Seetha Raama Serial Cast: ಸೀತಾರಾಮ ಧಾರಾವಾಹಿ ನಟ-ನಟಿಯರ ನಿಜವಾದ ಹೆಸರು..

Seetha Raama Serial Cast: ಜೀ ಕನ್ನಡದಲ್ಲಿ ಒಳ್ಳೊಳ್ಳೆ ಸೀರಿಯಲ್ ಗಳು ಬರುತ್ತಲೇ ಇವೆ. ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಎಲ್ಲಾ ಧಾರಾವಾಹಿಗಳು ಕೂಡ ತಮ್ಮ ಟಿ ಆರ್ ಪಿ ಸ್ಥಾನದಲ್ಲಿ ಉತ್ತಮವಾಗಿದ್ದು ಹೊಸದಾಗಿ ಬರುವ ಎಲ್ಲ ಧಾರಾವಾಹಿಗಳು ಕೂಡ ಟಾಪ್ 10 ಸ್ಥಾನದಲ್ಲಿ ಇರುತ್ತದೆ. ಇದೀಗ ಜೀ ಕನ್ನಡದಲ್ಲಿ ಮತ್ತೊಂದು ಹೊಸ ಧಾರಾವಾಹಿ ಪ್ರಸಾರವಾಗುತ್ತಿದು. 17ನೇ ತಾರೀಕು ಸೋಮವಾರದಿಂದ ಸೀತಾರಾಮ ಟೈಟಾಲ್ ನೊಂದಿಗೆ ಹೊಸ ಧಾರವಾಹಿ ಪ್ರಸಾರವಾಗುತ್ತಿದೆ.

WhatsApp Group Join Now
Telegram Group Join Now

ಸೀತಾರಾಮ ಧಾರವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ವೈಷ್ಣವಿ ಗೌಡ ಮತ್ತು ಗಗನ್ ಚಿನ್ನಪ್ಪ ಅವರು ಕಾಣಿಸಿಕೊಂಡಿದ್ದಾರೆ ವೈಷ್ಣವಿ ಅವರಿಗೆ ಅಗ್ನಿಸಾಕ್ಷಿ ಸೀರಿಯಲ್ ತುಂಬಾ ಜನಪ್ರಿಯತೆಯನ್ನು ತಂದು ಕೊಟ್ಟಿತು. ಮೊದಲ ಸೀರಿಯಲ್ ನಲ್ಲೆ ಈ ರೀತಿಯ ಅಭಿಮಾನಿಗಳು ಸಿಗುವುದು ಸುಲಭವಲ್ಲ ಅಗ್ನಿಸಾಕ್ಷಿ ಮುಗಿದ ಬಳಿಕ ಬಿಗ್ ಬಾಸ್ ನಲ್ಲಿ ಕಾಣಿಸಿಕೊಂಡ ವೈಷ್ಣವಿ ಅವರು ಅಭಿಮಾನಿಗಳಿಗೆ ಇನ್ನು ಹತ್ತಿರವಾದರು. ಬಿಗ್ ಬಾಸ್ ಮುಗಿದ ಬಳಿಕ ಯಾವುದೇ ಟಿವಿ ಸೀರಿಯಲ್ ಗಳಲ್ಲಿ ಅಥವಾ ಶೋಗಳಲ್ಲಿ ಕಾಣಿಸಿಕೊಳ್ಳದ ವೈಷ್ಣವಿ ಅವರು ಈಗ ಹೊಸ ಧಾರವಾಹಿ ಮೂಲಕ ಮತ್ತೆ ಕಿರುತೆರೆಗೆ ಕಂಬ್ಯಾಕ್ ಮಾಡಿದು ಇದು ವೈಷ್ಣವಿ ಅಭಿಮಾನಿಗಳಿಗೆ ಖುಷಿ ಸುದ್ದಿಯಾಗಿದೆ.

ಸೀತಾರಾಮ ಧಾರವಾಹಿಯ ನಾಯಕನಾಗಿ ಕಾಣಿಸಿಕೊಂಡಿರುವ ಗಗನ್ ಕೂಡ ಮಂಗಳ ಗೌರಿ ಧಾರಾವಾಹಿಯಲ್ಲಿ ಹೀರೋ ಪಾತ್ರ ಮಾಡಿದ್ದರು ಬೆಳ್ಳಿತರೆಯಲ್ಲೂ ಕೂಡ ಗಗನ್ ಅವರು ನಟಿಸಿದ್ದಾರೆ. ತೆಲುಗಿನ ಧಾರವಾಹಿಗಳಲ್ಲೂ ಗಗನ್ ನಾಯಕನಾಗಿ ನಟಿಸಿದ್ದು ಈಗ ವೈಷ್ಣವಿ ಜೋಡಿಯಾಗಿ ಸೀತಾರಾಮ ಸೀರಿಯಲ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನೂ ಇವರ ಜೋಡಿ ತೆರೆಯ ಮೇಲೆ ಹೇಗೆ ಮೂಡಿ ಬರುತ್ತಾದೆ ಎಂದು ಕಾದು ನೋಡಬೇಕಿದೆ.

