Headlines
Today Vegetable Rate:

Today Vegetable Rate: ಹೊಸ ವರ್ಷದ ಮೊದಲ ವಾರದಲ್ಲಿ ತರಕಾರಿಗಳ ಬೆಲೆ ಎಷ್ಟಿದೆ ಗೊತ್ತಾ?

Today Vegetable Rate: 2024ರ ಹೊಸ ವರ್ಷದ ಜನವರಿ ತಿಂಗಳ ಮೊದಲ ವಾರ ರಾಜ್ಯದಲ್ಲಿ ತರಕಾರಿಗಳ ಹೋಲ್ ಸೇಲ್ ಹಾಗೂ ರಿಟೇಲ್ ಬೆಲೆ ಎಷ್ಟಾಗಿದೆ ನೋಡೋಣ ಬನ್ನಿ, ಮುಂದೆ ಓದಿ., ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ ಇಂದಿನ ತರಕಾರಿ ದರ ತರಕಾರಿ ಹೋಲ್ ಸೇಲ್ ದರ/1 ಕೆ.ಜಿ ರಿಟೇಲ್ ದರ/1 ಕೆ.ಜಿ ಈರುಳ್ಳಿ ₹ 48 ₹ 55 ಟೊಮೆಟೊ ₹ 23 ₹ 26 ಹಸಿರು ಮೆಣಸಿನಕಾಯಿ ₹…

Read More

ಗಂಗಾ ಕಲ್ಯಾಣ ಯೋಜನೆಯಡಿಯಲ್ಲಿ ಉಚಿತ ಬೋರ್ ವೇಲ್ ಗೆ ಅರ್ಜಿ ಅಹ್ವಾನ; ಅರ್ಜಿ ಸಲ್ಲಿಸಲು ಕೊನೆಯ ದಿನ? ಹೇಗೆ ಮತ್ತು ಎಲ್ಲಿ?

ಗ್ರಾಮೀಣ ಪ್ರದೇಶದಲ್ಲಿ ನೀರಾವರಿ ವ್ಯವಸ್ಥೆ ಇಲ್ಲದ ಸ್ಥಳದಲ್ಲಿ ಕೊಳವೆ ಬಾವಿ ನೀರಾವರಿ ವ್ಯವಸ್ಥೆ ಕಲ್ಪಿಸುವ ಉದ್ದೇಶದೊಂದಿಗೆ ಕರ್ನಾಟಕ ಸರಕಾರ ಗಂಗಾ ಕಲ್ಯಾಣ ಯೋಜನೆ ಜಾರಿಗೆ ತಂದಿದೆ. ಈ ಯೋಜನೆಯಡಿ ಫಲಾನುಭವಿಗಳ ಕೃಷಿ ಭೂಮಿಯಲ್ಲಿ ತಜ್ಞ ಭೂವಿಜ್ಞಾನಿಗಳ ಮೂಲಕ ಗುರುತಿಸಲ್ಪಟ್ಟ ಜಲಬಿಂದು ವ್ಯಾಪ್ತಿಯೊಳಗೆ ಕೊಳವೆಬಾವಿ ಕೊರೆಯಿಸಿ, ನಂತರ ನೀರು ಸಂಗ್ರಹಿಸಲು ಟ್ಯಾಂಕ್‌ನ್ನು ನಿರ್ಮಿಸಿಕೊಟ್ಟು, ಅದಕ್ಕೆ ಅಳವಡಿಸಿದ ಪೈಪ್ ಮೂಲಕ ಕೃಷಿ ಭೂಮಿಗೆ ನೀರನ್ನು ಒದಗಿಸಲಾಗುತ್ತದೆ. ಈ ಯೋಜನೆಯು ಸಂಪೂರ್ಣವಾಗಿ ಸಹಾಯಧನ ಯೋಜನೆಯಾಗಿದೆ. ಅಂದರೆ, ಪೂರ್ಣ ವೆಚ್ಚವನ್ನು ಸರಕಾರವೇ ಭರಿಸುತ್ತದೆ….

