ ಎರಡು ದಿನಗಳ ಬಳಿಕ ತನ್ನ ಸಂಚಾರವನ್ನ…

Read More
Hero Xoom

ಹಲವು ವೈಶಿಷ್ಟ್ಯಗಳು ಮತ್ತು ಉತ್ತಮ ಮೈಲೇಜನೊಂದಿಗೆ ಹೊಸ hero xoom, ಅದೂ ಕೇವಲ ರೂ. 8000 EMI ನಲ್ಲಿ

ಹೀರೋ ತಯಾರಿಸಿದ ಹೀರೋ Xoom ಸ್ಕೂಟಿ, ಅದರ ಸ್ಪರ್ಧಾತ್ಮಕ ಬೆಲೆಯಿಂದಾಗಿ ಭಾರತೀಯ ಮಾರುಕಟ್ಟೆಯಲ್ಲಿ ನಂಬಲಾಗದಷ್ಟು ಜನಪ್ರಿಯವಾಗಿದೆ. ಈ ಸ್ಕೂಟಿಯು ಭಾರತೀಯ ಮಾರುಕಟ್ಟೆಯ 110cc ವಿಭಾಗದಲ್ಲಿ ಬರುವ ಅತ್ಯಂತ ಪ್ರಭಾವಶಾಲಿ ವಾಹನವಾಗಿದೆ. ಮೂರು ವಿಭಿನ್ನ ಮಾದರಿಗಳು ಮತ್ತು ಆಯ್ಕೆ ಮಾಡಲು ಐದು ಬಣ್ಣಗಳ ಶ್ರೇಣಿಯನ್ನು ಒಳಗೊಂಡಂತೆ ವಿವಿಧ ಆಯ್ಕೆಗಳೊಂದಿಗೆ ಸ್ಕೂಟರ್ ಭಾರತೀಯ ಮಾರುಕಟ್ಟೆಯಲ್ಲಿ ಲಭ್ಯವಿದೆ. Hero Xoom ಸ್ಕೂಟರ್ ದೃಢವಾದ BS6 ಎಂಜಿನ್ ಅನ್ನು ಹೊಂದಿದೆ, ಅದರ 110 cc ಸಾಮರ್ಥ್ಯದೊಂದಿಗೆ ಪಂಚ್ ಅನ್ನು ಪ್ಯಾಕ್ ಮಾಡುತ್ತದೆ. ರಸ್ತೆಯಲ್ಲಿ…

Read More
Drone Prathap Health Update

ಡ್ರೋನ್ ಪ್ರತಾಪ್ ಆತ್ಮಹತ್ಯೆಗೆ ಯತ್ನಿಸಿದ್ದು ನಿಜಾನಾ? ಡಾಕ್ಟರ್ ಹೇಳಿದ್ದೇನು?

ಡ್ರೋನ್ ಪ್ರತಾಪ್ ಅವರ ಅನಾರೋಗ್ಯದ ಬಗ್ಗೆ, ಅವರು ತಮ್ಮ ಪ್ರಾಣವನ್ನು ತೆಗೆಯಲು ಪ್ರಯತ್ನಿಸಿದ್ದಾರೆ ಎಂದು ಸಾಕಷ್ಟು ವದಂತಿಗಳು ಹರಡಿದ್ದವು, ಆದರೆ ಅದು ನಿಜವಲ್ಲ. ಸದ್ಯಕ್ಕೆ ಡ್ರೋನ್ ಪ್ರತಾಪ್ ಚೆನ್ನಾಗಿಯೇ ಇದ್ದಾರೆ. ಇಡೀ ಬಿಗ್ ಬಾಸ್ ಸ್ಪರ್ಧಿಗಳಿಂದ ಆತ್ಮಹತ್ಯೆಯ ಪರಿಸ್ಥಿತಿಯ ಬಗ್ಗೆ ಸ್ಪಷ್ಟೀಕರಣ ಸಿಕ್ಕಿದೆ. ನಮಗೆ ಕಲರ್ಸ್ ಕನ್ನಡ ವಾಹಿನಿಯಿಂದಲೂ ಕೂಡ ಸ್ಪಷ್ಟನೆ ಸಿಕ್ಕಿದೆ. ಡ್ರೋನ್ ಪ್ರತಾಪ್ ಅವರದು ಆತ್ಮಹತ್ಯೆ ಪ್ರಯತ್ನವಲ್ಲ. ಇವರು 2 ದಿನಗಳಿಂದ ಏನನ್ನೂ ತಿಂದಿರಲಿಲ್ಲ. ಅವರು ಖಾಲಿ ಹೊಟ್ಟೆಯಲ್ಲಿ ವಿಟಮಿನ್ ಟ್ಯಾಬ್ಲೆಟ್ ತೆಗೆದುಕೊಳ್ಳುತ್ತಿದ್ದರು. ಆ…

Read More