Amruthadhaare Serial: ಅಮೃತಧಾರೆ ಹೊಸ ಸೀರಿಯಲ್ ಕಥೆ ಏನು? ಇದು ಹಿಂದಿಯ ಯಾವ ಸೀರಿಯಲ್ ರಿಮೇಕ್ ಗೊತ್ತಾ?

Amruthadhaare Serial: ತನ್ನ ವಿಭಿನ್ನ ರೀತಿಯ ಶೋ ಮತ್ತು ಸೀರಿಯಲ್ ಮೂಲಕ ಕನ್ನಡ ಕಿರುತೆರೆಯ ನಂಬರ್ ಒನ್ ವಾಹಿನಿಯಾಗಿರುವ ಜೀ ಕನ್ನಡ 2018 ರಿಂದ ಇಲ್ಲಿಯವರೆಗೂ ಕರ್ನಾಟಕದ ನಂಬರ್ ಒನ್ ಟಿ ಆರ್ ಪಿ ಬರುವ ವಾಹಿನಿ ಆಗಿದೆ. ಇದೀಗ ಇದೇ ವಾಹಿನಿಯಲ್ಲಿ ವಿನೂತನ ಕಥೆಯೊಂದಿಗೆ ಬರುತ್ತಿರುವ ಹೊಸ ಸೀರಿಯಲ್ ಎಂದರೆ ಅದು ‘ಅಮೃತಧಾರೆ’ ಹೌದು ಕಳೆದ ತಿಂಗಳು ‘ಅಮೃತಧಾರೆ’ ದಾರಾವಾಹಿ ಮೊದಲ ಪ್ರೋಮೋವನ್ನು ವಾಹಿನಿ ಲಾಂಚ್ ಮಾಡಿತ್ತು. ಪ್ರೋಮೋ ನೋಡಿದ ಕೂಡಲೇ. ಸಾಕಷ್ಟು ಜನರು ಇದು…

Read More
Today Gold Price

Today Gold Price: ರಾಜ್ಯ ಬಜೆಟ್ ಆದ ಮರುದಿನ ಚಿನ್ನದ ಬೆಲೆ ಎಷ್ಟಾಗಿದೆ ನೋಡಿ? ಹೀಗಿದೆ ಇಂದಿನ ಚಿನ್ನ, ಬೆಳ್ಳಿಯ ದರ

ಇಂದು ಚಿನ್ನದ ಬೆಲೆಯಲ್ಲಿ ಅಲ್ಪ ಏರಿಕೆ ಕಂಡಿದ್ದು. 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 57,110 ರೂಪಾಯಿ ಆಗಿದೆ. 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 62,300 ರೂಪಾಯಿ ಆಗಿದೆ. ಬೆಳ್ಳಿಯ ಬೆಲೆ 1 ಕೆಜಿಗೆ 2,100 ರೂಪಾಯಿ ಏರಿಕೆ ಆಗಿದೆ. ಆಭರಣಗಳ ದರಗಳು ಅಂತಾರಾಷ್ಟ್ರೀಯ ಮಾರುಕಟ್ಟೆ ಹಾಗೂ ವಿವಿಧ ಕಾರಣಗಳಿಂದ ಪ್ರತಿದಿನ ದರಗಳು ಬದಲಾವಣೆ ಆಗುವುದು ಸಾಮಾನ್ಯ ಹಾಗಾಗಿ ಖರೀದಿಸುವ ಮುನ್ನ ಒಮ್ಮೆ ಬೆಲೆ ಪರಿಶೀಲನೆ ಮಾಡುವುದು ಉತ್ತಮ. ಇಂದು ಬೆಂಗಳೂರು ಸೇರಿದಂತೆ…

Read More

Kannada Serial TRP: ಮತ್ತೆ ಟಿ ಆರ್ ಪಿ ರೇಸ್ ನಲ್ಲಿ ನಂ1 ಪಟ್ಟಕ್ಕೆ ಏರಿದ ‘ಪುಟ್ಟನ ಮಕ್ಕಳು’; ಮೊದಲ ವಾರ ‘ಅಮೃತಧಾರೆ’ ಪಡೆದ ಟಿ ಆರ್ ಪಿ ಎಷ್ಟು?

Kannada Serial TRP: ಕಿರುತೆರೆ ಲೋಕದಲ್ಲಿ ಟಿ ಆರ್ ಪಿ ಬಹಳ ಮುಖ್ಯವಾದದ್ದು ಒಂದು ಧಾರಾವಾಹಿ ಹಾಗೂ ಶೋನ ಭವಿಷ್ಯ ಪ್ರತಿವಾರ ಬರುವ ಟಿಆರ್‌ಪಿಯಲ್ಲಿ ನಿರ್ಧಾರವಾಗುತ್ತದೆ. ಟಿಆರ್ ಪಿ ರೇಸ್ ನಲ್ಲಿ ಏರಿಳಿತ ಸಾಮಾನ್ಯ. ಒಂದು ವಾರ ಏರಿದರೆ ಇನ್ನೊಂದು ವಾರ ಕೆಳಕ್ಕೆ ಕುಸಿಯಬಹುದು. ಇನ್ನು ಈಗ ಕಳೆದ ವಾರ ಧಾರವಾಹಿಗಳ ಟಿ ಆರ್ ಪಿ ಲಿಸ್ಟ್ ಬಂದಿದೆ. ಕಳೆದ ವಾರ ಟಿ ಆರ್ ಪಿ ಯಲ್ಲಿ ನಂಬರ್ ಒನ್ ಸ್ಥಾನವನ್ನು ‘ಪುಟ್ಟಕ್ಕನ ಮಕ್ಕಳು’ ಪಡೆದಿದೆ. ಹಾಗಾದರೆ…

Read More
OnePlus Nord N30 SE

16GB RAM ಮತ್ತು 67W ವೇಗದ ಚಾರ್ಜರ್ ಅನ್ನು ಒಳಗೊಂಡಿರುವ OnePlus ನ Nord ನ ಬಿಡುಗಡೆ ದಿನಾಂಕವನ್ನು ತಿಳಿಯಿರಿ

OnePlus ಸ್ಮಾರ್ಟ್‌ಫೋನ್‌ಗಳು ಭಾರತದಲ್ಲಿ ಅವುಗಳ ನಯವಾದ ನೋಟ ಮತ್ತು ಹೆಚ್ಚಿನ ಕಾರ್ಯಕ್ಷಮತೆಗಾಗಿ ಜನಪ್ರಿಯವಾಗಿವೆ. 12 ಸರಣಿಯ ಜನಪ್ರಿಯತೆಯ ನಂತರ, OnePlus ಪ್ರಬಲ Nord 30 SE ಅನ್ನು ಬಿಡುಗಡೆ ಮಾಡುತ್ತಿದೆ. OnePlus ತನ್ನ ವೆಬ್‌ಸೈಟ್‌ನಲ್ಲಿ ನಾರ್ಡ್ N30 SE ಅನ್ನು ವಿಶೇಷತೆಗಳೊಂದಿಗೆ ಪ್ರಕಟಿಸಿದೆ. ಇಂದು, ನಾವು OnePlus Nord N30 SE ಯ ದಿನಾಂಕ ಮತ್ತು ಅತ್ಯುತ್ತಮ ವೈಶಿಷ್ಟ್ಯಗಳನ್ನು ತಿಳಿಯೋಣ. OnePlus Nord N30 SE ನ ವಿಶೇಷತೆಗಳು: ಇದು Android v13 ಅನ್ನು ರನ್ ಮಾಡುತ್ತದೆ,…

Read More
PF Advance Withdrawal Process

EPF ಖಾತೆಯಿಂದ ಮುಂಗಡ ಹಣವನ್ನು ಪಡೆಯುವ ಮಾರ್ಗ ಹೇಗೆ?