Read More
Jio and Airtel Sim Card Home Delivery

ಇನ್ನು ಮುಂದೆ ಸಿಮ್ ಕಾರ್ಡ್ ಗಾಗಿ ಹೊರಗಡೆ ಅಲೆಯಬೇಕಾಗಿಲ್ಲ, ಮನೆ ಬಾಗಿಲಿಗೆ ತರಿಸಿಕೊಳ್ಳಬಹುದು

ಏರುತ್ತಿರುವ ಮೊಬೈಲ್ ಯುಗದಲ್ಲಿ ಸಿಮ್ ಕಾರ್ಡ್ ನ ಅಗತ್ಯತೆಗಳು ಕೂಡ ಅಷ್ಟೇ ವೇಗವಾಗಿ ಬೆಳೆಯುತ್ತಿವೆ. ಶಾಲಾ ಮಕ್ಕಳಿಂದ ಹಿಡಿದು ವೃದ್ಧರವರೆಗೂ ಸುಮಾರಾಗಿ ಪ್ರತಿಯೊಬ್ಬರ ಕೈಯಲ್ಲೂ ಒಂದೊಂದು ಮೊಬೈಲ್ ಗಳು ಇರುತ್ತವೆ ಆದರೆ ಆ ಮೊಬೈಲ್ ಗೆ ಅನುಗುಣವಾಗಿ ಸಿಮ್ ಕಾರ್ಡ್ ಗಳು ಕೂಡ ಬೇಕಾಗುತ್ತವೆ ಇತ್ತೀಚಿನ ದಿನಗಳಲ್ಲಿ ಮೊದಲಿನ ಹಾಗೆ ಸಿಮ್ ಕಾರ್ಡ್ ಗಳು ಸುಲಭವಾಗಿ ಸಿಗುವುದಿಲ್ಲ ಒಂದು ಸಿಮ್ ಕಾರ್ಡ್ಗಳನ್ನು ಪಡೆಯಲು ಅದರದೇ ಆದ ನಿಯಮಗಳಿವೆ. ರಸ್ತೆ ಬದಿಯ ಅಂಗಡಿಗಳಲ್ಲೂ ಕೂಡ ಈಗ ಸಿಮ್ ಕಾರ್ಡ್…

Read More
This one village has produced 51 IAS IPS officers

51 ಐಎಎಸ್, ಐಪಿಎಸ್ ಅಧಿಕಾರಿಗಳನ್ನು ನೀಡಿದೆ ಈ ಒಂದು ಹಳ್ಳಿ.

ಒಂದು ಊರಿನಲ್ಲಿ ಒಬ್ಬ ಐಎಎಸ್ ಅಥವಾ ಐಪಿಎಸ್ ಅಧಿಕಾರಿ ಇದ್ದರೆ ಅದು ಇಡೀ ಊರು ಹೆಮ್ಮೆ ಪಡುವ ವಿಷಯ. ಅಂತಹದರಲ್ಲಿ ಒಂದು ಊರಿನಲ್ಲಿ 51 ಐಎಎಸ್ ಹಾಗೂ ಐಪಿಎಸ್ ಆಫೀಸರ್ ಗಳನ್ನೂ ನೀಡಿದೆ ಎಂದರೆ ಅದು ಬಹಳ ಅಚ್ಚರಿ ಪಡುವ ವಿಷಯವಾಗಿದೆ. ಐಎಎಸ್ ಮತ್ತು ಐಪಿಎಸ್ ಪರೀಕ್ಷೆ ಬಹಳ ಕಠಿಣವಾಗಿರುತ್ತದೆ. 1000 ಜನರು ಪರೀಕ್ಷೆ ಬರೆದರೆ ಬೆರಳಣಿಕೆಯಷ್ಟು ಜನರು ಮಾತ್ರ ಈ ಪರೀಕ್ಷೆಯನ್ನು ಪಾಸ್ ಆಗುತ್ತಾರೆ. ಹಾಗಿದ್ದಾಗ ಇಂತಹ ವಿಶಿಷ್ಟ ಸಾಧನೆ ಮಾಡಿರುವ ಹಳ್ಳಿ ಯಾವುದು ಹಾಗಾದರೆ…

Read More

ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಹೋಗೋರು ಓದಲೇಬೇಕಾದ ಸುದ್ದಿ; ಎರಡು ಮೂರು ದಿನದಿಂದ ಅಲ್ಲಿ ಏನಾಗ್ತಿದೆ?

ವೀಕೆಂಡ್ ಬಂದ್ರೆ ಸಾಕು ಜನ ಟ್ರಿಪ್ ಹೋಗಬೇಕು ಅಂತ ಸಾಕಷ್ಟು ದಿನದಿಂದ ಪ್ಲಾನ್ ಮಾಡಿಕೊಂಡು ಕುಳಿತಿರುತ್ತಾರೆ ಅದ್ರಲ್ಲೂ ಬ್ಯಾಕ್ ಟು ಬ್ಯಾಕ್ ರಜೆ ಸಿಕ್ಕುದ್ರೆ ಕೇಳಬೇಕಾ?? ಮೋಜು ಮಸ್ತಿ ಮಾಡೋದ್ರ ಜೊತೆಗೆ ದೇವಾಲಯಗಳ ದರ್ಶನಕ್ಕೆ ಜನ ಮುಗಿ ಬೀಳುತ್ತಾರೆ. ಕುಟುಂಬ ಸಮೇತರಾಗಿ ದೇವಾಲಯಗಳಿಗೆ ಭೇಟಿ ಕೊಡ್ತಾರೆ. ಇನ್ನು ಸಾಲು ಸಾಲು ರಜೆಗಳಿಂದ ಜನರು ಪವಿತ್ರ ಕ್ಷೇತ್ರಗಳತ್ತ ಮುಖ ಮಾಡಿದ್ದಾರೆ. ಅದರಲ್ಲೂ ವೆಂಕಟೇಶ್ವರ ಜನಿಸಿದ ದಿವ್ಯಕ್ಷೇತ್ರ ತಿರುಮಲಕ್ಕೆ ಭಕ್ತರ ದಂಡೇ ಹರಿದು ಬರುತ್ತಿದೆ. ಹೌದು ತಿಮ್ಮಪ್ಪ, ಬಾಲಾಜಿ, ಏಳುಕುಂಡಲವಾಡ,…

Read More

Today Gold Rate: ಸತತ ಮೂರು ದಿನಗಳಿಂದ ಇಳಿದಿದ್ದ ಚಿನ್ನದ ಬೆಲೆಯಲ್ಲಿ ಇಂದು ಮತ್ತೆ ದಿಡೀರ್ ಏರಿಕೆ, ಎಷ್ಟಿದೆ ಇಂದಿನ ಚಿನ್ನದ ಬೆಲೆ ?

Today Gold Rate: ಹೌದು ಕಳೆದ ಕೆಲವು ದಿನಗಳಿಂದ ಚಿನ್ನದ ಬೆಲೆಯಲ್ಲಿ ಇಳಿಕೆ ಆಗಿತ್ತು. ಆದರೆ ಇಂದು ಚಿನ್ನದ ಬೆಲೆಯಲ್ಲಿ ದಿಡೀರ್ ಏರಿಕೆಯಾಗಿದ್ದು ಆದ್ರೂ ಕೂಡ ಇದೀಗ ಮದುವೆ ಸೀಸನ್ ಆಗಿರುವುದರಿಂದ ಚಿನ್ನ ಮತ್ತು ಬೆಳ್ಳಿ ಖರೀದಿ ಮಾಡುವುದು ಜೋರಾಗಿದೆ. ಇಂದು ಬೆಂಗಳೂರು ಮತ್ತು ದೇಶದ ವಿವಿಧ ರಾಜ್ಯಗಳಲ್ಲಿ ಚಿನ್ನ ಮತ್ತು ಬೆಳ್ಳಿಯ ದರ ಎಷ್ಟಿದೆ ಮತ್ತು ನಮ್ಮ ರಾಜ್ಯದ ಜಿಲ್ಲೆಗಳಲ್ಲಿ ಚಿನ್ನದ ಬೆಲೆಯನ್ನು ನೋಡೋಣ ಬನ್ನಿ. ಮುಂದೆ ಓದಿ..   ಇಂದಿನ ಚಿನ್ನದ ಬೆಲೆ (Today…

Read More
Benefits Of consuming Dates Every Day

ದಿನವೂ ಮೂರು ಖರ್ಜೂರ ಸೇವಿಸಿದರೆ ಆರೋಗ್ಯ ಏಷ್ಟು ವೃದ್ಧಿ ಆಗುತ್ತದೆ ಎಂಬುದನ್ನು ನೋಡೋಣ

ಈಗ ಆರೋಗ್ಯವಾಗಿ ಇರಬೇಕು ಎಂಬುದು ಜನರ ಆಶಯ. ಹಿಂದೆ ಇರುವಂತೆ ಪೌಷ್ಟಿಕ ಆಹಾರ ಹಾಗೂ ವಿಷಪೂರಿತ ಅಲ್ಲದ ಆಹಾರಗಳು ಈಗ ಇಲ್ಲ. ಎಲ್ಲ ರೀತಿಯ ಹಣ್ಣು ತರಕಾರಿಗಳು ಕೆಡಬಾರದು ಎಂದು ಔಷಧಿ ಸಿಂಪಡಣೆ ಮಾಡುವುದು ಸಹಜ ಆಗಿದೆ. ಹೀಗಿರುವಾಗ ನಾವು ದಿನವೂ ಮುಂಜಾನೆ ಮೂರು ಖರ್ಜೂರ ಸೇವನೆಯ ಮಾಡಿದರೆ ನಮ್ಮ ಆರೋಗ್ಯಕ್ಕೆ ಬಹಳ ಒಳ್ಳೆಯದು ಖರ್ಜೂರ ಸೇವನೆಯಿಂದ ಆರೋಗ್ಯದ ಮೇಲೆ ಆಗುವ ಪರಿಣಾಮಗಳ ಬಗ್ಗೆ ಮಾಹಿತಿ ಇಲ್ಲಿದೆ. ಹೆಚ್ಚಿನ ಪೋಷಕಾಂಶ ಸಿಗುತ್ತದೆ :- ದಿನವೂ ನೀವು ಖರ್ಜೂರ…

Read More
What Is Psu Stocks

PSU ಷೇರು ಎಂದರೇನು? ಯಾವ ಯಾವ ಸಂಸ್ಥೆಗಳು ಹೂಡಿಕೆ ಮಾಡಿವೆ; ಪಿಎಸ್‌ಯು ಷೇರುಗಳಲ್ಲಿನ ಮಾರಾಟವು ಹೂಡಿಕೆದಾರರಿಗೆ ಉತ್ತಮ ಲಾಭವನ್ನು ನೀಡುತ್ತದೆ.

ಇಂದಿನ ದಿನಮಾನದಲ್ಲಿ ಹಣವನ್ನು ಹೂಡಿಕೆ ಮಾಡಲು ಹಲವರು ಮಾರ್ಗಗಳು ಇವೆ. ಫಿಕ್ಸೆಡ್ ಡೆಪಾಸಿಟ್, ಇನ್ಸೂರೆನ್ಸ್, ಷೇರು ಮಾರುಕಟ್ಟೆ , ಗೋಲ್ಡ್ ಇನ್ವೆಸ್ಟ್ಮೆಂಟ್, ಹೀಗೆ ಹಲವಾರು ಮಾರ್ಗಗಳು ಇವೆ. ಗ್ರಾಹಕರಿಗೆ ಎಲ್ಲಿ ಹೆಚ್ಚಿನ ಲಾಭ ಇರುತ್ತದೆಯೋ ಅಲ್ಲಿ ಹಣವನ್ನು ಹೂಡಿಕೆ ಮಾಡುವುದು ಸಾಮಾನ್ಯ. ಷೇರು ಮಾರುಕಟ್ಟೆಯಲ್ಲಿ ಹಣವನ್ನು ಹೂಡಿಕೆ ಮಾಡುವವರಿಗೆ ಪಿಎಸ್‌ಯು ಒಂದು ಉತ್ತಮ ಹೂಡಿಕೆಯ ಮಾರ್ಗವಾಗಿದೆ. ಹಾಗಾದರೆ ಪಿಎಸ್‌ಯು ಲಾಭಗಳ ಬಗ್ಗೆ ತಿಳಿಯೋಣ. PSU (Public Sector Undertakings) ಷೇರು ಎಂದರೇನು?: ಇದು ಒಂದು ಸಾರ್ವಜನಿಕ ವಲಯದ…

Read More

ಈ ಐದು ರಾಶಿಯವರಿಗೆ ಗುರುಬಲದಿಂದ ಎಲ್ಲವೂ ಅನುಕೂಲ ಇದರಲ್ಲಿ ನಿಮ್ಮ ರಾಶಿಯು ಇದೆಯಾ?

2024 ರಲ್ಲಿ ಹೊಸ ವರ್ಷದ ಆರಂಭದಿಂದ ಮೇಷ ರಾಶಿಯಲ್ಲಿ ಗುರುವು ಮುಂದಕ್ಕೆ ಚಲಿಸುತ್ತಾನೆ. ಗುರುವು ನೇರವಾಗಿದ್ದಾಗ, ಅದು ಕೆಲವು ರಾಶಿಚಕ್ರದ ಚಿಹ್ನೆಗಳ ಮೇಲೆ ಉತ್ತಮ ಪರಿಣಾಮ ಬೀರುತ್ತದೆ. ಹಾಗಾಗಿ, ಸ್ಪಷ್ಟವಾಗಿ, ಡಿಸೆಂಬರ್ 31 ರ ಜ್ಯೋತಿಷ್ಯದ ಪ್ರಕಾರ ಕಳೆದ ವರ್ಷ, ಡಿಸೆಂಬರ್ 31, 2023 ರಂದು ಬೆಳಿಗ್ಗೆ 7:00 ಗಂಟೆಗೆ 8 ನಿಮಿಷಗಳ ಕಾಲಕ್ಕೆ ಗುರು ಮೇಷ ರಾಶಿಯನ್ನು ಪ್ರವೇಶ ಮಾಡಿದ್ದಾನೆ ಈ ರೀತಿಯ ಪರಿಸ್ಥಿತಿಯಲ್ಲಿ, ಗುರುವು ಕೆಲವು ರಾಶಿಚಕ್ರದ ಚಿಹ್ನೆಗಳನ್ನು ವಿವಿಧ ಸಮಸ್ಯೆಗಳಿಗೆ ಮತ್ತು ಆಧ್ಯಾತ್ಮಿಕತೆಗೆ…

Read More
Hero Splendor Plus Price

ಉತ್ತಮ ಮೈಲೇಜ್ ಹಾಗೂ ಕಡಿಮೆ ನಿರ್ವಹಣೆಯ ಖರ್ಚನ್ನು ಹೊಂದಿರುವ ಹೀರೋ ಹೋಂಡಾ ಸ್ಪ್ಲೆಂಡರ್ ನ ಬೆಲೆಯನ್ನು ತಿಳಿಯಿರಿ

ದ್ವಿಚಕ್ರ ವಾಹನ ಉದ್ಯಮದಲ್ಲಿ ಪ್ರವರ್ತಕರಾಗಿ ಸ್ಥಾಪಿತವಾಗಿರುವ ಹೀರೋ, ದೇಶದ ಅತ್ಯಂತ ಹಳೆಯ ಕಂಪನಿ ಎಂಬ ಬಿರುದನ್ನು ಹೊಂದಿದೆ. ಪ್ರಾರಂಭದಿಂದಲೂ ಈ ಬೈಕು ರಾಷ್ಟ್ರದಾದ್ಯಂತ ಮನೆಗಳಲ್ಲಿ ಪ್ರಧಾನವಾಗಿದೆ. ಅವರ ಆರಂಭಿಕ ಮೋಟಾರ್‌ಸೈಕಲ್ CD 100 ಆಗಿತ್ತು, ಇದು ಸಾರ್ವಜನಿಕರಲ್ಲಿ ಜನಪ್ರಿಯತೆಯನ್ನು ಗಳಿಸಿತು. ಪ್ರಾರಂಭವಾದ ಹಲವಾರು ವರ್ಷಗಳ ನಂತರ, ಹೀರೋ ಸ್ಪ್ಲೆಂಡರ್ ಮಾರುಕಟ್ಟೆಗೆ ಪಾದಾರ್ಪಣೆ ಮಾಡಿತು. ಕಡಿಮೆ ಅವಧಿಯಲ್ಲಿ, ಬೈಕು ಅಪಾರ ಜನಪ್ರಿಯತೆಯನ್ನು ಗಳಿಸಿತು ಮತ್ತು ಹೆಚ್ಚಿನ ಸಂಖ್ಯೆಯ ಖರೀದಿದಾರರನ್ನು ಆಕರ್ಷಿಸುವುದನ್ನು ಮುಂದುವರೆಸಿದೆ, ಮಾರುಕಟ್ಟೆಯಲ್ಲಿ ಅಗ್ರ ಆಯ್ಕೆಯಾಗಿ ತನ್ನ ಸ್ಥಾನವನ್ನು…

Read More