Headlines
Mahindra XUV700 Discounts

ಮಹೀಂದ್ರಾ ಕಾರುಗಳ ಮೇಲೆ ಅದ್ಭುತ ರಿಯಾಯಿತಿಗಳು! ಖರೀದಿದಾರರಿಗೆ ಉತ್ತಮ ಅವಕಾಶ!

ಮಹೀಂದ್ರಾ ಕಂಪನಿಯು ತಮ್ಮ ಹೊಸ XUV700 SUV ಮೇಲೆ ಅದ್ಭುತವಾದ ರಿಯಾಯಿತಿಯನ್ನು ನೀಡುತ್ತಿದೆ. ಈ ಅಸಾಧಾರಣ ವಾಹನದ ವಿವಿಧ ಮಾದರಿಗಳನ್ನು ಖರೀದಿಸಲು SUV ಉತ್ಸಾಹಿಗಳಿಗೆ ಅವಕಾಶ ಇಲ್ಲಿದೆ. ಈ ಪ್ರಕಟಣೆಯ ಮೂಲಕ SUV ಖರೀದಿದಾರರಿಗೆ ಉತ್ತಮ ರಿಯಾಯಿತಿ ಬೆಲೆಯಲ್ಲಿ ತನ್ನೆಡೆಗೆ ಆಕರ್ಷಿಸುತ್ತಿದೆ. ತನ್ನ ಮಧ್ಯಮ ಶ್ರೇಣಿಯ ಎಸ್.ಯು.ವಿ ಗಳಿಗೆ ಹೆಸರುವಾಸಿಯಾದ ಮಹೀಂದ್ರಾ ಕಂಪನಿಯು ಇತ್ತೀಚೆಗೆ ತನ್ನ ಮಾದರಿಗಳ ಮೇಲೆ ಹಲವಾರು ಆಕರ್ಷಕ ರಿಯಾಯಿತಿಗಳನ್ನು ಘೋಷಿಸಿದೆ. ಲಭ್ಯವಿರುವ ಕೆಲವು ಮಾದರಿಗಳು XUV700, ಇದು ಸಾಕಷ್ಟು ಜನಪ್ರಿಯವಾಗಿದೆ. ತಿಂಗಳ ಅಂತ್ಯದವರೆಗೆ…

Read More
HSRP Number Plate Last Date

HSRP ನಂಬರ್ ಪ್ಲೇಟ್ ಅಳವಡಿಸಲು ದಿನಾಂಕ ನಿಗಧಿ; ಫೆಬ್ರವರಿ 17 ಕೊನೆಯ ದಿನ? ಮಾಡಬೇಕಿರೋದು ಏನ್ ಗೊತ್ತಾ

HSRP Number Plate: ಎಚ್‌ಎಸ್‌ಆರ್‌ಪಿ ನಂಬರ್‌ ಪ್ಲೇಟ್ ರಾಮಾಯಣ ಬಗೆಹರಿಯೋ ಲಕ್ಷಣಗಳೇ ಕಾಣ್ತಿಲ್ಲ. ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಹಾಕಿಸೋಕೆ ನವೆಂಬರ್ 17 ಶುಕ್ರವಾರ ಕೊನೆಯ ದಿನ ಅಂತಾ ಸರ್ಕಾರ ಡೆಡ್‌ಲೈನ್ ಕೊಟ್ಟಿತ್ತು. ಇದೀಗ ಈ ಡೆಡ್‌ಲೈನ್ ವಿಸ್ತರಣೆ ಆಗಿದೆ. 2024ರ ಫೆಬ್ರುವರಿ 17ರವರೆಗೂ ಸರ್ಕಾರ ಇದೀಗ ಟೈಂ ಕೊಟ್ಟಿದೆ. ಆದರೆ, ಗೊಂದಲಗಳು ಮಾತ್ರ ಇನ್ನೂ ಮುಂದುವರೆದಿವೆ. ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಹಾಕಿಸೋಕೆ ಜನರೇನೋ ರೆಡಿ ಇದ್ದಾರೆ. ಆದರೆ, ಈ ಪ್ರಕ್ರಿಯೆ ಜನರಿಗೆ ದೊಡ್ಡ ತಲೆ ನೋವಾಗಿದೆ. ಸರ್ಕಾರವೇನೋ…