ಇದನ್ನೂ ಓದಿ: ನನ್ನಮ್ಮ ಸೂಪರ್ ಸ್ಟಾರ್ ಸಮನ್ವಿ ತಮ್ಮನಿಗೆ ಮೊದಲ ವರ್ಷದ ಬರ್ತಡೇ; ವಿಶೇಷವಾಗಿ ಫೋಟೋಶೂಟ್ ಮಾಡಿಸಿದ ಅಮೃತ ನಾಯ್ಡು

 

ನಟ-ನಟಿಯರ ನಿಜವಾದ ಹೆಸರು

ಪಾತ್ರದ ಹೆಸರು ನಿಜವಾದ ಹೆಸರು
ಸೀತಾ ವೈಷ್ಣವಿ ಗೌಡ
ಶ್ರೀರಾಮ್ ಗಗನ್ ಚಿನ್ನಪ್ಪ
ಸಿಹಿ ರಿತು ಸಿಂಗ್
ಭಾರ್ಗವಿ ಪೂಜಾ ಲೋಕೇಶ್
ಪ್ರಿಯಾ ಮೇಘನಾ
ಅಶೋಕ್ ಅಶೋಕ್ ಶರ್ಮಾ
ಸೂರ್ಯ ಪ್ರಕಾಶ್ ದೇಸಾಯಿ ಮುಖ್ಯಮಂತ್ರಿ ಚಂದ್ರು
ಸಾಧನ ಬೇಬಿ ಸಿಂಧು
ಸತ್ಯ ಜಯದೇವ್ ಮೋಹನ್
ಸಿರಿಜಾ
ಸಂದೀಪ್
ಪೂರ್ಣ ಚಂದ್ರ ತೇಜಸ್ವಿ

 

ಶ್ರೀ ಕ್ಷೇತ್ರ ದಿಂದ ನೇರ ಪರಿಹಾರ ನಿಮ್ಮ ಮನದಾಸೆಗಳು ಪ್ರಶ್ನೆಗಳು ಏನೇ ಇದ್ದರೂ ಸಹ ಪೂಜಾ ಕಾರ್ಯಗಳಿಂದ ಹಲವು ರೀತಿಯ ಪ್ರಶ್ನೆ ಶಾಸ್ತ್ರಗಳಿಂದ ಸಂಪೂರ್ಣ ಪರಿಹಾರವಾಗಲಿದೆ ಕಾಲ್ ವಾಟ್ಸಪ್ (9972245888) ಉದ್ಯೋಗದ ಸಮಸ್ಯೆ ಕುಟುಂಬದಲ್ಲಿನ ಕಲಹಗಳು ಮತ್ತು ಆಸ್ತಿ ವ್ಯಾಜ್ಯಗಳು ಮನೆ ಕಟ್ಟಿಸುವ ವಿಚಾರ ಅತ್ತೆ-ಸೊಸೆ ಕಿರಿಕಿರಿ ಮತ್ತು ನಿಮ್ಮ ವೈವಾಹಿಕ ಜೀವನದಲ್ಲಿ ತೊಂದರೆ ಸಂತಾನ ಸಮಸ್ಯೆ ಮನೆಯಲ್ಲಿ ಕಾಡುತ್ತಿರುವ ದಟ್ಟದರಿದ್ರತನದ ಸಮಸ್ಯೆ ಕೋರ್ಟ್ ವಿಚಾರ ಪ್ರೀತಿ-ಪ್ರೇಮ ಸಾಲದ ಭಾದೆ ಪ್ರೀತಿಯಲ್ಲಿ ಮಕ್ಕಳು ಮಾತು ಕೇಳದಿದ್ದರೆ ವಿವಾಹ ಕಾರ್ಯದಲ್ಲಿ ಅಡೆತಡೆ ಇನ್ನೂ ಅನೇಕ ಸಮಸ್ಯೆಗಳಿಗೆ ಹಲವು ಅನುಷ್ಠಾನ ಗಳಿಂದ ಮತ್ತು ಕೇರಳ ಬಲಿಷ್ಠ ಪೂಜಾ ಅನುಷ್ಠಾನ ವಿದ್ಯೆಯಿಂದ ಶೇಕಡ ನೂರರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ ಪ್ರಖ್ಯಾತಿ ಹಾಗೂ ಪ್ರಭಾವಶಾಲಿ ಪಡೆದಿರುವ ಜ್ಯೋತಿಷ್ಯರು ಶ್ರೀ ಶ್ರೀನಿವಾಸನ್” (ತಂತ್ರಿ) 9972245888

ಇದನ್ನೂ ಓದಿ: ಕಿರುತೆರೆಗೆ ಕಂಬ್ಯಾಕ್ ಮಾಡಿದ ಸೃಜನ್ ಅಕ್ಕ; ಇಷ್ಟು ವರ್ಷ ನಟನೆಯಿಂದ ದೂರ ಉಳಿಯಲು ಕಾರಣವೇನು?

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram