Headlines

ದೀಪಾವಳಿ ಹಬ್ಬಕ್ಕೆ ಪಿಎಂ ಕಿಸಾನ್ ಫಲಾನುಭವಿಗಳ ಖಾತೆಗೆ ಬರಲಿದೆ ಹಣ; 15ನೇ ಕಂತಿನ ಹಣ ಯಾವಾಗ ಬರುತ್ತೆ ಗೊತ್ತಾ?

ಕೇಂದ್ರ ಸರ್ಕಾರ ರೈತರಿಗೆ ಗುಡ್‌ ನ್ಯೂಸ್‌ ನೀಡೋದಕ್ಕೆ ಸಕಲ ಸಿದ್ಧತೆಗಳನ್ನ ಮಾಡಿಕೊಂಡಿದೆ. ಹೌದು ಪಿಎಂ ಕಿಸಾನ್‌ ಯೋಜನೆಗೆ(PM Kisan Yojana) ಸೇರಿಕೊಂಡಿರುವ ಅನ್ನದಾತರಿಗೆ ಇದು ಸಂತಸದ ಸುದ್ದಿ ಎಂದರೆ ತಪ್ಪಾಗಲ್ಲ. ಕೃಷಿಯಲ್ಲಿ ತೊಡಗುವ ರೈತರ ವ್ಯವಸಾಯ ಕಾರ್ಯಕ್ಕೆ ಅನುಕೂಲವಾಗಲೆಂದು ಕೇಂದ್ರ ಸರ್ಕಾರ ಒಂದಿಷ್ಟು ಸಹಾಯಧನ ಒದಗಿಸಲು 2019ರಲ್ಲಿ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ(PM Kisan Samman Nidhi Yojana) ಆರಂಭಿಸಿತು. ಅದರಂತೆ ವರ್ಷಕ್ಕೆ 3 ಕಂತುಗಳಲ್ಲಿ 2,000 ರೂನಂತೆ ಒಟ್ಟು 6,000 ರೂ ಹಣವನ್ನು ರೈತರಿಗೆ…

Read More
OnePlus Buds 3 Price

44 ಗಂಟೆಗಳ ಬ್ಯಾಟರಿ ಅವಧಿಯನ್ನು ಹೊಂದಿರುವ One Plus ಇಯರ್ ಬಡ್ಸ್ 3 ನ ಬೆಲೆಯನ್ನು ತಿಳಿಯಿರಿ

ಭಾರತದಲ್ಲಿ, OnePlus ಬಡ್ಸ್ 3 ನ ಬೆಲೆ ಹೀಗಿದೆ, OnePlus, ಎಲೆಕ್ಟ್ರಾನಿಕ್ಸ್ ಉದ್ಯಮದಲ್ಲಿ ಪ್ರಸಿದ್ಧ ಬ್ರ್ಯಾಂಡ್ ಆಗಿದ್ದು ಇತ್ತೀಚೆಗೆ ಭಾರತದಲ್ಲಿ ತನ್ನ ಹೊಸ ಕೊಡುಗೆಯನ್ನು ಪ್ರಾರಂಭಿಸಿದೆ. OnePlus ಬಡ್ಸ್ 3 TWS ಇಯರ್‌ಬಡ್‌ಗಳು ವ್ಯಾಪಕ ಶ್ರೇಣಿಯ ಸುಧಾರಿತ ವೈಶಿಷ್ಟ್ಯಗಳನ್ನು ಹೊಂದಿವೆ. ಮತ್ತು ಉನ್ನತ ದರ್ಜೆಯ ಕಾರ್ಯಕ್ಷಮತೆಯನ್ನು ನೀಡುತ್ತವೆ. ತಂತ್ರಜ್ಞಾನದ ಬಗ್ಗೆ ಆಸಕ್ತಿ ಹೊಂದಿರುವ ಗ್ರಾಹಕರಿಗೆ ಇದು ಪರಿಪೂರ್ಣ ಆಯ್ಕೆಯಾಗಿದೆ. ಒನ್ ಪ್ಲಸ್ ಬಡ್ಸ್ 3 ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ. ಅದರ ಬೆಲೆ, ಪ್ರಾದೇಶಿಕ ಆಡಿಯೊ ಸಾಮರ್ಥ್ಯಗಳು…

Read More
New Rolls Royce Cars

3 ರೋಲ್ಸ್ ರಾಯ್ಸ್ ಕಾರುಗಳ ಖರೀದಿಯೊಂದಿಗೆ ಕಲ್ಯಾಣ್ ಜ್ಯುವೆಲರ್ಸ್ ಮಾಲೀಕ ಟ್ರೆಂಡ್ ಸೆಟ್!

ಪ್ರಸಿದ್ಧ ಉದ್ಯಮಿ ಟಿ.ಎಸ್.ಕಲ್ಯಾಣರಾಮನ್ ಅವರು ಭಾರತದ ದಕ್ಷಿಣ ಪ್ರದೇಶದಲ್ಲಿ ಪ್ರಮುಖ ವ್ಯಕ್ತಿಯಾಗಿದ್ದಾರೆ. ಪ್ರಸ್ತುತ, ಅವರು ಪ್ರಸಿದ್ಧ ಕಂಪನಿಗಳಾದ ಕಲ್ಯಾಣ್ ಜ್ಯುವೆಲರ್ಸ್ ಮತ್ತು ಕಲ್ಯಾಣ್ ಡೆವಲಪರ್ಸ್‌ನಲ್ಲಿ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರ ಸ್ಥಾನವನ್ನು ಹೊಂದಿದ್ದಾರೆ. ಭಾರತದಲ್ಲಿ ಮತ್ತು ಜಾಗತಿಕವಾಗಿ ಹಲವಾರು ಯಶಸ್ವಿ ಉದ್ಯಮಿಗಳಂತೆಯೇ, ಕಲ್ಯಾಣರಾಮನ್ ಅವರು ಉನ್ನತ ಮಟ್ಟದ ವಾಹನಗಳ ಶ್ರೇಣಿಯನ್ನು ಹೊಂದಿದ್ದಾರೆ. ಕಲ್ಯಾಣ್ ಗ್ಯಾರೇಜ್ ಇತ್ತೀಚೆಗೆ ಮೂರು ಹೆಚ್ಚುವರಿ ರೋಲ್ಸ್ ರಾಯ್ಸ್ ಕಲಿನನ್(Cullinan) ಎಸ್‌ಯುವಿಗಳನ್ನು ಪರಿಚಯಿಸುವ ಮೂಲಕ ತನ್ನ ಸಂಗ್ರಹವನ್ನು ವಿಸ್ತರಿಸಿದ್ದಾರೆ. ಕುಲ್ಲಿನನ್ಸ್ ಅನ್ನು ಪ್ರದರ್ಶಿಸುವ ವೀಡಿಯೊ…

Read More

“ದೇಹ ಮಾತ್ರ ಇತ್ತು ಮುಖ ಗುರುತೇ ಸಿಗಲಿಲ್ಲ” ನಟಿ ಸೌಂದರ್ಯ ಸಾವಿನ ಬಗ್ಗೆ ಪ್ರೇಮಾ ಭಾವುಕ ಮಾತು.!!

ಸೌಂದರ್ಯ ಹೆಸರಿಗೆ ತಕ್ಕಂತೆ ಸುಂದರವಾಗಿದ್ದವರು. ಜುಲೈ 18, 1972ಲ್ಲಿ ಹುಟ್ಟಿದ ಸೌಂದರ್ಯ ವೈದ್ಯೆಯಾಗ ಬೇಕು ಅನ್ನೋ ಕನಸ್ಸು ಕಂಡಿದ್ರು ಆದ್ರೆ ಆಕಸ್ಮಿಕವಾಗಿ ಚಿತ್ರ ರಂಗ ಪ್ರವೇಶ ಮಾಡ್ತಾರೆ. ಚಿತ್ರರಂಗಕ್ಕೆ ಎಂಟ್ರಿ ಕೊಡುವ ಮೊದಲು ಸೌಮ್ಯ ಆಗಿದ್ದ ಸೌಂದರ್ಯ ಅವ್ರು ಆ ನಂತರ ಅಂದ್ರೆ ತಮ್ಮ ಮೊದಲ ಕೆಲವು ಚಿತ್ರಗಳ ಬಳಿಕ ಸೌಂದರ್ಯ ಅಂತ ಹೆಸರನ್ನ ಬದಲಾಯಿಸಿಕೊಳ್ಳುತ್ತಾರೆ. ಹೌದು ಕನ್ನಡ ಸೇರಿದಂತೆ ದಕ್ಷಿಣ ಭಾರತೀಯ ಭಾಷೆಗಳ ಚಿತ್ರ ರಂಗದಲ್ಲಿ ಖ್ಯಾತಿ ಗಳಿಸಿದ್ದ ನಟಿ ಸೌಂದರ್ಯ ಚಿತ್ರ ನಟಿಯಾಗಿ ನಿರ್ಮಾಪಕಿಯಾಗಿಯೂ…

Read More
Bus Fare Hike in Karnataka

ಚುನಾವಣೆಯ ಫಲಿತಾಂಶದ ಬೆನ್ನಲ್ಲೇ ರಾಜ್ಯದಲ್ಲಿ ಬಸ್ ದರ ಏರಿಕೆ ಸಾಧ್ಯತೆ..

ಈಗಾಗಲೆ ಡೀಸೆಲ್ ಮತ್ತು ಪೆಟ್ರೋಲ್ ದರಗಳ ಜೊತೆಗೆ ದಿನಸಿ ಸಾಮಾಗ್ರಿಗಳ ಬೆಲೆಗಳು ಏರಿಕೆ ಆಗುತ್ತಿವೆ. ಮೂಲಗಳ ಈಗ ಇದರ ಬೆನ್ನಲ್ಲೇ ರಾಜ್ಯದ ಕೆಎಸ್ಆರ್ಟಿಸಿ ಮತ್ತು ಬಿಎಂಟಿಸಿ ಬಸ್ ದರಗಳು ಜಾಸ್ತಿ ಆಗುವ ಸಾಧ್ಯತೆ ಇದೆ. ರಾಜ್ಯದ ಜನರಿಗೆ ಇದು ಬರೆಯಾಗಿ ಪರಿಣಮಿಸಲಿದೆ. ಆದಾಯಕ್ಕಿಂತ ಖರ್ಚು ಹೆಚ್ಚಾದ ಪರಿಣಾಮ ಬಸ್ ದರ ಹೆಚ್ಚಳ :- ಡೀಸೆಲ್ ಮತ್ತು ಪೆಟ್ರೋಲ್ ದರಗಳ ಜೊತೆಗೆ ಬಸ್ ನಾ ಬಿಡಿ ಭಾಗಗಳ ದರ ಹೆಚ್ಚಳ ಆಗಿದೆ. ಜಾರ್ಜ್ ಸಿಬ್ಬಂದಿ ವೇತನ ಹೆಚ್ಚಳ ಮಾಡಿರುವ…

Read More
OnePlus Nord CE 4 5G

ಅತೀ ಕಡಿಮೆ ಬೆಲೆಯಲ್ಲಿ OnePlus Nord CE 4 5G, ಸಾಮಾನ್ಯ ವರ್ಗದವರೂ ಖರೀದಿಸಬಹುದು!

OnePlus ಇದೀಗ ತನ್ನ ಹೊಸ ಸ್ಮಾರ್ಟ್‌ಫೋನ್ OnePlus Nord CE 4 5G ಅನ್ನು ಬಿಡುಗಡೆ ಮಾಡಿದೆ. ಈ ಹೊಸ OnePlus ನಾರ್ಡ್ ಮಾದರಿಯು ಅಭಿಮಾನಿಗಳು ಮತ್ತು ಟೆಕ್ ಉತ್ಸಾಹಿಗಳಿಂದ ಹೆಚ್ಚು ನಿರೀಕ್ಷಿತವಾಗಿದೆ. OnePlus ಇದೀಗ ಮಧ್ಯ ಶ್ರೇಣಿಯ ವರ್ಗದಲ್ಲಿ ಹೊಸ ಫೋನ್ ಅನ್ನು ಬಿಡುಗಡೆ ಮಾಡಿದೆ. ಸಾಧನವು ಇತ್ತೀಚಿನ Snapdragon 7 Gen 3 ಚಿಪ್‌ಸೆಟ್‌ನೊಂದಿಗೆ ಬರುತ್ತದೆ, ಇದು ವರ್ಧಿತ ಶಕ್ತಿ ಮತ್ತು ಕಾರ್ಯಕ್ಷಮತೆಯನ್ನು ನೀಡುತ್ತದೆ. ಒನ್ ಪ್ಲಸ್ ಫೋನ್ ಮಧ್ಯಮ ಶ್ರೇಣಿಯ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ…

Read More
Realme 11 Pro Plus Price

200MP ಕ್ಯಾಮೆರಾವನ್ನು ಹೊಂದಿರುವ Realme ನ ಈ ಸ್ಮಾರ್ಟ್ ಫೋನ್ ಕೈಗೆಟುಕುವ ಬೆಲೆಯಲ್ಲಿ ಹಲವು ವೈಶಿಷ್ಟ್ಯತೆಗಳೊಂದಿಗೆ

Realme 11 Pro Plus ಸ್ಮಾರ್ಟ್‌ಫೋನ್ ಆಗಿದ್ದು, ಇದು DSLR ಕ್ಯಾಮೆರಾಗಳಿಗೂ ಪ್ರತಿಸ್ಪರ್ಧಿಯಾಗುವ ಶಕ್ತಿಶಾಲಿ ಕ್ಯಾಮೆರಾ ಸೆಟಪ್ ಸೇರಿದಂತೆ ಪ್ರಭಾವಶಾಲಿ ವೈಶಿಷ್ಟ್ಯಗಳನ್ನು ಹೊಂದಿದೆ. ಇದನ್ನು ಕೆಲವು ತಿಂಗಳ ಹಿಂದೆ ಭಾರತದಲ್ಲಿ ಆರಂಭ ಮಾಡಲಾಯಿತು ಮತ್ತು ಅಂದಿನಿಂದ ಬಳಕೆದಾರರಿಂದ ಉತ್ತಮ ಪ್ರತಿಕ್ರಿಯೆಯನ್ನು ಸಹ ಪಡೆಯುತ್ತಿದೆ. ಈ ಫೋನ್ 100W ವೇಗದ ಚಾರ್ಜರ್ ಮತ್ತು 200MP ಮುಖ್ಯ ಕ್ಯಾಮೆರಾದೊಂದಿಗೆ ಇತರ ವೈಶಿಷ್ಟ್ಯಗಳೊಂದಿಗೆ ಬರುತ್ತದೆ. ಈ ಫೋನ್‌ನ ಸಂಪೂರ್ಣ ವಿಶೇಷತೆಗಳು ಮತ್ತು ಬೆಲೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ. ಹೆಚ್ಚಿನ ಮಾಹಿತಿಗಾಗಿ…

Read More

ಹೆಂಡತಿಯ ಅಕ್ರಮ ಸಂಬಂಧ ಗೊತ್ತಿದ್ರೂ ಸುಮ್ಮನಿದ್ದ ಗಂಡ- ಆದ್ರೂ ಗಂಡನ ಜೀವ ತೆಗೆದ ಹೆಂಡತಿ! ಅಪ್ಪ ಇಹಲೋಕ, ಅಮ್ಮ ಜೈಲು ಪಾಲು, ಮಕ್ಕಳ ಪಾಡು ಅಯ್ಯೋ ಪಾಪ!

ಆತ ಜನಪದ ಗೀತೆಗಳ ಹಾಡುಗಾರ, ಕೋಲಾರ ಜಾನಪದ ಕಲಾ ಸಂಘದ ಅಧ್ಯಕ್ಷರಾಗಿದ್ರು ಅಲ್ಲದೇ ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ, ಹೌದು ತನ್ನ ಗಾಯನದ ಮೂಲಕ ಅದೆಷ್ಟೋ ಜನರ ಮನಸ್ಸು ಗೆದ್ದಿದ್ರು ಸಂಸಾರದ ಕಲೆ ಗೆಲ್ಲುವಲ್ಲಿ ವಿಫಲನಾಗಿದ್ದ. ಆದ್ರೆ ಮಡದಿಯೇ ಆತನನ್ನ ಮಸಣ ಸೇರಿಸುತ್ತಾಳೆ ಅಂತ ಆತ ಕನಸ್ಸು ಮನಸ್ಸಿನಲ್ಲೂ ಎಣಿಸಿರಲಿಲ್ಲ, ಆದ್ರೂ ಪತ್ನಿಯ ಅಕ್ರಮ ಸಂಬಂಧಕ್ಕೆ ಮುಗ್ದ ಪತಿ ಹೆಂಡತಿಯ ಪ್ರಿಯಕರನ್ನಿಂದಲೇ ಹತ್ಯೆಗಿದ್ದಾಗಿರೋದು ನಿಜಕ್ಕೂ ದುರದೃಷ್ಟಕರ. ಹೌದು ತನ್ನ ಪತ್ನಿಗಿದ್ದ ಅಕ್ರಮ ಸಂಬಂಧ ಗೊತ್ತಿದ್ರು ತನ್ನ ಮಕ್ಕಳಿಗಾಗಿ…

Read More

ಗೃಹಲಕ್ಷ್ಮಿ ಯೋಜನೆಯ ಅಡಿಯಲ್ಲಿ ದೀಪಾವಳಿಗೆ ಬಂಪರ್ ಲಾಟರಿ 4000 ರೂಪಾಯಿ, ಹಾಗಾದ್ರೆ ಈ ಹಣ ಯಾರಿಗೆಲ್ಲಾ ಬರುತ್ತದೆ?

ಹೌದು ಸ್ನೇಹಿತರೆ, ಗೃಹಲಕ್ಷ್ಮಿ ಯೋಜನೆಯ(Gruha Lakshmi Scheme) ಅಡಿಯಲ್ಲಿ ಮಹಿಳೆಯರಿಗೆ ಅಂತ 4000 ವನ್ನು ಕೊಡಲಾಗುತ್ತಿದೆ ಎಂದು ಕೇಳಿ ಬರುತ್ತಿದೆ. ಮೊನ್ನೆ ನಡೆದ ವಿಧಾನ ಸಭೆಯ ಚರ್ಚೆಯಲ್ಲೂ ಕೂಡ ಈ ಸುದ್ದಿ ಬಂದಿದೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಗೃಹಲಕ್ಷ್ಮಿ ಯೋಜನೆಯ ಅಧಿಕಾರಿಗಳ ಬಳಿ ಚರ್ಚಿಸಿದ್ದಾರೆ ಹಾಗಾದರೆ ಈ ನಾಲ್ಕು ಸಾವಿರ ಹಣ ಎಲ್ಲಿಂದ ಬರುತ್ತೆ ಇದು ಯಾರಿಗೆ ಸಲ್ಲುತ್ತದೆ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ. ಅಷ್ಟೇ ಅಲ್ಲದೆ…

Read More

ಮದುವೆ ಬಗ್ಗೆ ಚುಚ್ಚು ಮಾತುಗಳು ಕಣ್ಣೀರಿಟ್ಟ ಸಂಜು ಬಸಯ್ಯ! ನಿಂದನೆಗಳ ಕೋಟೆಯನ್ನ ಮೆಟ್ಟಿ ಮದುವೆ ಆಗಿದ್ದು ಹೇಗೆ?

ಜನ ನಾವು ಚೆನ್ನಾಗಿದ್ದರು ಕಾಲು ಎಳೆಯುತ್ತಾರೆ ನಾವು ಹೆಸಲಾಗೋದ್ರು ಮಾತಾಡ್ತಾರೆ ಅನ್ನೋದು ಕೆಲವೊಂದು ವಿಚಾರಗಳಲ್ಲಿ ಪದೇ ಪದೇ ನಿಜ ಆಗ್ತಾನೆ ಇರುತ್ತೆ. ಬಾರೋ ಸಂದರ್ಭದಲ್ಲಿ ಸನ್ನಿವೇಶಗಳನ್ನ ನಾವು ಅರ್ಥ ಮಾಡಿ ಅರಿತುಕೊಂಡು ಹೊಂದುಕೊಂಡು ಹೋದರು ಕೂಡ ಜನ ಸುಮ್ನೆ ಇರಲ್ಲ. ಬಿದ್ರು ನಗ್ತಾರೆ ಇದ್ರು ನಗ್ತಾರೆ ಆದ್ರೆ ಆದುಕ್ಕೆಲ್ಲ ತಲೆ ಕೆಡಿಸಿಕೊಳ್ಳದೆ ಮುಂದೆ ಬರಬೇಕು ಅನ್ನೋದಕ್ಕೆ ಕಿರುತೆರೆ ಕಲಾವಿದ ಸಂಜು ಬಸಯ್ಯ ಹಾಗೂ ರಂಗಭೂಮಿ ಕಲಾವಿದೆ ಪಲ್ಲವಿ ಅವ್ರೆ ಸಾಕ್ಷಿ. ಹೌದು ಜೋಡಿ ನಂ 1 ವೇದಿಕೆ…

Read More