Read More

ಇನ್ನುಂದೆ ಪ್ರತಿ ತಿಂಗಳು ಯಾವ ದಿನ ಗೃಹಲಕ್ಷ್ಮಿ ಯೋಜನೆಯ ಹಣ ಬರುತ್ತೆ ಗೊತ್ತಾ? ಪ್ರಕ್ರಿಯೆಯನ್ನ ಸುವ್ಯಸ್ಥಿತಗೊಳಿಸೋದಾಗಿ ಹೇಳಿದ ಸಚಿವೆ

ಮನೆಯ ಯಜಮಾನಿಯರಿಗೆ ಮಾಸಿಕ 2000 ರೂ.ಗಳನ್ನು ನೀಡುವ ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ಗೃಹಲಕ್ಷ್ಮಿ ಯೋಜನೆ(Gruha Lakshmi Scheme) ಶೇ.ನೂರರಷ್ಟು ಯಶಸ್ವಿಯಾಗಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ. ಪ್ರತಿ ಕುಟುಂಬದ ಯಜಮಾನಿಗೆ ಧನಸಹಾಯ ನೀಡುವ ಈ ಗೃಹಲಕ್ಷ್ಮಿ ಯೋಜನೆ ಆರಂಭವಾದ ಸೆಪ್ಟಂಬರ್ ತಿಂಗಳಿನಿಂದ ಇದುವರೆಗೂ ನೊಂದಣಿ ಮಾಡಿಕೊಂಡಿರುವ 1.2 ಕೋಟಿ ಗೃಹಿಣಿಯರ ಪೈಕಿ 26 ಲಕ್ಷ ಯಜಮಾನಿಯರಿಗೆ ಹಣ ತಲುಪಿಲ್ಲ. ಆಗಸ್ಟ್ 30 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆ ಮೈಸೂರಿನಲ್ಲಿ ಕಾಂಗ್ರೆಸ್ ನೇತಾರ ರಾಹುಲ್ ಗಾಂಧಿ ಈ…

Read More

10ನೇ ತರಗತಿ ಪಾಸ್ ಆಗಿದ್ರೆ ಸಾಕು ಕೆಲಸ ಸಿಗುತ್ತೆ; 75,768 ಹುದ್ದೆಗೆ ನಡೆಯಲಿದೆ ನೇಮಕ? ಅರ್ಜಿ ಸಲ್ಲಿಸೋದು ಹೇಗೆ?

ಪೊಲೀಸ್ ಇಲಾಖೆಯಲ್ಲಿ ಆಗಾಗ ಸಿವಿಲ್ ಕಾನ್‌ಸ್ಟೇಬಲ್, ಸಶಸ್ತ್ರ ಕಾನ್‌ಸ್ಟೇಬಲ್, ಮೀಸಲು ಪೊಲೀಸ್ ಕಾನ್‌ಸ್ಟೇಬಲ್ ಹೀಗೆ ಸಾಕಷ್ಟು ಹುದ್ದೆಗಳಿಗೆ ಅರ್ಜಿ ಆಹ್ವಾನಿಸುತ್ತಿರುತ್ತಾರೆ. ಇದೀಗ ಪೊಲೀಸ್ ಇಲಾಖೆಯಲ್ಲಿ ಪ್ರಸ್ತುತ ಸಾವಿರಾರು ಹುದ್ದೆಗಳು ಖಾಲಿ ಇದ್ದು ಆಗಾಗ ಕಾಲಕ್ರಮೇಣ ಈ ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಿ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಹೌದು ಸಿಬ್ಬಂದಿ ನೇಮಕಾತಿ ಆಯೋಗವು ನವೆಂಬರ್ 24 ರಂದು ಬರೋಬರಿ 75,000 ಕ್ಕೂ ಹೆಚ್ಚು ಕಾನ್ಸ್‌ಟೇಬಲ್‌ ಅಂದ್ರೆ ಜೆನೆರಲ್ ಡ್ಯೂಟಿ ಹುದ್ದೆಗಳಿಗೆ ಅಧಿಸೂಚನೆ ಬಿಡುಗಡೆ ಮಾಡುವ ಸಾಧ್ಯತೆ ಇದೆ. ಈ ಹುದ್ದೆಗಳನ್ನು ಗಡಿ…

Read More

ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು 1 ದಿನದ ಅವಕಾಶ ನೀಡಿದ ಆಹಾರ ಇಲಾಖೆ; ಯಾವಾಗ? ಹೇಗೆ? ಎಲ್ಲಿ ಅರ್ಜಿ ಸಲ್ಲಿಸೋದು ಗೊತ್ತಾ?

