Headlines

Kiccha Sudeep: ನಿರ್ಮಾಪಕರಿಂದ ದುಡ್ಡು ತೆಗೆದುಕೊಂಡು ಮೋಸ ಮಾಡಿದ್ರ ಕಿಚ್ಚ? ಸುದೀಪ್ ವಿರುದ್ಧ ನಿರ್ಮಾಪಕ ಎಂ.ಎನ್ ಕುಮಾರ್ ಗಂಭೀರ ಆರೋಪ

Kiccha Sudeep: ನಟ ಕಿಚ್ಚ ಸುದೀಪ್ ಕನ್ನಡ ಚಿತ್ರರಂಗದ ಅತ್ಯದ್ಭುತ ಕಲಾವಿದ. ಸಾಕಷ್ಟು ಹಿಟ್ ಚಿತ್ರಗಳನ್ನ ಕೊಟ್ಟಿರುವ ಇವ್ರು ಇಂದಿಗೂ ಕೂಡ ಬಹಳ ಬೇಡಿಕೆಯ ನಾಯಕ ನಟ. ವಿಕ್ರಾಂತ್ ರೋಣ ಸಿನಿಮಾದ ನಂತರ ಯಾವುದೇ ಸಿನಿಮಾಗಳನ್ನ ಅನೌನ್ಸ್ ಮಾಡದ ಕಿಚ್ಚ ಸುದೀಪ್ ಮುಂದಿನ ಚಿತ್ರ ಯಾವುದಿರಬಹುದು ಅನ್ನೋ ಕುತೂಹಲ ಅಭಿಮಾನಿಗಳಲ್ಲಿ ಹೆಚ್ಚಾಗಿತ್ತು. ಈ ಮಧ್ಯೆ ಇನ್ನು ಹೆಸರಿಡದ ಕಿಚ್ಚ ಅವ್ರ 46ನೇ ಸಿನಿಮಾ ಕಿಚ್ಚ 46 ಹೆಸರಲ್ಲಿ ಆ ಚಿತ್ರದ ಟೀಸರ್ ಬಿಡುಗಡೆಯಗಿತ್ತು, ಅದ್ರಲ್ಲಿನ ಕಿಚ್ಚ ಅವ್ರ…

Read More

ಸೂರ್ಯ ದೇವನ ಕೇಂದ್ರ ಪ್ರಭಾವದಿಂದ ಈ ರಾಶಿಗಳಿಗೆ ಅದೃಷ್ಟದ ಬಾಗಿಲು ತೆಗೆಯಲಿದೆ.

ಮಕರ ಸಂಕ್ರಾಂತಿಯ ಸಂಭ್ರಮ ಎಲ್ಲೆಡೆ ಮುಗಿದು ಕೆಲವೇ ದಿನಗಳು ಆಗಿವೆ. ಮಕರ ಸಂಕ್ರಮಣದ ದಿನ ಸೂರ್ಯ ದೇವಾ ತನ್ನ ಪಥವನ್ನು ಬದಲಾಯಿಸುತ್ತಾರೆ. ಇದರಿಂದ ಕೆಲವು ರಾಶಿಗಳಿಗೆ ಅದೃಷ್ಟ ಆದರೆ ಇನ್ನೂ ಕೆಲವು ರಾಶಿಗಳಿಗೆ ಕಷ್ಟದ ದಿನವೂ ಆರಂಭವಾಗಬಹುದು. ಆದರೆ ಈಗ ನಾವು ಹೇಳುತ್ತಾ ಇರುವುದು ಸೂರ್ಯ ದೇವನ ಕೇಂದ್ರ ಪ್ರಭಾವದಿಂದ ಮೂರು ರಾಶಿಯ ವ್ಯಕ್ತಿಗಳಿಗೆ ಅದೃಷ್ಟಕರವಾಗುತ್ತದೆ. ಸೂರ್ಯ ದೇವನ ಪ್ರಭಾವದ ಜೊತೆಗೆ ಮಂಗಳ ಗ್ರಹ ಮತ್ತು ಗುರು ಗ್ರಹಗಳು ಸಹ ತಮ್ಮ ಸ್ಥಾನವನ್ನು ಬದಲಾಯಿಸಿವೆ. ಇದು ಸಹ…

Read More

ಅದ್ಭುತ ವೈಶಿಷ್ಟ್ಯಗಳೊಂದಿಗೆ TVS Apache RTR 160 4V ಉತ್ತಮ ಮೈಲೇಜ್ ನೊಂದಿಗೆ ನಿಮ್ಮ ಮುಂದೆ ಬರಲಿದೆ.

TVS Apache RTR 160 4V: ಟಿವಿಎಸ್ ಅಪಾಚೆ ಆರ್.ಟಿ.ಆರ್ 160 4ವಿ ಒಂದು ಉತ್ತಮ ಬೈಕ್ ಆಗಿದೆ, ಅದು ಅತ್ಯುತ್ತಮ ಬೆಲೆ ಮತ್ತು ಒಳ್ಳೆಯ ಸಾಮರ್ಥ್ಯವನ್ನು ಹೊಂದಿದೆ. ಇದು ಸ್ಪೋರ್ಟಿ ಬೈಕ್ ಆದ್ದರಿಂದ ಅದು ವೈಶಿಷ್ಟ್ಯಗಳ ದೃಷ್ಟಿಯಿಂದ ಆಧುನಿಕವಾಗಿದೆ. ಹಾಗೂ ಉತ್ತಮ ಮೈಲೇಜ್ ನೊಂದಿಗೆ ನೋಡುವವರಿಗೆ ಆಕರ್ಷವಾಗಿಯೂ ಕೂಡ ಇದೆ. ಭಾರತದಲ್ಲಿ TVS Apache RTR 160 4V ಬೈಕ್ Road Price 1.57 ಲಕ್ಷ ರೂಪಾಯಿಗೆ ದೆಹಲಿ ಮಾರುಕಟ್ಟೆಯಲ್ಲಿ ಲಭ್ಯವಿದೆ. ಆದರೆ ಈ ಬೆಲೆಯನ್ನು…

Read More

SSLC Result 2023 Karnataka: ಇಂದು SSLC ರಿಸಲ್ಟ್ ಬರುತ್ತಾ!? ಆನ್ಲೈನ್ ಹಾಗೂ ಆಫ್ ಲೈನ್ ನಲ್ಲಿ ರಿಸಲ್ಟ್ ನೋಡೋದೇಗೆ?

SSLC Result 2023 Karnataka: ರಾಜ್ಯದ್ಯಂತ ಈಗಾಗ್ಲೇ SSLC ಪರೀಕ್ಷೆ ಮುಕ್ತಾಯವಾಗಿದ್ದು ಎಲ್ಲಾ ವಿದ್ಯಾರ್ಥಿಗಳು ಕೂಡ ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ. ಇದರ ಮಧ್ಯೆ ಫಲಿತಾಂಶದ ಕುರಿತಂತೆ ಸಾಕಷ್ಟು ಗಾಳಿ ಸುದ್ದಿಗಳು ಉಹಾಪೋಹಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಇದರಿಂದ ವಿದ್ಯಾರ್ಥಿಗಳು ಸೇರಿದಂತೆ ಪೋಷಕರು ಕೂಡ ಗೊಂದಲದಲ್ಲಿದ್ದಾರೆ. ಹಾಗಾದ್ರೆ SSLC ಪರೀಕ್ಷೆ ಫಲಿತಾಂಶ ಯಾವಾಗ? ರಿಸಲ್ಟ್ ನೋಡೋದು ಹೇಗೆ ಇದೆಲ್ಲವನ್ನ ನೋಡೋಣ ಬನ್ನಿ. ಹೌದು ಪರೀಕ್ಷೆ ಆದ ನಂತರ ಎಲ್ಲರು ಸಾಮಾನ್ಯವಾಗಿ ಕಾಯುವುದು ಫಲಿತಾಂಶಕ್ಕಾಗಿ. ಆದರೆ ಶಿಕ್ಷಣ ಇಲಾಖೆಯಿಂದ ಯಾವುದೇ ಅಧಿಕೃತ…

Read More

e-Sprinto Rapo ಉತ್ತಮ ವೈಶಿಷ್ಟ್ಯದೊಂದಿಗೆ, ಭಾರತೀಯ ಮಾರುಕಟ್ಟೆಗೆ, ಅತ್ಯಂತ ಕಡಿಮೆ ಬೆಲೆಯಲ್ಲಿ100KM ಮೈಲೇಜ್ ನೀಡುವ ಎಲೆಕ್ಟ್ರಿಕ್ ಸ್ಕೂಟರ್

e-Sprinto Rapo: ನಿಜವಾಗಿಯೂ ಒಂದು ಒಳ್ಳೆಯ ಎಲೆಕ್ಟ್ರಾನಿಕ್ ಗ್ಯಾಜೆಟ್ ಆಗಿದೆ. ನೀವು ಸುಲಭವಾದ ಬೆಲೆಗೆ ಕೊಂಡುಕೊಳ್ಳಬಹುದು ಈ ಸ್ಕೂಟರ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ 63,999 ರೂಪಾಯಿಗಳ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಈ ಎಲೆಕ್ಟ್ರಿಕ್ ಸ್ಕೂಟರ್ ನಲ್ಲಿ ನೀವು ಸಾಕಷ್ಟು ಸಂಗತಿಗಳನ್ನು ನೋಡಬಹುದು, ಮತ್ತು ಇದು 100 ಕಿಲೋಮೀಟರ್ ವರೆಗೆ ಮೈಲೇಜ್ ಅನ್ನು ಹೊಂದಿದೆ. ಇ-ಸ್ಪ್ರೆಂಟೊ ಇದೊಂದು ಎಲೆಕ್ಟ್ರಿಕ್ ವಾಹನವಾಗಿದ್ದು, ಇದನ್ನು ಭಾರತೀಯ ಮಾರುಕಟ್ಟೆಯಲ್ಲಿ ಪ್ರಾರಂಭಿಸಲಾಗಿದೆ. ಇದನ್ನು ನೀವು ಅನೇಕ ವಿಭಿನ್ನ ಬಣ್ಣಗಳಿಂದ ಆಯ್ಕೆಮಾಡಬಹುದು ಮತ್ತು ಆಯ್ಕೆ ಮಾಡಲು…

Read More
Karnataka PDO Recruitment 2024

ಕೆಪಿಎಸ್‌ಸಿ ಇಲಾಖೆಯಲ್ಲಿ 200ಕ್ಕೂ ಹೆಚ್ಚಿನ PDO ಹುದ್ದೆಗಳ ಭರ್ತಿಗೆ ನೇಮಕಾತಿಗೆ ಅರ್ಜಿ ಆಹ್ವಾನ ಮಾಡಲಾಗಿದೆ.

ರಾಜ್ಯದ ನಿರುದ್ಯೋಗಿ ಯುವಕ, ಯುವತಿಯರು ಕೆಪಿಎಸ್‌ಸಿ ಇಲಾಖೆಯಲ್ಲಿ PDO ಉದ್ಯೋಗ ಮಾಡಲು ಬಯಸುವವರಿಗೆ ಈಗ ಸುವರ್ಣ ಅವಕಾಶ ದೊರಕಿದೆ ಅರ್ಹ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು ಎಂದು ಇಲಾಖೆಯು ಅಧಿಸೂಚನೆ ಪ್ರಕಟ ಮಾಡಿದೆ. ಹುದ್ದೆಗೆ ಅರ್ಜಿನಲ್ಲಿಸುವ ವಿಧಾನ ಹಾಗೂ ಹುದ್ದೆಯ ಬಗ್ಗೆ ಪೂರ್ಣ ವಿವರಗಳನ್ನು ತಿಳಿಯಿರಿ. ಹುದ್ದೆಗಳ ಬಗ್ಗೆ ಪೂರ್ಣ ವಿವರ :- ಕರ್ನಾಟಕ ಲೋಕಸೇವಾ ಆಯೋಗವು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ಯ ಇಲಾಖೆಯಲ್ಲಿ ಖಾಲಿ ಇರುವ ಗ್ರೂಪ್ ಸಿ ವರ್ಗದ 247 ಪಿಡಿಒ ಹುದ್ದೆಗಳ…

Read More
Ashraya Yojana Karnataka

ಆಶ್ರಯ ಯೋಜನೆಯ ಫ್ರೀ ಸೈಟ್ ಫಲಾನುಭವಿಗಳಿಗೆ ಅರ್ಜಿ ಆಹ್ವಾನ ಮಾಡಲಾಗಿದೆ. ಈಗಾಗಲೇ ರಾಜ್ಯದ ಹಲವೆಡೆ 572 ಎಕರೆ ಜಾಗವನ್ನು ಗುರುತಿಸಿದೆ.

ನಿರಾಶ್ರಿತರಿಗೆ ಮನೆಯನ್ನು ನೀಡಬೇಕು ಎಂಬ ಉದ್ದೇಶದಿಂದ ಈ ಯೋಜನೆಯನ್ನು ಜಾರಿ ಮಾಡಲಾಗಿದೆ. ಈಗಾಗಲೇ ಸೈಟ್ ನೀಡಲು ಜಾಗವನ್ನು ಸರಕಾರ ನಿಗದಿ ಪಡಿಸಿ ಇನ್ನೇನು ಫಲಾನುಭವಿಗಳಿಗೆ ಜಾಗವನ್ನು ನೀಡುವುದು ಮಾತ್ರ ಬಾಕಿ ಇದೆ. ಎಲ್ಲ ಸಮುದಾಯದ ಜನರನ್ನು ಮುನ್ನೆಲೆಗೆ ತರಬೇಕೆಂದು ಸರ್ಕಾರಗಳು ಹಲವು ರೀತಿಯಲ್ಲಿ ಪ್ರಯತ್ನ ಮಾಡುತ್ತಲೇ ಇವೆ. ಬಡವರಿಗೆ ಉಚಿತ ಅಕ್ಕಿ , ಉಚಿತ ಶಿಕ್ಷಣ, ಸರಕಾರಿ ನೌಕರಿಗಳ್ಳಲ್ಲಿ ಮೀಸಲಾತಿ ಹೀಗೆ ಹತ್ತು ಹಲವು ಯೋಜನೆಗಳು ಬಡವರ ಪಾಲಿಗೆ ವರವಾಗಿದೆ. ಅದರಂತೆಯೇ ಈಗ ಸರಿಯಾದ ಮನೆ ಇಲ್ಲದೆಯೇ…

Read More

ಜನನ ಮರಣ ಪ್ರಮಾಣ ಪತ್ರ ಮಾಡಿಸಲು ವಿಳಂಬ ಮಾಡುವಂತಿಲ್ಲ; ವಿಳಂಬ ಮಾಡೋರಿಗೆ ಶುಲ್ಕ ಹೆಚ್ಚಿಸಿದ ರಾಜ್ಯ ಸರ್ಕಾರ

ಜನನ-ಮರಣ ಪ್ರಮಾಣ ಪತ್ರ ಮಾನವನ ಪ್ರತಿಯೊಂದು ವಿಶೇಷ ಹಂತಗಳಲ್ಲಿ ಅತ್ಯವಶ್ಯವಾಗಿದೆ. ಜನನ-ಮರಣ ಮತ್ತು ನಿರ್ಜೀವ ಜನನಗಳನ್ನು ನೋಂದಾಯಿಸುವುದು ಕಡ್ಡಾಯವಾಗಿದ್ದು, ಪ್ರತಿಯೊಬ್ಬರೂ ಜನನ ಮರಣ ನೋಂದಣಿಯನ್ನು ಸಕ್ಷಮ ಪ್ರಾಧಿಕಾರದಲ್ಲಿ ಕಡ್ಡಾಯವಾಗಿ ಮಾಡಿಸಿಕೊಳ್ಳಬೇಕು. ಜನನ & ಮರಣ ಸಕ್ಷಮ ಪ್ರಾಧಿಕಾರದ ಎಲ್ಲಾ ಸ್ಥಳಿಯ ಸಂಸ್ಥೆಗಳು, ಸರ್ಕಾರಿ ಆಸ್ಪತ್ರೆಗಳು, ಇ-ಜನ್ಮ ತಂತ್ರಾಂಶದ ಮೂಲಕ ನೋಂದಣಿ ಮಾಡುವ ಕಾರ್ಯ ಕಡ್ಡಾಯವಾಗಿದೆ. ಆದ್ರೆ ಇದೀಗ ಈ ವಿಚಾರದಲ್ಲೂ ಸರ್ಕಾರ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿ ಸರಿಯಾದ ಸಮಯದಲ್ಲಿ ಅಥವಾ ಸಮಯಕ್ಕೆ ಸರಿಯಾಗಿ ಜನನ ಮತ್ತು ಮರಣ…

Read More
amazon Great republic day sale 2024

2024ರ ಗಣರಾಜ್ಯೋತ್ಸವದಂದು ಅಮೆಜಾನ್‌ನಲ್ಲಿ 70% ರಿಯಾಯಿತಿಗಳಲ್ಲಿ 5 ಮೊಬೈಲ್ ಫೋನ್ ಗಳು, Hurry Up!

ಹಬ್ಬದ ಸಂದರ್ಭಗಳಲ್ಲಿ ಅಮೆಜಾನ್ ಯಾವಾಗಲೂ ಈ ಅದ್ಭುತ ರಿಯಾಯಿತಿ ಕೊಡುಗೆಗಳನ್ನು ನೀಡುತ್ತದೆ. ಅಮೆಜಾನ್ ರಿಪಬ್ಲಿಕ್ ಡೇ ಸೇಲ್ 2024 ಕೆಲವು ಅದ್ಭುತ ರಿಯಾಯಿತಿಗಳನ್ನು ಶುರು ಮಾಡಿದೆ ನೀವು ಉತ್ಪನ್ನಗಳ ಮೇಲೆ 70% ವರೆಗೆ ರಿಯಾಯಿತಿಗಳನ್ನು ಪಡೆಯಬಹುದು. ಅಮೆಜಾನ್ ರಿಪಬ್ಲಿಕ್ ಡೇ ಸೇಲ್ ಜನವರಿ 13, 2024 ರಂದು ಪ್ರಾರಂಭವಾಗಿದೆ ಕೆಲವು ಅದ್ಭುತ ಉಪಯೋಗಗಳನ್ನು ಪಡೆದುಕೊಳ್ಳಲು ಇದು ಉತ್ತಮ ಅವಕಾಶ ಎಂದು ಹೇಳಬಹುದು. ಅಲ್ಲಿ ವಾಷಿಂಗ್ ಮೆಷಿನ್‌ಗಳು, ಹೆಡ್‌ಫೋನ್‌ಗಳು, ಹಾರ್ಡ್‌ವೇರ್ ಉತ್ಪನ್ನಗಳು ಮತ್ತು LED ಟಿವಿಗಳು ಸೇರಿದಂತೆ ವ್ಯಾಪಕ…

Read More

Today Vegetable Rate: ಇಂದು ಶುಕ್ರವಾರ ತರಕಾರಿಗಳ ಬೆಲೆ ಎಷ್ಟಿದೆ ಗೊತ್ತಾ?

Today Vegetable Rate: ಕರ್ನಾಟಕದಲ್ಲಿ ಇಂದಿನ ತರಕಾರಿ ದರ ಎಷ್ಟಿದೆ ನೋಡೋಣ ಬನ್ನಿ, ಮುಂದೆ ಓದಿ.. ಇಂದಿನ ತರಕಾರಿ ದರ ತರಕಾರಿ ಹೋಲ್ ಸೇಲ್ ದರ/1 ಕೆ.ಜಿ ರಿಟೇಲ್ ದರ/1 ಕೆ.ಜಿ ಈರುಳ್ಳಿ 24 28 ಟೊಮೆಟೊ 148 170 ಹಸಿರು ಮೆಣಸಿನಕಾಯಿ 84 97 ಬೀಟ್ರೂಟ್ 38 44 ಆಲೂಗಡ್ಡೆ 27 31 ಸೋರೆಕಾಯಿ 22 25 ಕ್ಯಾಪ್ಸಿಕಂ 42 48 ಹಾಗಲಕಾಯಿ 32 37 ಎಲೆಕೋಸು 26 30 ಕ್ಯಾರೆಟ್ 44 51 ಹೊಕೋಸು…

Read More