Headlines
Best Camera Smartphone

20,000 ರೂಪಾಯಿಯ ಒಳಗೆ ಸಿಗಬಹುದಾದ ಬೆಸ್ಟ್ ಕ್ಯಾಮೆರಾ ಹೊಂದಿರುವ ಫೋನ್ ಗಳಿವು

ಸ್ಮಾರ್ಟ್ ಫೋನ್ ಖರೀದಿಸುವ ಮುನ್ನ ಪ್ರತಿಯೊಬ್ಬರೂ ಫೋಟೋಗ್ರಫಿ ಹೇಗೆ ಬರುತ್ತದೆ ಎಂದು ನೋಡುತ್ತಾರೆ. ಈಗ ಅತಿ ಕಡಿಮೆಯ ಬೆಲೆಯಲ್ಲಿ ಚೆನ್ನಾಗಿರುವ ಸ್ಮಾರ್ಟ್ ಫೋನ್ ಸಿಗುತ್ತದೆ. ಹಾಗಾದರೆ ಭಾರತದಲ್ಲಿ 20,000 ದ ಒಳಗೆ ಸಿಗುವ ಸ್ಮಾರ್ಟ್ ಫೋನ್ ಯಾವುವು ಎಂದು ನೋಡೋಣ.. ಕಡಿಮೆ ಬೆಲೆಯಲ್ಲಿ ಸಿಗುವ ಅತ್ಯುತ್ತಮ ಕ್ಯಾಮೆರಾ ಇರುವ ಸ್ಮಾರ್ಟ್ ಫೋನ್ ಗಳು :- Motorola G54 5G :- ಈಗ ಎಲ್ಲ ಕಡೆ motorola ಮೋಬೈಲ್ ಸದ್ದು ಮಾಡುತ್ತಿದೆ. 8 ಎಂಪಿ ಹಿಂಬದಿಯ ಕ್ಯಾಮೆರಾ ಹಾಗೂ…

Read More

ಅತಿ ಶೀಘ್ರದಲ್ಲಿ ಮಾರುಕಟ್ಟೆಗೆ ಬರಲಿರುವ Hero Xoom 160 ಸ್ಕೂಟರ್, ಉತ್ತಮ ಮೈಲೇಜ್ ನೊಂದಿಗೆ ಹೆಚ್ಚಿನ ಲಾಭವನ್ನು ನೀಡಲಿದೆ.

Hero Xoom 160 Scooter: ಹೀರೋ xoom 160 ಸ್ಕೂಟರ್ ಸದ್ಯದಲ್ಲೇ ಭಾರತೀಯ ಮಾರುಕಟ್ಟೆಗೆ ಬರಲಿದೆ. ಅದಾಗಲೇ, ಈ ಸ್ಕೂಟರ್ ಹೀರೋ ಕಂಪನಿಯ ಪ್ರದರ್ಶನ ದಲ್ಲಿ ಬಹಿರಂಗಗೊಂಡಿದ್ದು, ಯಮಹಾ ಏರಾಕ್ಸ್ 155 ಮತ್ತು ಹೋಂಡಾ ಯುನಿಕಾರ್ನ್ ಈ ಮಾದರಿಯಲ್ಲಿರುವ ಈ ಸ್ಕೂಟರ್ ಹೊಸ ವೈಶಿಷ್ಟ್ಯಗಳು ಮತ್ತು ಉತ್ತಮ ನೋಟವನ್ನು ಹೊಂದಿದೆ. ಹೀರೋ Xoom 160 ವೈಶಿಷ್ಟ್ಯಗಳಲ್ಲಿ ಒಂದು ವಿಶೇಷವಾದ ಸಂಗತಿ ಅಂದರೆ ಎಷ್ಟು ಸಾಧ್ಯವಾಗುತ್ತೋ ಅಷ್ಟು ಪ್ರಮಾಣದಲ್ಲಿ ಈ ಸ್ಕೂಟರ್ ಅನ್ನು ವಿನ್ಯಾಸಗೊಳಿಸಲಾಗಿದೆ. ದೈನಂದಿನ ಹೊಸ ಮಾಹಿತಿಗಳಿಗಾಗಿ…

Read More
Tanisha Kuppanda New Jewellery Shop

ಹೋಟೆಲ್ ಬ್ಯುಸಿನೆಸ್ ಯಶಸ್ವಿ ಆದ ಬಳಿಕ ಈಗ ಜ್ಯುವೆಲರಿ ಬಿಸಿನೆಸ್ ಗೆ ಕೈ ಹಾಕಿದ ತನಿಷಾ ಕುಪ್ಪಂಡ

ನಟಿ ಮತ್ತು ಮಾಜಿ ಬಿಗ್ ಬಾಸ್ ಸ್ಪರ್ಧಿ ತನಿಷಾ ಕುಪ್ಪಂಡ ಬೆಂಗಳೂರಿನ ವಿಜಯನಗರದಲ್ಲಿ ‘ಕುಪ್ಪಂಡ ಜ್ಯುವೆಲರೀಸ್’ ಎಂಬ ಹೆಸರಿನಲ್ಲಿ ತಮ್ಮದೇ ಹೊಸ ಆಭರಣ ಮಳಿಗೆಯನ್ನು ಉದ್ಘಾರಿಸಿದರು. ಆಭರಣ ಮಳಿಗೆಯಲ್ಲಿ ಚಿನ್ನ, ಬೆಳ್ಳಿ ಮತ್ತು ಕೃತಕ ಆಭರಣಗಳು ಸೇರಿದಂತೆ ವಿವಿಧ ರೀತಿಯ ಆಭರಣಗಳು ಲಭ್ಯವಿವೆ. ಉದ್ಘಾಟನಾ ಸಮಾರಂಭದಲ್ಲಿ ಬಿಗ್ ಬಾಸ್ ಸ್ಪರ್ಧಿಗಳು ಮತ್ತು ತನಿಷಾ ಕುಪ್ಪಂಡ ಅವರ ಕುಟುಂಬದವರು ಭಾಗವಹಿಸಿದ್ದರು. ಈಗಾಗಲೇ ಹೋಟೆಲ್ ಬಿಸಿನೆಸ್ ನಲ್ಲಿ ಲಾಭ ಪಡೆದುಕೊಂಡಿದ್ದಾರೆ:- ಬಿಗ್ ಬಾಸ್ 10 ಖ್ಯಾತಿಯ ತನಿಷಾ ಕುಪ್ಪಂಡ ಅವರು…

Read More

ಗೃಹಲಕ್ಷ್ಮಿ ಯೋಜನೆಯ ಹಣ ಗಂಡನಿಗೂ ಬರುತ್ತೆ; ಅದು ಹೇಗೆ ಸಾಧ್ಯ? ಗಂಡನ ಖಾತೆಗೂ ಹಣ ಹಾಕ್ತಾರಾ?

ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲು ಮಹಿಳೆಯರ ಕೊಡುಗೆ ಸಾಕಷ್ಟಿದೆ ಅಂತಲೇ ಹೇಳಬಹುದು. ಹೀಗಾಗಿ ಮಹಿಳೆಯರನ್ನ ಗಮನದಲ್ಲಿಟ್ಟುಕೊಂಡು ರಾಜ್ಯ ಸರ್ಕಾರ ಅವರಿಗಾಗಿ ಸಾಕಷ್ಟು ಯೋಜನೆಗಳನ್ನ ಜಾರಿಗೊಳಿಸಿದೆ ಅದರಲ್ಲಿ ಬಹುಮುಖ್ಯವಾಗಿ ಚುನಾವಣೆಗೂ ಮುಂಚೆ ನೀಡಿದ್ದ ಗ್ಯಾರಂಟಿ ಯೋಜನೆಗಳಲ್ಲಿ ಗೃಹಲಕ್ಷ್ಮಿಯೂ ಕೂಡ ಒಂದು. ಹೌದು ರಾಜ್ಯ ಕಾಂಗ್ರೆಸ್ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾದ ಗೃಹಲಕ್ಷ್ಮಿ ಯೋಜನೆಯಡಿ ಹಣವನ್ನು ಬಿಡುಗಡೆ ಮಾಡುತ್ತಿರುವುದು ನಿಮಗೆಲ್ಲ ಗೊತ್ತಿರುವ ವಿಷಯವೇ ಆಗಿದೆ. ಈ ನಡುವೆ ಈ ಯೋಜನೆಯ ಅಡಿಯಲ್ಲಿ 2000 ರೂಪಾಯಿ ಹಣ ಕೆಲ ಗೃಹಿಣಿಯರ ಖಾತೆಗೆ…

Read More

ಮುರಿದುಬಿತ್ತು ಜಗ್ಗಪ್ಪ ಸುಶ್ಮಿತಾ ಸಂಬಂಧ!? “ರಚಿತಾ ರಾಮ್ ಅವ್ರು ನಮ್ಮನ್ನ ಒಂದು ಮಾಡಲು ಪ್ರಯತ್ನಿಸಿದ್ರೂ”

ಗಿಚ್ಚಿ ಗಿಲಿ ಗಿಲಿ ರಿಯಾಲಿಟಿ ಶೋ ಫಿನಾಲೆ ವೇದಿಕೆಯಲ್ಲೇ ಜಗ್ಗಪ್ಪ ಹಾಗೂ ಸುಶ್ಮಿತಾ ಎಂಗೇಜ್ ಆಗಿದ್ರು. ಹೌದು ನಟಿ ಶೃತಿ ಹಾಗೂ ನಟ ಸಾಧುಕೋಕಿಲ ಅವ್ರನ್ನ ಸಾಕ್ಷಿಯಾಗಿಟ್ಟುಕೊಂಡು ಹಸೆಮಣೆ ಏರಲು ಉಂಗುರದ ಮುದ್ರೆಯನ್ನ ಕಾಮಿಡಿ ಜೋಡಿಗಳು ಒತ್ತಿದ್ದರು. ಇದು ಎಲ್ಲರಿಗೂ ಆಶ್ಚರ್ಯವಾದ್ರೂ ಕೂಡ ಬಹಳಷ್ಟು ಜನ ನಿಮ್ಮಿಬ್ಬರ ಜೋಡಿ ಚೆನ್ನಾಗಿದೆ, ನೀವಿಬ್ರು ಮದುವೆಯಾದ್ರೆ ತುಂಬಾ ಚೆನ್ನಾಗಿರುತ್ತೆ ಅಂತ ಹೇಳಿದ್ರು ಅಲ್ಲದೇ ಕೆಲವೊಂದು ಟ್ರೋಲ್ ಫೇಜ್ ಗಳು ಕೂಡ ಒಳ್ಳೊಳ್ಳೆ ವಿಡಿಯೋಗಳನ್ನ ಮಾಡಿ ನಿಜ ಜೀವನದಲ್ಲೂ ಈ ಜೋಡಿ…

Read More

ರೇಷನ್ ಕಾರ್ಡ್ ಸೇರ್ಪಡೆ/ತಿದ್ದುಪಡಿಗೆ ಅವಕಾಶ, ನಿಮ್ಮ ಜಿಲ್ಲೆಗಳಿಗೆ ಎಷ್ಟು ಸಮಯವನ್ನು ಕೊಡಲಾಗಿದೆ ಎಂಬುದರ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳಿ.

Ration Card: ಜಿಲ್ಲೆಯ ಹಲವೆಡೆಯಲ್ಲಿ ಮತ್ತೆ ರೇಷನ್ ಕಾರ್ಡ್ ತಿದ್ದುಪಡಿಗೆ ಅವಕಾಶ ನೀಡಲಾಗಿದ್ದು ಸಾರ್ವಜನಿಕರು ಇದರ ಬಗ್ಗೆ ಮಾಹಿತಿಯನ್ನು. ಪಡೆದುಕೊಳ್ಳಬೇಕಾಗಿದೆ. ಮೊದಲು ನೀಡಿದ ಅವಕಾಶ ಅರ್ಧದಲ್ಲೇ ನಿಂತು ಹೋದ ಕಾರಣ ಆಗ ಉಳಿದ ಅಭ್ಯರ್ಥಿಗಳಿಗೆ ಈಗ ಅವಕಾಶವನ್ನು ಪುನಃ ಸರ್ಕಾರ ಕಲ್ಪಿಸಿಕೊಟ್ಟಿದೆ. ರೇಷನ್ ಕಾರ್ಡ್ ತಿದ್ದುಪಡಿಗೆ ಸರ್ಕಾರ ಮೂರರಿಂದ ನಾಲ್ಕು ದಿನಗಳ ಅವಕಾಶವನ್ನು ನೀಡಲಿದ್ದು, ಅಷ್ಟರಲ್ಲಿ ನಿಮ್ಮ ರೇಷನ್ ಕಾರ್ಡ್ ತಿದ್ದುಪಡಿಯನ್ನ ಮಾಡಿಕೊಳ್ಳಬೇಕಾಗಿದೆ.  ಬಾಗಲಕೋಟೆ, ಬೆಳಗಾವಿ ಸೇರಿದಂತೆ ಚಿಕ್ಕಮಗಳೂರು, ಚಾಮರಾಜನಗರ, ಧಾರವಾಡ, ದಕ್ಷಿಣ ಕನ್ನಡ,ಹಾವೇರಿ, ವಿಜಯಪುರ, ಕೊಡಗು,…