ಚುನಾವಣೆ ಬಿಸಿ ಹೆಚ್ಚಾದಾಗಿಂದ ರೇಷನ್ ಕಾರ್ಡ್ ಮಾಡಿಸಿಕೊಳ್ಳಬೇಕು ತಿದ್ದುಪಡಿ ಮಾಡಿಸಬೇಕು ಅನ್ನೋರಿಗೆ ಸಾಕಷ್ಟು ತಲೆಬಿಸಿ ಶುರುವಾಗಿದೆ ಹೋಗಿತ್ತು. ಹೌದು ಸಾಕಷ್ಟು ಜನರು ತಮ್ಮ ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸಿಕೊಳ್ಳಬೇಕು ಹಾಗೂ ಹೊಸ ರೇಷನ್ ಕಾರ್ಡಿಗೆ ಅರ್ಜಿ ಸಲ್ಲಿಸಬೇಕು ಎಂದು ಸಾಕಷ್ಟು ದಿನಗಳಿಂದ ಕಾಯುತ್ತಿದ್ದೀರು, ಹಾಗೂ ಈ ವಿಚಾರದಲ್ಲಿ ಸರ್ಕಾರಕ್ಕೂ ಸಹ ಬಹಳಷ್ಟು ಬಾರಿ ಬೇಡಿಕೆಯನ್ನು ನೀಡಿದ್ದಾರೆ. ಈಗ ಕರ್ನಾಟಕ ಸರ್ಕಾರವು ಈ ವಿಷಯವಾಗಿ ಕ್ರಮವನ್ನು ತೆಗೆದುಕೊಂಡಿದ್ದು ಕರ್ನಾಟಕದ ಜನರಿಗೆ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು…

Read More
Ayushman Card Apply Online 2024

ಆಯುಷ್ಮಾನ್ ಕಾರ್ಡ್ ಯೋಜನೆ ಅಡಿಯಲ್ಲಿ 5 ಲಕ್ಷದವರೆಗೆ ಉಚಿತ ಆರೋಗ್ಯ ಸೌಲಭ್ಯ; ಈ ಯೋಜನೆಗೆ ನೊಂದಣಿ ಮಾಡುವುದು ಹೇಗೆ?

ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬದವರಿಗೆ ವರ್ಷಕ್ಕೆ 5 ಲಕ್ಷ ರೂಪಾಯಿ ಗಳ ವರೆಗೆ ಉಚಿತ ಚಿಕಿತ್ಸೆ ಹಾಗೂ ಎಪಿಎಲ್ ಕಾರ್ಡ್ ಹೊಂದಿರುವ ಕುಟುಂಬಗಳಿಗೆ ಒಂದೂವರೆ ಲಕ್ಷದ ವರೆಗೆ ಸರ್ಕಾರ ಪಾವತಿ ಮಾಡುತ್ತದೆ. 1650 ವಿವಿಧ ಚಿಕಿತ್ಸೆಗಳಿಗೆ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಈ ಯೋಜನೆಯು ಲಭ್ಯ ಇರುತ್ತದೆ. ಎಮರ್ಜೆನ್ಸಿ ಸಂದರ್ಭಗಳಲ್ಲಿ 171 ಚಿಕಿತ್ಸಾ ವಿಧಾನಗಳಿಗೆ ಚಿಕಿತ್ಸೆ ಪಡೆಯಬಹುದು. ಆಯುಷ್ಮಾನ್ ಭಾರತ್ ಕಾರ್ಡ್ ಹೊಂದಿರುವವರಿಗೆ ಸಿಗುವ ಸೌಲಭ್ಯಗಳು:- ಉಚಿತವಾಗಿ ಪಿವಿಸಿ ಮಾದರಿಯ ಹೆಲ್ತ್ ಕಾರ್ಡ್ ವಿತರಿಸಲಾಗುತ್ತದೆ. ಭಾರತದ ಯಾವುದೇ…

Read More

ಗಂಡನ ಹೊಸ ಲುಕ್ ನೋಡಿ ಗಟ್ಟಿಮೇಳ ಪ್ರಿಯಾ ರಿಯಾಕ್ಷನ್ ಹೇಗಿತ್ತು ಗೊತ್ತಾ?

ಕನ್ನಡ ಕಿರುತೆರೆಯ ಕ್ಯೂಟ್ ನಟಿ ಪ್ರಿಯಾ ಜೆ ಆಚಾರ್ ಮತ್ತು ಹ್ಯಾಂಡ್ಸಮ್ ನಟ ಸಿದ್ದು ಮೂಲಿಮನಿ ದಾಂಪತ್ಯ ಬದುಕಿಗೆ ಕಾಲಿಟ್ಟಿದ್ದು ನಿಮ್ಮೆಲ್ಲರಿಗೂ ಗೊತ್ತಿದೆ ಆದ್ರಿಗ ಹೊಸ ವಿಚಾರ ಏನ್ ಗೊತ್ತಾ? ಸಿದ್ದು ಮೂಲಿ ಮನಿ ಹೊಸ ಲುಕ್ ಗೆ ಪ್ರಿಯಾ ಬೇಜಾರಾಗಿದ್ದಾರಂತೆ… ಹಾಗಾದ್ರೆ ಸಿದ್ದು ಹೊಸ ಲುಕ್ ಹೇಗಿದೆ. ಕಳೆದ ಎರಡ್ಮೂರು ವರ್ಷಗಳಿಂದ ಪ್ರೀತಿ ಮಾಡ್ತಿದ್ದ ಈ ಜೋಡಿ ಇದೆ ಫೆಬ್ರವರಿ 12ರಂದು ಗುರುಹಿರಿಯರ ಸಮ್ಮುಖದಲ್ಲಿ ಕುಟುಂಬದವರನ್ನ ಒಪ್ಪಿಸಿ ಮದುವೆ ಆಗುವ ಮೂಲಕ ಹೊಸ ಜೀವನ ಆರಂಭಿಸಿದರು….

Read More

Nikhil Nisha: CCTV ಯಲ್ಲಿ ಬಯಲಾಯ್ತು ಅಸಲಿ ಸತ್ಯ! ಕುಡಿದು ರೀಲ್ಸ್ ಸ್ಟಾರ್ ನಿಖಿಲ್ ಮಾಡಿದ ಅವಾಂತರ ನೋಡಿ?

Nikhil Nisha: ಸ್ನೇಹಿತರೆ ನಿಖಿಲ್ ನಿಶಾ ರೀಲ್ಸ್ ನಲ್ಲಿ ಸಾಕಷ್ಟು ಅಂದಾಭಿಮಾನಿಗಳನ್ನ ಹೊಂದಿರೋ ಈ ನಿಖಿಲ್ ಮೊನ್ನೆ ಮಾಡಿಕೊಂಡಿದ್ದ ಅವಾಂತಾರ ಆತ ಬಳಸಿದ್ದ ಸುಸಂಸ್ಕೃತ ಪದಗಳ ವಿಡಿಯೋ ಸಖತ್ ವೈರಲ್ ಆಗಿತ್ತು, ಎಣ್ಣೆ ಮತ್ತಲ್ಲಿ ಮಾಡಿದ್ದು ಆದ್ರೂ ತಾನು ತಪ್ಪು ಮಾಡಿಲ್ಲ ಅಂತ ಫುಲ್ ಬಿಲ್ಡಪ್ ತಗೊಂಡು ಕ್ಲಾರಿಟಿ ವಿಡಿಯೋ ಮಾಡಿದ್ದಾನೆ. ಹೌದು ಮೊದಲಿಗೆ ನಿಖಿಲ್,ಫ್ರೆಂಡ್ಸ್ ಜೊತೆ ಯಾವುದು ಒಂದು ರೆಸ್ಟೋರೆಂಟ್ ಗೆ ಹೋಗಿರುತ್ತಾನೆ. ಆ ಸಂದರ್ಭದಲ್ಲಿ ನಿಖಿಲ್ ಜಗಳ ಮಾಡಿಕೊಂಡು ಅವರ ಮೇಲೆ ಕೈ ಮಾಡುತ್ತಾನೆ…

Read More

ಡಿಸೆಂಬರ್ ತಿಂಗಳು ಮುಗಿಯುವುದರೊಳಗಾಗಿ ಈ ಕೆಲಸವನ್ನು ಮಾಡದಿದ್ದರೆ ನಿಮ್ಮ ರೇಷನ್ ಕಾರ್ಡ್ ರದ್ದಾಗುತ್ತದೆ.

ರಾಜ್ಯದಲ್ಲಿ ಬಹಳಷ್ಟು ಅಕ್ರಮ ನಡೆಯುತ್ತಿದ್ದು, ಹಲವಾರು ಕುಟುಂಬಗಳು ಶಕ್ತಿ ಯೋಜನೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿರುವುದು ಕಂಡುಬಂದಿದೆ ಇದರಿಂದ ಎಚ್ಚೆತ್ತ ಸರ್ಕಾರ ಪಡಿತರ ಚೀಟಿಯನ್ನು ಹೊಂದಿದವರಿಗೆ ಕೆಲವೊಂದು ಕಾಯ್ದೆಗಳನ್ನು ಜಾರಿಗೊಳಿಸಿದೆ. ಇದು ಜನಗಳ ಹಿತರಕ್ಷಣೆಗಾಗಿಯೇ ಹೊರತು ಇನ್ಯಾವ ಉದ್ದೇಶಗಳಿಗೂ ಕೂಡ ಮೀಸಲಾಗಿಲ್ಲ. ಹೌದು ವೀಕ್ಷಕರೇ, ಬಡವ ಹಾಗೂ ಮಹಿಳೆಯರ ಸದೃಢೀಕರಣಕ್ಕಾಗಿ ಕೆಲವೊಂದು ಯೋಜನೆಗಳನ್ನು ಕರ್ನಾಟಕ ಸರ್ಕಾರ ಜಾರಿಗೊಳಿಸಿದೆ ಆದರೆ ಹಲವರು ತಮ್ಮ ಅಗತ್ಯತೆಗಳನ್ನು ಮೀರಿ ಇದನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಇದು ಸರ್ಕಾರದ ಗಮನಕ್ಕೆ ಬಂದಿದ್ದು,ಈ ಅಕ್ರಮವನ್ನು ತಪ್ಪಿಸಲು ಸರ್ಕಾರವು ಕೆಲವೊಂದು ಕಾಯ್ದೆ ಕಾನೂನನ್ನು…

Read More
SBI Sarvottam FD Scheme

SBI ನ ಈ ಯೋಜನೆಯಲ್ಲಿ ಹೂಡಿಕೆ ಮಾಡಿ ಹೆಚ್ಚಿನ ರಿಟರ್ನ್ ಪಡೆಯಿರಿ!

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI), ದೇಶದ ಅತಿದೊಡ್ಡ ಸಾರ್ವಜನಿಕ ವಲಯದ ಕಂಪನಿಯಾಗಿದೆ, ತನ್ನ ಮೌಲ್ಯಯುತ ಗ್ರಾಹಕರಿಗೆ ಹಲವಾರು ಆಕರ್ಷಕ ಕೊಡುಗೆಗಳನ್ನು ಪರಿಚಯಿಸಿದೆ. ಪ್ರಸ್ತುತ ಕೊಡುಗೆಗಳಲ್ಲಿ ಒಂದಾದ SBI ಸರ್ವೋತ್ತಮ್ FD ಯೋಜನೆಯು ಗ್ರಾಹಕರಿಗೆ 7.4 ಪ್ರತಿಶತದಷ್ಟು ಆಕರ್ಷಕ ಬಡ್ಡಿದರವನ್ನು ಗಳಿಸುವ ಅವಕಾಶವನ್ನು ಒದಗಿಸುತ್ತದೆ. ಸ್ಕೀಮ್ ಗಳು ಮತ್ತು ಬಡ್ಡಿ ದರಗಳು: ಗಮನಾರ್ಹವಾಗಿ, ಈ ಬಡ್ಡಿ ದರವು ಸಾರ್ವಜನಿಕ ಭವಿಷ್ಯ ನಿಧಿ (PPF), ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ (NSC) ಮತ್ತು ಅಂಚೆ ಕಛೇರಿ ಯೋಜನೆಗಳಂತಹ ಇತರ ಹೂಡಿಕೆ…

Read More