old pension scheme

2006ರ ನಂತರದಲ್ಲಿ ಸರಕಾರಿ ಕೆಲಸಕ್ಕೆ ಜಾಯಿನ್ ಆದ 13000 ನೌಕರರಿಗೆ ಶುಭಸುದ್ದಿ, ಅವರನ್ನು ಹಳೆಯ ಪಿಂಚಣಿ ವ್ಯವಸ್ಥೆಗೆ ಸೇರಿಸಲಿದ್ದಾರೆ

ಸರ್ಕಾರಿ ನೌಕರಿ ಸಿಗುವವರೆಗೆ ನಾಳಿನ ಭವಿಷ್ಯದ ಬಗ್ಗೆ ಅಭಧ್ರತೆ ಇರುವುದಿಲ್ಲ. ದುಡಿದ ಹಣವೂ ತಿಂಗಳ ಮೊದಲು ಖಾಲಿಯಾಗುತ್ತದೆ ಮುಂದಿನ ನಮ್ಮ ಭವಿಷ್ಯಕ್ಕೆ ಹಣವೇ ಇಲ್ಲದಂತೆ ಆಗುತ್ತದೆ. ಆದರೆ ಸರ್ಕಾರಿ ಕೆಲಸದಲ್ಲಿ ಹಾಗೆ ಆಗುವುದಿಲ್ಲ. ಪ್ರತಿ ತಿಂಗಳು ಪಿಂಚಣಿ ಹಣ ಕಡಿತವಾಗಿ ನಿಮಗೆ ಸಂಬಳ ಬರುತ್ತದೆ. ಅದಕ್ಕೆ ಸರ್ಕಾರಿ ಕೆಲಸ ಬೇಕು ಎಂದು ಎಲ್ಲರೂ ಆಸೆ ಪಡುತ್ತಾರೆ. ನಿತ್ಯದ ಬದುಕಿನ ಜೊತೆಗೆ ರಿಟೈರ್ಮೆಂಟ್ ಲೈಫ್ ನಲ್ಲಿ ನಾವು ಬದುಕಲು ಈ ಹಣ ಸಹಾಯ ಆಗುತ್ತದೆ. ಈ ಹಿಂದೆ 2006…

Read More
One Nation one student ID

ಒಂದು ದೇಶ ಒಂದೇ ವಿದ್ಯಾರ್ಥಿ ಗುರುತಿನ ಚೀಟಿ; ಶಾಲೆಗಳಿಗೂ ವಿಸ್ತರಿಸಲಿದೆ ಒಂದೇ ಗುರುತಿನ ಚೀಟಿ

ಕಾಲ ಕಾಲಕ್ಕೆ ತಕ್ಕಂತೆ ಸರ್ಕಾರ ಕೆಲವೊಂದಷ್ಟು ಬದಲಾವಣೆಗಳನ್ನ ಮಾಡೋದ್ರಲ್ಲಿ ಮೂಲಕ ಆಧುನಿಕತೆಗೆ ಹೊಂದಿಕೊಳ್ಳುವ ಅವಕಾಶಗಳನ್ನ ಪ್ರತಿಯೊಬ್ಬರಿಗೂ ನೀಡಲು ಪ್ರಯತ್ನಿಸುತ್ತ ಇರುತ್ತೆ. ಇನ್ನು ವಿವಿಧತೆಯಲ್ಲಿ ಏಕತೆ ಸಾರುವ ನಮ್ಮ ದೇಶದಲ್ಲಿ ಎಲ್ಲರನ್ನು ಒಂದೇ ಅನ್ನುವ ಪರಿಕಲ್ಪನೆಯಲ್ಲಿಯೇ ಬದುಕುತ್ತಿದ್ದೇವೆ. ಹೀಗಿರುವಾಗ ಎಲ್ಲ ಕ್ಷೇತ್ರಗಳಲ್ಲಿ ಎಲ್ಲರು ಸರಿಸಮಾನರು ಎನ್ನುವ ನಮ್ಮ ದೇಶದಲ್ಲಿ ಏಕ ಸಮನಾದ ಶಿಕ್ಷಣ ಎಲ್ಲರಿಗೂ ಸಿಗಬೇಕು ಅಂತ ರಾಷ್ಟ್ರೀಯ ಶಿಕ್ಷಣ ನೀತಿಯನ್ನ ಈಗಾಗ್ಲೇ ಜಾರಿಗೆ ತರಲಾಗಿದೆ. ಇನ್ನು ಮುಖ್ಯವಾಗಿ ರಾಷ್ಟೀಯ ಶಿಕ್ಷಣ ನೀತಿ 2020 ರಲ್ಲಿ ಕಲ್ಪಿಸಿದಂತೆ ಉನ್ನತ…

Read More
Inauguration of Ram Mandir is also celebrated abroad

ಹಿಂದುಗಳ ನಾಡಿನಲ್ಲಿ ಅಷ್ಟೇ ಅಲ್ಲದೆ ವಿದೇಶದಲ್ಲೂ ಸೃಷ್ಟಿಯಾದ ಅಯೋಧ್ಯಾ ನಗರಿ..

ಎಲ್ಲೆಲ್ಲೂ ಅಯೋಧ್ಯ ಧ್ವನಿ ಮೊಳಗುತ್ತಿದೆ. ರಾಮಲಲ್ಲಾ ನ ಪ್ರತಿಷ್ಠಾಪನೆ ನಿರ್ವಿಘ್ನದಿಂದ ಅಯೋಧ್ಯೆಯಲ್ಲಿ ನೆರವೇರಿತು ಇಷ್ಟು ದಿನ ಎಲ್ಲರೂ ಕಾಯುತ್ತಿದ್ದ ಸಮಯ ಇಂದು ಪೂರ್ತಿಯಾಯಿತು. ಸಿನಿಮಾ ಸೆಲೆಬ್ರಿಟಿ ಗಳಿಂದ ಹಿಡಿದು ದೊಡ್ಡ ದೊಡ್ಡ ರಾಜಕಾರಣಿಗಳವರೆಗೂ ದೇಶಾದ್ಯಂತ ಹಲವು ಸನ್ಯಾಸಿಗಳು ಎಲ್ಲರೂ ಕೂಡ ಇಂದಿನ ಕಾರ್ಯಕ್ರಮದಲ್ಲಿ ಹಾಜರಿದ್ದರು ಇಷ್ಟೇ ಅಲ್ಲದೆ ಹೊರ ದೇಶದಲ್ಲಿ ವಾಸಿಸುವ ಭಾರತೀಯರು ಕೂಡ ಇಂದಿನ ಅಯೋಧ್ಯೆ ಕಾರ್ಯಕ್ರಮವನ್ನು ಕಣ್ ತುಂಬಿಕೊಂಡರು ಹಾಗೂ ಅವರು ಸಹ ಆಚರಿಸುವ ಮೂಲಕ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಅಯೋಧ್ಯೆ ರಾಮಮಂದಿರ ಉದ್ಘಾಟನೆಯನ್ನು…

Read More
Shivamogga District Court Recruitment

ನೀವು 10th ಪಾಸ್ ಆಗಿದ್ದೀರಾ? ಹಾಗಾದರೆ ನಿಮಗಿದೆ ಶಿವಮೊಗ್ಗ ಜಿಲ್ಲಾ ಕೋರ್ಟ್ ನಲ್ಲಿ ಉದ್ಯೋಗಾವಕಾಶ ಇಂದೇ ಅರ್ಜಿಯನ್ನು ಸಲ್ಲಿಸಿ

Shivamogga District Court Recruitment: ಶಿವಮೊಗ್ಗ ಜಿಲ್ಲಾ ನ್ಯಾಯಾಲಯದಲ್ಲಿ ಉದ್ಯೋಗಾವಕಾಶದ ಕುರಿತು ಸಂಪೂರ್ಣ ಮಾಹಿತಿಯನ್ನು ತಿಳಿಸುತ್ತೇವೆ.ಅವರು ತಮ್ಮ ಎಸ್ಸೆಸ್ಸೆಲ್ಸಿ ಪರೀಕ್ಷೆಗಳಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳನ್ನು ಹುಡುಕುತ್ತಿದ್ದಾರೆ. ಆದ್ದರಿಂದ ನೀವು ಅಗತ್ಯಕ್ಕೆ ತಕ್ಕಂತಹ ಮಾನದಂಡಗಳನ್ನು ಪೂರೈಸಿದರೆ ಈ ಉದ್ಯೋಗವನ್ನು ನಿಮ್ಮದಾಗಿಸಿಕೊಳ್ಳಬಹುದು. ಶಿವಮೊಗ್ಗ ಜಿಲ್ಲಾ ನ್ಯಾಯಾಲಯದಲ್ಲಿ 33 ಉದ್ಯೋಗಾವಕಾಶಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳನ್ನು ಕರೆಯಲಾಗುತ್ತಿದೆ. ನೀವು ಆಸಕ್ತಿ ಹೊಂದಿದ್ದರೆ, ಇಂದೇ ಅರ್ಜಿಯನ್ನು ಸಲ್ಲಿಸಿ. 10ನೇ ತರಗತಿ ತೇರ್ಗಡೆಯಾಗಿರುವ ಯಾರಾದರೂ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜನವರಿ 16,…

Read More

Chandan Gowda Engagement: ಕನ್ನಡದ ಖ್ಯಾತ ಕಿರುತೆರೆ ನಟಿಯೊಂದಿಗೆ ಯೂಟ್ಯೂಬರ್ ಚಂದನ್ ಗೌಡ ಎಂಗೇಜ್ಮೆಂಟ್..

Chandan Gowda Engagement: ನಿಮ್ಮೆಲ್ಲರಿಗೂ ಗೊತ್ತಿರುವಂತೆ ಈ ಬಾರಿಯ ರಾಜ್ಯ ವಿಧಾನಸಭಾ ಚನಾವಣೆಯಲ್ಲಿ ಕೇವಲ 28 ವರ್ಷಕ್ಕೆ ಯೂಟ್ಯೂಬರ್ ಒಬ್ಬ ಸ್ಪರ್ಧಿಸಿ ಚುನಾವಣೆಯಲ್ಲಿ ಸೋತರು ಜನರ ಮನಸ್ಸು ಗೆಲ್ಲುವಲ್ಲಿ ಯಶಸ್ವಿಯಾದ್ರೂ. ಹೌದು ಕೆ. ಆರ್ ಪೇಟೆ ವಿಧಾನಸಭಾ ವಿಚಾರವಾಗಿ ಸಾಕಷ್ಟು ಕುತೂಹಲವಿತ್ತು. ಹೌದು 28ವರ್ಷದ ಯೂಟ್ಯೂಬರ್ ಚಂದನ್, ಕೆ. ಆರ್ ಪೇಟೆ ಕ್ಷೇತ್ರ ದಿಂದ ಯಾವುದೇ ಬ್ಯಾಗ್ರೌಂಡ್ ಇಲ್ಲದೆ ಚುನಾವಣೆಗೆ ಸ್ಪರ್ಧಿಸಿದ್ದರ ಜೊತೆಗೆ ಅಗ್ರಿಮೆಂಟ್ ಕೊಟ್ಟು ಮತ ಕೇಳುವ ಮೂಲಕ ಇಡಿ ಕರ್ನಾಟಕದ ಜನರ ಗಮನ ಸೆಳೆದಿದ್ರು….

Read More
Kannada Serial TRP

ಭಾಗ್ಯಲಕ್ಷ್ಮೀ TRPಯಲ್ಲಿ ಏರಿಕೆ! ಬಿಗ್ ಬಾಸ್ TRP ಎಷ್ಟು? ಈ ವಾರದ ಟಾಪ್ ಧಾರಾವಾಹಿಗಳು ಯಾವುವು ಗೊತ್ತಾ?

ವಾರ, ವಾರ ಟಿ ಆರ್ ಪಿ ಕಾಳಗ ಇದ್ದೇ ಇರುತ್ತೆ ಕಳೆದ ವಾರ ಟಾಪ್ ನಲ್ಲಿ ಇರುವ ಧಾರವಾಹಿಗಳು ಈ ವಾರ ಕೆಳಗೆ ಬರಬಹುದು ಕೆಳಗೆ ಇರುವ ಧಾರಾವಾಹಿಗಳು ತಮ್ಮ ಕಥೆಯಲ್ಲಿ ಟ್ವಿಸ್ಟ್ ಕೊಡುವ ಮುಖಾಂತರ ಜನರನ್ನು ಸೆಳೆದು ಆ ವಾರ ಟಾಪ್ ಗೆ ಹೋದ ಹಲವಾರು ಧಾರವಾಹಿಗಳು ಇವೆ. ಧಾರಾವಾಹಿ ಶುರುವಾದಗಿನಿಂದಲೂ ಮೊದಲ ಸ್ಥಾನವನ್ನು ಆಗೊಮ್ಮೆ, ಈಗೊಮ್ಮೆ ಬಿಟ್ಟುಕೊಟ್ಟರು ಟಾಪ್ ಸ್ಥಾನದಲ್ಲಿ ಸದಾಕಾಲ ಕಾಣುವ ‘ಪುಟ್ಟಕ್ಕನ ಮಕ್ಕಳು’ ಈ ವಾರ ಎಷ್ಟನೇ ಸ್ಥಾನದಲ್ಲಿದೆ. ಕಲರ್ಸ್ ಕನ್ನಡ…

Read More

K.S Eshwarappa: ಈಶ್ವರಪ್ಪ ಧೀಡಿರ್ ರಾಜಕೀಯ ನಿವೃತ್ತಿಗೆ ಕಾರಣ ಏನು? ಈಶ್ವರಪ್ಪ ಆಸ್ತಿ ಎಷ್ಟು?

K.S Eshwarappa: ಕರ್ನಾಟಕ ಬಿಜೆಪಿಯ ಹಿರಿಯ ನಾಯಕ, ಅದರಲ್ಲೂ 40% ಕಮಿಷನ್ ಆರೋಪದಲ್ಲಿ ಸಚಿವ ಸ್ಥಾನ ಕಳೆದುಕೊಂಡಿದ್ದ ಕೆ.ಎಸ್.ಈಶ್ವರಪ್ಪ ದಿಡೀರ್ ರಾಜಕೀಯ ನಿವೃತ್ತ ಘೋಷಿಸಿದ್ದಾರೆ. ಹೌದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರಿಗೆ ಪತ್ರ ಬರೆದಿರುವ ಈಶ್ವರಪ್ಪ, “ಸ್ವ-ಇಚ್ಛೆಯಿಂದ ಚುನಾವಣಾ ರಾಜಕೀಯದಿಂದ ನಿವೃತ್ತಿಯಾಗಲು ಬಯಸಿದ್ದೇನೆ” ಎಂದು ತಿಳಿಸಿರುವುದಾಗಿ ಪತ್ರ ಬರೆದಿದ್ದಾರೆ.ಅಲ್ಲದೆ ಈ ಬಾರಿಯ ಚುನಾವಣೆಯಲ್ಲಿ ಯಾವುದೇ ಕ್ಷೇತ್ರಕ್ಕೆ ನನ್ನ ಹೆಸರನ್ನು ಪರಿಗಣಿಸಬಾರದು”ಅಂತಲೂ ಬರೆದಿರುವ ಈಶ್ವರಪ್ಪ ಅವ್ರ ಮುಂದಿನ ನಡೆ ಏನಿರಬಹುದು ಅಂತ ಎಲ್ಲರಲ್ಲೂ ಕುತೂಹಲ ಶುರುವಾಗಿದೆ. 40ಕ್ಕೂ…

Read More

Today Vegetable Rate: ಇಂದು ರಾಜ್ಯದಲ್ಲಿ ತರಕಾರಿಗಳ ದರ ಎಷ್ಟಾಗಿದೆ ನೋಡಿ? ಸ್ಪಲ್ಪ ಇಳಿಕೆ ಕಂಡ ತರಕಾರಿ ರೇಟ್

Today Vegetable Rate: ಒಂದು ತಿಂಗಳ ಹಿಂದೆ ಒಂದು ಕೆಜಿಗೆ 200 ರೂಪಾಯಿ ಆಗಿದ್ದ ಟಮೊಟೊ ದರ ಸ್ಪಲ್ಪ ಸ್ಪಲ್ಪ ಇಳಿಕೆ ಕಾಣುತ್ತ ಇಂದು ರಿಟೇಲ್ ದರದಲ್ಲಿ 53 ರೂಪಾಯಿಗೆ ಬಂದು ನಿಂತಿದೆ. ಇಂದು ಕರ್ನಾಟಕದ ಮಾರುಕಟ್ಟೆಗಳಲ್ಲಿ ತರಕಾರಿಗಳ ದರ ಎಷ್ಟಿದೆ ನೋಡೋಣ ಬನ್ನಿ, ಮುಂದೆ ಓದಿ.. ಇಂದಿನ ತರಕಾರಿ ದರ ತರಕಾರಿ ಹೋಲ್ ಸೇಲ್ ದರ/1 ಕೆ.ಜಿ ರಿಟೇಲ್ ದರ/1 ಕೆ.ಜಿ ಈರುಳ್ಳಿ ₹ 30 ₹ 35 ಟೊಮೆಟೊ ₹ 46 ₹ 53…

Read More
Ipl Successful Captains List

ಯಶಸ್ವಿ ಐಪಿಎಲ್ ನಾಯಕ ಧೋನಿ ಅಥವಾ ರೋಹಿತ್? ಐಪಿಎಲ್‌ನ ಅತ್ಯಂತ ಯಶಸ್ವಿ ನಾಯಕ ಕಿಂಗ್ ಕೊಹ್ಲಿ ಇಲ್ಲಿದ್ದಾರೆ.

ಹರ್ಷದಾಯಕ IPL 2024 ಸಮೀಪಿಸುತ್ತಿದೆ ಮತ್ತು ಅಭಿಮಾನಿಗಳು ಅಸಹನೆಯಿಂದ ಅದರ ಪ್ರಾರಂಭಕ್ಕಾಗಿ ಕಾಯುತ್ತಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್‌ನ ಅತ್ಯಾಕರ್ಷಕ 17 ನೇ ಸೀಸನ್ ಮಾರ್ಚ್ 22 ರಂದು ಪ್ರಾರಂಭವಾಗುತ್ತದೆ. ಕೌಂಟ್‌ಡೌನ್ ಪ್ರಾರಂಭವಾಗುತ್ತಿದ್ದಂತೆ, ವಿಶ್ವಾದ್ಯಂತ ಭಾಗವಹಿಸುವವರು, ಉತ್ಸಾಹಭರಿತ ಸ್ಪರ್ಧೆಗಾಗಿ ತಮ್ಮ ಸಹ ಆಟಗಾರರೊಂದಿಗೆ ಆಸಕ್ತಿಯಿಂದ ಮತ್ತೆ ಒಂದಾಗುತ್ತಿದ್ದಾರೆ. ತಂಡದ ಯಶಸ್ಸಿಗೆ ಐಪಿಎಲ್ ನಾಯಕರು ಮುಖ್ಯ. ಅವರ ನಿರ್ಧಾರಗಳು ಮತ್ತು ಬುದ್ಧಿವಂತಿಕೆಯು ತಂಡದ ಯಶಸ್ಸಿಗೆ ಸಹಾಯ ಮಾಡುತ್ತದೆ. ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಅನೇಕ ಸ್ಟಾರ್ ಕ್ರಿಕೆಟಿಗರನ್ನು ತಮ್ಮ ತಂಡಗಳಿಗೆ…

Read More
Gold And Silver Price 1st January 2024

Gold Price Today: ಹೊಸ ವರ್ಷದ ದಿನ ಚಿನ್ನದ ಬೆಲೆ ಎಷ್ಟಾಗಿದೆ ಗೊತ್ತಾ? ಹೀಗಿದೆ ಇಂದಿನ ಆಭರಣಗಳ ದರ

Gold Price Today: ಹೊಸ ವರ್ಷದ ದಿನ ಚಿನ್ನದ ಬೆಲೆಯಲ್ಲಿ ಯಾವುದೇ ಏರಿಳಿತ ಕಂಡು ಬಂದಿಲ್ಲ. ಶನಿವಾರ ಇಳಿಕೆಯಾಗಿದ ಚಿನ್ನದ ಬೆಲೆಯಲ್ಲಿ, ಕಳೆದ ಎರಡು ದಿನಗಳಿಂದ ಯಾವುದೇ ಏರಿಳಿತ ಕಾಣದೆ ಬೆಲೆ ಸ್ಥಿರವಾಗಿದೆ. ಇನ್ನೂ ಬೆಳ್ಳಿ ದರದಲ್ಲೂ ಕೂಡ ಸ್ಥಿರವಾಗಿದ್ದು ಯಾವುದೇ ಏರಿಳಿತ ಕಂಡು ಬಂದಿಲ್ಲ. ಆಭರಣಗಳ ದರಗಳು ಅಂತಾರಾಷ್ಟ್ರೀಯ ಮಾರುಕಟ್ಟೆ ಹಾಗೂ ವಿವಿಧ ಕಾರಣಗಳಿಂದ ಪ್ರತಿದಿನ ಬದಲಾವಣೆ ಆಗುವುದು ಸಾಮಾನ್ಯ ಹಾಗಾಗಿ ಖರೀದಿಸುವ ಮುನ್ನ ಒಮ್ಮೆ ಬೆಲೆ ಪರಿಶೀಲನೆ ಮಾಡುವುದು ಉತ್ತಮ. ಇಂದು ಬೆಂಗಳೂರು ಸೇರಿದಂತೆ…

Read More