Read More
Today Gold Price

ಲೋಕಸಭಾ ಎಲೆಕ್ಷನ್ ಫಲಿತಾಂಶದ ದಿನ ಚಿನ್ನದ ಬೆಲೆ ಎಷ್ಟಾಗಿದೆ ಗೊತ್ತಾ? ಒಮ್ಮೆ ದರ ಪರಿಶೀಲಿಸಿ

Today Gold Price: ಇವತ್ತು ಲೋಕಸಭಾ ಎಲೆಕ್ಷನ್ ಫಲಿತಾಂಶ ಹೊರಬೀಳಲಿದೆ. ಇಂದು ಬೆಂಗಳೂರಿನಲ್ಲಿ ಗ್ರಾಮ್ ಗೆ ಬರೋಬ್ಬರಿ 70 ರೂಪಾಯಿ ಬಂಗಾರದ ದರ ಏರಿಕೆ ಆಗಿದೆ. ಎಲೆಕ್ಟನ್ ಫಲಿತಾಂಶದ ಬಳಿಕ ಬಂಗಾರದ ದರವೂ ಇನ್ನು ಏರಲು ಬಹುದು ಇಲ್ಲ ಕಡಿಮೆ ಅಗಲೂಬಹುದು. ಹಾಗಾದರೆ ನಿನ್ನೆ ಹಾಗೂ ಇಂಡಿಡ್ನ ಬಂಗಾರದ ದರ ಹೇಗಿದೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ. ಬೆಂಗಳೂರಿನಲ್ಲಿ ಇಂದಿನ ಬಂಗಾರದ (Gold )ರೇಟ್ ಹೀಗಿದೆ :- 22 ಕ್ಯಾರೆಟ್ ಬಂಗಾರದ ದರ :- 1 ಗ್ರಾಮ್…

Read More

SSLC Result 2023 Karnataka: ಇಂದು SSLC ರಿಸಲ್ಟ್ ಬರುತ್ತಾ!? ಆನ್ಲೈನ್ ಹಾಗೂ ಆಫ್ ಲೈನ್ ನಲ್ಲಿ ರಿಸಲ್ಟ್ ನೋಡೋದೇಗೆ?

SSLC Result 2023 Karnataka: ರಾಜ್ಯದ್ಯಂತ ಈಗಾಗ್ಲೇ SSLC ಪರೀಕ್ಷೆ ಮುಕ್ತಾಯವಾಗಿದ್ದು ಎಲ್ಲಾ ವಿದ್ಯಾರ್ಥಿಗಳು ಕೂಡ ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ. ಇದರ ಮಧ್ಯೆ ಫಲಿತಾಂಶದ ಕುರಿತಂತೆ ಸಾಕಷ್ಟು ಗಾಳಿ ಸುದ್ದಿಗಳು ಉಹಾಪೋಹಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಇದರಿಂದ ವಿದ್ಯಾರ್ಥಿಗಳು ಸೇರಿದಂತೆ ಪೋಷಕರು ಕೂಡ ಗೊಂದಲದಲ್ಲಿದ್ದಾರೆ. ಹಾಗಾದ್ರೆ SSLC ಪರೀಕ್ಷೆ ಫಲಿತಾಂಶ ಯಾವಾಗ? ರಿಸಲ್ಟ್ ನೋಡೋದು ಹೇಗೆ ಇದೆಲ್ಲವನ್ನ ನೋಡೋಣ ಬನ್ನಿ. ಹೌದು ಪರೀಕ್ಷೆ ಆದ ನಂತರ ಎಲ್ಲರು ಸಾಮಾನ್ಯವಾಗಿ ಕಾಯುವುದು ಫಲಿತಾಂಶಕ್ಕಾಗಿ. ಆದರೆ ಶಿಕ್ಷಣ ಇಲಾಖೆಯಿಂದ ಯಾವುದೇ ಅಧಿಕೃತ…