EPF ಖಾತೆ ಎಂದರೆ ‘ಉದ್ಯೋಗಿಗಳ ಭವಿಷ್ಯ ನಿಧಿ’ ಖಾತೆ ಎಂದರ್ಥ. ಭಾರತ ಸರ್ಕಾರವು ಉದ್ಯೋಗಿಗಳ ಭವಿಷ್ಯದ ಭದ್ರತೆಗಾಗಿ ಈ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯಡಿ, ನಿಮ್ಮ ಸಂಬಳದ ಅಲ್ಪ ಮೊತ್ತವು EPF ಖಾತೆಗೆ ನೇರವಾಗಿ ಕಂಪನಿಯು ವರ್ಗಾವಣೆ ಮಾಡುತ್ತದೆ. ಇದು ನಿಮ್ಮ ರಿಟೈರ್ಮೆಂಟ್ ಲೈಫ್ ಗೆ ಉಪಯೋಗ ಆಗಲಿದೆ. ಆದರೆ ರಿಟೈರ್ಮೆಂಟ್ ಆಗುವ ಮೊದಲು ಈ ಖಾತೆಯ ಹಣವನ್ನು ಪಡೆಯಬಹುದು. ಹಾಗೂ ಮುಂಗಡವಾಗಿ EPF ಖಾತೆಯ ಹಣವನ್ನು ಪಡೆಯಬಹುದಾಗಿದೆ. ಹಾಗದರೆ ಮುಂಗಡವಾಗಿ EPF ಖಾತೆಯ ಹಣವನ್ನು…

Read More
Jio and Airtel Unlimited 5G data

500 ರೂಪಾಯಿಗಳಿಗಿಂತಲೂ ಕಡಿಮೆಯಲ್ಲಿ ಜಿಯೋ ಮತ್ತು ಏರ್ಟೆಲ್ ಕೊಡುತ್ತಿದೆ Unlimited 5G ಡೇಟಾ

ಭಾರತದ ಟೆಲಿಕಾಂ ವ್ಯವಹಾರವು ಜಿಯೋ, ಏರ್‌ಟೆಲ್ ನಿಂದ ಪ್ರಾಬಲ್ಯ ಹೊಂದಿದೆ. ಈ ಕಂಪನಿಗಳು ವಿಭಿನ್ನ ಗ್ರಾಹಕರ ಅಗತ್ಯತೆಗಳನ್ನು ಪೂರೈಸಲು ವಿವಿಧ ಯೋಜನೆಗಳನ್ನು ಹೊಂದಿವೆ. ಇಂದು, ನಾವು ಜಿಯೋ ಮತ್ತು ಏರ್‌ಟೆಲ್ ನೀಡುವ ಕೈಗೆಟುಕುವ ಯೋಜನೆಗಳನ್ನು ತಿಳಿದುಕೊಳ್ಳೋಣ, ಅವುಗಳು ವಿವಿಧ ಅತ್ಯಾಕರ್ಷಕ ವೈಶಿಷ್ಟ್ಯಗಳು ಮತ್ತು ಪ್ರಯೋಜನಗಳೊಂದಿಗೆ ಬರುತ್ತವೆ, ಎಲ್ಲವೂ ಕೇವಲ 500 ರೂಗಳಿಗೆ ಇದರ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿಯನ್ನು ತಿಳಿಸಿ ಕೊಡುತ್ತೇವೆ. ಏರ್‌ಟೆಲ್ ಮತ್ತು ರಿಲಯನ್ಸ್ ಜಿಯೋ ಜೊತೆಗೆ, ನೀವು ಅನಿಯಮಿತ 5G ಡೇಟಾ ಚಂದಾದಾರಿಕೆಗಳನ್ನು ಪಡೆಯಬಹುದು….

Read More
Gruhalakshmi Anna Bhagya Scheme

ಸಂಕ್ರಾಂತಿಗೆ ಭರ್ಜರಿ ಉಡುಗೊರೆ !! ಗೃಹಲಕ್ಷ್ಮಿ ಮತ್ತು ಅನ್ನಭಾಗ್ಯ ಯೋಜನೆಯ ಐದನೇ ಕಂತಿನ ಹಣ ಇಂದೆ ಸಿಗಬಹುದು !!

ಸಂಕ್ರಾಂತಿಯ ಸಡಗರದ ಜೊತೆಗೆ ನಿಮಗೆ ಇದು ಒಂದು ಸಿಹಿ ಸುದ್ದಿ. ಸರ್ಕಾರದ ಮುಖ್ಯ ಯೋಜನೆ ಗೃಹಲಕ್ಷ್ಮಿ ಮತ್ತು ಅನ್ನಭಾಗ್ಯ. ಬಡವರ ಮತ್ತು ಮಹಿಳೆಯರ ಸಹಾಯಕ್ಕೆ ಎಂದೇ ಈ ಯೋಜನೆ ಜಾರಿಯಾಗಿದೆ. ಸರ್ಕಾರದ 5 ಗ್ಯಾರೆಂಟಿ ಗಳಲ್ಲಿ ಬಹಳ ಮುಖ್ಯ ಇವೆರಡೂ ಯೋಜನೆಗಳು. ಯಾವುದೇ ಮಧ್ಯವರ್ತಿಗಳ ಕೈ ಗೆ ಹೋಗದೆ ನೇರವಾಗಿ ನಿಮ್ಮ ಖಾತೆಗೆ ಹಣವೂ ವರ್ಗಾವಣೆ ಆಗುತ್ತಿದೆ. ಈಗಾಗಲೇ ಕೆಲವರಿಗೆ ನಾಲ್ಕೂ ಹಂತದ ಹಣವೂ ವರ್ಗಾವಣೆ ಆಗಿದೆ. ಕೆಲವು ತಾಂತ್ರಿಕ ದೋಷಗಳಿಂದ ಕೆಲವರ ಖಾತೆಗೆ ಹಣ ವರ್ಗಾವಣೆ…

Read More

Malashree Ramu: ಪತಿಯ ಸಮಾಧಿಗೆ ಪೂಜೆ ಸಲ್ಲಿಸಿದ ಮಾಲಾಶ್ರೀ ಮತ್ತು ಮಕ್ಕಳು!!

Malashree Ramu: ಸುಮಾರು ಎರಡು ದಶಕಗಳ ಹಿಂದೇನೆ ಕನ್ನಡ ಸಿನಿಮಾಗಳಿಗೆ ಕೋಟಿ ಬಜೆಟ್ ನ ಸಿನಿಮಾ ಮಾಡಿ ಕನ್ನಡ ಚಿತ್ರರಂಗ ದಲ್ಲಿ ಒಳ್ಳೆಯ ಸಿನಿಮಾಗಳನ್ನು ನಿರ್ಮಾಣ ಮಾಡುತ್ತಿದ್ದ ಕೋಟಿ ರಾಮು ಅವರು ಈ ಕೋರೊನಾ ಎಂಬ ಮಹಾಮಾರಿಗೆ ಬಲಿಯಾದರು 2021 ಏಪ್ರಿಲ್ 26 ನೇ ತಾರೀಕು ರಾಮು ಅವರು ಸಾವನಪ್ಪಿದರು ಇದೀಗ ರಾಮು ಅವರ ಎರಡನೇ ವರ್ಷದ ಪುಣ್ಯ ಸ್ಮರಣೆಯನ್ನು ಮಾಲಾಶ್ರೀ ಮತ್ತು ಕುಟುಂಬಸ್ಥರು ಮಾಡಿದ್ದಾರೆ. ರಾಮು ಅವರನ್ನು ಕಳೆದುಕೊಂಡ ಮೇಲೆ ಮಾಲಾಶ್ರೀ ಅವರಿಗೆ ಏನು ತೋಚದ…

Read More
UPSC Recruitment 2024

ಯುಪಿಎಸ್‌ಸಿ ಬರೋಬ್ಬರಿ 312 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ ಆಸಕ್ತರು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ

ಹಲವಾರು ಯುವಕರ ಪಾಲಿನ ಕನಸು ಯುಪಿಎಸ್‌ಸಿ ಪಾಸ್ ಆಗುವುದು. ಈಗ ಯೂನಿಯನ್‌ ಪಬ್ಲಿಕ್‌ ಸರ್ವಿಸ್‌ ಕಮಿಷನ್‌ ಸಂಸ್ಥೆ 312 ಹುದ್ದೆಗಳ ಭರ್ತಿಗೆ ಮುಂದಾಗಿದ್ದು. ಹುದ್ದೆಗಳ ಬಗ್ಗೆ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ಲಭ್ಯ ಇದೆ. ಯುಪಿಎಸ್‌ಸಿ ಅಸಿಸ್ಟಂಟ್ ಪ್ರೊಫೆಸರ್ ಹಾಗೂ ಟ್ರೈನಿಂಗ್ ಆಫೀಸರ್ ಹಾಗೂ ಎಂಜಿನಿಯರ್ ಹಾಗೂ ಶಿಪ್ ಸರ್ವೇಯರ್ ಕಮ್ ಡೆಪ್ಯೂಟಿ ಡೈರೆಕ್ಟರ್ ಹಾಗೂ ಇನ್ನಿತರ ಹುದ್ದೆ ಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಹುದ್ದೆಗೆ ಅರ್ಜಿ ಸಲ್ಲಿಸುವ ಆಸಕ್ತ ಅಭ್ಯರ್ಥಿಗಳು ಜೂನ್ 13 2024 ರ…

Read More
Indian Railways

ರೈಲ್ವೇ ನಿಯಮದಲ್ಲಿ ದೊಡ್ಡ ಬದಲಾವಣೆ, ಪ್ರಯಾಣಿಸುವ ಮುನ್ನ ತಿಳಿದುಕೊಳ್ಳಬೇಕಾದ ಮುಖ್ಯ ಸಂಗತಿಗಳು!

ಭಾರತವು ಡಿಜಿಟಲ್ ಪಾವತಿಯಲ್ಲಿ ಉತ್ತಮ ಪ್ರಗತಿಯನ್ನು ಸಾಧಿಸಿದೆ, ತಂತ್ರಜ್ಞಾನವನ್ನು ಬಳಸಿಕೊಂಡು ತ್ವರಿತವಾಗಿ ಅಭಿವೃದ್ಧಿ ಹೊಂದುತ್ತಿದೆ. ಏಪ್ರಿಲ್ 1 ರಿಂದ ರೈಲ್ವೇ ಈ ಸುಧಾರಿತ ತಂತ್ರಜ್ಞಾನವನ್ನು ಅಳವಡಿಸಲಿದೆ. ಈ ಹೊಸ ವ್ಯವಸ್ಥೆಯು ಪ್ರಯಾಣಿಕರಿಗೆ ಪಾವತಿಸಲು ಸುಲಭವಾಗುತ್ತದೆ ಮತ್ತು ರೈಲ್ವೇಯಲ್ಲಿ ಪ್ರಯಾಣಿಕರಿಂದ ಅಕ್ರಮವಾಗಿ ಸುಲಿಗೆ ಮಾಡುವ ಸಮಸ್ಯೆಯನ್ನು ನಿಭಾಯಿಸಲು ಸಹಾಯ ಮಾಡುತ್ತದೆ. ಆಗಾಗ್ಗೆ ರೈಲಿನಲ್ಲಿ ಪ್ರಯಾಣಿಸುವ ಜನರಿಗೆ ಈ ಸುದ್ದಿ ಮುಖ್ಯವಾಗಿದೆ. QR ಕೋಡ್ ಅನ್ನು ಸ್ಕ್ಯಾನ್ ಮಾಡುವ ಮೂಲಕ ನೀವು ಸುಲಭವಾಗಿ ಟಿಕೆಟ್‌ಗಳನ್ನು ಖರೀದಿಸಬಹುದು. ಯಾವುದೇ ತೊಂದರೆಯಿಲ್ಲದೆ ನೀವು…

Read More