Bajaj Pulsar N250

ಹೊಸ ಟೀಸರ್ ನ ಬಿಡುಗಡೆ ಮಾಡಿದ ಬಜಾಜ್ ನ ಹೊಸ 250 CC ಬೈಕ್, ಟಿವಿಎಸ್ ಮತ್ತು ಕೆಟಿಎಂ ಜೊತೆ ಸ್ಪರ್ಧಿಸಲಿದೆಯಾ?

ಭಾರತದಲ್ಲಿ ಬಜಾಜ್ ಮೋಟಾರ್‌ಸೈಕಲ್‌ಗಳ ಅಭಿಮಾನಿಗಳು ಹೆಚ್ಚು ನಿರೀಕ್ಷಿತ ದಿನವು ಅಂತಿಮವಾಗಿ ಸಮೀಪಿಸುತ್ತಿದೆ. ಬಜಾಜ್ ತಮ್ಮ ಕಾತುರದಿಂದ ಕಾಯುತ್ತಿದ್ದ N250 ಬೈಕ್ ಅನ್ನು ನಾಳೆ ಬಿಡುಗಡೆ ಮಾಡಲಿದ್ದು, ಬಿಡುಗಡೆಯ ಪೂರ್ವಭಾವಿಯಾಗಿ ಕಂಪನಿಯು ಬೈಕ್‌ನ ಟೀಸರ್ ಅನ್ನು ಬಿಡುಗಡೆ ಮಾಡಿದ್ದು, ಬಜಾಜ್ ಉತ್ಸಾಹಿಗಳ ಮುಖದಲ್ಲಿ ಸಂತಸ ತಂದಿದೆ. ಹೊಸ ಬಜಾಜ್ ಪಲ್ಸರ್ N250 ಬೈಕ್‌ನ ಟೀಸರ್ ಅನ್ನು ಕಂಪನಿಯ ಅಧಿಕೃತ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಅನಾವರಣಗೊಳಿಸಲಾಯಿತು, ತಮ್ಮ ನಿರೀಕ್ಷೆಗಳನ್ನು ಹಂಚಿಕೊಳ್ಳುವ ಉತ್ಸಾಹಿ ಅಭಿಮಾನಿಗಳಿಂದ ಸಾವಿರಾರು ಇಷ್ಟಗಳು ಮತ್ತು ಕಾಮೆಂಟ್‌ಗಳೊಂದಿಗೆ ಅಗಾಧ…

Read More

Chota Champion: ಛೋಟಾ ಚಾಂಪಿಯನ್ ಶೋ ಗೆ ಟೈಟಲ್ ಹಾಡನ್ನು ಹೇಳಿದ ದಿಯಾ ಹೆಗ್ಡೆ, ಶೋ ಯಾವಾಗಿನಿಂದ ಶುರುವಾಗುತ್ತೆ?

Chota Champion: ಜೀ ಕನ್ನಡ ವಾಹಿನಿ ಕಿರುತೆರೆ ಪ್ರೇಕ್ಷಕರಿಗೆ ವಿಭಿನ್ನವಾದ ಧಾರಾವಾಹಿಗಳು ಮತ್ತು ರಿಯಾಲಿಟಿ ಶೋ ಗಳನ್ನು ಇಷ್ಟು ವರ್ಷಗಳ ಕಾಲ ಕೊಡುತ್ತಾ ಬರುತ್ತಿದೆ ಅದಕ್ಕೆ ಈಗ ಜೀ ಕನ್ನಡ ಕರ್ನಾಟಕದ ನಂಬರ್ ಒನ್ ಚಾನೆಲ್ ಆಗಿ 2018 ರಿಂದ ಇಲ್ಲಿಯವರೆಗೂ ಕೂಡ ನಂಬರ್ ಒನ್ ಸ್ಥಾನ ಯಾರಿಗೂ ಬಿಟ್ಟು ಕೊಟ್ಟಿಲ್ಲ. ಒಂದು ಕಡೆ ವಾರದ ದಿನದಲ್ಲಿ ಪ್ರಸಾರವಾಗುವ ದಾರವಾಹಿಗಳು ಪ್ರೇಕ್ಷಕರನ್ನು ಹಿಡಿದಿಟ್ಟು ಕೊಂಡಿದ್ದಾವೆ. ವಾರಂತ್ಯದಲ್ಲಿ ಬರುವ ರಿಯಾಲಿಟಿ ಶೋಗಳು ಕೂಡ ಜನರ ಮನಸ್ಸನ್ನು ಗೆದ್ದಿವೆ. ಈಗ…

Read More
Maruti Ertiga 7 Seater Car

ಇನ್ನೋವಾ ಸೌಕರ್ಯ ಹಾಗೂ 28 KM ಮೈಲೇಜ್ ನೊಂದಿಗೆ ಹೊಸ ಮಾರುತಿ ಎರ್ಟಿಗಾ 7 Seater ಈಗ ನಿಮ್ಮ ಕೈಗೆಟುಕುವ ಬೆಲೆಯಲ್ಲಿ

ಮಾರುತಿ ಎರ್ಟಿಗಾ ಕಾರು 7 ಜನರು ಕುಳಿತುಕೊಳ್ಳಬಹುದಾದ ಕಾರು ಮತ್ತು ಭಾರತೀಯ ಮಾರುಕಟ್ಟೆಯಲ್ಲಿ ಗ್ರಾಹಕರಲ್ಲಿ ಅಪಾರ ಜನಪ್ರಿಯತೆಯನ್ನು ಗಳಿಸಿದೆ. ಚಾಲನಾ ಅನುಭವವನ್ನು ಸುಧಾರಿಸಲು ಕಾರನ್ನು ಹೊಸ ವೈಶಿಷ್ಟ್ಯಗಳೊಂದಿಗೆ ನವೀಕರಿಸಲಾಗಿದೆ. ನವೀಕರಣಗಳು ಕಾರ್ಯಕ್ಷಮತೆ, ಸೌಕರ್ಯ ಮತ್ತು ಅನುಕೂಲತೆ ಸೇರಿದಂತೆ ಕಾರಿನ ವಿವಿಧ ಅಂಶಗಳನ್ನು ಹೆಚ್ಚಿಸುವ ಗುರಿಯನ್ನು ಹೊಂದಿವೆ. ಈ ಹೊಸ ವೈಶಿಷ್ಟ್ಯಗಳು ನಿಮ್ಮ ಸವಾರಿಯನ್ನು ಸುಗಮ ಮತ್ತು ಹೆಚ್ಚು ಆನಂದದಾಯಕವಾಗಿಸುತ್ತದೆ, ನಿಮಗೆ ಉತ್ತಮ ನಿಯಂತ್ರಣವನ್ನು ನೀಡುತ್ತದೆ. ನವೀಕರಿಸಿದ ಕಾರು ಆಧುನಿಕ ಚಾಲಕರಿಗೆ ಪರಿಪೂರ್ಣವಾದ ವಿವಿಧ ಪ್ರಯೋಜನಗಳನ್ನು ಒದಗಿಸುತ್ತದೆ, ಉದಾಹರಣೆಗೆ…

Read More
Banks Home Loans

ಕಡಿಮೆ ಬಡ್ಡಿ ದರದಲ್ಲಿ ಗೃಹ ಸಾಲ ನೀಡುವ ಬ್ಯಾಂಕ್ ಗಳು ಯಾವುವು?

ಮನೆ ಕಟ್ಟುವಾಗ ನಾವು ಅಂದುಕೊಂಡ ಬಜೆಟ್ ಗಿಂತ ಹೆಚ್ಚಿನ ಹಣವನ್ನು ವ್ಯಯಿಸಬೇಕಾಗುತ್ತದೆ. ನಾವು ಕೂಡಿಟ್ಟ ಹಣವೂ ಮನೆ ಕಟ್ಟಲು ಸಾಕಾಗುವುದಿಲ್ಲ. ಹಾಗೆ ಇರುವಾಗ ನಾವು ಮನೆ ಕಟ್ಟಲು ಬ್ಯಾಂಕ್ ಅಥವಾ ಇನ್ನಿತರ ಫೈನಾನ್ಸ್ ಕಂಪನಿಗಳಲ್ಲಿ ಸಾಲ ಮಾಡಬೇಕಾದ ಅನಿವಾರ್ಯತೆ ಎದುರಾಗುತ್ತದೆ. ಸಾಲದ ಮೊತ್ತಕ್ಕಿಂತ ಬಡ್ಡಿಯ ಮೊತ್ತವೇ ಹೆಚ್ಚಾಗಿ ಇರುವಾಗ ಎಲ್ಲಿ ಕಡಿಮೆ ಬಡ್ಡಿದರದಲ್ಲಿ ಸಾಲ ಸಿಗುತ್ತದೆ ಎಂಬುದನ್ನು ನಾವು ನೋಡುವುದು ಸಹಜ. ಭಾರತದಲ್ಲಿ ಕೆಲವು ಬ್ಯಾಂಕ್ ಗಳು ಕಡಿಮೆ ಬಡ್ಡಿದರದಲ್ಲಿ ಗ್ರಾಹಕರಿಗೆ ಸಾಲ ನೀಡುತ್ತಿವೆ. ಆ ಬ್ಯಾಂಕ್…

Read More
Tumkur District Court Recruitment 2024

ತುಮಕೂರು ಜಿಲ್ಲಾ ನ್ಯಾಯಾಲಯದಲ್ಲಿ 60 ಹುದ್ದೆಗಳ ನೇಮಕಾತಿ; ಇಂದೇ ಅರ್ಜಿ ಸಲ್ಲಿಸಿ

ನಿರುದ್ಯೋಗಿ ಯುವಕ ಯುವತಿಯರಿಗೆ ತುಮಕೂರು ಜಿಲ್ಲಾ ನ್ಯಾಯಾಲಯವು ಬರೋಬ್ಬರಿ 60 ಹುದ್ದೆಗಳನ್ನು ಭರ್ತಿ ಮಾಡಲು ಮುಂದಾಗಿದ್ದು. ಆಸಕ್ತ ಅಭ್ಯರ್ಥಿಗಳು online ಮೂಲಕ ಅರ್ಜಿ ಸಲ್ಲಿಸಬಹುದು. ಹುದ್ದೆಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಯಿರಿ. ಹುದ್ದೆಯ ಮಾಹಿತಿ :- ತುಮಕೂರು ಜಿಲ್ಲಾ ಕೇಂದ್ರದಲ್ಲಿ ಸ್ಟೆನೋಗ್ರಾಫರ್, ಗುಮಾಸ್ತ, ಟೈಪಿಸ್ಟ್ ಹಾಗೂ ಕಾಪಿಯಿಸ್ಟ್ ಹುದ್ದೆಗಳ ನೇಮಕಾತಿ ನಡೆಯುತ್ತಿದ್ದು, ಅರ್ಜಿ ಸಲ್ಲಿಸಲು ಆಸಕ್ತ ಅಭ್ಯರ್ಥಿಗಳು ಸ್ಟೆನೋಗ್ರಾಫರ್ ಹಾಗೂ ಟೈಪಿಸ್ಟ್ ಹುದ್ದೆಗೆ ಅರ್ಜಿ ಸಲ್ಲಿಸಲು ಸಂಬಂಧಿತ ಡಿಪ್ಲೊಮಾದೊಂದಿಗೆ 12 ನೇ ತರಗತಿಯನ್ನು ಪೂರ್ಣಗಿಂಡಿರಬೇಕು…

Read More

Today Gold Rate: ರಾಜ್ಯದಲ್ಲಿ ಸಿ.ಎಂ ಸಿದ್ದರಾಮಯ್ಯ ಆಗುತ್ತಿದ್ದಂತೆ ಚಿನ್ನದ ಬೆಲೆಯಲ್ಲಿ ಬಾರಿ ಕುಸಿತ.!! ಎಷ್ಟಿದೆ ಇಂದಿನ ಚಿನ್ನದ ಬೆಲೆ?

Today Gold Rate: ಕಳೆದ ಕೆಲವು ದಿನಗಳಿಂದ ಚಿನ್ನದ ಬೆಲೆ ಇಳಿಯುತ್ತಿದೆ ಇದು ಆಭರಣ ಪ್ರಿಯರಿಗೆ ಗುಡ್ ನ್ಯೂಸ್ ಅಂತನೇ ಹೇಳಬಹುದು. ಇನ್ನೂ ಇದೀಗ ಮದುವೆ ಮತ್ತು ಶುಭ ಸಮಾರಂಭಗಳು ಹೆಚ್ಚಿರುವ ಕಾರಣ ಚಿನ್ನವನ್ನು ಕೊಂಡುಕೊಳ್ಳುವವರ ಸಂಖ್ಯೆ ಕೂಡ ಹೆಚ್ಚು ಇನ್ನೂ ಚಿನ್ನದ ಜೊತೆ ಬೆಳ್ಳಿಯ ಬೆಲೆ ಕೂಡ ಇಳಿಕೆ ಆಗಿದೆ. ದೇಶದ ಪ್ರಮುಖ ನಗರಗಳಲ್ಲಿ ಹಾಗೂ ರಾಜ್ಯದ ಯಾವ ಯಾವ ಜಿಲ್ಲೆಗಳಲ್ಲಿ ಇಂದು ಮೇ 19ರಂದು ಚಿನ್ನ ಮತ್ತು ಬೆಳ್ಳಿಯ ಬೆಲೆ ಎಷ್ಟಿದೆ ನೋಡೋಣ ಬನ್ನಿ….

Read More
Increase your Cibil Score

ಕಡಿಮೆ ಇರುವ ನಿಮ್ಮ CIBIL ಸ್ಕೋರ್ ಅನ್ನು ಈ ಸರಳ ಹಂತಗಳು ಹೆಚ್ಚಿಸುತ್ತವೆ!

ಸಾಲಗಳು ಮತ್ತು ಕ್ರೆಡಿಟ್ ಕಾರ್ಡ್‌ಗಳನ್ನು ಪಡೆಯಲು ಉತ್ತಮ CIBIL ಸ್ಕೋರ್ ಹೊಂದಿರುವುದು ಅವಶ್ಯಕ. ಕಳಪೆ CIBIL ಸ್ಕೋರ್ ಹೊಂದಿದ್ದರೆ ವಿವಿಧ ಸಮಸ್ಯೆಗಳಿಗೆ ಕಾರಣವಾಗಬಹುದು. ಕಡಿಮೆಯಾದ CIBIL ಸ್ಕೋರ್ ಅನ್ನು ಸರಿಪಡಿಸುವುದು ದೊಡ್ಡ ಸವಾಲಿನ ಸಂಗತಿಯಾಗಿದೆ. CIBIL ನಲ್ಲಿ 500 ಕ್ಕಿಂತ ಕಡಿಮೆ ಅಂಕಗಳನ್ನು ಪ್ರತಿಕೂಲವೆಂದು ಪರಿಗಣಿಸಲಾಗುತ್ತದೆ. ಅಂತಹ ಸಂದರ್ಭಗಳಲ್ಲಿ ಕ್ರೆಡಿಟ್ ಸ್ಕೋರ್ 500 ಮಿನಿಮಮ್ ಇರಬೇಕಾಗುತ್ತದೆ. ಸುರಕ್ಷಿತ ಕ್ರೆಡಿಟ್ ಕಾರ್ಡ್‌ಗಳು ಹಣಕಾಸಿನ ಭದ್ರತೆಯನ್ನು ಹೆಚ್ಚಿಸಲು ಮತ್ತು ಧನಾತ್ಮಕ ಕ್ರೆಡಿಟ್ ಇತಿಹಾಸವನ್ನು ನಿರ್ಮಿಸಲು ಸಹಾಯ ಮಾಡುತ್ತದೆ. ಇದು ನಗದು…

Read More

ಮಡದಿಯನ್ನ ನೆನೆದು ಅಕ್ಷರಶಃ ಮಗುವಾದ ರಾಘು; ಕೆಲ್ಸಕ್ಕೆ ಹಾಜರಾದ ರಾಘು ಯಾವತ್ತೂ ಕಣ್ಣೀರಾಕಲ್ಲ ಎಂದಿದ್ದೆಕೆ?

ಸ್ಯಾಂಡಲ್ವುಡ್ ನಾ ಚಿನ್ನಾರಿ ಮುತ್ತ ಮಡದಿ ಇಲ್ಲದೆ ಅಕ್ಷರಸ ನರಕಯಾತನೆ ಅನುಭವಿಸುತ್ತಿದ್ದಾರೆ. ಹೌದು ಪತ್ನಿಯ ನಿಧನದಿಂದ ಮೌನಕ್ಕೆ ಶರಣಾಗಿದ್ದ ವಿಜಯ್ ಮೊನ್ನೆಯಷ್ಟೇ ಸ್ಪಂದನಾ ಬಗ್ಗೆ ಭಾವುಕರಾಗಿ ವೀಡಿಯೋ ಮೂಲಕ ಮನದಾಳದ ಭಾವನೆಗಳನ್ನ ಅಕ್ಷರ ರೂಪಕ್ಕೆ ಇಳಿಸಿದ್ದರು. ಸ್ಪಂದನಾ ನೆನಪನ್ನ ತಮ್ಮೊಳಗಿನ ಪ್ರೀತಿಯನ್ನ ಅವರು ಬಿಚ್ಚಿಟ್ಟಿದ್ದರು. ಆ ಸಾಲುಗಳು ಅನೇಕರನ್ನು ಭಾವುಕರನ್ನಾಗಿಸಿದ್ದು ನಿಜ. ಸದ್ಯ ಇದೀಗ ಪತ್ನಿ ಸ್ಪಂದನಾ ಅಗಲಿಕೆಯ ಬಳಿಕ ಮೊದಲ ಬಾರಿ ವೇದಿಕೆಯಲ್ಲಿ ಕಾಣಿಸಿಕೊಂಡ ನಟ ವಿಜಯ್ ರಾಘವೇಂದ್ರ ಸ್ವಲ್ಪ ಸ್ವಲ್ಪವೇ ಎಲ್ಲದರಿಂದ ಆಚೆ ಬಂದು…

Read More

ಗ್ರಾಮ ಪಂಚಾಯಿತಿಗಳಿಗೆ ನೇಮಕಾತಿ ಆರಂಭ; ಕೆಪಿಎಸ್ ಸಿಯಲ್ಲಿ ಅಧಿಸೂಚನೆ 700ಕ್ಕು ಅಧಿಕ ಹುದ್ದೆಗಳಿಗೆ ನೇಮಕಾತಿ

ಆರ್ ಡಿ ಪಿ ಆರ್ ಇಲಾಖೆಯ ಕರ್ನಾಟಕ ಸರ್ಕಾರವು ಶೀಘ್ರದಲ್ಲೇ ಖಾಲಿ ಇರುವ ಪಿಡಿಒ ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆ ಹೊರಡಿಸಿದೆ. ಹೌದು ಪ್ರಸ್ತುತ ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರವಿದೆ. ಬಿಜೆಪಿ ಪಕ್ಷದ ಸರ್ಕಾರ ಅಧಿಕಾರದಲ್ಲಿದ್ದಾಗ ಅಂದರೆ ಕಳೆದ ಮಾರ್ಚ್‌ನಲ್ಲಿ ನೇಮಕ ವಿಧಾನದ ಅಂತಿಮ 326 ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳನ್ನು ನೇಮಕ ಮಾಡಲು ಆದೇಶ ಹೊರಡಿಸಲಾಗಿತ್ತು. ಇದರ ಜೊತೆಗೆ ಕೆಲವೊಂದು ಪಂಚಾಯಿತಿಗಳಲ್ಲಿ 2-3 ಪಂಚಾಯಿತಿಗಳಿಗೆ ಒಬ್ಬರೇ ಪಿಡಿ ಒ ಇದ್ದು, ಪಂಚಾಯಿತಿ ಅಭಿವೃದ್ಧಿ ಕೆಲ್ಸಗಳು ಕುಂಟಿತವಾಗುತ್ತೆ ಅನ್ನೋ ಮಾತುಗಳು…

Read More

Toyota Taisor: ಹುಂಡೈ ಮತ್ತು ಟಾಟಾ ಅವರನ್ನು ಮೆಟ್ಟಿ ಮುಂದೆ ದಾಪುಗಾಲು ಹಾಕುತ್ತಿದೆ ಟೊಯೋಟಾ ಟೈಸರ್, ಅದ್ಭುತ ಮೈಲೇಜ್ ನೊಂದಿಗೆ.

Toyota Taisor: ಈ ಮಾದರಿಗಳು ಭಾರತೀಯ ಮಾರುಕಟ್ಟೆಯಲ್ಲಿ ಹೊಸ sub compact SUV ಯಾಗಿ ಪ್ರಾರಂಭ ಮಾಡಲಾಗಿದೆ. ಈ ಮಾದರಿಗಳಲ್ಲಿ ಮಾರುತಿ ಫ್ರೊನ್‌ಕ್ಸ್‌ನ ರೆಬಾಚ್ ಮಾದರಿಯೂ ಸಹ ಇದೆ ಇದೆ. ಟೊಯೋಟಾ ಮತ್ತು ಮಾರುತಿ ನಡುವಿನ ಪಾಲುದಾರಿಕೆಯಲ್ಲಿ ಇಬ್ಬರ ತಂತ್ರಜ್ಞಾನ ಪರಸ್ಪರ ಹೊಂದಾಣಿಕೆಯಾಗಿದೆ. ಇದರಿಂದ ಸಂಶೋಧನೆ ಮತ್ತು ಅಭಿವೃದ್ಧಿಗೆ ಸಹಾಯ ಆಗುತ್ತದೆ. ಭಾರತೀಯ ಮಾರುಕಟ್ಟೆಯಲ್ಲಿ ಈ ಮಾದರಿಗಳು ಲಭ್ಯವಿದೆ. ಉದಾಹರಣೆಗೆ ಮಾರುತಿ ಬಾಲೆನೊ-ಗ್ಲೈನ್ಜಾ, ಗ್ರ್ಯಾಂಡ್ ವಿಟಾರಾ-ಹೈ ರೈಡರ್ ಮತ್ತು ಟೊಯೋಟಾ ಇನ್ವಿಟೊ ಆಧಾರಿತ ಪ್ರೀಮಿಯಂ 7 ಆಸನಗಳ…

Read More