Read More
BMTC Conductor Recruitment 2024

BMTC 2500 ಕಂಡಕ್ಟರ್ ಹುದ್ದೆಗಳ ನೇಮಕಾತಿಗೆ ಅಪ್ಲಿಕೇಶನ್ ಲಿಂಕ್ ಬಿಡುಗಡೆ ಮಾಡಿದೆ.

ಈ ಹಿಂದೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಹೊರಡಿಸಿದ್ದ ಬಿಎಂಟಿಸಿ ಕಂಡಕ್ಟರ್ ಹುದ್ದೆಗಳ ಭರ್ತಿಗೆ ಆನ್ಲೈನ್ ಅರ್ಜಿ ಲಿಂಕ್‌ ಅನ್ನು ಆನ್ಲೈನ್ ನಲ್ಲಿ ಬಿಡುಗಡೆ ಮಾಡಲಾಗಿದೆ. ಆನ್ಲೈನ್ ಅಪ್ಲಿಕೇಶನ್ ಭರ್ತಿ ಮಾಡುವ ವಿಧಾನ ಹಾಗೂ ಹುದ್ದೆಗೆ ಬಗ್ಗೆ ಪೂರ್ಣ ವಿವರಗಳು ಇಲ್ಲಿವೆ. ಹುದ್ದೆಯ ಬಗ್ಗೆ ವಿವರಗಳು :- ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಉಳಿಕೆ ವೃಂದದ 2286 ನಿರ್ವಾಹಕ ಹುದ್ದೆ ಹಾಗೂ ಸ್ಥಳೀಯ ವೃಂದದಲ್ಲಿ 214 ನಿರ್ವಾಹಕ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ್ದು ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು…

Read More

Upendra New House: ಉಪೇಂದ್ರ ಅವರ ಹೊಸ ಮನೆಯ ಗೃಹಪ್ರವೇಶ ಸಂಭ್ರಮ..

Upendra New House: ಕನ್ನಡ ಚಿತ್ರರಂಗದ ಅಪ್ರತಿಮ ಬುದ್ದಿವಂತ ನಟ ಮತ್ತು ನಿರ್ದೇಶಕ ಉಪೇಂದ್ರ ಸಿನಿಮಾ ರಂಗದ ಜೊತೆ ಜೊತೆಗೆ ರಾಜಕೀಯದಲ್ಲೂ ಸಕ್ರಿಯಾಗಿದ್ದಾರೆ. ತಮ್ಮದೇ ಅದ ರಾಜಕೀಯ ಪಕ್ಷ ಕಟ್ಟಿರುವ ಉಪ್ಪಿ ಆಗಾಗ ಕೆಲವೊಂದಷ್ಟು ವಿಷಯಗಳಿಂದ, ವಿವಾದಗಳಿಂದ ಸದಾ ಸುದ್ದಿಯಲ್ಲಿರುತ್ತಾರೆ. ರಾಜಕೀಯ ಉದ್ದೇಶದಿಂದಲೇ ಮೊದಲು ಒಂದು ಮನೆ ಖರೀದಿ ಮಾಡಿ ಅಲ್ಲಿಯೇ ಉಳಿಯುವ ನಿರ್ಧಾರದಿಂದ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದ ಉಪ್ಪಿ ಇದೀಗ ಹೊಸ ಮನೆಯನ್ನ ಖರೀದಿಸಿ ಗೃಹ ಪ್ರವೇಶ ಕೂಡ ಮಾಡಿ ಮುಗಿಸಿದ್ದಾರೆ.. ಗ್ರಹ ಪ್ರವೇಶ ಹೇಗಾಯಿತು? ಯಾರೆಲ್ಲ…

Read More