Srirasthu Shubhamasthu Serial: ತುಳಸಿ- ಮಾಧವ್ ಮದುವೆಯನ್ನು ಮುಂದೆ ನಿಂತು ಮಾಡಿದ ದತ್ತ! ಮುಂದೆ ಇದೇ ದೊಡ್ಡ ಟ್ವಿಸ್ಟ್

Srirasthu Shubhamasthu Serial: ಜೀ ಕನ್ನಡ ವಾಹಿನಿಯಲ್ಲಿ ರಾತ್ರಿ 8:30 ಕ್ಕೆ ಪ್ರಸಾರವಾಗುತ್ತಿರುವ ಶ್ರೀರಸ್ತು ಶುಭಮಸ್ತು ಸೀರಿಯಲ್ ನಲ್ಲಿ ಈಗ ದೊಡ್ಡ ಟ್ವಿಸ್ಟ್ ಸಿಕ್ಕಿದ್ದು ತುಳಸಿ ಮತ್ತು ಮಾಧವ್ ಮದುವೆ ನಡೆದಿದ್ದು ಅದು ಕೂಡ ತುಳಸಿ ಮಾವ ದತ್ತ ಅವರೇ ಮುಂದೆ ನಿಂತು ಮದುವೆ ಮಾಡಿಸಿದ್ದಾರೆ. ಹೌದು ತುಳಸಿ ಮಾಧವ್ ಇಬ್ಬರು ಜೊತೆಗಿನ ಫೋಟೋ ವೈರಲ್ ಆಗುತ್ತಿದ್ದಂತೆ ಜನಗಳು ನಾನತರ ಮಾತನಾಡಿದರು ಜನ ಹೋಗಲ್ಲಿ ಅವರ ಮನೆಯವರೇ ಮಕ್ಕಳು ತಂದೆ ತಾಯಿಯ ಬಗ್ಗೆ ಮಾತನಾಡುವಾಗಯಿತ್ತು. ಇದನ್ನೆಲ್ಲ ನೋಡಿ ದತ್ತ ಇದನ್ನು ಸರಿ ಮಾಡಬೇಕು ಮಾಧವ್ ಮನಸ್ಸಿನಲ್ಲಿ ತುಳಸಿ ಬಗ್ಗೆ ಏನು ಅಭಿಪ್ರಾಯ ಇದೆ ಎಂದು ಮಾಧವ್ ಹತ್ತಿರ ಕೇಳುತ್ತಾನೆ ಮಾಧವ್ ಕೂಡ ಅದಕ್ಕೆ ಉತ್ತರ ಕೊಡುತ್ತಾನೆ ಆದರೆ ಮಾಧವ್ ಮನೆಯಲ್ಲಿ ಮಾಧವ್ ಅವರಿಗೆ ಕೊಡುತ್ತಿದ್ದ ಗೌರವ ನೋಡಿ ದತ್ತ ಅವರಿಗೆ ತುಂಬಾ ಬೇಜಾರಾಗುತ್ತೆ. ಇಲ್ಲಿ ತುಳಸಿಗೆ ಅವರ ಮಕ್ಕಳು ಕೂಡ ಗೌರವ ಕೊಡದೆ ಏನೇನೋ ಮಾತನಾಡುತ್ತಿದ್ದಾರೆ ಇದನ್ನೆಲ್ಲಾ ನೋಡಿ ದತ್ತ ಇವರಿಬ್ಬರನ್ನು ಒಂದು ಮಾಡಬೇಕು ಎಂದುಕೊಳ್ಳುತ್ತಾನೆ ಈಗ ಜೀ ಕನ್ನಡ ವಾಹಿನಿ ಸೋಶಿಯಲ್ ಮೀಡಿಯಾದಲ್ಲಿ ಬಿಟ್ಟಿರುವ ಹೊಸ ಪ್ರೋಮೋದಲ್ಲಿ ತುಳಸಿ ಮಾಧವ್ ನ ಮದುವೆಯನ್ನು ದತ್ತ ಮುಂದೆ ನಿಂತು ಮಾಡಿರುವ ವಿಡಿಯೋ ವೈರಲ್ ಆಗಿದೆ.

WhatsApp Group Join Now
Telegram Group Join Now

ಇದನ್ನೂ ಓದಿ: ಕೇವಲ 40 ವರ್ಷಕ್ಕೆ ಹೃದಯಾಘಾತದಿಂದ ಸಾವನ್ನಪ್ಪಿದ ವಿಜಯ ರಾಘವೇಂದ್ರ ಪತ್ನಿ ಸ್ಪಂದನ! ಅಯ್ಯೋ ಪಾಪ

ಪ್ರೋಮೋ ದಲ್ಲಿ ತೋರಿಸಿರುವಂತೆ ತುಳಸಿ ಮಾಧವ್ ನ ಮದುವೆ ನಿಜವಾಗಿಯೂ ಆಗಿದ್ದಾರೆ ಅವರ ಮನೆಗಳಲ್ಲಿ ಅವರ ಮಕ್ಕಳು ಇದನ್ನೆಲ್ಲ ಒಪ್ಪಿಕೊಳ್ಳುತ್ತಾರಾ ಅಥವಾ ತುಳಸಿ ಮತ್ತು ಮಾಧವ್ ಇಬ್ಬರು ಬೇರೆ ಮನೆಯಲ್ಲಿ ಜೀವನ ನಡೆಸುತ್ತಾರ ಮಾಧವನ ಮನೆಯಲ್ಲಿ ಮಗನ ಮದುವೆ ಅದ್ದೂರಿಯಾಗಿ ನಡೆಯುತ್ತಿದ್ದು ಈ ನಡುವೆ ತುಳಸಿ ಮದುವೆಯಾಗಿ ಬಂದರೆ ಮಗನ ಮದುವೆ ಏನಾಗುತ್ತದೆ? ತುಳಸಿ ಮನೆಯಲ್ಲಿ ಅವರ ಮಗ ಮತ್ತು ಮಗಳು ಅಮ್ಮನ ಮತ್ತೊಂದು ಮದುವೆ ಬಗ್ಗೆ ಏನೆಲ್ಲಾ ಮಾತನಾಡುತ್ತಾರೆ ಮುಂದೆ ಏನಾಗುತ್ತದೆ ಎಂದು ಬಹಳ ಕುತೂಹಲವಿದೆ ಮುಂದಿನ ಸಂಚಿಕೆಗಳು ಹೇಗೆಲ್ಲಾ ಮೂಡಿ ಬರಬಹುದು ಎಂದು ಕಾದು ನೋಡಬೇಕಿದೆ.

ಒಟ್ಟಿನಲ್ಲಿ ದತ್ತ ನಾನು ಸಾಯುವ ಮುನ್ನ ತುಳಸಿಯ ಭವಿಷ್ಯವನ್ನು ಚೆನ್ನಾಗಿ ಮಾಡಬೇಕು ಎಂದು ಗಟ್ಟಿ ನಿರ್ಧಾರ ತೆಗೆದುಕೊಂಡಿದ್ದಾನೆ ಮುಂದೆ ಮಾಧವ್ ತುಳಸಿ ಮದುವೆ ಸಂಚಿಕೆಗಳು ಹೇಗೆ ಬರುತ್ತದೆ ಎಂದು ನೋಡಬೇಕು.

ಇದನ್ನೂ ಓದಿ: ‘ಯಲ್ಲೋ ಬೋರ್ಡ್” ವಾಹನ ಹೊಂದಿದ್ದವರ BPL ಕಾರ್ಡ್ ರದ್ದು ಆಗುತ್ತಾ? ಕೆ.ಎಚ್ ಮುನಿಯಪ್ಪ ಸ್ಪಷ್ಟನೆ

ಇದನ್ನೂ ಓದಿ: ಮದುವೆಯಾದ ಒಂದೇ ವರ್ಷಕ್ಕೆ ಗಂಡನನ್ನು ಕಳೆದುಕೊಂಡ ಕಿರುತೆರೆ ನಟಿ! ಲೈವ್ ಬಂದು ಕಣ್ಣೀರಿಟ್ಟ ನಟಿ

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram