ಅಮ್ಮ ಸಾವನ್ನಪ್ಪಿರುವ ವಿಷಯ ಶೌರ್ಯಗೆ ಇನ್ನೂ ಗೊತ್ತಿಲ್ಲ! ಸ್ಪಂದನಾ ಅಮ್ಮ ಇನ್ನು ಹಾಸಿಗೆಯಿಂದ ಎದ್ದಿಲ್ಲ!

ವಿಜಯ ರಾಘವೇಂದ್ರ ಪತ್ನಿ ಸ್ಪಂದನಾ ಭಾನುವಾರದಂದು ಹೃದಯಾಘಾತದಿಂದ ಸಾವನಪ್ಪಿದು ನಿಜಕ್ಕೂ ಯಾರು ಊಹಿಸಲಾಗದ ಘಟನೆಯಾಗಿದೆ ಕೇವಲ 40 ವರ್ಷಕ್ಕೆ ಗಂಡ ಮತ್ತು ಮಗನನ್ನು ಬಿಟ್ಟು ಇಹಲೋಕ ತ್ಯಜಿಸಿದ್ದಾರೆ. ಸ್ನೇಹಿತರು ಹಾಗೂ ಕುಟುಂಬದ ಜೊತೆ ಬ್ಯಾಂಕಾಕ್ ಪ್ರವಾಸಕ್ಕೆ ಎಂದು ತೆರಳಿದ ಸ್ಪಂದನಾ ಅವರು ಕೆಲವು ದಿನಗಳು ಚೆನ್ನಾಗಿ ಬ್ಯಾಂಕಕ್ ಪ್ರವಾಸ ಮಾಡಿದ್ದಾರೆ ಆದರೆ ಇನ್ನೇನು ಭಾರತಕ್ಕೆ ಬರುವ ಹಿಂದಿನ ಎದೆ ನೋವು ಉಂಟಾಗಿದೆ ನಂತರ ಲೋ ಬಿಪಿ ಕಾಣಿಸಿಕೊಂಡಿದ್ದು ಆಸ್ಪತ್ರೆಗೆ ಹೋಗುವ ಮುನ್ನವೇ ಸ್ಪಂದನಾ ನಿಧನರಾಗಿದ್ದಾರೆ. ಸ್ಪಂದನಾ ಸಾವಿನ ವಿಷಯ ಕೇಳಿ ಗಂಡ ವಿಜಯ ರಾಘವೇಂದ್ರ ಹಾಗೂ ಕುಟುಂಬದವರಿಗೆ ಬರಸಿಡಿಲು ಬಡಿದಂಗಾಗಿದೆ.

WhatsApp Group Join Now
Telegram Group Join Now

ವಿಜಯ ರಾಘವೇಂದ್ರ ಮತ್ತು ಸ್ಪಂದನಾ ದಂಪತಿಗೆ ಶೌರ್ಯ ಎಂಬ ಮಗನಿದ್ದಾನೆ ಅಮ್ಮನ ಬರುವಿಕೆಯನ್ನು ಕಾಯುತ್ತಿರುವ ಶೌರ್ಯನಿಗೆ ಅಮ್ಮ ಇನ್ನಿಲ್ಲ ಎಂಬ ವಿಷಯ ಇನ್ನೂ ಗೊತ್ತಿಲ್ಲ ಶ್ರೀಮುರಳಿ ಮನೆಯಲ್ಲಿ ಶೌರ್ಯ ಇದ್ದು ವಿಜಯ್ ರಾಘವೇಂದ್ರ ನಾನು ಬಂದ ಬಳಿಕ ಅವನಿಗೆ ವಿಷಯ ಹೇಳುತ್ತೇನೆ ಎಂದು ಹೇಳಿದ್ದಾರಂತೆ ನಿಜಕ್ಕೂ ಹೊರಗಡೆ ಇಷ್ಟೆಲ್ಲಾ ಸುದ್ದಿಗಳು ಹರಿದಾಡುತ್ತಿದ್ದರು ಅಮ್ಮನ ಸಾವು ಮಗನಿಗೆ ಗೊತ್ತಿಲ್ಲ ಎನ್ನುವುದು ನಿಜಕ್ಕೂ ಶೋಚನೀಯ..

ಇದನ್ನೂ ಓದಿ: ಮಡದಿಯ ತ್ಯಾಗವನ್ನ ನೆನೆದು ಅತ್ತಿದ್ದ ಚಿನ್ನಾರಿ ಮುತ್ತ! ಸೋಲಿನಲ್ಲಿ ಜೊತೆಯಾಗಿದ್ದ ಪತ್ನಿಯ ತ್ಯಾಗ ನೆನೆದು ಮಗುವಿನಂತೆ ಅತ್ತಿದ್ರು

ಇದನ್ನೂ ಓದಿ: ಹೇಗಿತ್ತು ಗೊತ್ತಾ ವಿಜಯ್ ರಾಘವೇಂದ್ರ ಹಾಗೂ ಸ್ಪಂದನ ಲವ್ ಸ್ಟೋರಿ; ಚಿನ್ನಾರಿ ಮುತ್ತನ ಜೀವನದಲ್ಲಿ ವಿಧಿಯ ಘೋರ ಆಟ

ಇದನ್ನೂ ಓದಿ: ತುಳಸಿ- ಮಾಧವ್ ಮದುವೆಯನ್ನು ಮುಂದೆ ನಿಂತು ಮಾಡಿದ ದತ್ತು! ಮುಂದೆ ಇದೇ ದೊಡ್ಡ ಟ್ವಿಸ್ಟ್

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram